ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೆಂಗಳೂರು ಹಬ್ಬ - "ಮುತ್ಸಂಜೆಯ ಕಥಾಪ್ರಸಂಗ" ನಾಟಕ

ಬೆಂಗಳೂರು ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮಗಳಲ್ಲಿ ಇಂದು "ಟೌನ್ ಹಾಲ್" ನಲ್ಲಿ "ಮುತ್ಸಂಜೆಯ ಕಥಾಪ್ರಸಂಗ" ಅಂತ ನಾಟಕ ಇತ್ತು. ನೊಡ್ಕೊಂಡ್ ಬಂದೆ. ಪಿ.ಲಂಕೇಶ್ ಅವರ ಕಾದಂಬರಿ ಯನ್ನ ನಾಟಕ ರೂಪಾಂತರ ಮಾಡಿ ಪ್ರದರ್ಶಿದಿದವರು "ರೂಪಾಂತರ" ನಾಟಕ ತಂಡ.

ಕಂಬಾರರ ಹೊಸ ಕಾದಂಬರಿ "ಶಿಖರಸೂರ್ಯ" ಬಿಡುಗಡೆ ಸಮಾರಂಭ

ಅಂಕಿತ ಪುಸ್ತಕ

೫೩, ಗಾಂಧಿಬಜಾರ್ ಮುಖ್ಯರಸ್ತೆ

ಬಸವನಗುಡಿ, ಬೆಂಗಳೂರು - ೫೬೦ ೦೦೪

____________________________

ಡಾ| ಚಂದ್ರಶೇಖರ ಕಂಬಾರ ಅವರ
ಹೊಸ ಕಾದಂಬರಿ

ಶಿಖರಸೂರ್ಯ
(ಪ್ರಕಟಣೆ: ಅಕ್ಷರ ಪ್ರಕಾಶನ, ಹೆಗ್ಗೋಡು)

ಬಿಡುಗಡೆ ಸಮಾರಂಭ

ಪುಸ್ತಕ ಬಿಡುಗಡೆ
ಶ್ರೀ ಎಚ್. ಎಸ್. ಶಿವಪ್ರಕಾಶ್
ಪ್ರಸಿದ್ಧ ಸಾಹಿತಿಗಳು

ಮುಖ್ಯ ಅತಿಥಿ
ಡಾ| ಎಲ್. ಹನುಮಂತಯ್ಯ
ಪ್ರಸಿದ್ಧ ಕವಿಗಳು ಹಾಗೂ ಶಾಸಕರು

ಹೀಗೊಂದು ಈ-ಮೇಲ್

ಹೀಗೊಂದು ಈ-ಮೇಲ್ ಬಂದಿತ್ತು: (ನನ್ನ ಮಾಜಿ ಸಹೊದ್ಯೋಗಿಯಿಂದ)

Good Afternoon Nammoora HOD'ge.

Chennagiddira? Giri Sannaga aagiddane. En maadodu, madve tension! Kharchu jaasti, maja kadime. Hudga Huchha Film Sudeep thara aagiddane. Dont tell him that i told about him

ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಯಾವ ಪಕ್ಷ ವಿಜಯಮಾಲೆ ಧರಿಸಲಿದೆ?

ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಯಾವ ಪಕ್ಷ ವಿಜಯಮಾಲೆ ಧರಿಸಲಿದೆ?

ಕಾಂಗ್ರೆಸ್ - ಅಭ್ಯರ್ಥಿ : ಸಿದ್ದರಾಮಯ್ಯ

ಎಲ್ಲಾ ಕನ್ನಡದಲ್ಲಿ ಬರೆಯಲು... - 2

(ಮುಂದುವರೆಯುತ್ತಾ...)

ಬರಹದಿಂದ ಕಾಪಿ ಪೇಸ್ಟ್‌ ಮಾಡುವ ಬದಲು ನೇರವಾಗೇ ಬ್ರೌಸರ್‌ನಲ್ಲಿ ಟೈಪ್‌ ಮಾಡಲು ಯಾವುದೇ ಸಾಧನ ಇಲ್ಲವೇ ಅಂತ ಮತ್ತಷ್ಟು ಹುಡುಕಿದೆ. ಆಗ ಇಂಡಿಕ್‌ಐಎಂಇ ಅನ್ನೋ ತಂತ್ರಾಂಶ ಸಿಕ್ಕಿತು, ಆದರೆ ಅದು ಬರೀ ನೆಟ್ಸ್ಕೇಪ್‌ ಮತ್ತು ಪೈರ್‌ಪಾಕ್ಸ್‌ಗಳಿಗೆ ಮಾತ್ರ ಅಂತಿತ್ತು. ಆಗಲೇ, ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ಗೆ ನಾನೇ ಒಂದು ಐ.ಎಮ್‌.ಇ ಮಾಡ್ಬೇಕು ಅಂದುಕೊಂಡಿದ್ದು. ಈಗ ನೀವೂ ಇಂಡಿಕ್‌ಬ್ಬ್ಯಾಂಡ್‌ (ನಾ ತಯಾರಿಸಿದ ತಂತ್ರಾಂಶ) ಅನ್ನು shanka.homeip.net ಇಂದ ಡೌನ್‌ಲೋಡ್‌ ಮಾಡ್ಕೋಬಹುದು.

ಪ್ರೇಮಿಗಳ ಆತ್ಮಹತ್ಯೆ ಹೆಚ್ಚಳಕ್ಕೆ ಕಾರಣ

ಬೊಗಳೂರು, ಡಿ.6- ಪ್ರೇಮ ರೋಗ ಮತ್ತು ಪ್ರೇಮ ವೈಫಲ್ಯದಿಂದ ಬಳಲುತ್ತಾ ಹೃದಯ ಹಾಳು ಮಾಡಿಕೊಂಡವರಿಗೊಂದು ಸಿಹಿ ಸುದ್ದಿ. ( http://bogaleragale.blogspot.com )

ಮತ್ತೊಂದು ಕವನ

ನಿನ್ನ ಮನೆ ಒಡತಿ ಮನ ಒಡತಿ ನಾನಾದರೆ ಗೆಳೆಯ
ನನ್ನ ಮನದೊಡೆಯ ಒಡಲೊಡೆಯ ನೀನಲ್ಲವೇ ಗೆಳೆಯ ?
ಪ್ರತೀ ದಿನ ಪ್ರತೀ ಕ್ಷಣ ನಿನ್ನ ನೆನಪು ದಟ್ಟನೆ ಕವಿದು ಹರಿಯುತ್ತದೆ

ಕನ್ನಡಿಗರಲ್ಲಿ ಜಾತಿ-ಭೂತ !

ನಾನು ಬೆಂಗಳೂರಿಗೆ ಬಂದಾಗ ಸ್ವಲ್ಪ ಕನ್ನಡಿಗರಿರುವ Area ಗಳಲ್ಲಿ ಮನೆ ಮಾಡೋಣ ಅಂತ, ಜಯನಗರ, ಗಿರಿನಗರ ಇಂತ ಕಡೆ ಮನೆ ಹುಡುಕ್ತಾ ಇದ್ದೆ. Non-Veg ಅಂದ್ರೆ ಸಾಕು "ಬಾಡಿಗೆ ಇಲ್ಲ". ಒಂದು ಕಡೆ ಸ್ವಲ್ಪ compromise ಮಾಡ್ಕೊಂಡು ಹೇಳ್ದೆ - "ಮನೆಯಲ್ಲಿ Non-Veg ಮಡೊಲ್ಲಪ್ಪ ಅಂತ".. ಆದ್ರೂ ಒಪ್ಪಲಿಲ್ಲ.. "My consience doesn't permit" ಅಂತ ಹೇಳ್ದ. ಕೇಳಿ ಸುಸ್ತಾಗಿ ಹೋದೆ. ಈ ವಿಷಯದಲ್ಲೂ Consienceಏ ಅಂತ !!

ಹಣ, ಉಡುಗೊರೆ ಮತ್ತು ಹೆಂಡದ ಹೊಳೆಯಲ್ಲಿ ಕೊಚ್ಚಿಹೋದ ಚಾಮುಂಡೇಶ್ವರಿ

ಹಲೋ, ರಾಘಣ್ಣ, ಹೇಗಿದ್ದೀಯಾ? (ಸ್ನೇಹಿತನ ಯೋಗಕ್ಷೇಮ ವಿಚಾರಿಸುತ್ತಾ)

ಅಂದ್ಕೋತೀನಿ, ನೀನ್ ಚೆನ್ನಾಗಿದ್ದೀಯಾ ಅಂತ.