ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ರಷ್ಯ ಪ್ರವಾಸಕಥನ ಭಾಗ ೯: ಬಾಯಿ ಬಿಡುವ ಊರೆ೦ಬ ಮನೆ, ನಗರವೆ೦ಬ ಪಳೆಯುಳಿಕೆ!

ಬಾಯಿ ಬಿಡುವ ಊರೆ೦ಬ ಮನೆ:

ಪೀಟರ್ಸ್‌ಬರ್ಗ್ ಒ೦ದು ಸುತ್ತು ಹಾಕುವ.

ಸುತ್ತು ಹಾಕುವ ಅ೦ದರೆ ದಿನದ ಕೊನೆಯಲ್ಲಿ ಸುಸ್ತಾಗುವ ಎ೦ದೂ ಅರ್ಥ. ಅಥವ ಸುಸ್ತಾದಾಗ ದಿನವನ್ನು ಮುಗಿಸುವ ಎ೦ದಾಗಬಹುದು. ಬಿಟ್ಟಿ ಮ್ಯಾಪನ್ನು ಒ೦ದೆರೆಡು ಡಾಲರ್ ಕೊಟ್ಟು ಕೊ೦ಡು, ಕೊ೦ಡೆವು. ಫಿನ್ಲೆ೦ಡಿನಲ್ಲಿ ಬೆಲೆಬಾಳುವುದನ್ನೂ ಬಿಟ್ಟಿಕೊಟ್ಟುಬಿಡುತ್ತಾರೆ. ಫಿನ್ಲೆ೦ಡ್ ಶ್ರೀಮ೦ತ ದೇಶ ಅನ್ನುವುದು ಎರಡನೇ ಕಾರಣ. ಅಲ್ಲಿನ ಜನರೂ ಉದಾರಿಗಳು, ಅಲ್ಲಿ 'ಉ'ಳಿದುಕೊಳ್ಳಲು ಹಲವು 'ದಾರಿ'ಗಳು! ಇದು ಮೊದಲ ಕಾರಣ. ಪೀಟರ್ಸ್‌ಬರ್ಗಿಗೆ ಕ೦ಡಮ್ಡ್ ಅಲ್ಲದ ಫಿನ್ನಿಶ್ ಕಾರಿನಲ್ಲಿ ಕೇವಲ ಆರುಗ೦ಟೆ ಪ್ರಯಾಣದಷ್ಟು ಹತ್ತಿರವಿದ್ದರೂ, ಅದೆಷ್ಟು ದೂರ! ಬೆ೦ಗಳೂರು-ಗುಲ್ಬರ್ಗದ ನಡುವೆ ಇರುವಷ್ಟೇ ಎರಡು ದೇಶಗಳ ವ್ಯತ್ಯಾಸ ಎ೦ಬುದನ್ನು ನೆನಪಿಡಿ. ಗುಲ್ಭರ್ಗದವರು (ಅದರಲ್ಲೂ ಅಲ್ಲಿನ ಕಲಾವಿದರು)ಅದೆಷ್ಟು ಸ್ನೇಹಪರ ಜೀವಿಗಳು!

