ಪಾಬ್ಲೊ ಪಿಕಾಸೊ
ಪ್ರಖರ ಸೂರ್ಯನನ್ನು ಒಂದು ಹೊಳೆಯುವ ಹಳದಿ ಬೊಟ್ಟಿನಂತೆ ಚಿತ್ರಿಸುವ ಚಿತ್ರಕಾರರಿದ್ದಾರೆ. ಆದರೆ ಎಲ್ಲೋ ಕೆಲವು ಚಿತ್ರಕಾರರು ಮಾತ್ರ ತಮ್ಮ ಬುದ್ಧಿವಂತಿಕೆ ಮತ್ತು ಕಲಾವಂತಿಕೆಯಿಂದ ಹಳದಿ ಬೊಟ್ಟೊಂದನ್ನು ಹೊಳೆಯುವ ಪ್ರಖರ ಸೂರ್ಯನನ್ನಾಗಿ ಮಾರ್ಪಡಿಸುತ್ತಾರೆ!
ಪ್ರಖರ ಸೂರ್ಯನನ್ನು ಒಂದು ಹೊಳೆಯುವ ಹಳದಿ ಬೊಟ್ಟಿನಂತೆ ಚಿತ್ರಿಸುವ ಚಿತ್ರಕಾರರಿದ್ದಾರೆ. ಆದರೆ ಎಲ್ಲೋ ಕೆಲವು ಚಿತ್ರಕಾರರು ಮಾತ್ರ ತಮ್ಮ ಬುದ್ಧಿವಂತಿಕೆ ಮತ್ತು ಕಲಾವಂತಿಕೆಯಿಂದ ಹಳದಿ ಬೊಟ್ಟೊಂದನ್ನು ಹೊಳೆಯುವ ಪ್ರಖರ ಸೂರ್ಯನನ್ನಾಗಿ ಮಾರ್ಪಡಿಸುತ್ತಾರೆ!
ನನಗೆ ಯಾವ ಕೆಲಸವನ್ನು ಮಾಡಲು ಬರುವುದಿಲ್ಲವೋ ಅದನ್ನೇ ಮೊದಲು ಮಾಡಲು ಪ್ರಯತ್ನಿಸುತ್ತೇನೆ. ಈ ರೀತಿ ಮಾಡುವುದರ ಮೂಲಕ ನಾನು ಹೊಸದನ್ನು ಕಲಿಯುತ್ತಲೇ ಇರುತ್ತೇನೆ.
ಒಳ್ಳೆಯ ಮಾತುಗಳಿಂದ ಎಲ್ಲರಿಗೂ ಸಂತೋಷವಾಗುತ್ತದೆ.
ಹಾಗಾಗಿ ಯಾವಾಗಲೂ ಒಳ್ಳೆಯ ಮಾತುಗಳನ್ನೇ ಆಡಬೇಕು.
ಮಾತಿಗೇನಾದರೂ ಬಡತನ ಉಂಟೇ?
ಜೀವನವೆನ್ನುವುದು ಎತ್ತರದ ಸೈಕಲ್ ಸವಾರಿ ಮಾಡಿದಂತೆ. ಸಮತೋಲನದಲ್ಲಿ ಇರಬೇಕೆಂದರೆ ನೀವು ಚಲಿಸುತ್ತಲೇ ಇರಬೇಕು!
ಮೊದಲ ಪ್ರೇಮ ಎನ್ನುವ ಅದ್ಭುತ ಜೈವಿಕ ಕ್ರಿಯೆಯನ್ನು ಕೇವಲ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಗಳ ನೆರವಿನಿಂದ ವಿವರಿಸಲು ಹೇಗೆ ಸಾಧ್ಯ?!
ಜಗದೀಶ್ ಅರುಣ್ ಕುಮಾರ್ - ಜೆ ಎ ಕೆ - 'ಜ್ಯಾಕ್' ಎಂದೇ ಕರೆಯಲ್ಪಡುವ ಸಾಹಸಿ ಆರಂಭಿಕ ಆಟಗಾರ ಅರುಣ್ ಕುಮಾರ್. ೧೯೯೩-೯೪ನೇ ಋತುವಿನಲ್ಲಿ ಕೇವಲ ೧೭ ನೇ ವಯಸ್ಸಿನಲ್ಲೇ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿ ಆಂಧ್ರದ ವಿರುದ್ಧ ತನ್ನ ಪ್ರಥಮ ಪಂದ್ಯದಲ್ಲಿ ೮೪ ಓಟ ಗಳಿಸಿದರು. ನಂತರ ಗೋವಾ ವಿರುದ್ಧ ೧೪೧; ಹೈದರಾಬಾದ್ ವಿರುದ್ಧ ೨೦;೨, ತಮಿಳುನಾಡು ವಿರುದ್ಧ ೬;೬೮, ಪ್ರಿ.ಕ್ವಾ.ಫೈನಲ್ ನಲ್ಲಿ ಅಸ್ಸಾಂ ವಿರುದ್ಧ ೭೫ ಮತ್ತು ಕ್ವಾ.ಫೈನಲ್ ನಲ್ಲಿ ಮುಂಬೈ ವಿರುದ್ಧ ೬೫;೧೦೫. ಪ್ರಥಮ ಋತುವಿನಲ್ಲೇ, ಅರುಣ್ ೬೨.೮೯ ಸರಾಸರಿಯಲ್ಲಿ ೫೬೬ ಓಟಗಳನ್ನು ಗಳಿಸಿ ಮುಂದಿನ ೧೧ ವರ್ಷಗಳವರೆಗೆ ಆರಂಭಿಕನ ಸ್ಥಾನವನ್ನು ತನ್ನದಾಗಿಸಿಕೊಂಡರು.
ಈ ವಚನದ ಭಾವಾರ್ಥ ಹೇಳಿ ನೋಡೋಣ
ಅಡುಗೆಮನೆಯೊಳಗೆಲ್ಲೋ ಕೆಲಸದಲಿ ತೊಡಗಿರಲು
ಹಿತ್ತಿಲಲಿ ಕೇಳಿಸಿತು ಅವನ ಕೂಗು.
"ಬಾರೆ ಇಲ್ಲಿಗೆ ಒಮ್ಮೆ, ಪೆಟ್ಟಾಯ್ತು ಸ್ವಲ್ಪ"
ರಸವೆ ಜನನ, ವಿರಸ ಮರಣ, ಸಮರಸವೇ ಜೀವನ! - ದ.ರಾ.ಬೇಂದ್ರೆ
ನಾನು ನನ್ನ ಭಾವನೆಗಳನ್ನೆಲ್ಲ ಮಾತಿನಲ್ಲಿ ಹೇಳುವುದಿಲ್ಲ; ಬದಲಾಗಿ ಚಿತ್ರಿಸುತ್ತೇನೆ. - ಪಾಬ್ಲೊ ಪಿಕಾಸೊ