ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೆಳಗಲ್ ವೀರಣ್ಣನವರ ಮಕುಟಕ್ಕಿನ್ನೊಂದು ಗರಿ!!

ನಾನು ಈ ಹಿಂದೆ ತೊಗಲುಗೊಂಬೆಯಾಟದ ತಜ್ಞ/ಕಲೆಗಾರ ಶ್ರೀ ಬೆಳಗಲ್ ವೀರಣ್ಣನವರ ಕಿರು ಪರಿಚಯ ಮಾಡಿಕೊಟ್ಟಿದ್ದೆ. ಆ ಪ್ರತಿಭಾವಂತ ಕಲಾವಿದರಿಗೆ ಈಗ ೨೦೦೭ರ ಪ್ರತಿಷ್ಟಿತ ಜಾನಪದಶ್ರೀ ಪ್ರಶಸ್ತಿ ದೊರಕಿದೆ.

ವಿಮರ್ಶೆ

ಹಾಲಿವುಡ್ಡಿನ
ಮರಗಳಿಗೇ ಬೇರು
ಹೆಚ್ಚು ಆಳ
ಆದರೆ ಬೀಸಲು ಹತ್ತಾರು ಗರಿಚಾಮರ
ಎಂದರದು ಕುಹಕವೆಂದು ತಪ್ಪು ತಿಳಿಯಬೇಡಿ.

ಯು ಮಿ ಔರ್ ಹಮ್

ಮನೆ ಬಳಿ ಕುಳಿತಿದ್ದ ವೃದ್ಧರೊಬ್ಬರು ಇದ್ದಕ್ಕಿದ್ದಂತೆ ಬೆಳಗ್ಗೆ ನಾಪತ್ತೆಯಾಗಿದ್ದಾರೆ. ಸುಮಾರು ೮೫ ವರ್ಷದ ವೃದ್ಧರ ಫೋಟೋದೊಂದಿಗೆ ಪೇಪರ್‌ನಲ್ಲಿ ಬಂದ ವರದಿಯನ್ನು ಓದಿದೆ. ಒಳ ಮನಸ್ಸು ಹೇಳಿತು- ಸೊಸೆ ಕಾಟ ತಪ್ಪಿಸಲು ಮನೆ ಬಿಟ್ಟು ಹೋಗಿರಬೇಕು. ಪಾಪ...

ಸೃಷ್ಟಿ(ನಾಲ್ಕು)-ಮುಂಗಾರು ಮಳೆಗೆ ಮೈಯೊಡ್ಡಿದಾಗ..

ಮುಂಗಾರು ಮಳೆಗೆ ಮೈಯೊಡ್ಡಿದಾಗ..

ಮೈಗೆ ಮಳೆ ಹನಿಗಳ ಸ್ಪರ್ಶ

ಕಿವಿಗೆ ಮೆದುವಾದ ಪಟ ಪಟ ಸದ್ದು

ಕಣ್ಣು ಮುಚ್ಚಿ ನಿಂತ ಆ ಘಳಿಗೆಗೆ

ದೇಹ ಸಂಪೂರ್ಣ ಮುಳುಗಿ ಹೋದಂತೆ

ಮನಸ್ಸು ಮಾತ್ರ ಕಳೆದುಕೊಂಡು ತನ್ನೆಲ್ಲ ಭಾರ

ಆಗುವುದು ಹಗುರ ಹಗುರ

ತಿಳಿ ನೀಲಾಕಾಶದಂತೆ

ಹಾರಾಡುವ ಗಾಳಿಪಟದಂತೆ

ಜಿಗಿದಾಡುವ ಜಿಂಕೆಯಂತೆ ||

ಚಾಗದ ಭೋಗದಕ್ಕರದ...

(’ಶ್ರೀಬಸವೇಶ್ವರರ ವಚನಗಳು’ ಈ threadನ ಮೂಲವಿಶಯ ಬದಲಾಯಿತು... )

ಕನ್ನಡಕಂದ ಅವರೆ, ’ಚಾಗ’ ಮತ್ತು ’ನೆರೆಹೊರೆ’ಗಳ ಕುರಿತು ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರ.

ಹೆಲ್ಮೆಟ್ ಇದ್ರೆ ಸಾಕಾ.. ???