ಹುಲಿ ಇದ್ದ ಜಾಗದಲ್ಲಿ ಇಲಿ

 ನಾವೆಲ್ಲ ಹೆದರಿ ಹೋಗಿದ್ದೆವು.ಕೆಲವು ಅಧಿಕಾರಿಗಳಿರುತ್ತಾರೆ.ಅವರು ಯಾವ ಇಲಾಖೆಯಲ್ಲಿದ್ದರೂ ಆ ಇಲಾಖೆಗೆ ಒಂದು ಗೌರವ ಒಂದು ಘನತೆ ತಂದು ಕೊಡುತ್ತಾರೆ.ಉದಾಹರಣೆಗೆ ಚುನಾವಣಾ  ಆಯೋಗದ   ಟಿ.ಎನ್.ಶೇಷನ್,ಕೊಂಕಣ ರೈಲ್ವೆ,ದೆಹಲಿ ಮೆಟ್ರೋ ಖ್ಯಾತಿಯ ಶ್ರಿದರನ್,ಪೋಲಿಸ್ ಇಲಾಖೆಯ ಕಿರಣ್ ಬೇಡಿ,ದಕ್ಶಿಣ ಕನ್ನಡ ಜಿಲ್ಲೆ ಯಲ್ಲಿ ಮತ್ತು ಹಲವಾರು ಕಡೆ ಜಿಲ್ಲಾಧಿಕಾರಿಯಾಗಿದ್ದ ಮತ್ತು ಪ್ರಸ್ತುತ ವಿಧ್ಯುತ್ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಭರತ್ಲಾಲ್ ಮೀನ, ಮಾಜಿ ಲೋಕಾಯುಕ್ತ ವೆಂಕಟಾಚಲಯ್ಯ ಮೊದಲಾದವರು.ವೆಂಕಟಾಚಲಯ್ಯನವರನಂತೂ ನಾವೆಲ್ಲ ವೆಂ-'ಕಾಟ'-ಚಲಯ್ಯ ಅಂತಲೇ ಕರೆಯುತಿದ್ದೆವು.ಅವರ ಜಾಗದಲ್ಲಿ ನ್ಯಾ.ಸಂತೋಷ ಹೆಗ್ದೆ ಬಂದಾಗ ಇನ್ನೇನು ಕಾದಿದೆಯೋ ಗ್ರಹಚಾರ ಅಂತ ನಾವೆಲ್ಲ ಮುಖ ಮರೆಸಿಕೊಂದಿದ್ದೆವು.ಅದಕ್ಕೇ ನಾನು ಹೇಳಿದ್ದು  ನಾವೆಲ್ಲ ಹೆದರಿ ಹೋಗಿದ್ದೆವ

ಕಾಣೆಯಾಗಿದ್ದ ತೂಕದ ಮಹಿಳೆಯರು ಪತ್ತೆ!

ಬೊಗಳೂರು, ಅ.12- ದೇಶ ವಿದೇಶಗಳಲ್ಲಿ ಮಹಿಳೆಯರು ಅದರಲ್ಲೂ ಹೆಚ್ಚು ತೂಕದ ಮಹಿಳೆಯರೇ ನಾಪತ್ತೆಯಾಗುತ್ತಿರುವ ಪ್ರಕರಣ ಬೆಚ್ಚಿ ಬೀಳಿಸುತ್ತಿದ್ದು, ಇದರ ಕುರಿತು ತನಿಖೆ ನಡೆಸುವಂತೆ ಮಾನ್ಯ ರಾಷ್ಟ್ರಪತ್ನಿಗಳ ಆದೇಶ ಪಡೆದ ಬೊಗಳೆ ರಗಳೆ ಬ್ಯುರೋ ಬಂದು ಬಿದ್ದದ್ದು ನ್ಯೂರೀ ಎಂಬ ಪುಟ್ಟ ಪಟ್ಟಣಕ್ಕೆ.

ರಷ್ಯ ಪ್ರವಾಸಕಥನ ಭಾಗ ೮: ಕಣ್ಣಿಗೇ ನೀರು ಕುಡಿಸುವ ಹರ್ಮಿಟಾಜ್ ಗ್ಯಾಲರಿ!!

ರೋರಿಕ್ಕೋ ರೋರಿಕ್ಕು:

ರೋರಿಕ್ ಸೈ೦ಟ್ ಪೀಟರ್ಸಬರ್ಗಿನವರು. ಅಪ್ಪ-ರೋರಿಕ್ ಮತ್ತು ಮಗ-ರೋರಿಕ್ ಇಬ್ಬರೂ ಅಲ್ಲಿನವರೆ. ಆದರೆ ಅವರನ್ನು ಅಲ್ಲಿ ಯಾರೂ ಸ್ಮರಿಸರು, ಸ್ಮರಿಸಲು ಅವಶ್ಯಕವಿರುವ ಸ್ಮೃತಿಯೂ ಅವರಿಗಿಲ್ಲ. ಹೊಟ್ಟೆಗೆ ಹಿಟ್ಟಿಲ್ಲದಾಗ ಜುಟ್ಟಿಗೆ ಮಲ್ಲಿಗೆ ಹೂ ಹೇಗೆ ಸಾಧ್ಯ? ನಾನು ಹೇಳುತ್ತಿರುವುದು ರೇಡಿಯೋ ಎಫ್.ಎ೦ 'ಹಿಟ್ಟ್ಮೇಲೆ ಹಿಟ್ಮೇಲೆ ಹಿಟ್'ಅನ್ನುತ್ತದಲ್ಲ ಆ ಹಿಟ್ಟಲ್ಲ. ಅದು 'ಹಿಟ್ಮೇಲೆ ಅವ್ರೇಕಾಳಿ'ನ ವಿಷಯ!

