ಬೆಟ್ಟಗಳ ಮಧ್ಯಾನ್ಹದ ಜೋಂಪು
ಬಿರು ಬಿಸಿಲಿನ ಜಳಕೆ ಬಳಲಿ ಬಸವಳಿದು ಮಲಗಿವೆ ಬೆಟ್ಟಗಳು...!!!
ಮಲಗಿವೆ ಬೆಟ್ಟಗಳು ಮೋಡಗಳ ಹೊದಿಕೆ ಹೊದ್ದು!!!
- Read more about ಬೆಟ್ಟಗಳ ಮಧ್ಯಾನ್ಹದ ಜೋಂಪು
- Log in or register to post comments
ಬಿರು ಬಿಸಿಲಿನ ಜಳಕೆ ಬಳಲಿ ಬಸವಳಿದು ಮಲಗಿವೆ ಬೆಟ್ಟಗಳು...!!!
ಮಲಗಿವೆ ಬೆಟ್ಟಗಳು ಮೋಡಗಳ ಹೊದಿಕೆ ಹೊದ್ದು!!!
ಎರಡನೇ ಇಯತ್ತೆಯ ವಿದ್ಯಾರ್ಥಿಗಳ ಸಲುವಾಗಿ (http://dli.iiit.ac.in/cgi-bin/Browse/scripts/use_scripts
/advnew/metainfo.cgi?&barcode=5010010044196) ಎಂಬ ಪುಸ್ತಕ ಓದುತ್ತಿರುವೆ .
ಈ ತಾಣವು ಅಮೇರಿಕ ಮತ್ತು ಇನ್ನು ಹಲವು ದೇಶಗಳಲ್ಲಿರುವ ಗ್ರಂಥಾಲಯಗಳಲ್ಲಿರುವ ಪುಸ್ತಕಗಳ ಪಟ್ಟಿಯನ್ನು ಹೊಂದಿದೆ. ಇದರ ಹುಡುಕು( search) ಚೆನ್ನಾಗಿದೆ. ಇಲ್ಲಿ ನಾನು 'kannada' ಕ್ಕೆ ಹುಡುಕಿದಾಗ ನನಗೆ ಸಿಕ್ಕ ಪುಸ್ತಕಗಳು, ಧ್ವನಿಮುದ್ರಿಕೆಗಳು ಇಲ್ಲಿವೆ.
ಇವತ್ತು http://dli.iiit.ac.in ತಾಣವನ್ನು ನೋಡುತ್ತಿರುವೆ . ಕನ್ನಡದ ಹದಿನಾರು ಸಾವಿರ ಪುಸ್ತಕಗಳಿವೆ. ಸುಮಾರು ೨೫ ಲಕ್ಷ ಪುಟಗಳಿವೆ! ನನಗೆ ನಿಧಿಯೇ ದೊರೆತಂತಾಯಿತು . ತಕ್ಷಣಕ್ಕೆ ಒಂದು ವಿಚಾರ ಹೊಳೆಯಿತು . ಬಿಡುವಿದ್ದಾಗ ಅಲ್ಲಿ ಹೋಗಿ ಓದುವೆ . ಹಾಗೆಯೇ ಆಯಾ ಪುಸ್ತಕಗಳ ಕುರಿತು ಒಂದಿಷ್ಟು - ಅಲ್ಲಿನ ವಿಶೇಷ ಇತ್ಯಾದಿ ಈ ಬ್ಲಾಗ್ ನಲ್ಲಿ ಬರೆಯಬೇಕೆಂದಿದ್ದೇನೆ. ನೋಡೋಣ . ಇಂಥ ಎಷ್ಟೋ ಪ್ರೊಜೆಕ್ಟುಗಳನ್ನು ಶುರುಮಾಡಿ ...... ಬಿಟ್ಟಿದ್ದೇನೆ ! ( ಅಂದ ಹಾಗೆ ನನ್ನ ಹಿಂದಿನ ಪ್ರೊಜೆಕ್ಟು - ಫೈರ್ಫಾಕ್ಸ್ /ಮೊಝಿಲ್ಲ ಕನ್ನಡ ಅನುವಾದ ಇನ್ನೇನು ಮುಗಿಯಬಂದಿದೆ)
ಕೊರೆವ ಚಳಿರಾತ್ರಿಯಲ್ಲೂ
ತಾರಸಿಯ ಮೇಲೆ ಬವಳಿಸಿ
ಬೇಸಿಗೆಯ ನೆನಪಿಸುತ್ತಾ
ಮನಕೆ ತಂಪೆರೆದು
ಇದು ತೀರಾ ಖಾಸಗಿ ಸಂಗತಿ ಎಂಬಂತೆ ಮಳೆ
ಉರಿಯ ನಡುವೆ ಎರಡು ಹನಿ ಬೀಳಿಸಿ ಹೋಯಿತು.
ನಾವು ಈಗಿನ ಸಾಹಿತಿಗಳ ವೈಚಾರಿಕ ಜಗಳಗಳ ಬಗ್ಗೆ ನೋಡಿದ್ದೇವೆ. ಓದಿದ್ದೇವೆ.
ಹೋಗಲಿ ಬಿಡಿ. ನಾನು ಇಲ್ಲಿ ಹೇಳ ಹೊರಟಿರುವುದು ಸುಮಾರು ೧೪ ನೇ ಶತಮಾನದಲ್ಲಿ ಇಬ್ಬರು ಮಹಾನ್ ಸಾಹಿತಿಗಳ ಜಗಳ ಅದಕ್ಕಿಂತ ಬಹುಶಃ ಪೈಪೋಟಿ ಎನ್ನಬಹುದು ಮತ್ತು ಅದು ಹೇಗೆ ನಮ್ಮ ಕನ್ನಡವನ್ನು ಶ್ರೀಮಂತಗೊಳಿಸಿದವು ಎಂಬುದನ್ನು.
ದೇವರೇನೊ ತಾನು ಎಲ್ಲಾ ಕಡೆ ಇರ್ಲಿಕ್ಕೆ ಆಗಲ್ಲ ಅಂತ
ತಾಯಿಯನ್ನು ಈ ಭೂಮಿಯ ಮೇಲೆ ತಂದ
ಶನಿ ತಾನೆಲ್ಲಿರ್ಲಿ ಅಂತ
ಆಲೂರರ ಆತ್ಮಚರಿತ್ರೆ ಯ ನಾನು ಮೆಚ್ಚಿದ ಭಾಗಗಳನ್ನು ಎಲ್ಲರ ಗಮನಕ್ಕೆ ತರಲು ಇಲ್ಲಿ ಹಾಕಬೇಕೆಂದಿದ್ದೆ.
ಅನಂತಮೂರ್ತಿಯವರು ತಮ್ಮ ಐದು ದಶಕಗಳ ಸಾಹಿತ್ಯ ಚಟುವಟಿಕೆಯ ಕುರಿತಂತೆ ಸಾಹಿತ್ಯ ಅಕಾಡೆಮಿಯಲ್ಲಿ ನೀಡಿದ ಸಂವತ್ಸರ ಉಪನ್ಯಾಸದ ಪೂರ್ಣಪಾಠ ಅವರ ಬ್ಲಾಗ್ನಲ್ಲಿ ಇದೆ.