ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಂದಮಾಮನಿಗೆ ಅರವತ್ತು......

ಬಹುತೇಕ ಮಂದಿ ಚಂದಮಾಮದಲ್ಲಿನ ವಿಕ್ರಮ ಮತ್ತು ಬೇತಾಳ, ನೀತಿ ಕಥೆಗಳನ್ನು ಓದಿಯೇ ಆಡುಗೂಲಜ್ಜಿಯ ಕಥೆಯೆಡೆಗೊಂದು ಮೋಹ ಬೆಳೆಸಿಕೊಂಡಿರುವುದು. ಆ ಕಾಲಕ್ಕೆ ನಮಗೆ ಚಂದಮಾಮ, ಬಾಲಮಿತ್ರ ನಮ್ಮ ಬಾಲ್ಯದ ಸಂಗಾತಿಯಾಗಿದ್ದವು. ನಾವೆಲ್ಲ ಓದುತ್ತಾ, ಓದುತ್ತಾ ಬೆಳೆದ ಚಂದಮಾಮನಿಗೆ ಈಗ 60ರ ಸಂಭ್ರಮ.. ಅಬ್ಬಾ ಚಂದಮಾಮಕ್ಕೆ ಅರವತ್ತು ವರ್ಷಗಳು ತುಂಬಿತೆಂದರೆ, ನಮ್ಮ ಕಣ್ಣುಗಳೇ ಇಷ್ಟಗಲ ತೆರೆದುಕೊಳ್ಳುತ್ತದೆ.

ಇತ್ತೀಚೆಗಷ್ಟೇ ಮುಂಬೈಯಲ್ಲಿ ಚಂದಮಾಮದ 60ನೇ (61ವರ್ಷ) ವರ್ಷದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ, ನಾನು ಚಿಕ್ಕವನಿದ್ದಾಗ ಪಾಶ್ಚಾತ್ಯ ಕಾಮಿಕ್ಸ್‌‌ನೆಡೆಗೆ ಮೋಹಿತನಾಗಿದ್ದೆ. ಆದರೆ ನನ್ನ ಪೋಷಕರು ನನಗೆ ಚಂದಮಾಮದ ರುಚಿ ಹತ್ತಿಸಿದ ಮೇಲೆ ನನಗೆ ಬಾಲ್ಯದಲ್ಲಿ ಅದೇ ನನ್ನ ಸಂಗಾತಿಯಾಗಿತ್ತು. ಆದರೆ ಈಗ ನನಗೆ ಸಮಯದ ಒತ್ತಡ ಇರುವುದರಿಂದ ಓದಲಾಗುತ್ತಿಲ್ಲ, ಆದರೂ ಚಂದಮಾಮವನ್ನ ನನ್ನ ಮೊಮ್ಮಕ್ಕಳಿಗೆ ಪರಿಚಯಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳಿದ್ದರು.

ಡ್ರೈವರ್‌ ಎಂಬ ಆಪತ್ಬಾಂಧವ

ಆಗಿನ್ನೂ ಚುಮು ಚುಮು ಬೆಳಕು.

ಬೆಂಗಳೂರಿನಿಂದ ರಾತ್ರಿ ಹೊರಟ ಬಸ್ಸಿಗೆ ಆದಷ್ಟು ಬೇಗ ಕೊಪ್ಪಳ ಸೇರುವ ತವಕ. ಅದು ಬೆಂಗಳೂರು-ಯಲಬುರ್ಗಾ ಬಸ್‌. ಚಾಲಕ ಮೂವತ್ತೈದರ ಹರೆಯದ ಯುವಕ. ಬಸ್‌ ಕೂಡ ಹರೆಯದ್ದೇ.

