ಪರಿವಿಡಿ
- ಕಥಾ ಮಾಲಿಕೆ
- ಪ್ರಬಂಧ
- ಪ್ರವಾಸ ಕಥನಗಳು
- ಚಿಂತನೆ
- Read more about ಪರಿವಿಡಿ
- Log in or register to post comments
ಈ ಪುಸ್ತಕದ ಪುಟಗಳನ್ನು ಇನ್ನೂ ಪೇರಿಸುತ್ತಿದ್ದೇವೆ. 'ಸಂಪದ'ದಲ್ಲಿ ಸೇರಿಸಲ್ಪಟ್ಟ ಉತ್ತಮ ಲೇಖನಗಳು ಈ ಪುಸ್ತಕದಲ್ಲಿ ಲಭ್ಯವಾಗುವುದು. ಪುಸ್ತಕ ಆನ್ಲೈನ್ ಓದಲು ಲಭ್ಯ. This book is being prepared. The book will constitute the best of Sampada articles. The book would be available for reading on-line. There are also plans of preparing a PDF ebook out of it.
© ಕೃತಿಸ್ವಾಮ್ಯ ಲೇಖಕರದ್ದು
© rest with respective authors
ಒಂದು ಕಿಟಕಿ ಒಂದು ಬೆಳಗು
ಕೋಣೆಯೆಲ್ಲ ಬೆಳಕು
ಒಂದು ಹಾಡು ಒಂದು ಗುನುಗು
ಒಡೆಯರ ನುಡಿಮುತ್ತುಗಳು
೧. "ವೈವಿಧ್ಯತೆಯೇ ಪ್ರಾಚಿನ ಭಾರತದ ವೈಶಿಷ್ಟ್ಯ. ವಿವಿಧ ವರ್ಣ, ವಿವಿಧ ರಾಗ, ನಾನಾ ಜನ, ನಾನಾ ಮತ, ನಾನಾ ಶಿಲ್ಪ, ಈ ವೈವಿಧ್ಯ ಪೋಷಣೆಯ ಜೊತೆಗೆ ಐಕ್ಯತೆಯನ್ನೂ ಧೃಢ ಪಡಿಸಬೇಕು ಇಲ್ಲದಿದ್ದರೆ ನಾವು ಗಳಿಸಿದ ಸ್ವಾತಂತ್ರ್ಯ ವೆಂಬ ಆಸ್ತಿ ಕರಗಿ ಹೋದೀತು".
ಗೆಳೆಯರೆ,
ನಮ್ಮ ಸಂಗೀತ ನಿರ್ದೇಶಕರಾಗಿರುವ ಗುರುಕಿರಣ್ ಈಗ ತೆಲುಗು ಚಲನಚಿತ್ರ 'ಮಹಾರಥಿ(ಧಿ)' ಗೆ ಸಂಗೀತ ನೀಡಿದ್ದು ಕನ್ನಡದ ಗಾಯಕರಿಂದಲೇ ಹಾಡಿಸಿದ್ದಾರೆ. ಜೈ ಕನ್ನಡ. ಕನ್ನಡದವರು ಯಾಕಪ್ಪಾ ತೆಲುಗು ಹಾಡನ್ನು ಕೇಳ್ಬೇಕು..ಅಂತೀರಾ? ಆದರೆ ನಮ್ಮ ಕನ್ನಡದ ಹುಡುಗ ಹ್ಯಾಗೆ ಸಂಗೀತ ನೀಡಿದ್ದಾನೆ ಎಂದು ಕೇಳಬಹುದಲ್ಲವೆ. ನಾನು ಬಹಳ ಇಷ್ಟಪಟ್ಟ ಹಾಡು 'ಮಂಗಮ್ಮಾ ಮಂಗಮ್ಮಾ'... ಹಾಡಿದ್ದು ಗುರುಕಿರಣ್ ಮತ್ತು ಉಡುಪಿಯ ಚೇತನಾ ಆಚಾರ್ಯ. ಆಂದ ಹಾಗೇ ರಾಜೇಶ್ ಕೃಷ್ಣನ್ ಕೂಡಾ ಒಂದು ಹಾಡು ಹಾಡಿದ್ದಾರೆ.
