ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ರಂಜಾನ್ ಉಪವಾಸ : ದೇಹ ಮತ್ತು ಮನಸ್ಸುಗಳ ಶುದ್ದೀಕರಣ ವಿಧಾನ
ಭಾರತೀಯ ಮುಸ್ಲಿಂ ಸಮುದಾಯದ ಆತ್ಮಾವಲೋಕನಕ್ಕೆ ಒಂದು ಶುಭ ಸಂದರ್ಭ. ಖುರಾನ್ - ಸಂವಿಧಾನ - ಹಿಂದುತ್ವ - ಭಾರತೀಯತೆ - ಇವುಗಳ ನಿಜ ಅರ್ಥದ ಹುಡುಕಾಟ ನಡೆಯುತ್ತಿರುವ ಸಂದರ್ಭದಲ್ಲಿ ರಂಜಾನ್ ಹಬ್ಬದ ಒಂದು ತಿಂಗಳ ದೀರ್ಘ ಉಪವಾಸ ವ್ರತ ಆರಂಭವಾಗಿದೆ. ಮೂರು ರೀತಿಯ ಭಾವನೆಗಳು ಈಗ ಮೇಲುಗೈ ಪಡೆದು ಚರ್ಚೆಯ ಮುನ್ನೆಲೆಗೆ ಬಂದಿದೆ.
- Read more about ರಂಜಾನ್ ಉಪವಾಸ : ದೇಹ ಮತ್ತು ಮನಸ್ಸುಗಳ ಶುದ್ದೀಕರಣ ವಿಧಾನ
- Log in or register to post comments
ಸ್ಟೇಟಸ್ ಕತೆಗಳು (ಭಾಗ ೧೨೫೭) - ಮಹಿಳಾ ದಿನಾಚರಣೆ
ಅಮ್ಮನಿಗೆ ಇವತ್ತು ಮಹಿಳಾ ದಿನಾಚರಣೆ ಅಂತ ದೇವರಾಣೆ ಗೊತ್ತಿಲ್ಲ.
- Read more about ಸ್ಟೇಟಸ್ ಕತೆಗಳು (ಭಾಗ ೧೨೫೭) - ಮಹಿಳಾ ದಿನಾಚರಣೆ
- Log in or register to post comments
ಸ್ವಾದಿಷ್ಟ ದಿಢೀರ್ ಗಿಣ್ಣು
ಚರೋಟಿರವೆಯನ್ನು ಸಣ್ಣ ಉರಿಯಲ್ಲಿ ಕಮ್ಮಗೆ ಹುರಿಯಬೇಕು, ೧೦ ನಿಮಿಷ ದಪ್ಪ ಅವಲಕ್ಕಿ ನೀರಿನಲ್ಲಿ ನೆನಸಿಡಿ. ದಪ್ಪ ತಳದ ಪಾತ್ರೆಯಲ್ಲಿ ನೀರು, ಹಾಲು, ಮೊಸರು, ಸಕ್ಕರೆ ಬೆರಸಿ ಸಣ್ಣ ಉರಿಯಲ್ಲಿ ಕೈ ಆಡಿಸುತ್ತಾ ಕುದಿಸಿ, ಹುರಿದ ರವೆ ಹಾಕಿ ಬೇಯುವ ತನಕ ಮಗುಚಬೇಕು. ಇದಕ್ಕೆ ನೆನಸಿದ ಅವಲಕ್ಕಿ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಹಾಕಿ ಚೆನ್ನಾಗಿ ಮಿಶ್ರಮಾಡಿ ಮಗುಚಿ ಇಳಿಸಿ.
