ಭಳಿರೇ ಬನವಾಸಿ ಭತ್ತೋತ್ಸವ !
ಭಳಿರೇ ಬನವಾಸಿ ಭತ್ತೋತ್ಸವ !
- Read more about ಭಳಿರೇ ಬನವಾಸಿ ಭತ್ತೋತ್ಸವ !
- Log in or register to post comments
ಭಳಿರೇ ಬನವಾಸಿ ಭತ್ತೋತ್ಸವ !
ಸೋಜಿಗ
ಪ್ರಾಮಾಣಿಕತೆಗೆ
ಬೇಕಾದ ಮನಸ್ಥಿತಿ
ಸಂಸ್ಕೃತಿ ಚರಿತ್ರೆ ದೇಶ ಕಾಲಕ್ಕೆಲ್ಲಾ
ತಳುಕು ಹಾಕಿಕೊಂಡಿದೆ ಅನ್ನುವುದನ್ನು
ಅಪ್ರಾಮಾಣಿಕರೆಲ್ಲಾ ತೀವ್ರವಾಗಿ ಅಲ್ಲಗಳೆಯುತ್ತಾರಲ್ಲಾ...
ಇವತ್ತಿನ ಪತ್ರಿಕೆಯಲ್ಲಿ ಮಾತೆ ಮಹಾದೇವಿಯ ಮತ್ತೊಂದು ಅವಾಂತರದ ಕುರಿತು ಓದಿ ನಿಜಕ್ಕು ತುಂಬಾ ಬೇಸರವಾಯ್ತು. ಯಾಕೆ ಇವರೆಲ್ಲ ಹೀಗಾಡ್ತಾರೆ?
ಕನ್ನಡ=ಕರುಮಾಡು->ಕರುನಾಡು ಎತ್ತರದಲ್ಲಿದ್ದ ಪ್ರದೇಶವಾದ್ದಱಿಂದ ಕರುನಾಡು->ಕರ್ಣಾಟ(ಸಂಸ್ಕೃತ), ಕನ್ನಡವಾಯ್ತು.
ತಮಿೞ್= ಅಗಸ್ತ್ಯ ಮಹರ್ಷಿ ತಮಿೞನ್ನು ಮೊದಲು ಮಾತಾಡಿದಾಗ ಅಮಿೞ್ತಮಿೞ್ತಮಿೞ್ತ ಅಂದರೆ ಅಮೃತಮೃತಮೃತ ಎಂದನಂತೆ. ಅದೇ ತಮಿೞಾಯ್ತಂತೆ. ಈಗಲೂ ತಮಿೞರು ’ತಮಿೞ್’ ಅಂದರೆ ಅಮೃತ ಕುಡಿದಂತೆ ಎನ್ನುತ್ತಾರೆ.
ಕನ್ನಡ=ಕರುಮಾಡು->ಕರುನಾಡು ಎತ್ತರದಲ್ಲಿದ್ದ ಪ್ರದೇಶವಾದ್ದಱಿಂದ ಕರುನಾಡು->ಕರ್ಣಾಟ(ಸಂಸ್ಕೃತ), ಕನ್ನಡವಾಯ್ತು.
ತಮಿೞ್= ಅಗಸ್ತ್ಯ ಮಹರ್ಷಿ ತಮಿೞನ್ನು ಮೊದಲು ಮಾತಾಡಿದಾಗ ಅಮಿೞ್ತಮಿೞ್ತಮಿೞ್ತ ಅಂದರೆ ಅಮೃತಮೃತಮೃತ ಎಂದನಂತೆ. ಅದೇ ತಮಿೞಾಯ್ತಂತೆ. ಈಗಲೂ ತಮಿೞರು ’ತಮಿೞ್’ ಅಂದರೆ ಅಮೃತ ಕುಡಿದಂತೆ ಎನ್ನುತ್ತಾರೆ.
ಸಮುದ್ರ ಘನವೆಂಬೆನೆ? ಧರೆಯ ಮೇಲಡಗಿತ್ತು.
ಧರೆ ಘನವೆಂಬೆನೆ? ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು.
ನಾಗೇಂದ್ರ ಘನವೆಂಬೆನೆ?
ಪಾರ್ವತಿಯ ಕಿಱುಕುಣಿಕೆಯ ಮುದ್ರಿಕೆಯಾಯಿತ್ತು.
ಅಂತಹ ಪಾರ್ವತಿ ಘನವೆಂಬೆನೆ?
ಪರಮೇಶ್ವರನ ಅರ್ಧಾಂಗಿಯಾದಳು.
ಅಂತಹ ಪರಮೇಶ್ವರನ ಘನವೆಂಬೆನೆ?