ಕಾಸರಗೋಡು ಹೊರನಾಡಲ್ಲುಳಿದು ಹೋದ ಕನ್ನಡದ ಕೂಸು ಅನ್ನಲು ಇದಕ್ಕಿಂತ ರುಜುವಾತು ಬೇಕೆ?
ಗೂಗಲ್ ಮೈಲಿನಲ್ಲಿ (ಜಿ-ಮೈಲ್) ಅಳಿಸಿದ ಪತ್ರಗಳನ್ನು ಹಾಕುವ "ಕಸದ ಬುಟ್ಟಿ"ಯನ್ನು (ಟ್ರಾಶ್ ಫೋಲ್ಡರ್!) ಒಮ್ಮೊಮ್ಮೆ ಭೇಟಿ ನೀಡಿ, ಅದನ್ನು ಗಮನಿಸುವುದು ನನ್ನ ಅಭ್ಯಾಸ. "ಇದೇನಪ್ಪ, ಇದೂ ಒಂದು ಅಭ್ಯಾಸವೇ?" ಅಂತ ಹುಬ್ಬೇರಿಸಬೇಡಿ. ಸರಿಯಾಗಿ ಗಮನಿಸದಿದ್ದಲ್ಲಿ, ಅದನ್ನೊಮ್ಮೆ (ಟ್ರಾಶ್ ಫೋಲ್ಡರ್ ಒಳಗೆ ಹೋಗಿ) ಗಮನಿಸಿ. ಅಳಿಸಿದ ಪತ್ರಗಳ ಪಟ್ಟಿಯ ಮೇಲೆ ಒಂದಷ್ಟು "ಪುನರ್ಬಳಕೆಯ ಬಗ್ಗೆ ಮಾಹಿತಿಗಳು" ಆಗಾಗ ಮೂಡಿ ಬರುತ್ತಿರುತ್ತವೆ. ಕೆಲವೊಂದು ಅಂಶಗಳು ನಿಜಕ್ಕೂ ನಮ್ಮನ್ನು "ಹೌದಾ?" ಅಂತ ಚಿಂತಿಸುವಂತೆ ಮಾಡುತ್ತವೆ. ಇದು ಗೂಗಲ್ ಅವರ "ಪರಿಸರ ಕಾಳಜಿ"ಯನ್ನು ಮೂಡಿಸುವ ಪ್ರಯತ್ನಗಳಲ್ಲಿ ಒಂದಂತೆ.
ಹೇಗಿದ್ದರೂ, ಈ ಶಿರ್ಷಕೆಯ ಅಡಿಯಲ್ಲಿ ಏಕೆ 'ಚರ್ಚೆ' ಶುರು ಮಾಡಬಾರದು ಎನ್ನಿಸಿತು.
ನಿನ್ನೆ ನಾನು 'ತ್ರಿವಿಕ್ರಮ ಹೆಜ್ಜೆಗಳು 'ಎಂಬ ಅತ್ಯಂತ ಸೊಗಸಾದ ಪುಸ್ತಕ ಓದುತ್ತಿದ್ದೆ. ಅದರಲ್ಲಿ ಮೊದಲನೆಯ ಲೇಖನವೇ, ನಮ್ಮ ಪೂಜ್ಯ,ಶ್ರೀ.ಡಾ.ಸರ್.ಎಂ.ವಿಶ್ವೇಶ್ವರಯ್ಯನವರದು !
ಯಾರು "ಇದು ಸಾಧ್ಯ" ಎಂದು ಆಲೋಚಿಸುತ್ತಾರೋ, ನಂಬುತ್ತಾರೋ ಅವರು ಆ ಕೆಲಸವನ್ನು ಸಾಧ್ಯವಾಗಿಸಿ ತೋರಿಸುತ್ತಾರೆ. "ಇದು ಸಾಧ್ಯವಿಲ್ಲ" ಎಂದು ಚಿಂತಿಸುವವರು ಖಂಡಿತ ಆ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಇದು ಪ್ರಕೃತಿ ನಿಯಮ.
ಜಗತ್ತು ಮುಂದಿನ ಒಂದು ವರ್ಷ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದನ್ನು ನೀವು ಯಾವ ಶಾಲೆಯಲ್ಲಿಯೂ ಕಲಿಯಲು ಸಾಧ್ಯವಿಲ್ಲ.