ಪ್ರೇಯರ್
ಹೋದೆ ಪುಣ್ಯಕ್ಷೇತ್ರಕ್ಕೆ
ಮಾಡಲು ದೇವರ ಪ್ರೇಯರ್
- Read more about ಪ್ರೇಯರ್
- Log in or register to post comments
ಹೋದೆ ಪುಣ್ಯಕ್ಷೇತ್ರಕ್ಕೆ
ಮಾಡಲು ದೇವರ ಪ್ರೇಯರ್
ಇಷ್ಟೊತ್ತಿನ ತನಕ ಗೆಳೆಯ ಸಂತೋಷನೊಂದಿಗೆ ಮಾತನಾಡುತ್ತಿದ್ದೆ. ಸಂತೋಷ ಮತ್ತು ನಾನು ಆಗೀಗೊಮ್ಮೆ ಫೋನ್ ಮಾಡಿಕೊಂಡು ಗಂಟೆಗಟ್ಟಲೆ ಮಾತನಾಡುವ ಸ್ನೇಹಿತರು. ನಮ್ಮ ಮಾತು ತೀರಾ ಭಾವನಾತ್ಮಕವಾಗಿರೊತ್ತೆ. ಸಾಮಾನ್ಯವಾಗಿ ಅದೊಂದು ಚರ್ಚೆಯೇ ಆಗಿರೊತ್ತೆ. ಯಾವುದೋ ಒಂದು topic ಅವನನ್ನು ಕಾಡಲಾರಂಭಿಸಿದಾಗ ಅವನು ನನಗೆ call ಮಾಡುತ್ತಾನೆ. ಆಮೇಲೆ ನಾವಿಬ್ಬರೂ ಗಂಟೆಗಟ್ಟಲೆ ಮಾತನಾಡುತ್ತೇವೆ. ನಮ್ಮ ಬಹಳಷ್ಟು ಚರ್ಚೆಗಳು ಎಲ್ಲೋ ಶುರುವಾಗಿ ಎಲ್ಲೋ ಹೋಗಿ ಮುಗಿಯುತ್ತವೆ. ಕೆಲವೊಮ್ಮೆ ಅವು right way ನಲ್ಲೇ ಸಾಗುತ್ತವೆ. ಅನೇಕ ಸಲ ಚರ್ಚೆ ದಾರಿ ತಪ್ಪುತ್ತದೆ. ನನ್ನ ಕೆಲ concept ಗಳನ್ನು ಆತ ಒಪ್ಪುವುದಿಲ್ಲ; ಹಾಗೆಯೇ ಅವನ ಕೆಲ ವಾದಗಳನ್ನು ನಾನು ಅಲ್ಲಗಳೆಯುತ್ತೇನೆ. ಒಟ್ಟಿನಲ್ಲಿ ಕೊನೆಯಲ್ಲಿ ಇಬ್ಬರೂ satisfy ಆಗದೇ ಮಾತು ಮುಗಿಸುತ್ತೇವೆ.
ಉಳ್ಳವರಿಗೆ ಸಂಭ್ರಮ ಸಡಗರದ
ಇದು ನವರಾತ್ರಿ
ಬಡವನಿಗಿದು ಅದೇ ಹಳೇ ಸಮಸ್ಯೆಗಳ ಆಗರದ
ನೋವ ರಾತ್ರಿ
ಊರುಗಳನ್ನು ಜೋಡಿಸುವ
ರಸ್ತೆಗಳ ಕಲ್ಪನೆ ಅದ್ಭುತ
ಅಲ್ಲಿ ಸಂಚರಿಸುವ ಪ್ರಯಾಣಿಕ,
ಚಾಲಕನಿಗೆ ಅದು-ಭೂತ
ಸುಂದರವಾಗಿ ಕಾಣಲು ಕೆಲವರು
ಮಾಡ್ತಾರೆ ಅತಿಯಾದ ಮೇಕಪ್
ಆ ಬಣ್ಣ ತೆಗೆದರೆ
ಕಾಣೋದು ಅವರ ಮೈ ಕಪ್
ಎಲ್ಲರಿಗೂ ನಮಸ್ಕಾರ,
ನಾನು ಮೊನ್ನೆ microsoft ನವರ ಅಂತರ್ಜಾಲದಲ್ಲಿ ತುಂಗಾದ update ಹುಡುಕುತ್ತಾ ಇದ್ದೆ. ಈ ಕೆಳಗಿನ ಲಿಂಕ್ ಒಮ್ಮೆ ನೋಡಿ.
ನಮಸ್ತೆ ಕನ್ನಡಿಗರೆ,
ಇತ್ತೀಚಿನ ದಿನಗಳಲ್ಲಿ ಕನ್ನಡದ ಬಳಕೆ ಮಾಯವಾಗುತ್ತಿದೆ. ಸರ್ಕಾರ ಇದರಲ್ಲಿ ಭಾಗಿಯಾಗುತ್ತಿಲ್ಲ ಅನ್ನೋದೆ ಒಂದು ಕೊರಗು.
ವಸ್ತುವಿನ ಮೇಲಿನ ಒತ್ತಡ ಹೆಚ್ಚುತ್ತದೆ
ಮಾಡಿ ಇಟ್ಟರೆ ಅದನ್ನು ಬಂದ್
ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ
ಮಹಾಕಾವ್ಯದಲ್ಲಿ ಹದಿನೆಂಟು ರೀತಿಯ ವರ್ಣನೆಗಳಿರಬೇಕೆಂದು ಲಾಕ್ಷಣಿಕರ ಮತ. ಆ ವರ್ಣನೆಗಳು ಯಾವವೆಂದರೆ
"ಆವತ್ತು....."
ಯಾಕೋ ಇದ್ದಕಿ೦ದ್ದ೦ಗೆ ಬೇಸರಿಕೆ ಪ್ರಾರ೦ಭವಾಗಿದೆ. ಇದುವರೆಗೆ ಜೀವನದಲ್ಲಿ ನಾನು ಸಾಧಿಸಿದ್ದಾದರೂ ಏನು? ನನ್ನ ಬದುಕಿನ ಅಮೂಲ್ಯ ಕಾಲು ಶತಮಾನ ಈಗೇನಿದ್ದರೂ ಇತಿಹಾಸ. ಟಿ.ವಿಯಲ್ಲಿ ಶನಿವಾರದ ಮೆಗಾಚಿತ್ರ ಬರುತ್ತಿದೆ, ಅದರಲ್ಲಿ ಬರುತ್ತಿರೋ ಜೋಕ್ಸ್-ಗೂ ನಗು ಬರ್ತಿಲ್ಲ. ಏನೋ ಕಳೆದುಕೊ೦ಡವನ ಮನ:ಸ್ಥಿತಿ. ಯಾರ ಹತ್ತಿರ ಏನು ಮಾತಾಡಲಿ ಅ೦ತ ತಿಳೀತಿಲ್ಲ. ರಾತ್ರಿ ಹತ್ತಾಯ್ತು ಅ೦ತ ಹೋಟೆಲ್ಲಿಗೆ ಹೋಗಿ ಊಟಕ್ಕೆ ಕೂತ್ರೆ, ಊಟದ ತಟ್ಟೆ ಮು೦ದಿದ್ರು ಕೈ ತಟ್ಟೆ ಮುಟ್ಟುತಿಲ್ಲ. ಉದರಕೆ ಹಸಿವಾಗಿದ್ದರೂ ಕೂಗುತಿಲ್ಲ. ತಟ್ಟೆತು೦ಬಾ ಊಟವಿದ್ದರೂ ಬಾಯಲ್ಲಿ ನೀರೂರಿತ್ತಿಲ್ಲ. ಆದರೆ ಕಣ್ಣಲ್ಲಿ ಗ೦ಗೆ ತಾ೦ಡವಾಡ್ತಾ ಇದ್ದಾಳೆ. ಎದೆಭಾರವೆನಿಸಿದೆ. ಯಾಕೆ ಹೀಗೆ? ಏನೂ ಅ೦ತ ಗೊತ್ತಾಗ್ತಿಲ್ಲ.
