ಕನ್ನಡ ಮ್ಯಾಗಝೀನ್ ಹಾಗೂ ದಿನಪತ್ರಿಕೆಗಳು ಇಂಟರ್ನೆಟ್ ನಲ್ಲಿ
ಇಲ್ಲಿ ಕನ್ನಡದ ಕೆಲವು ಮ್ಯಾಗಝೀನ್ ಹಾಗೂ ದಿನಪತ್ರಿಕೆಗಳ ಲಿಂಕ್ ಗಳನ್ನು ಕೊಟ್ಟಿದ್ದೇನೆ.
ಇಲ್ಲಿ ಕನ್ನಡದ ಕೆಲವು ಮ್ಯಾಗಝೀನ್ ಹಾಗೂ ದಿನಪತ್ರಿಕೆಗಳ ಲಿಂಕ್ ಗಳನ್ನು ಕೊಟ್ಟಿದ್ದೇನೆ.
ನಮ್ಮ ದೇಶದ ಬಹುತೇಕ ಎಲ್ಲರ ಮನೆಯಲ್ಲಿ ದೇವರ ಮು೦ದೆ ದೀಪಹಚ್ಚುವ ಒ೦ದು ಸತ್ಸ ಸ೦ಪ್ರದಾಯ ಇದೆ.ಕೆಲವರು ಬೆಳಗ್ಗೆ ಮತ್ತು ಸಾಯ೦ಕಾಲ ದೀಪ ಹಚ್ಚಿದರೆ ಕೆಲವರು ಅಖ೦ಡ ದೀಪ ಹಚ್ಚುವರು.ಎಲ್ಲ ಶುಭ ಕಾರ್ಯಕ್ರಮಗಳು, ದೇವರ ಪೂಜೆ, ಹಬ್ಬ ಹರಿ ದಿನಗಳು ಮತ್ತು ಸಾಮಾಜಿಕ ಹಾಗೂ ಸಾ೦ಸ್ಕ್ರುತಿಕ ಕಾರ್ಯಕ್ರಮಗಳಲ್ಲಿ ದೀಪ ಹಚ್ಚಿದರೆ ಮುಕ್ತಾಯದ ವರೆಗೂ ದೀಪ ಇರುತ್ತದೆ.
manushyanalli mattu pashugalalli iruv antarvannu subhashitkaara e kelaginante tumbaa maarmikavaagi vivarisiddaane.
yaaru vidyavantarallavo,tapaswigalallvo,daanigalallavo,shilavantarallavo,gunavantarallavo, dharmishtarallavo, avaru bhumige bhaaravaagi iruvadarinda anthavaru pashugalige samaanaragi iruttaare.
(ಬೊಗಳೂರು ನಿಧಾನಿ ಬ್ಯುರೋದಿಂದ)
ಬೊಗಳೂರು, ಅ.31- ಮೇರಾ ಮಹಾನ್ ಭಾರತದ ನಿಧಾನಿ ಪ್ರಧಾನಿ ಮನಮೋಹಕ ಸಿಂಗ್ ಅವರು ಪದೇ ಪದೇ ವಿದೇಶ ಪ್ರಯಾಣ ಮಾಡುತ್ತಿರುವುದೇಕೆ ಎಂಬುದನ್ನು ಶೋಧಿಸಲು ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಬೊಗಳೆ ರಗಳೆ ಬ್ಯುರೋ ಕೂಡ ವಿದೇಶ ಪ್ರವಾಸದ ಮೇಲೆ ಕಣ್ಣಿಟ್ಟು ತನಿಖೆ ನಡೆಸಲಾರಂಭಿಸಿದೆ.
1 - ಕನ್ನಡ ಬಳಿಸಿ - ಆದಷ್ಟರ ಮಟ್ಟಿಗೆ ಕನ್ನಡ ಬಳಿಸಿ. ಪರ ಭಾಷೆಯ ಅಗತ್ಯವಿದ್ದರೆ ಮಾತ್ರ ಬಳಿಸಿ. ಕನ್ನಡದ ಬಗ್ಗೆ ಹೆಚ್ಚು ಅಭಿಮಾನಾವಿರಲಿ ಆದರೆ ಪರಬಷೆಗಳಿಗೂ ಗೌರವ ಕೊಡಿರಿ. ಕೆಲ ಸಂದರ್ಭಗಳಲ್ಲಿ ಆಂಗ್ಲ ಭಾಷೆಯ ಉಪಯೋಗ ಅಗತ್ಯವಾಗಿ ಉಪಯೋಗಿಸಬೇಕಾದರೆ ತಪ್ಪಿಲ್ಲ.
naanu subhaashitgalannu oduvaag e kelagin ondu subhaashit odide.
"yaavaatanu oduvano, bareyuvano,noduvano,anthavan buddhi suryakiranadinda taavare araluvante vikaas golluvadu. buddhivantanaadavanige e ella kriyegalu avasyak."
ನಿನ್ನಲ್ಲಿ ನಿನ್ನನ್ನು ಕಾಣು
ಪರರಲ್ಲಿ ದೇವರನ್ನು ಕಾಣು
ಆಗ
ಪರರು ನಿನ್ನಲ್ಲಿ ದೇವರನ್ನು ಕಾಣುವರು
೧. ಮೊದಲು ಈ ವಾರದ ಸುಧಾ ಕೊಂಡುಕೊಳ್ಳಿ ಇಲ್ಲವೆ ಅಂತರ್ಜಾಲದಲ್ಲಿ ಓದಿ (www.sudhaezine.com) . ರಾಜ್ಯೋತ್ಸವ ನಿಮಿತ್ತ ಒಳ್ಳೆಯ ಲೇಖನಗಳಿವೆ. ( ಅದೇಕೋ ಕನ್ನಡ ಕರ್ನಾಟಕ ಕುರಿತಾದ ಲೇಖನಗಳು ತರಂಗ ದಲ್ಲಿಲ್ಲ . ಕರ್ಮವೀರ ಸಿಗಲಿಲ್ಲ . ಕಸ್ತೂರಿಯಲ್ಲೂ ಇಲ್ಲ .)
£À£ï ºÉArÛ, ªÁ¥À¸ï §wðzÁ¼É..
¸ÀÆZÀ£É: ¯Áå¦à CAzÉæ, £À£Àß ¯Áå¥ï mÁ¥ï.
(ಬೊಗಳೂರು ಕಚ್ಚಾಟ ಬ್ಯುರೋದಿಂದ)
ಬೊಗಳೂರು, ಅ.30- ಜನತಾ ದಳದ ತೆನೆ ಹೊತ್ತ ರೈತ ಮಹಿಳೆಯ ಬದಲಾಗಿ ಹಿಂದಿನ ಚಕ್ರವೇ ಉರುಳಿಸಿದ ಪರಿಣಾಮವಾಗಿ ಮುಖ್ಯಮಂತ್ರಿ ಪಟ್ಟದಿಂದ ದಿಢೀರನೆ ಕೆಳಗೆ ಬಿದ್ದಿದ್ದ ಮಾಜಿ ಮುಖ್ಯಮಂತ್ರಿ ಭವಿಷ್ಯ ನುಡಿಯಲು ಹೊರಟಿದ್ದು ಕೇಳಿ ಆಸಕ್ತಿಯಿಂದ ಬೊಗಳೆ ರಗಳೆ ಬ್ಯುರೋ ಹೀಗೇ ತಿರುಗಾಡಿಕೊಂಡು ಅತ್ತ ಧಾವಿಸಿ ಬರಲು ಹೊರಟಿತು.