ನನ್ನ ಫ್ರೆಂಡ್ ಮತ್ತೇ ನಾನೂ ಬೈಕ್ ಅಲ್ಲಿ ಹೋಗ್ತಾ ಇದ್ದೆವು, ಪೀಣ್ಯ ಸಮೀಪ, ಅದೇನು ಅವನ ಕೆಲ್ಸ್ ಇತ್ತು, ಹಾಗೆ ಬಿಸಿಲಲ್ಲಿ ಮುಗಿಸ್‌ಕೊಂಡು,

ಕೆಂಪೇ ಗೌಡ್ರು ಇದ್ನೆಲ್ಲಾ ಕಟ್ಕಂಡ್ ಏನ್ ಮಾಡಾರು ನೀವೆ ಏಳಿ. ನಮ್ ಜನಕ್ಕ್ ಯಾವಾಗ್ ಬುದ್ದಿ ಬರ್ತದೋ ಆ ದ್ಯಾವ್ರ್ಗೇ ತಿಳೀದು ಅಂತ್ ಕಾಣ್ಸ್ತೈತೆ !

ಮಲ್ಲಪ್ಪ :

ದೊಗ್ನಾಳ್ ಮುನ್ಯಪ್ಪ :

ಮಲ್ಲಪ್ಪ : ಹಲೋ ದೊಗ್ನಾಳರತ್ರ ಮಾತಾಡ್ಬೇಕಾಗಿತ್ತು. ಯಾರು ಪಾರವ್ವರಾ ನಮಸ್ಕಾರ. ಸ್ವಾಮೇರು ಊರಾಗೆಅದಾರ ಎಂಗೆ ಅಂತಾವೆ ಇಚಾರಿಸ್ಕಂಡೆ ಅಸ್ಟೆಯ.

ಈರಮ್ಮರು : ಇದಾರೆ ಕೊಡ್ತೀನಿರಿ.

ದೊಗ್ನಾಳ್ ಮುನ್ಯಪ್ಪ : ನಾನು ಅಂಗೇ ಓದಿ ತಿಳ್ಕಂಡೆ ಬಿಡಿ. ನಮ್ಮಾತ್ನ್ಯಾರ್ ಕೇಳೊರು !

ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?

ಕೆಂಪೆಗೌಡರು ಬೆಂಗಳೂರಿನ ನಿರ್ಮಾಪಕರು. ಅದು ನಿರ್ವಿವಾದದ ಮಾತು. ಆದರೆ, ನಮ್ಮ ನವ-ವಿಮಾನ ನಿಲ್ದಾಣಕ್ಕೆ ಸೂಕ್ತವಾದ ಹೆಸರು ಅಂದ್ರೆ, ಸರ್ . ಎಮ್. ವಿ ಯವರದಲ್ಲವೇ ? ಪಂಪ, ಕನ್ನಡದ ಆದಿಕವಿ. ಬಸವಣ್ಣನವರು, ಅದರ್ಶಪ್ರಿಯರು. ನೃಪತುಂಗ- ಮಹಾ ಚಕ್ರವರ್ತಿ. ಅಕ್ಕಮಹದೇವಿ, ಹೆಸರಾಂತ ಶಿವ ಶರಣೆ. ಕಿತ್ತೂರು ಚೆನ್ನಮ್ಮ, ಇತ್ಯಾದಿ.

ತಿರುಪತಿ ತಿಮ್ಮನೂ, ಉಡುಪಿಯ ಹೋಟೆಲೂ...

ಪ್ರಪಂಚದ ಎಲ್ಲಿಂದ ಎಲ್ಲಿಗೆ ಹೋದರೂ, ಅಲ್ಲೊಬ್ಬ ಕಾಕಾ ಟೀ ಅಂಗಡಿ ಇಟ್ಟುಕೊಂಡಿರುತ್ತಾನೆ ಅನ್ನೋದೊಂದು ಹಳೇ ನಗೆಚಟಾಕಿ. ಅರವತ್ತೊಂಬತ್ತರಲ್ಲಿ, ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನಮೇಲೆ ಇಳಿದಾಗ ಅಲ್ಲಿಯೂ ಒಬ್ಬ ಪ್ರತ್ಯಕ್ಷ ಆಗಿದ್ದನಂತೆ ಟೀ ಹಿಡ್ಕೊಂಡು ಎನ್ನೋ ಮಟ್ಟಿಗೆ ಇದು ಪ್ರಖ್ಯಾತ. ಇದರ ಹಿಂದೇ ಬರೋದು ಉಡುಪಿ ಹೋಟೆಲ್ ಗಳ ಸಮಾಚಾರ. ಆಡು ಮುಟ್ಟದ ಸೊಪ್ಪಿಲ್ಲ, ಅನ್ನೋ ಹಾಗೆ ಉಡುಪಿ ಹೋಟೆಲ್ ಗಳಿಲ್ಲದ ಊರೇ ಇಲ್ಲ. ಮೊದಮೊದಲು ಹೋಟೆಲ್ ನಡೆಸುವ ಆಸೆ, ಅಥವಾ ಯೋಚನೆ ಉಡುಪಿಯವರಿಗೇ ಏಕೆ ಬಂತು? ಅದನ್ನು ಯಾರಾದ್ರೂ ಉಡುಪಿ ಕಡೇವ್ರೇ ಹೇಳಬೇಕು. ಅಥವಾ ತಿಂಡಿಪೋತ ಅನ್ನೋ ಹೆಸರು ಗಳಿಸಿರೋ ಕೃಷ್ಣ ಇರೋ ಊರ್ನೋರಾದ್ರಿಂದ ಹೀಗೇನಾದ್ರೂ ಆಯ್ತಾ? ನನಗೆ ಗೊತ್ತಿಲ್ಲ. ಅಂತೂ, ಭಾರತದ ಸುಮಾರು ಹಲವು ರಾಜ್ಯಗಳಲ್ಲಿ,ಅದ್ರಲ್ಲೂ, ಮಹಾರಾಷ್ಟ್ರ, ತಮಿಳುನಾಡುಗಳಲ್ಲಿ ವಿಶೇಷವಾಗಿಯೇ ಉಡುಪಿ ಹೋಟೆಲ್ಗಳನ್ನು ಕಾಣಬಹುದು.

ಈ ಉಡುಪಿ ಹೋಟೆಲ್ ಅನ್ನೋದು ತಮಿಳ್ನಾಡಿನಲ್ಲಿ ಹೇಗೆ ಹಾಸುಹೊಕ್ಕಾಗಿದೆ ಅಂದರೆ, ಅದಕ್ಕೆ ಸಸ್ಯಾಹಾರಿ ಅಂತ ಬೇರೆಯೇ ಅರ್ಥ ಬಂದುಬಿಟ್ಟಿದೆ. ವೆಜಿಟೇರಿಯನ್ ಅಂತ ಹೇಳೋಬದಲು ಅವರು ಉಡುಪಿ ಅಂತಷ್ಟೇ ಹೇಳುತ್ತಾರೆ. ಸರವಣ ಭವನ್ (ಉಡುಪಿ) ಅನ್ನೋ ಬೋರ್ಡ್ ನಿಮಗೆ ಕಂಡ್ರೆ, ಅದು ನಡೆಸ್ತಾಇರೋದು ಉಡುಪಿಯವರಲ್ಲದೇ, ಆಂಧ್ರದವರೇ ಆಗಿದ್ದರೂ, ಅಥವಾ ಅಸ್ಸಾಮ್ ನವರೇ ಆಗಿದ್ರೂ, ಅದಕ್ಕೆ ವೆಜಿಟೇರಿಯನ್ ಅನ್ನೋದೇ ಅರ್ಥ.

ಮನಸಲ್ಲಿ ಬರುತ್ತೆ ಯೋಚನೆ

ಆಮೇಲೆ //ಏನೋ ಹೇಳಿದ್ರಿ ಅಲ್ವಾ
ನೀವು ..ಸಾದಾರಣ ಹುಡುಗಿ ಆಗಿರುವುದಕ್ಕೆ ಇನ್ನು ನೀವು
ಆರ್ಕುಟ್ ನಲ್ಲೆ ಇದ್ದೀರಾ,ತುಂಬಾ ದೊಡ್ಡ ವ್ಯಕ್ತಿ ಆಗಿದ್ರೆ ನೀವು ಯಾಕೆ ...ಒಳ್ಳೆಯ ಕೆಲಸ ಮಾಡಿಕೊಂಡು .ಸದಾ ಜೀವನದಲ್ಲಿ ಒತ್ತಡ ದಿಂದ ಇರ್ತಾ ಇದ್ರಿ ,,ಅಷ್ಟೇ ??
ಮತ್ತೆ ಹೂವಿಗಿಂಥ ಮೃದು,,ಮನಸು
ಸ್ವಲ್ಪ ನೋವಾದ್ರು .ತಾಳೋಕ್ಕೆ ಆಗೋಲ್ಲ ಅಲ್ವಾ