ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ಪುಸ್ತಕ ಬಿಡುಗಡೆಗೆ ಬನ್ನಿ

>
> ಮಾನ್ಯ ಬಂಧುಗಳೇ,
>
> ನನ್ನ ಏಳನೇ ಕೃತಿ,
>
>
> ಧ್ಯೇಯಯಾತ್ರಿ
>
> (ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾಗಿದ್ದ,
> ಲೇಖಕರೂ, ಅಂಕಣಕಾರರೂ, ಸಾಮಾಜಿಕ ಕಾರ್ಯಕರ್ತರೂ ಆದ ದಿವಂಗತ
> ಹೊ.ವೆ.ಶೇಷಾದ್ರಿ
> ಅವರ ಜೀವನ ದರ್ಶನ )
>
> ಇದೇ ದಿನಾಂಕ ಆಗಸ್ಟ್ ೧೮ ರ ಶನಿವಾರ ಸಂಜೆ ೬,೦೦ ಘಂಟೆಗೆ, (18.08.2007 - 6
> PM)
>

ಚೆಲುವಾಂತ ಚೆನ್ನಿಗ, ಚೆಂದುಳ್ಳಿ ಚೆಲುವೆ

ಇಲ್ಲಿ ಚೆಲುವಾಂತ ಮತ್ತು ಚೆಂದುಳ್ಳಿ ಅದಲು ಬದುಲು ಮಾಡಬಹುದೇ?

ಅಂದರೆ 'ಚೆಂದುಳ್ಳಿ ಚೆನ್ನಿಗ, ಚೆಲುವಾಂತ ಚೆಲುವೆ'  ಎನ್ನಬಹುದೇ?

ಹಬ್ಬಿರುವ ಮಬ್ಬಿನೊಳಗೊಬ್ಬನೇ

ಸಿಡ್ನಿಯಲ್ಲಿ ಚಳಿಗಾಲ ಕೊನೆಗಾಣುವ ದಿನಗಳಿವು. ಕಡೆಯ ಸಲ ತಬ್ಬಿ ಬೀಳ್ಕೊಡುವಂತೆ ಹೊರಗೆ ಮಂಜು ತಬ್ಬಿದೆ ನೆಲವ, ಮೌನ ತಬ್ಬುವ ಹಾಗೆ. ಇಲ್ಲೇಕೆ ಅಡಿಗರು ಬಂದರು ಎಂದು ಚಕಿತಗೊಳ್ಳುತ್ತೇನೆ. ಅವರ ಹಿಂದೆಯೇ ರಾಜರತ್ನಂ ಕೂಡ ಕಾಣಿಸಕೊಂಡರು ತಬ್ಬುವ ಮೋಡಿಗೆ ಮಡಕೇರಿಯಲ್ಲಿ ಮುಗ್ಧರಾಗುತ್ತಾ. ಎಲ್ಲಿ ಹೋದರೂ ಬಿಡದ ಇವರೆಲ್ಲರ ಸಾಂಗತ್ಯದ ಅದೃಷ್ಟ.
ದಟ್ಟವಾಗಿ ಮುಚ್ಚಿದ ಮಂಜಿನ ನಡುವೆ ನೆರಳುಗಳಂತೆ ಸರಿದಾಡುವ ಜನ. ನೀರವ. ಎಲ್ಲರೂ ಪಿಸುಗುಡುತ್ತಿರುವಂತೆ ಅನಿಸುತ್ತಿದೆ. ಜೋರಾಗಿ ಮಾತಾಡಿದರೆ ಎಲ್ಲಿ ಮಂಜು ಚದುರಿಬಿಡುತ್ತದೋ, ಚಳಿಗಾಲ ಓಡಿಬಿಡುತ್ತದೋ ಎಂಬ ಅಂಜಿಕೆಯೆ? ಚಳಿಗಾಲದಲ್ಲಿ ನಲಿಯುವ, ಚಳಿಯನ್ನು ಪ್ರೀತಿಸುವ ಜನರಿವರು. ಈಗೀಗ ನಾನೂ...?

ವೆಬ್ ೨.೦ - ಅಂತರ್ಜಾಲಿಗಳಿಗೆ ಹೊಸ ಅನುಭವ

ವೆಬ್ ೨.೦ - ಅಂತರ್ಜಾಲಿಗಳಿಗೆ ಹೊಸ ಅನುಭವ.

 

ಈಗ ಎಲ್ಲ ’ಕ್ಲಿಕ್’ಯಣ. ಕೇವಲ ಒಮ್ಮೆ ಕ್ಲಿಕಿಸಿ ನಿಮ್ಮ ಕೆಲಸಗಳು ನಡೆಯುತ್ತವೆ. ಈ ನಿಟ್ಟನಲ್ಲಿ ದೀರ್ಘ ಚಿಂತನೆಯ ನಂತರ ಬಂದದ್ದೆ

ವೆಬ್ ೨.೦. ಟಿಂ ಓರೆಲ್ಲಿ ಎಂಬ ಮಹಾಶಯ ಈ ಹೆಸರು ಸೂಚಿಸಿದವ!!! ಟಿಂ ಓರೆಲ್ಲಿ ವೆಬ್ ೨.೦

ಹೂತಿದ್ದು

ಸಂದಣಿಯಲ್ಲೆಲ್ಲೋ
ಅಕಸ್ಮಾತ್ ಕಿವಿಗೆ ಬಿದ್ದ
ಯಾರದೋ ತುಂಡು ಮಾತು
ಹತ್ತಾರು ವರ್ಷದ ಮೇಲೆ ಧಿಗ್ಗನೆ ಅರ್ಥ ಹೊಳೆಸಿ
ದಿನವಹಿ ಮಾತುಗಳನ್ನು
ಕರುಣೆಯಲ್ಲಿ ತೊಳೆಯುತ್ತದೆ.

