ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

(ಈ ವಿಷಯವನ್ನು ಎಲ್ಲಿ ಹಾಕಬೇಕೆಂದು ತಿಳಿಯಲಿಲ್ಲ ಹಾಗಾಗಿ ಬ್ಲಾಗಿನಲ್ಲೇ ಹಾಕಿದ್ದೇನೆ)

ಗೆಳೆಯರೆ,

ರೇಡಿಯೋ ಪುರಾಣ...

ಸತತವಾಗಿ ಇಪ್ಪತ್ನಾಲ್ಕು ಗಂಟೆ ಕನ್ನಡ ಹಾಡುಗಳನ್ನೇ ಪ್ರಸಾರ ಮಾಡುವ ಏಕೈಕ ರೇಡಿಯೋ ಎಂದೇ ಶುರುವಾಗಿದ್ದ S FM ಇದೀಗ ಹಿಂದಿ ಹಾಡುಗಳ ಪ್ರಸಾರ ಮಾಡಲು ಮೊದಲು ಮಾಡಿದೆ.

IT ಕನ್ನಡಿಗರು

ಇಂದು ಕಾವೇರಿ ನ್ಯಾಯಾಧಿಕಾರಣದ ತೀರ್ಪಿನ ವಿರುದ್ದ ಪ್ರತಿಭಟನೆಯನ್ನು IT ಕನ್ನಡಿಗರ ಸಮೂಹ ಹಮ್ಮಿಕೊಂಡಿತ್ತು. ಯಾರೋ ಹೇಳಿದರು ಬೆಂಗಳೂರಿನಲ್ಲಿ 70 ರಿಂದ 80 ಸಾವಿರ ಕನ್ನಡಿಗರು software company ಗಳಲ್ಲಿ ಕೆಲಸ ಮಾಡ್ತಾ ಇದ್ದಾರೆ ಅಂತ. ಇವತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಸುಮಾರು 500-600 ಜನ ಮಾತ್ರ. ಸಂತೋಷದ ವಿಷಯವೆಂದರೆ ಕಾರ್ಯಕ್ರಮವು ಅಂದುಕೊಂಡಹಾಗೆ ಶಾಂತಿಯುತವಾಗಿ ನೆರವೇರಿತು. ಆದರೆ ಬರಿ ಅಷ್ಟೆ ಜನ ಭಾಗವಹಿಸಿದರು ಅಂತ ಬೇಜಾರು ಆಯಿತು. ನಮ್ಮ ಜನರಿಗೆ ತಮ್ಮ ಮನೆಗಳಿಗೆ ಕಾವೇರಿ ನೀರು ಮಾತ್ರ ಬೇಕು, ಅದಕ್ಕಾಗಿ ಸ್ವಲ್ಪ ಮಟ್ಟಿಗಾದರು ಶ್ರಮಿಸಲಿಕ್ಕೆ ಹಿಂದೇಟು ಹಾಕುತ್ತಾರೆ. ಯಾರು ಯೆಷ್ಟು ದುಡಿದರೇನು ಬಂತು? ತಮ್ಮ ತಾಯ್ನಾಡಿನ ಮೇಲೆ ಸ್ವಲ್ಪವು ಅಭಿಮಾನ ಇಲ್ಲವೆಂಬಮೇಲೆ ಅವರನ್ನು ಮನುಷ್ಯರೆಂದು ಪರಿಗಣಿಸುವುದಕ್ಕು ಅಸಾದ್ಯವೆನಿಸುತ್ತದೆ. Democracy ಯು ಸರಿಯಾಗಿ ನಡೆಯಬೇಕಾದರೆ, ಜನರು ಯೆಚ್ಚ್ಹೆತ್ತುಗೊಳ್ಳಬೇಕು. People must come out of dormancy and start actively participating in the society. ತಮ್ಮ ಇಂದಿನ ಕ್ಷಣಿಕ ಸುಖಕ್ಕಾಗಿ ತಮ್ಮ ಹಾಗು ಎಲ್ಲಾ ಜನರ ಭವಿಷ್ಯವನ್ನು ಕತ್ತಲಿನತ್ತು ನೂಕುತ್ತಿದ್ದಾರೆ. No point in blaming the politicians for every wrong doing happening in our society. Educated class of people like us has a greater responsibility towards the society. It's high time we wake up, take stock of the situation and change things for the better.

ಯುಗಾದಿ ಹಬ್ಬಕ್ಕೆ ಹತ್ತಿರವಾಗಿ ಇನ್ನೊಂದು ಕನ್ನಡ ದಿನಾಚರಣೆ

ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸಿದಂತೆ ಯುಗಾದಿ ಹಬ್ಬಕ್ಕೆ ಹತ್ತಿರವಾಗಿ ಇನ್ನೊಂದು ಕನ್ನಡ ದಿನಾಚರಣೆ ಆಚರಿಸಿದರೆ ನಮ್ಮಲ್ಲಿ ಕನ್ನಡತನ ಜಾಗೃತಿಗೆ ಸಹಾಯಕರವಾಗುವುದು.

ರಾಜಸ್ಥಾನದಲ್ಲಿ ಕನ್ನಡದ ಕಂಪು

ನಾನು ಒಂದು ವರ್ಷದ ಹಿಂದೆ ರಾಜಸ್ಥಾನದ ಚಿತ್ತೋಡ್ ಗಡಕ್ಕೆ ಪ್ರವಾಸದ ನಿಮಿತ್ತ ಭೇಟಿಯಿತ್ತಾಗ ಒಂದು ವಿಚಾರ ನನ್ನನ್ನು ಆಕರ್ಷಿಸಿ ಆಸಕ್ತಿ ಮೂಡಿಸಿತು. ಅದಕ್ಕೂ ಮೊದಲು ಚಿತ್ತೋಡಗಡ ಬಗ್ಗೆ ವಿಕಿಪಿಡಿಯಾದಲ್ಲಿ ನೋಡಿ ...

ರಿಮೋಟ್ ಕಂಟ್ರೋಲ್

ರಿಮೋಟ್ ಕಂಟ್ರೋಲ್‌ನ ಸಹ ಅನ್ವೇಷಕರಲ್ಲಿ ಒಬ್ಬರಾದ ರಾಬರ್ಟ್ ಅಡ್ಲರ್ ಅವರು ಇಂದು ನಿಧನ ಹೊಂದಿದರಂತೆ. ನಮ್ಮೆಲರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿರುವ ಇಂತಹ ಸಾಧನವನ್ನು ಕಂಡು ಹಿಡಿದ ಅಡ್ಲರ್‍ರಿಗೆ Hats-off. ತನ್ನ ಅನ್ವೇಷಕನಿಕೆ ಸಂತಾಪ ಸೂಚಿಸಲೋ ಎನೋ ಎಂಬಂತೆ ನಿನ್ನೆಯಿಂದ ನಮ್ಮ ಮನೆಯ ರಿಮೋಟ್ ಕಾರ್ಯನಿರ್ವಹಿಸುವುದು ನಿಲ್ಲಿಸಿಬಿಟ್ಟಿದೆ. ಅರ್ಧ ಗಂಘೆಗೊಮ್ಮೆ ಟಿವಿಯಲ್ಲಿ ಬರುವ ಎಲ್ಲ ೧೦೦ ಚಾನೆಲ್‌ಗಳನ್ನು scan ಮಾಡಿ, ಬರುವ ಎಲ್ಲಾ ಕಾರ್ಯಕ್ರಮಗಳ collage ಅನ್ನೇ ಒಂದು ಮನೋರಂಜನೆಯಾಗಿಸಿ ಕೊಂಡಿದ್ದ ನನಗೆ, ರಿಮೋಟ್ ಇಲ್ಲದ ಕಾರಣ ಕೈ ಮುರಿದಂತಾಗಿದೆ. ಪದೇ ಪದೇ ಟೀವಿಯ ಬಳಿ ಹೋಗಿ channel ಬದಲಾಯಿಸಿಲು ಮನಸಿಲ್ಲದೇ (ಅದಕ್ಕಿಂತಾ ಹೆಚ್ಚಾಗಿ ಸೋಮಾರಿತನದ ಅಡ್ಡಿ) ಇಂದು ಟೀವಿಯಿಂದ ಒಂದು break. ಅದರಿಂದಲೇ ಎನೋ ಸಂಪದದಲ್ಲಿ ಸದಸ್ಯನಾದ ೪೩ ವಾರಗಳ ನಂತರ ಒಂದು ಬ್ಲಾಗನ್ನು ಬರೆಯುತ್ತಿರುವೆ.