೧ ಬಟ್ಟಲು ಸಿಹಿ ಮೊಸರು, ೧ ಬಟ್ಟಲು ಹಾಲು, ¾ ಬಟ್ಟಲು ಸಕ್ಕರೆ, ¼ ಬಟ್ಟಲು ಚರೋಟಿ ರವೆ, ೧ ಬಟ್ಟಲು ನೀರು, ೪-೬ ಒಣದ್ರಾಕ್ಷಿ, ¼ ಬಟ್ಟಲು ದಪ್ಪ ಅವಲಕ್ಕಿ, ಸಣ್ಣಸಣ್ಣ ಚೂರು ಮಾಡಿದ ೮ ಗೋಡಂಬಿ, ೧ ಚಮಚ ಏಲಕ್ಕಿಪುಡಿ, ೨ ಲವಂಗ
- Read more about ಸ್ವಾದಿಷ್ಟ ದಿಢೀರ್ ಗಿಣ್ಣು
- Log in or register to post comments
ವಿಧೇಯ ವಿದ್ಯಾರ್ಥಿ
ಅಂದು ಶಾಲಾವಾರ್ಷಿಕೋತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿರುವ ಸಂದರ್ಭದಲ್ಲಿ ಬೆಳಗಿನ ಅವಧಿಯಲ್ಲಿ ಮಕ್ಕಳಿಗೆ ಪಾಠ ಮಧ್ಯಾಹ್ನದ ಅವಧಿಯಲ್ಲಿ ಯಥಾಪ್ರಕಾರ ನೃತ್ಯ ತರಬೇತಿ ನಡೆಸಲಾಗುತಿತ್ತು. ಬೆಳಗಿನ ಶಾಲಾ ತರಗತಿ ಅವಧಿಯಲ್ಲಿ ಎಂದಿನಂತೆ ನಾನು ತರಗತಿಗೆ ಹೋದೆ. ಆ ದಿನ ಮಕ್ಕಳಿಗೆ ನಾಳೆಯ ತರಗತಿಗೆ ಉತ್ತರ ಲೇಖನ ಕೊಡುವಂತೆ ಕೊಟ್ಟಿರುವ ೧೦ ಪದಗಳನ್ನು ಪಠ್ಯ ಪುಸ್ತಕದಲ್ಲಿ ಅಡಿಗೆರೆ ಹಾಕಿಸಿದೆನು.
- Read more about ವಿಧೇಯ ವಿದ್ಯಾರ್ಥಿ
- Log in or register to post comments
ಸತ್ತ ಶಿಕ್ಷಣದ ನಡುವೆ ಬದುಕಿನ ಉದ್ದ + ಅಗಲ
ಬದುಕಿನ ಉದ್ದಗಲಕ್ಕೂ ಹೀಗೆ ಹೀಗೆಯೆ
- Read more about ಸತ್ತ ಶಿಕ್ಷಣದ ನಡುವೆ ಬದುಕಿನ ಉದ್ದ + ಅಗಲ
- Log in or register to post comments
ಭಾರತಕ್ಕೆ ಹಣ್ಣು ಮತ್ತು ತರಕಾರಿ ರಫ್ತಿಗಾಗಿ ಇರುವ ವಿಪುಲ ಅವಕಾಶಗಳು
ಸಸ್ಯಾಹಾರದ ಪ್ರಾಮುಖ್ಯತೆ ಬಗ್ಗೆ ವಿಶ್ವದಲ್ಲಿ ಹೆಚ್ಚಿನ ಜಾಗೃತಿ ಉಂಟಾಗಿದೆ. ಆಯುರ್ವೇದವು ಪರಿಣಾಮಕಾರಿ ಔಷಧ ಪದ್ಧತಿಯಾಗಿ ಪರಿಣಮಿಸಿದೆ. ಅಮೇರಿಕಾವು ತನ್ನ ಪ್ರಜೆಗಳಿಗೆ ಧಾನ್ಯ, ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಸೇವಿಸಿ ಮಾಂಸ ಸೇವನೆ ಪ್ರಮಾಣವನ್ನು ಕಡಿಮೆಗೊಳಿಸಲು ಸೂಚಿಸಿದೆ. ಯುರೋಪಿನಲ್ಲಿ ಹುಚ್ಚು ಕೆರಳಿಸುವ ಹಸುಗಳ ಖಾಯಿಲೆಯಿಂದ ಜನರು ವೇಗವಾಗಿ ಸಸ್ಯಾಹರದತ್ತ ಒಲಿಯುತ್ತಿದ್ದಾರೆ.
