ಬೆಳಗಲ್ ವೀರಣ್ಣನವರ ಮಕುಟಕ್ಕಿನ್ನೊಂದು ಗರಿ!!

ಬೆಳಗಲ್ ವೀರಣ್ಣನವರ ಮಕುಟಕ್ಕಿನ್ನೊಂದು ಗರಿ!!

ಬರಹ

ನಾನು ಈ ಹಿಂದೆ ತೊಗಲುಗೊಂಬೆಯಾಟದ ತಜ್ಞ/ಕಲೆಗಾರ ಶ್ರೀ ಬೆಳಗಲ್ ವೀರಣ್ಣನವರ ಕಿರು ಪರಿಚಯ ಮಾಡಿಕೊಟ್ಟಿದ್ದೆ. ಆ ಪ್ರತಿಭಾವಂತ ಕಲಾವಿದರಿಗೆ ಈಗ ೨೦೦೭ರ ಪ್ರತಿಷ್ಟಿತ ಜಾನಪದಶ್ರೀ ಪ್ರಶಸ್ತಿ ದೊರಕಿದೆ.
ಜಾನಪದ ಕಲಾವಿದ ಈಶ್ವರಪ್ಪ ಗುರಪ್ಪ ಅಂಗಡಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಆಯ್ಕೆ ಸಮಿತಿಯ ಸಭೆಯಲ್ಲಿ ವೀರಣ್ಣನವರ ಹೆಸರನ್ನು ಶಿಫಾರಸು ಮಾಡಲಾಯಿತು ಎಂದು ತಿಳಿದು ಬಂದಿದೆ (ಪ್ರಜಾವಾಣಿ ವಾರ್ತೆ - ೨೧-೦೫-೨೦೦೮)

ಎ.ವಿ. ನಾಗರಾಜು