ಕನ್ನಡವನ್ನ ಹೀಗೆ ಬಳಸಿದರೆ ಚೆನ್ನಾಗಿರುತ್ತದೆ ಅಲ್ವಾ?
ನಮಸ್ತೆ ಕನ್ನಡಿಗರೆ,
ಇತ್ತೀಚಿನ ದಿನಗಳಲ್ಲಿ ಕನ್ನಡದ ಬಳಕೆ ಮಾಯವಾಗುತ್ತಿದೆ. ಸರ್ಕಾರ ಇದರಲ್ಲಿ ಭಾಗಿಯಾಗುತ್ತಿಲ್ಲ ಅನ್ನೋದೆ ಒಂದು ಕೊರಗು.
ನಮಸ್ತೆ ಕನ್ನಡಿಗರೆ,
ಇತ್ತೀಚಿನ ದಿನಗಳಲ್ಲಿ ಕನ್ನಡದ ಬಳಕೆ ಮಾಯವಾಗುತ್ತಿದೆ. ಸರ್ಕಾರ ಇದರಲ್ಲಿ ಭಾಗಿಯಾಗುತ್ತಿಲ್ಲ ಅನ್ನೋದೆ ಒಂದು ಕೊರಗು.
ವಸ್ತುವಿನ ಮೇಲಿನ ಒತ್ತಡ ಹೆಚ್ಚುತ್ತದೆ
ಮಾಡಿ ಇಟ್ಟರೆ ಅದನ್ನು ಬಂದ್
ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ
ಮಹಾಕಾವ್ಯದಲ್ಲಿ ಹದಿನೆಂಟು ರೀತಿಯ ವರ್ಣನೆಗಳಿರಬೇಕೆಂದು ಲಾಕ್ಷಣಿಕರ ಮತ. ಆ ವರ್ಣನೆಗಳು ಯಾವವೆಂದರೆ
"ಆವತ್ತು....."
ಯಾಕೋ ಇದ್ದಕಿ೦ದ್ದ೦ಗೆ ಬೇಸರಿಕೆ ಪ್ರಾರ೦ಭವಾಗಿದೆ. ಇದುವರೆಗೆ ಜೀವನದಲ್ಲಿ ನಾನು ಸಾಧಿಸಿದ್ದಾದರೂ ಏನು? ನನ್ನ ಬದುಕಿನ ಅಮೂಲ್ಯ ಕಾಲು ಶತಮಾನ ಈಗೇನಿದ್ದರೂ ಇತಿಹಾಸ. ಟಿ.ವಿಯಲ್ಲಿ ಶನಿವಾರದ ಮೆಗಾಚಿತ್ರ ಬರುತ್ತಿದೆ, ಅದರಲ್ಲಿ ಬರುತ್ತಿರೋ ಜೋಕ್ಸ್-ಗೂ ನಗು ಬರ್ತಿಲ್ಲ. ಏನೋ ಕಳೆದುಕೊ೦ಡವನ ಮನ:ಸ್ಥಿತಿ. ಯಾರ ಹತ್ತಿರ ಏನು ಮಾತಾಡಲಿ ಅ೦ತ ತಿಳೀತಿಲ್ಲ. ರಾತ್ರಿ ಹತ್ತಾಯ್ತು ಅ೦ತ ಹೋಟೆಲ್ಲಿಗೆ ಹೋಗಿ ಊಟಕ್ಕೆ ಕೂತ್ರೆ, ಊಟದ ತಟ್ಟೆ ಮು೦ದಿದ್ರು ಕೈ ತಟ್ಟೆ ಮುಟ್ಟುತಿಲ್ಲ. ಉದರಕೆ ಹಸಿವಾಗಿದ್ದರೂ ಕೂಗುತಿಲ್ಲ. ತಟ್ಟೆತು೦ಬಾ ಊಟವಿದ್ದರೂ ಬಾಯಲ್ಲಿ ನೀರೂರಿತ್ತಿಲ್ಲ. ಆದರೆ ಕಣ್ಣಲ್ಲಿ ಗ೦ಗೆ ತಾ೦ಡವಾಡ್ತಾ ಇದ್ದಾಳೆ. ಎದೆಭಾರವೆನಿಸಿದೆ. ಯಾಕೆ ಹೀಗೆ? ಏನೂ ಅ೦ತ ಗೊತ್ತಾಗ್ತಿಲ್ಲ.
ಸವೆಸಿದ ಇಷ್ಟು ವರ್ಷಗಳಲ್ಲಿ ನಾನು ಗಳಿಸಿದ್ದಾದರೂ ಏನು? ಅಪ್ಪ-ಅಮ್ಮ ಕಷ್ಟ-ಪಟ್ಟು ದುಡಿದು,ಹರಸಿ, ಅಕ್ಕರೆಮಾಡಿ, ನೋವುಗಳನ್ನ, ಅಡೆ-ತಡೆಗಳನ್ನ ಹೊಟ್ಟೆಗೆ ಹಾಕೊ೦ಡು ನನ್ನನ್ನ ದೊಡ್ಡವನನ್ನಾಗಿ ಮಾಡಿದ್ದಾರೆ. ನಾನು ಅವರಿಗೆ ಪ್ರತಿಯಾಗಿ ಏನು ಕೊಟ್ಟೆ? ಇಷ್ಟು ವರ್ಷ ಕಷ್ತಪಟ್ಟಿದ್ದಾರೆ, ಕಷ್ಟಗಳ ಸ೦ಕೋಲೆಗಳೊ೦ದಿಗೆ ಈಜಿದ್ದಾರೆ. ಈಗಲಾದರೂ ಅವರು ಇದುವರೆಗೆ ಕಾಣದ೦ತಹ ಬದುಕಿನ ಸೊಗಸನ್ನ ಕಾಣುವ೦ತೆ ಮಾಡುವಲ್ಲಿ ನನ್ನ ದೇಣಿಗೆ ಏನು? ನಾನು, ನನ್ನ ಕೆಲಸ ಖುಷಿಯಾಗಿದ್ದು ಬಿಟ್ರೆ, ಎಲ್ಲರೂ ಖುಷಿಯಾಗಿ ಇದ್ದಹ೦ಗಾ?
ಬದುಕ ದಾರಿಯ ಪಯಣಿಗ ನಾನು, ಯಾವಾಗ್ಲೂ ಮು೦ದೆ ಹೋಗ್ತಾನೆ ಇರ್ಬೇಕು, ಆದರೆ ಹಿ೦ದೆ ಬ೦ದ ಹಾದೀನ್ನ ಮರೆಯದೆ ಮು೦ದಕ್ಕೆ ಸಾಗಬೇಕು."ಮತ್ತೇನಾದ್ರು ಬೇಕಾ ಸಾರ್?" ಅ೦ತ ಮಾಣಿ ಅ೦ದಾಗಲೆ ಅರಿವಾದದ್ದು ತಟ್ಟೆಯಲ್ಲಿದ್ದ ಊಟ ಹಾಗೇಯೆ ಇದೆ ಅ೦ತ,"ಏನೂ ಬೇಡ" ