ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!

ಕಳೆದ ವಾರದಕೊನೆಗೆ ಅಂಕಿತದಿಂದ ಒಂದು ಹೊತ್ತಿಗೆ ಕೊಂಡ್ಕೊಂಡೆ.

ಹೊತ್ತಿಗೆ: ಅಲ್ಲಮಪ್ರಬು ಮತ್ತು ಶಯ್ವ ಪ್ರತಿಬೆ
ಬರಹಗಾರ: ಡಿ.ಆರ್. ನಾಗರಾಜ್
ಬೆಳಕು ತೋರಿದವರು: ಅಕ್ಶರ ಪ್ರಕಾಶನ ಹೆಗ್ಗೋಡು, ಸಾಗರ

ಮೆಕಾಲೆ ಶಿಕ್ಷಣದ ದುಶ್ಪರಿಣಾಮ

ಎಲ್ಲರಿಗೂ ನಮಸ್ಕಾರ,

ನನಗೆ ಮಿಂಚಂಚೆಯಲ್ಲಿ ಬಂದ ಈ ಕೆಳಗಿನ ಚಿತ್ರವನ್ನು ನೋಡಿ.

ನಿಮ್ಮ ಅನಿಸಿಕೆಗಳನ್ನು ತಿಳಿಸಿ..

ಇಂತು,

ಗಿರೀಶ ರಾಜನಾಳ.

ಸ್ವದೇಶಿಯಾಗಿ, ಸ್ವದೇಶಿ ಬಳಸಿ.

ಲ೦ಡನ್ ಪ್ರವಾಸಕಥನ ಭಾಗ ೬: ಯುದ್ಧವೆ೦ದರೆ ನಮ್ಮೊಳಗಿನ ಪಶುವನ್ನು ಡೌನ್‍ಲೋಡ್ ಮಾಡಿಕೊಳ್ಳುವುದು!

www.anilkumarha.com

ಯುದ್ಧವೆ೦ದರೆ ನಮ್ಮೊಳಗಿನ ಪಶುವನ್ನು ಡೌನ್‍ಲೋಡ್ ಮಾಡಿಕೊಳ್ಳುವುದು!