ಅತ್ಯಾಚಾರ ಮತ್ತು ಕಾರಣಗಳು

ಅತ್ಯಾಚಾರ ಮತ್ತು ಕಾರಣಗಳು

ಇಂದು ಅಕಸ್ಮಾತ್ ಆಗಿ ಟೀನಾ ರವರ ಬ್ಲಾಗ್ಗೆ ಭೇಟಿ ನೀಡಿದೆ ಅಲ್ಲಿ ನಡೆಯುತಿದ್ದ ಕೆಲವು ಚರ್ಚೆಗಳು ಸ್ವಾರಸ್ಯ ಹಾಗು ಯೋಚಿಸಬೇಕಾದ ಗಂಭೀರ ವಿಚಾರಗಳೇ ಸರಿ.

ಚುನಾವಣಾ ಭವಿಷ್ಯ

೨ನೆ ತರಗತಿ ಓದುತ್ತಿರೋ ನನ್ನ ಅಳಿಯನಿಗೂ ಈ ರಾಜಕೀಯದ ಅರಿವಿದೆ :) . ಒಮ್ಮೆ ಅವ್ನೆ 'ನನಗೆ ಬಿ ಜೆ ಪಿ, ಕಾಂಗ್ರೆಸ್ , ಜೆ ಡಿ ಎಸ್ .. ಮೂರು ಪಕ್ಷಗಳು ಗೊತ್ತು , ಬೇರೆ ಯಾವಿದವೆ?" ಅಂತ ಕೇಳಿದ. ನಂಗೆ ಗೊತ್ತಿರೋ ಉತ್ತರ ಕೆಲವು ಪಕ್ಷಗಳ ಹೆಸರು ಸೇರಿಸಿ ಹೇಳಿದೆ.

ನಿನಗೆ ಯಾವ ಪಕ್ಷ ಇಷ್ಟ ಅಂತ ಕೇಳಿದೆ.. ಅದಕ್ಕೆ ಅವನು ಕಾಂಗ್ರೆಸ್ ಅಂದ!

ಅನಿಸಿಕೆ

ಹೊಂಬಿಸಿಲ ಮುಂಜಾವಿಗೆ
ನನ್ನ ಒಂದು ಅನಿಸಿಕೆ

ಕತ್ತಲು ಮನಕೆ ಆಸೆ ತಂದ ಆ
ಹೊಂಗಿರಣವಗಲೆ.....?

ಭಾನುವಿಗೆ ಮೈಚೆಲ್ಲಿ ಕುಳಿತು
ನಸುನಗುತಿರುವ ಮಲ್ಲಿಗೆಯಾಗಲೆ.......?

ಮನ ಮುದದಿಂದ ತುಂಬುವ
ತಂಪಾದ ಗಾಳಿಯಗಲೆ....?

ಹೂಹೂಗೆ ಹಾರಿ ಮಧು ಮಧು ಹೀರುವ
ದುಂಬಿಯಾಗಲೆ..? ಇಲ್ಲಾ ಮಧುವಾಗಲೆ...?

ದಟ್ಟ ಹಸಿರಿನ ಸೆರಗಿನಂತೆ ಇರುವ
ಹೊಗೆ ನಾನಾಗಲೆ...? ಇಲ್ಲಾ ಹಸಿರೆ ನಾನಾಗಲೆ...?

ಡ್ರೈವರ್‌ ಎಂಬ ಆಪತ್ಬಾಂಧವ

ಆಗಿನ್ನೂ ಚುಮು ಚುಮು ಬೆಳಕು.

ಬೆಂಗಳೂರಿನಿಂದ ರಾತ್ರಿ ಹೊರಟ ಬಸ್ಸಿಗೆ ಆದಷ್ಟು ಬೇಗ ಕೊಪ್ಪಳ ಸೇರುವ ತವಕ. ಅದು ಬೆಂಗಳೂರು-ಯಲಬುರ್ಗಾ ಬಸ್‌. ಚಾಲಕ ಮೂವತ್ತೈದರ ಹರೆಯದ ಯುವಕ. ಬಸ್‌ ಕೂಡ ಹರೆಯದ್ದೇ.

