ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತತ್ತರ ಪ್ರದೇಶ : ಮುಲಾಮು ಟ್ಯೂಬ್‌ಗೆ ಪಿನ್ ಚುಚ್ಚಿದ ಕಾಂ-guess!

ಬೊಗಳೂರು, ಜ.18- ಮಕ್ಕಳ ಮೂಳೆ ಮಾಂಸಗಳು ದೊರೆತು ತತ್ತರ ಪ್ರದೇಶವಾಗಿರುವ ಉತ್ತರ ಪ್ರದೇಶದಲ್ಲಿ, ಐದು ವರ್ಷಗಳ ಆಡಳಿತದ ಸವಿಯನ್ನು ಸಂಪೂರ್ಣವಾಗಿ ಸವಿದು, ತಿಂದು ತೇಗಿದ ಬಳಿಕ, ಶೀಘ್ರವೇ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ತಾವು ಮುಲಾಮು ಸಿಂಗ ಸರಕಾರಕ್ಕೆ ಬೆಂಬಲ ಹಿಂತೆಗೆದುಕೊಂಡಿರುವುದಾಗಿ ಸತ್ತವರ ಪ್ರದೇಶ ಕಾಂ-guess ಸಮಿತಿ ಸ್ಪಷ್ಟಪಡಿಸಿದೆ.(bogaleragale.blogspot.com)

ಜೀನ್ ಪಾಲ್ ಸಾರ್ತ್ರೆ

ನಾವು ಏನು ಮಾಡಬೇಕೆಂದು ಬಯಸಿದ್ದೆವೋ ಅದನ್ನು ಮಾಡಲಿಲ್ಲ; ಆದರೂ ನಾವು ಏನಾಗಿದ್ದೇವೋ ಅದಕ್ಕೆ ನಾವೇ ಹೊಣೆಯಾಗಿದ್ದೇವೆ. ಅದೇ ವಾಸ್ತವ ಸಂಗತಿಯಾಗಿದೆ. -ಜೀನ್ ಪಾಲ್ ಸಾರ್ತ್ರೆ

ದಿ ಬೆಸ್ಟ್ ಆಫ್ 'ಸಂಪದ'

ಈ ಪುಸ್ತಕದ ಪುಟಗಳನ್ನು ಇನ್ನೂ ಪೇರಿಸುತ್ತಿದ್ದೇವೆ. 'ಸಂಪದ'ದಲ್ಲಿ ಸೇರಿಸಲ್ಪಟ್ಟ ಉತ್ತಮ ಲೇಖನಗಳು ಈ ಪುಸ್ತಕದಲ್ಲಿ ಲಭ್ಯವಾಗುವುದು. ಪುಸ್ತಕ ಆನ್ಲೈನ್ ಓದಲು ಲಭ್ಯ. This book is being prepared. The book will constitute the best of Sampada articles. The book would be available for reading on-line. There are also plans of preparing a PDF ebook out of it.

 

ಕೃತಿಸ್ವಾಮ್ಯಗಳು - Copyrights

© ಕೃತಿಸ್ವಾಮ್ಯ ಲೇಖಕರದ್ದು

© rest with respective authors

 

ಒಡೆಯರ ನುಡಿಮುತ್ತುಗಳು

ಒಡೆಯರ ನುಡಿಮುತ್ತುಗಳು

೧. "ವೈವಿಧ್ಯತೆಯೇ ಪ್ರಾಚಿನ ಭಾರತದ ವೈಶಿಷ್ಟ್ಯ. ವಿವಿಧ ವರ್ಣ, ವಿವಿಧ ರಾಗ, ನಾನಾ ಜನ, ನಾನಾ ಮತ, ನಾನಾ ಶಿಲ್ಪ, ಈ ವೈವಿಧ್ಯ ಪೋಷಣೆಯ ಜೊತೆಗೆ ಐಕ್ಯತೆಯನ್ನೂ ಧೃಢ ಪಡಿಸಬೇಕು ಇಲ್ಲದಿದ್ದರೆ ನಾವು ಗಳಿಸಿದ ಸ್ವಾತಂತ್ರ್ಯ ವೆಂಬ ಆಸ್ತಿ ಕರಗಿ ಹೋದೀತು".

ಭಲೇ ಗುರುಕಿರಣ್ !

ಗೆಳೆಯರೆ,

ನಮ್ಮ ಸಂಗೀತ ನಿರ್ದೇಶಕರಾಗಿರುವ ಗುರುಕಿರಣ್ ಈಗ ತೆಲುಗು ಚಲನಚಿತ್ರ 'ಮಹಾರಥಿ(ಧಿ)' ಗೆ ಸಂಗೀತ ನೀಡಿದ್ದು ಕನ್ನಡದ ಗಾಯಕರಿಂದಲೇ ಹಾಡಿಸಿದ್ದಾರೆ. ಜೈ ಕನ್ನಡ. ಕನ್ನಡದವರು ಯಾಕಪ್ಪಾ ತೆಲುಗು ಹಾಡನ್ನು ಕೇಳ್ಬೇಕು..ಅಂತೀರಾ? ಆದರೆ ನಮ್ಮ ಕನ್ನಡದ ಹುಡುಗ ಹ್ಯಾಗೆ ಸಂಗೀತ ನೀಡಿದ್ದಾನೆ ಎಂದು ಕೇಳಬಹುದಲ್ಲವೆ. ನಾನು ಬಹಳ ಇಷ್ಟಪಟ್ಟ ಹಾಡು 'ಮಂಗಮ್ಮಾ ಮಂಗಮ್ಮಾ'... ಹಾಡಿದ್ದು ಗುರುಕಿರಣ್ ಮತ್ತು ಉಡುಪಿಯ ಚೇತನಾ ಆಚಾರ್ಯ. ಆಂದ ಹಾಗೇ ರಾಜೇಶ್ ಕೃಷ್ಣನ್ ಕೂಡಾ ಒಂದು ಹಾಡು ಹಾಡಿದ್ದಾರೆ.