- Read more about ಭಾರತಕ್ಕೆ ಹಣ್ಣು ಮತ್ತು ತರಕಾರಿ ರಫ್ತಿಗಾಗಿ ಇರುವ ವಿಪುಲ ಅವಕಾಶಗಳು
- Log in or register to post comments
ಕುಂದಾಪ್ರ ಕನ್ನಡ ನಿಘಂಟು
ಕರ್ನಾಟಕದ ಅಧಿಕೃತ ಭಾಷೆ ಕನ್ನಡವೇ ಆದರೂ ಹಲವಾರು ಬಗೆಯ ಕನ್ನಡ ಮಾತನಾಡುವ ಜನರಿದ್ದಾರೆ. ಉತ್ತರ ಕರ್ನಾಟಕದ ಕನ್ನಡ, ಬೆಂಗಳೂರು ಕನ್ನಡ, ಮಂಗಳೂರು ಕನ್ನಡ, ಅರೆ ಭಾಷೆ ಕನ್ನಡ, ಕುಂದಾಪುರದಲ್ಲಿ ಮಾತನಾಡುವ ಕುಂದಪ್ರ ಕನ್ನಡ ಹೀಗೆ ಹತ್ತು ಹಲವು ವಿಧಗಳಿವೆ. ಪ್ರತಿಯೊಂದು ಕನ್ನಡದ ಸೊಗಡೇ ಅದ್ಭುತ.
- Read more about ಕುಂದಾಪ್ರ ಕನ್ನಡ ನಿಘಂಟು
- Log in or register to post comments
ಪ್ರಶ್ನೆ - ಉತ್ತರ - ನಮ್ಮ ಆತ್ಮಸಾಕ್ಷಿ....
ಅಂಕಲ್," ಸಿಗರೇಟು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ " ಅಂತ ಎಲ್ಲಾ ಕಡೆ ಬರೆದಿರುತ್ತಾರೆ. ಅದು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಆದರೂ ಸಿಗರೇಟ್ ಎಲ್ಲಾ ಕಡೆ ಸಿಗುತ್ತದೆ. ಹಾಗಾದರೆ ಅದರ ಮೇಲೆ ಬರೆದಿರುವುದು ಸುಳ್ಳೇ ?
- Read more about ಪ್ರಶ್ನೆ - ಉತ್ತರ - ನಮ್ಮ ಆತ್ಮಸಾಕ್ಷಿ....
- Log in or register to post comments
ಸ್ಟೇಟಸ್ ಕತೆಗಳು (ಭಾಗ ೧೨೫೬) - ಅರ್ಥ
ಅಪ್ಪ ಆಗಾಗ ಒಂದು ಹೇಳ್ತಾ ಇದ್ರು ನಮಗೂ ಒಂದು ದಿನ ಬರುತ್ತದೆ ಕಾಯ್ತಾ ಇರು ಆ ದಿನ ನಮ್ಮ ಜೀವನವನ್ನು ಬದಲಿಸಿ ಬಿಡುತ್ತೆ. ಆ ದಿನದಿಂದ ನಾವು ಅನುಭವಿಸಿದ ಎಲ್ಲ ನೋವುಗಳು ಮಾಯವಾಗಿ ನಗುವೊಂದೇ ನಮ್ಮ ಜೊತೆಗೆ ನಡೆದು ಬಿಡುತ್ತದೆ. ಎಲ್ಲ ಪ್ರಶ್ನೆಗಳಿಗೆ ಅವತ್ತು ಉತ್ತರ ಸಿಗುತ್ತದೆ ಹೀಗೆ ಅಪ್ಪ ಹೇಳಿದ ಎಲ್ಲ ಮಾತುಗಳನ್ನು ಗಟ್ಟಿಯಾಗಿ ನೆಚ್ಚಿಕೊಂಡು ಹೆಜ್ಜೆಗಳನ್ನು ಇಟ್ಟವ ರಮೇಶ.
- Read more about ಸ್ಟೇಟಸ್ ಕತೆಗಳು (ಭಾಗ ೧೨೫೬) - ಅರ್ಥ
- Log in or register to post comments