ಚಿಂತನ

ಛೀ ಈ ಮನುµÀå ಏನ¥Àà ಹೇಗೆ¯ÁèಸುvÁÛನೆ ಎಂದು ಬೇರೆಯವರ ಬUÉÎ AiÉÆÃಚಿಸುವಾಗ, ನಾವು ಬೇರೆಯವರೊಡನೆ ಹೇಗೆ¯Áè ಸಹ್ಯವಾಗಿರಬೇಕೆಂದು ಯೋಚಿಸಲೇಬೇಕು. ಇಂಥ ಸಾಧನೆ ಬದುQಗೆ ಅಳವಡಿಸಿಕೊಂಡಾಗಲೇ ಬದುಕು ಸºÀå. ದೇಹ ಮvÀÄÛ ಮನ¸ÀÄì ಎರಡೂ ಆgÉÆÃUÀåವಾಗಿರುvÀÛದೆ. ನಾವು ಧೀಘð ಕಾಲ ಬದುಕುವುದೇ ಗುರಿಯ®è. ಬದುಕಿರುವµÀÄÖ ಸಮಯ ಬೇರೆಯವರಿಗೆ ಉಪಕಾರಿಯ®èದಿzÀÝರೂ ಅಪಕಾರಿಯಾಗದೇ ಬದುಕಿದಾಗ ಆರೋUÀåವಂತ ಸಮಾಜ ನಿªÀiÁðಣವಾಗುvÀÛದೆ.

ಕಾವೇರಿ ನೀರಿನ ಸಮಸ್ಯೆ

ಕಾವೇರಿ ವಿಷಯ:- ನಾಲ್ಕು ರಾಜ್ಯಗಳು ವಿಸ್ತ್ರತ ಅಂಕಿ ಅಂಶ ಒದಗಿಸಿ ಉತ್ತಮ ವಾದ ಮಂಡಿಸಿದರೂ ಈ ತೀರ್ಪು ತಮಿಳು ನಾಡಿನಪರ ಏಕೆ? ನ್ಯಾಯಧಿಕರಣಕ್ಕೆ ಸಹಾಯಕ್ಕಿರುವ ಅಧಿಕಾರಿಗಳ ತಪ್ಪೆ. ನ್ಯಾಯಾಧಿಕರಣ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲವೋ? ಅಂತು ಕರ್ನಾಟಕಕ್ಕೆ ಹೆಚ್ಚಿನ ಅನ್ಯಾಯ ಆಗಿದೆ. ಇದಕ್ಕೆ ಪರಿಹಾರ ಕೇಂದ್ರ ಅಂತರ್ ರಾಜ್ಯ ನೀರು ಹಂಚಿಕೆಗೆ ಸಂಬಂಧ ಪಟ್ಟಂತೆ ಕಾನೂನು ರಚಿಸುವದು. ಸೂಕ್ತ ಜಲಮಾಪನ ವ್ಯವಸ್ಥೆ ಕಲ್ಪಿಸುವದು. ಅಲ್ಲಿ ಸಂಬಂಧ ಪಟ್ಟ ರಾಜ್ಯಗಳ ಅಧಿಕಾರಿಗಳನ್ನು ನೇಮಿಸುವದು. ಯಾವುದೇ ರಾಜ್ಯಕ್ಕೆ ತನ್ನ ನೀರಾವರಿ ಜಮೀನನ್ನು ಎಷ್ಟು ಬೇಕಾದರೂ ಅಭಿವೃದ್ಧಿ ಪಡಿಸುವ ಸ್ವಾತಂತ್ರ ಕೊಡುವದು. ಆದರೆ ಇದು ಅದರ ಪಾಲಿನ ನೀರಿಗೆ ಮಾನದಂಡ ವಗದಂತೆ ಕಾನೂನು ರೂಪಿಸುವದು.