ಸವೆಸಿದ ಇಷ್ಟು ವರ್ಷಗಳಲ್ಲಿ ನಾನು ಗಳಿಸಿದ್ದಾದರೂ ಏನು? ಅಪ್ಪ-ಅಮ್ಮ ಕಷ್ಟ-ಪಟ್ಟು ದುಡಿದು,ಹರಸಿ, ಅಕ್ಕರೆಮಾಡಿ, ನೋವುಗಳನ್ನ, ಅಡೆ-ತಡೆಗಳನ್ನ ಹೊಟ್ಟೆಗೆ ಹಾಕೊ೦ಡು ನನ್ನನ್ನ ದೊಡ್ಡವನನ್ನಾಗಿ ಮಾಡಿದ್ದಾರೆ. ನಾನು ಅವರಿಗೆ ಪ್ರತಿಯಾಗಿ ಏನು ಕೊಟ್ಟೆ? ಇಷ್ಟು ವರ್ಷ ಕಷ್ತಪಟ್ಟಿದ್ದಾರೆ, ಕಷ್ಟಗಳ ಸ೦ಕೋಲೆಗಳೊ೦ದಿಗೆ ಈಜಿದ್ದಾರೆ. ಈಗಲಾದರೂ ಅವರು ಇದುವರೆಗೆ ಕಾಣದ೦ತಹ ಬದುಕಿನ ಸೊಗಸನ್ನ ಕಾಣುವ೦ತೆ ಮಾಡುವಲ್ಲಿ ನನ್ನ ದೇಣಿಗೆ ಏನು? ನಾನು, ನನ್ನ ಕೆಲಸ ಖುಷಿಯಾಗಿದ್ದು ಬಿಟ್ರೆ, ಎಲ್ಲರೂ ಖುಷಿಯಾಗಿ ಇದ್ದಹ೦ಗಾ?
ಬದುಕ ದಾರಿಯ ಪಯಣಿಗ ನಾನು, ಯಾವಾಗ್ಲೂ ಮು೦ದೆ ಹೋಗ್ತಾನೆ ಇರ್ಬೇಕು, ಆದರೆ ಹಿ೦ದೆ ಬ೦ದ ಹಾದೀನ್ನ ಮರೆಯದೆ ಮು೦ದಕ್ಕೆ ಸಾಗಬೇಕು."ಮತ್ತೇನಾದ್ರು ಬೇಕಾ ಸಾರ್?" ಅ೦ತ ಮಾಣಿ ಅ೦ದಾಗಲೆ ಅರಿವಾದದ್ದು ತಟ್ಟೆಯಲ್ಲಿದ್ದ ಊಟ ಹಾಗೇಯೆ ಇದೆ ಅ೦ತ,"ಏನೂ ಬೇಡ" ಅ೦ತ ಎಲ್ಲೋ ಬೇರಡೆ ನೋಡುತ್ತಾ ಅ೦ದು, ಹೊರ ಕಾಲುಚಾಚಿದ್ದ ಕಣ್ಣೀರ ಅವನಿಗೆ ಕಾಣದಾಗಿಸಿದ್ದೆ. ಊಟಮಾಡಿ ಎದ್ದು ರೂ೦ಗೆ ಬಾಪಾಸು ಬರುವಾಗ- ತಲೆತು೦ಬೆಲ್ಲಾ "ಈಗ ರಾತ್ರಿ ಊರಿಗೆ ಹೊರಡ್ಲಾ? ಒ೦ದು ವಾರವಾಯ್ತು ಮನೆಯವರನ್ನ ನೋಡಿ ಊರಿಗೆ ಹೋಗಿ". ಮನೆಯರನ್ನ ತು೦ಬಾ ಮಿಸ್ ಮಾಡ್ತಾ ಇದ್ದೀನಿ ಅನ್ನಿಸ್ತು, ಅದಕ್ಕೆ ಈ ನೂರೆ೦ಟು ಯೋಚನೆಗಳು, ಭಾವನೆಗಳು. ಭಾವೋದ್ವೇಗಕ್ಕೆ ಒಳಗಾಗಿ ಭಾರವಾದ ಹೆಜ್ಜೆಗಳನ್ನ ಹಾಕುತ್ತಾ ರೂ೦ ಕಡೆಯ ಹಾದಿ ಹಿಡಿದೆ......