ನಮ್ಮ ಕೂಡಲ ಸಂಗನ ಶರಣರ
ಮನದ ಕೊನೆಯ ಮೊನೆಯ ಮೇಲಡಗಿದನು ||೧||
(ನಗೆ ನಗಾರಿ ಸಾಮಾಜಿಕ ಹಿತಾಸಕ್ತಿ ಬ್ಯೂರೊ)
ಸದಾ ತೀವ್ರ ಬೌಧ್ಧಿಕ ವಾದ ವಿವಾದಗಳಲ್ಲಿ ನಿರತರಾಗಿರುತ್ತ, ಉತ್ಸಾಹದ ಬುಗ್ಗೆಯಾಗಿದ್ದ ಸುಪ್ರಸಿದ್ಧ ಖಗೋಳ ವಿಜ್ಞಾನಿ ಫ್ರೆಡ್ ಹಾಯ್ಲ್ ಅಗೋಸ್ತ್ 20, 2001 ರ೦ದು ನಿಧನರಾದಾಗ ಬ್ರಿಟಿಷ್ ಬ್ರಾಡ್ ಕಾಸ್ಟಿ೦ಗ್ ಕ೦ಪೆನಿ (BBC) ಬಿತ್ತರಿಸಿತು : " ವಿಶ್ವದ ಉಗಮವನ್ನು ವಿವರಿಸುವ ಸಿದ್ಧಾ೦ತಕ್ಕೆ " ಬಿಗ್ ಬ್ಯಾ೦ಗ್ " (Big Bang) ಎ೦ಬ ಸು೦ದರ ಹೆಸರನ್ನು ಟ೦ಕಿಸಿದ ಶ್ರೇಷ್ಟ ಬ್ರಿಟಿಷ್ ಖಗೋಳ ವಿಜ್ಞಾನಿ ಹಾಯ್ಲ್ ನಿಧನರಾದರು. ಅವರಿಗೆ 86 ವಷ೯ ವಯಸ್ಸಾಗಿತ್ತು. ಯಾವ ಸಿದ್ಧಾ೦ತಕ್ಕೆ ಬಿಗ್ ಬ್ಯಾ೦ಗ್ ಎ೦ಬ ಹೆಸರಿತ್ತು ಅದರ ಅಭೂತಪೂರ್ವ ಜನಪ್ರಿಯತೆಗೆ ಕಾರಣರಾದರೊ, ಅದೇ ಸಿದ್ಧಾ೦ತವನ್ನು ತಮ್ಮ ಜೀವನದುದ್ದಕ್ಕೂ ಅವರು ಟೀಕಿಸಿದರು, ಪ್ರಶ್ನಿಸಿದರು."
ಹಾಯ್ಲ್ ಅವರ ಆಪ್ತ ಸ್ನೇಹಿತ ಮತ್ತು ಹಲವು ಸ೦ಶೋಧನೆಗಳಲ್ಲಿ ಸಹಭಾಗಿಯಾಗಿಯಾಗಿದ್ದ , ಇ೦ಗ್ಲ೦ಡಿನ ವೇಲ್ಸ್ ಕಾಲೇಜಿನಲ್ಲಿ ಗಣಿತ ವಿಭಾಗ ಮುಖ್ಯಸ್ಥರಾಗಿರುವ ಚ೦ದ್ರಾ ವಿಕ್ರಮ ಸಿ೦ಘೆ ಹೇಳುವಂತೆ "ಈ ವಿಶ್ವವನ್ನು ನಾವು ನೋಡುವ ದೃಷ್ಟಿಯನ್ನು ಕಳೆದ ನೂರು ವಷ೯ಗಳಲ್ಲಿ ಯಾವ ವಿಜ್ಞಾನಿಯೂ ಹಾಯ್ಲ್ ಅವರ೦ತೆ ಬದಲಾಯಿಸಿದರೆ೦ದು ನನಗನ್ನಿಸುವುದಿಲ್ಲ. "
ನಾನು ಹಿಂದೆ ಬರೆದಿದ್ದ ಲೇಖನದಲ್ಲಿ (http://www.sampada.net/article/4074)ನಮ್ಮ ಅಮೇರಿಕಾ ಪ್ರವಾಸದ ಅನುಭವ ಕೊಟ್ಟಿದ್ದೆ. ಅದು ಅಲ್ಲಿ ಆಗಿದ್ದು. ಮತ್ತೆ ಇನ್ನೊಂದು ಸಾರಿ ಅಮೇರಿಕಾಗೆ ಹೋಗಬೇಕಾಗಿ ಬಂತು.ಆಗ ನನ್ನ ಹಳೆಯ ಬೀಡಿನಲ್ಲಿ ನಾವಿಲ್ಲದಿದ್ದಾಗ ಏನಾಯಿತು ಎಂದು ಈಗ ಓದಿ, ಬೊಮ್ಮನಹಳ್ಳಿಯ ಕಿಂದರ ಜೋಗಿ ಇಲಿಗಳ ಹಿಂಡನ್ನೇ ನಾಶ ಮಾಡಿರಬಹುದು.
ವಯಸ್ಸಾಯಿತು ಅಂತ ನಾವು ಕುಣಿಯುವುದನ್ನು ನಿಲ್ಲಿಸೊದಿಲ್ಲ
ಕುಣಿಯುವುದನ್ನ ನಿಲ್ಲಿಸಿದೆವು ಅಂತ ನಮಗೆ ವಯಸ್ಸಾಗತ್ತೆ