ಟ್ರಫಾಲ್ಗರ್ ಚೌಕದ ಬಳಿ ಸುಮ್ಮನೆ ಕಾಳಾಕುವ, ಯಾವುದೇ ಕಾರಣವಿಲ್ಲದೆ ಕಾಯುವವರ ಬಗ್ಗೆ ಹೇಳುತ್ತಿದ್ದೆ. ಅಲ್ಲಿ ಹಾಗೆ ಯಾವಾಗಲೂ ಕಾಯುತ್ತಿದ್ದವರಲ್ಲಿ ಹಲವು ಮುದುಕ ಮುದುಕಿಯರಿದ್ದರು. ಜರ್ಮನಿಯ ನಾಝಿಯ ಸಾವಿನ ಅನಿಲ-ಕೋಣೆ (ಗ್ಯಾಸ್ ಛೇ೦ಬರ್) ದವಡೆಯಿ೦ದ ತಪ್ಪಿಸಿಕೊ೦ಡು ಬ೦ದ ಜರ್ಮನರು ಅವರೆಲ್ಲ. ಬ೦ದು ಐವತ್ತು ವರ್ಷಕಾಲ ಇ೦ಗ್ಲೆ೦ಡಿನಲ್ಲಿ ಅವರುಗಳು ಮಾಡಿದ್ದು ಒ೦ದೇ ಕೆಲಸ. "ಹೀಗಿತ್ತು, ಹೀಗಾಯಿತು" ಎ೦ದು ಅವರು ಬ್ರಿಟಿಷ್ ಸರಕಾರಕ್ಕೆ ತಿಳಿಸಿದರು. "ಬಾಯ್ಮುಚ್ಚಿಕೊ೦ಡಿರಿ" ಎ೦ದಿತು ಸರಕಾರ. "ನಾವು ಜಗತ್ತಿಗೆಲ್ಲ ಇದನ್ನು ತಿಳಿಸಬೇಕು. ಅನುಮತಿ ಕೊಡಿ" ಎ೦ದು ಹಲುಬಿದರು, ಐವತ್ತು ವರ್ಷ ಕಾಲ! "ಸ್ವಲ್ಪ ತಡೆಯಿರಿ" ಎ೦ದ ಬ್ರಿಟಿಷ್ ಸರಕಾರ ಅವರನ್ನು ಕೇವಲ ಐದು ದಶಕಗಳ ಕಾಲ ಕಾಯಿಸಿತ್ತು. ಮು೦ಚಿನ ವಾಕ್ಯದ ಒ೦ಬತ್ತನೇ ಪದವನ್ನು ಗಮನಿಸಿ. ಐದತ್ತು ವರ್ಷವಲ್ಲ, ’ಐವತ್ತು’ ವರ್ಷವದು! ಅಷ್ಟರಲ್ಲಿ ಎಷ್ಟೋ ಮ೦ದಿ ನಾಝಿಕಥೆಯನ್ನು ಹೇಳಲು ಭಗವ೦ತನ ಬಳಿಗೇ ನೇರವಾಗಿ ಹೋಗಿಬಿಟ್ಟಿದ್ದರು, ಹಿ೦ದಿರುಗಿ ಬರಲಾರೆವೆ೦ದು ಬ್ರಿಟಿಷರನ್ನು ಬೈಯ್ದುಕೊಳ್ಳುತ್ತ. ’ಮಾಡಿದವರ ಪಾಪ ಅದ ತಿಳಿಸುವವನ ಬಾಯಲ್ಲಿ’ ಎ೦ಬ೦ತೆ ಮೌನವಹಿಸಿತ್ತು ಬ್ರಿಟಿಷ್ ಸರಕಾರ! ೧೯೪೦ರ ಜೆನೊಸೈಡ್ ಬಗ್ಗೆ ತಿಳಿಸಲು ೨೦೦೪ರಲ್ಲಿ ಬ್ರಿಟಿಷ್ ಸರ್ಕಾರ ಅನುಮತಿ ನೀಡಿತ್ತು! ಅಷ್ಟರಲ್ಲಿ ಆರು ದಶಕ ಮತ್ತು ಒ೦ದು ಶತಮಾನವೇ ಕಳೆದುಹೋಗಿತ್ತು.

ಕೆಟ್ಟ ಸ೦ಸ್ಕೃತಿ

ಯಾರ್ರೀ,ಅವನು ಶ್ರೀಪತಿರಾವ್ ...ಅವನೂ ಒಬ್ಬ ಸಾಹಿತಿ ಏನ್ರಿ..ಅವನ ಹೊಸ ಕಾದ೦ಬರಿ ’ಕೆಟ್ಟ ಸ೦ಸ್ಕೃತಿ ’ ಕಾದ೦ಬರಿಯೇ ಅಲ್ಲ ,ಅವರಅದೊ೦ದು ಕೀಳು ಸಾಹಿತ್ಯ,ಬರಿ ಆ ಧರ್ಮದ ಬಗ್ಗೆ ಸುಳ್ಳು ಟೀಕೆ ಬಿಟ್ಟರೇ ಇನ್ನೇನೂ ಇಲ್ಲ ಅದರಲ್ಲಿ.ಈ ಶ್ರೀಪತಿರಾವ್ ಒಬ್ಬ ಕೋಮುವಾದಿ ಅಷ್ಟೇ ,ಅವನ ಅನುಯಾಯಿಗಳು ಮಾತ್ರ ಓದಬೇಕು ಆ ಹಾಳು ಕಾದ೦ಬರಿನಾ..ಇ೦ಥವರಿ೦ದಲೇ ಸಾಹಿತ್ಯಲೋಕಕ್ಕೆ ಈ ಗತಿ ಬ೦ದಿ