ಕನ್ನಡ ಕಾವ್ಯಗಳ ಗೆಜ್ಜೆನಾದ( ಕನ್ನಡಮ್ಮನ ಕನಕ ವರ್ಷದ ಕಾಣಿಕೆ )

ಕನ್ನಡಮ್ಮನ ಕನಕ ವರ್ಷದ ಕಾಣಿಕೆ

ಕನ್ನಡಮ್ಮನ ಕೂರ್ಮೆಯ ಕುವರ ಕುವರಿಯರಿಗೊಂದು ಕಳಕಳಿಯ ಕರೆ. ಕನ್ನಡ ಕಾವ್ಯಾಸಕ್ತ ಜ್ಞಾನಪಿಪಾಸುಗಳಿಗೊಂದು

ಮನಃಪೂರ್ವಕ ಮೊರೆ. ಕನ್ನಡಮ್ಮನ ಕನಕ ವರ್ಷದ ಈ ಕಲ್ಯಾಣಕಾರಿ ಕಾಲದಲ್ಲಿ ಕನ್ನಡದ ಆಧುನಿಕ ಅಶ್ವಿನಿ ದೇವತೆಗಳಂತಹ

ಕನ್ನಡ ಕಿಂಕರರೀರ್ವರ ಜ್ಞಾ ನ ಶಕ್ತಿ, ಇಚ್ಚಾ ಶಕ್ತಿ, ಕ್ರಿಯಾ ಶಕ್ತಿಗಳ ತ್ರಿವೇಣಿ ಸಂಗಮದ ಫಲಸ್ವರೂಪದ ಪ್ರತೀಕವಾಗಿ

ಪ್ರಕಾಶಿಸುತ್ತಿರುವುದೊಂದು ದಿವ್ಯಕೃತಿ. ಹಿಮಗಿರಿಯ ಗೌರಿಶಂಕರ ಶಿಖರವನ್ನೇರಿದ ತೇನ್ ಸಿಂಗ್ ಹಿಲರಿಯವರಂತಹ

ಆ ಪರ್ವತಾರೋಹಿಗಳ ಸಾಹಸಕ್ಕೆ ಸಮನಾದ ಕನ್ನಡ ಕಾವ್ಯ ಶಿಖರಾರೋಹಿಗಳಂತಿರುವ ಸಾಹಸಿಗರೀರ್ವರು ಸಂಗ್ರಹಿಸಿರುವ

ಕನ್ನಡ ಕಾವ್ಯಗಳ ಗೆಜ್ಜೆನಾದ( ಕನ್ನಡಮ್ಮನ ಕನಕ ವರ್ಷದ ಕಾಣಿಕೆ )

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀ ಪ್ರೊ.ಎ.ವಿ.ಸೂರ್ಯನಾರಾಯಣಸ್ಡಾಮಿ ಮತ್ತು ಶ್ರೀ ಎಚ್.ಎಸ್. ಗೋವಿಂದಗೌಡ
ಪ್ರಕಾಶಕರು
ಹವ್ಯಾಳು ಪ್ರಕಾಶನ
ಪುಸ್ತಕದ ಬೆಲೆ
೨೦೦

ಕನ್ನಡಮ್ಮನ ಕನಕ ವರ್ಷದ ಕಾಣಿಕೆ

ಕನ್ನಡಮ್ಮನ ಕೂರ್ಮೆಯ ಕುವರ ಕುವರಿಯರಿಗೊಂದು ಕಳಕಳಿಯ ಕರೆ. ಕನ್ನಡ ಕಾವ್ಯಾಸಕ್ತ ಜ್ಞಾನಪಿಪಾಸುಗಳಿಗೊಂದು