ನನ್ನ ಪುಸ್ತಕ ಬಿಡುಗಡೆ

"ಧ್ಯೇಯಯಾತ್ರಿ" ಬಿಡುಗಡೆ ಸಮಾರಂಭಕ್ಕೆ ಬನ್ನಿ :

BOOK RELEASE : DHYEYAYATHRI
> >
> Text in Baraha IME 1.0 Unicode:
>
> ಮಾನ್ಯ ಬಂಧುಗಳೇ,
>
> ನನ್ನ ಏಳನೇ ಕೃತಿ,
>
>
> ಧ್ಯೇಯಯಾತ್ರಿ
>
> (ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾಗಿದ್ದ,
> ಲೇಖಕರೂ, ಅಂಕಣಕಾರರೂ, ಸಾಮಾಜಿಕ ಕಾರ್ಯಕರ್ತರೂ ಆದ ದಿವಂಗತ
> ಹೊ.ವೆ.ಶೇಷಾದ್ರಿ
> ಅವರ ಜೀವನ ದರ್ಶನ )
>

ಬೆಂಗಳೂರಿನ ಹೊಳಲುಗಳು/ನಗರಗಳು

ಬೆಂಗಳೂರಿನ ಹೊಳಲುಗಳು/ನಗರಗಳು
೧) ಗೆಲ್ಪೊಳಲು - ಜಯನಗರ
೨) ಗೆಲ್ಗದಿರ್ವೊಳಲು - ಜಯಪ್ರಕಾಶನಗರ
೩) ಮೈಗಣ್ಣಹೊಳಲು - ಇಂದಿರಾನಗರ/ಇಂದ್ರನಗರ
೪) ಜೊತೆಬಾಳ್ವೊಳಲು - ಸಹಕಾರನಗರ
೫) ಬೆಟ್ಟದಹೊಳಲು - ಗಿರಿನಗರ
೬) ಕಾಡುಮುಕ್ಕಣ್ಣೆ - ಬನಶಂಕರಿ
೭) ಸಿರಿಹೊಳಲು - ಶ್ರೀ ನಗರ
೮) ಮುತ್ತತ್ತಿಹೊಳಲು - ಹನುಮಂತನಗರ
೯) ಹಿರಿಗೆಲ್ವೊಳಲು - ವಿಜಯನಗರ

ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

ಅಟ್ಟುದನಡುವರೇ, ಸುಟ್ಟುದ ಸುಡುವರೆ? ಬೆಂದ ನುಲಿಯಾ ಸಂ ಧಿಸಬಹುದೆ?
ಪಂಚಾಕ್ಷರೀಯಲ್ಲಿ ಧಗ್ದವಾದ ನಿರ್ದೇಹಿಗೆ ಸಂದೇಹವುಂಟೆ?
ಧಗ್ಧಸ್ಯ ದಹನಮ್ ನಾಸ್ಥಿ, ಪಕ್ವಸ್ಯ ಪಚನಂ ಯತಾ! ಜ಼್ನಾನಾಗ್ನಿ ಧಗ್ಧ ದೇಹಸ್ಯ ನ ಪುನರ್ಧಹನ ಕ್ರಿಯ!!
ಇದು ಕಾರಣ ಕೂಡಲ ಚೆನ್ನ ಸಂಗಣ ಶರಣರು ಬ್ರಾಂತು ಸೂತಕ ಕ್ರಿಯಾವಿಹಿತರು

ಇಲ್ಲಿ

"ಬೆಂದ ನುಲಿಯಾ ಸಂ ಧಿಸಬಹುದೆ?" ಎಂದರೆ ಏನು?

ಆಗಸ್ಟ್ 17ರಿಂದ, 'ಕನ್ನಡ ಕಸ್ತೂರಿ' ಹಚ್ಚ-ಹೊಸ ಚಾನಲ್ !

ಕನ್ನಡಿಗರ ಹಚ್ಚ-ಹೊಸ ಕನ್ನಡ ಚಾನಲ್ ಪಾದಾರ್ಪಣೆ ಮಾಡಲಿದೆ.

ಇದರ ರುವಾರಿ ಯಾರು ಗೊತ್ತೆ ? ನಮ್ಮ ಮಾಜಿ ಪ್ರಧಾನಿ ದೇವೇಗೌಡರ ಸೊಸೆ ಹಾಗೂ ಹಾಲಿ ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಪತ್ನಿಯಾದ ಅನಿತಾ ಕುಮಾರಸ್ವಾಮಿಯವರು. 24x7 ಕನ್ನಡ ಮನರಂಜನಾ ವಾಹಿನಿಯನ್ನು ನಾಳೆಯೇ ನಮ್ಮಜನರೆಗೆ ಅರ್ಪಿಸುವ ಆಶೆಯಿಟ್ಟುಕೊಂಡಿದ್ದಾರೆ.