ಕೊರತೆ

ಇಲ್ಲವೇ ಇಲ್ಲ ನಿನ್ನ ಸುಂದರತೆಗೆ ಸಾಠಿ
ಆಗಬಲ್ಲೆಯಾ, ನನ್ನ ವಿಚಾರಗಳ ಸಹಪಾಠಿ.....?

ನಿನ್ಕಣ್ಗಳ ನೋಡಿದಾ ಹರ್ಷ
ಏಳೆಬಿಸಿಲ ಕಿರಣಗಳ ಸ್ಪರ್ಷ

ತುಂಬಿತುಳುಕುವಾ ಆ ಕಾಂತಿ
ಬೆಳದಿಂಗಳ ತಂಪಲ್ಲಿ, ನೊಡಿದಾ ಮಲ್ಲಿಗೆಯ ಪಂಕ್ತಿ

ನಿನ್ನ ಆ ಹೆಜ್ಜೆ...... ಆ ನಸುನಗೆ.......
ದಟ್ಟ ಕಣಿವೆಗೆಳ ನಡುವೆ, ಪಿಸುನುಡಿವಾ ಹೊಗೆ

ಅಹುದು ನೀನೇ ಅನುರಾಗದ ಆದ್ಯ ದೇವತೆ

ಕೊರತೆ

ಇಲ್ಲವೇ ಇಲ್ಲ ನಿನ್ನ ಸುಂದರತೆಗೆ ಸಾಠಿ
ಆಗಬಲ್ಲೆಯಾ, ನನ್ನ ವಿಚಾರಗಳ ಸಹಪಾಠಿ.....?

ನಿನ್ಕಣ್ಗಳ ನೋಡಿದಾ ಹರ್ಷ
ಏಳೆಬಿಸಿಲ ಕಿರಣಗಳ ಸ್ಪರ್ಷ

ತುಂಬಿತುಳುಕುವಾ ಆ ಕಾಂತಿ
ಬೆಳದಿಂಗಳ ತಂಪಲ್ಲಿ, ನೊಡಿದಾ ಮಲ್ಲಿಗೆಯ ಪಂಕ್ತಿ

ನಿನ್ನ ಆ ಹೆಜ್ಜೆ...... ಆ ನಸುನಗೆ.......
ದಟ್ಟ ಕಣಿವೆಗೆಳ ನಡುವೆ, ಪಿಸುನುಡಿವಾ ಹೊಗೆ

ಅಹುದು ನೀನೇ ಅನುರಾಗದ ಆದ್ಯ ದೇವತೆ

ವೈನ್ ಡೋರ್ಸ್ - ವಿಂಡೋಸ್ ತಂತ್ರಾಂಶದ ಲಿನಕ್ಸ್ ಎಮ್ಯುಲೇಟರ್

ವಿಂಡೋಸ್ ಸಾಫ್ಟ್ವೇರ್ ಗಳನ್ನ ಲಿನಕ್ಸ್ ನಲ್ಲಿ ಉಪಯೋಗಿಸ್ಬಹುದೇ? ಇದು ಅನೇಕರಿಂದ ಕೇಳ್ಪಟ್ಟ ಪ್ರಶ್ನೆ.

ಉಳ್ಳವರು ಶಿವಾಲಯವ ಮಾಡುವರು

ಇಂದು ಬಸವ ಜಯಂತಿ. ಕರ್ನಾಟಕದ ಧಾರ್ಮಿಕ ಮತ್ತು ಸಾಮಾಜಿಕ ಪರಂಪರೆಯಲ್ಲಿ ಬಲು ಮುಖ್ಯರಾದ ಮೂವರ ಜಯಂತಿಗಳು ಸುಮಾರು ಒಂದೇ ಸಮಯಕ್ಕೆ ಬರುವುದು ( ಬಸವಣ್ಣ, ಶಂಕರಾಚಾರ್ಯ ಮತ್ತು ರಾಮಾನುಜಾಚಾರ್ಯ) ಕಾಕತಾಳೀಯವಾದರೂ, ಗಮನಿಸಬೇಕಾದ ಸಂಗತಿ.