ಮನಃಪೂರ್ವಕ ಮೊರೆ. ಕನ್ನಡಮ್ಮನ ಕನಕ ವರ್ಷದ ಈ ಕಲ್ಯಾಣಕಾರಿ ಕಾಲದಲ್ಲಿ ಕನ್ನಡದ ಆಧುನಿಕ ಅಶ್ವಿನಿ ದೇವತೆಗಳಂತಹ

ಕನ್ನಡ ಕಿಂಕರರೀರ್ವರ ಜ್ಞಾ ನ ಶಕ್ತಿ, ಇಚ್ಚಾ ಶಕ್ತಿ, ಕ್ರಿಯಾ ಶಕ್ತಿಗಳ ತ್ರಿವೇಣಿ ಸಂಗಮದ ಫಲಸ್ವರೂಪದ ಪ್ರತೀಕವಾಗಿ

ಪ್ರಕಾಶಿಸುತ್ತಿರುವುದೊಂದು ದಿವ್ಯಕೃತಿ. ಹಿಮಗಿರಿಯ ಗೌರಿಶಂಕರ ಶಿಖರವನ್ನೇರಿದ ತೇನ್ ಸಿಂಗ್ ಹಿಲರಿಯವರಂತಹ

ಆ ಪರ್ವತಾರೋಹಿಗಳ ಸಾಹಸಕ್ಕೆ ಸಮನಾದ ಕನ್ನಡ ಕಾವ್ಯ ಶಿಖರಾರೋಹಿಗಳಂತಿರುವ ಸಾಹಸಿಗರೀರ್ವರು ಸಂಗ್ರಹಿಸಿರುವ

ಒಳ್ಳೆಯ ಕನ್ನಡ ಪುಸ್ತಕಗಳು - ನನ್ನ ಪಟ್ಟಿ

ಈವರೆಗೆ ನಾನು ಓದಿ ಮೆಚ್ಚಿಕೊಂಡು ಮತ್ತೆ ಮತ್ತೆ ಓದಬಯಸುವ ಕನ್ನಡ ಪುಸ್ತಕಗಳ ಪಟ್ಟಿಯನ್ನು ಇಲ್ಲಿ ಕೊಡುತ್ತಿದ್ದೇನೆ. ಓದಿನ ಸುಖಕ್ಕೆ ನಿಮಗೆ ಶಿಫಾರಸು ಮಾದುತ್ತಿದ್ದೇನೆ .ನೀವೂ ಓದಿ ನೋಡಿ.

ಬಿ.ಜಿ.ಎಲ್ ಸ್ವಾಮಿಯವರ
ಕಾಲೇಜುರಂಗ ,
ಕಾಲೇಜುತರಂಗ ,
ಪ್ರಾಧ್ಯಾಪಕನ ಪೀಠದಲ್ಲಿ ,
ತಮಿಳು ತಲೆಗಳ ನಡುವೆ ,
ಹಸಿರು ಹೊನ್ನು

'ಸಂಪದ'ದಲ್ಲಿ ಕನ್ನಡ ಗಣಕತಂತ್ರಾಂಶಕ್ಕಾಗಿ ಅನುವಾದ

ಸ್ವಲ್ಪ ದಿನಗಳಿಂದ ಬ್ಲಾಗನ್ನು ಬರೆಯಲಾಗಲಿಲ್ಲ ; ಅದಕ್ಕೆ ಒಂದು ಕಾರಣ ಎಂದರೆ 'ಸಂಪದ'ದಲ್ಲಿ ಕನ್ನಡ ಗಣಕತಂತ್ರಾಂಶಕ್ಕಾಗಿ ಅನುವಾದ ಮಾಡುತ್ತಿದ್ದೆ .

ಅಫ್ಜಲ್‌ಗೆ ಗಲ್ಲು ಶಿಕ್ಷೆ ಬೇಡ

ಹೌದು.

ಸಂಸತ್ ಭವನದ ಮೇಲೆ ದಾಳಿ ಮಾಡಿದ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಕುಖ್ಯಾತ ಕಾಶ್ಮೀರಿ ಉಗ್ರಗಾಮಿ ಅಫ್ಜಲ್ ಗುರೂ‌ಗೆ "ಗೌರವಯುತ" ಗಲ್ಲು ಶಿಕ್ಷೆ ಬೇಡ; ಆದರೆ ಆತನನ್ನು ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಬೇಕು!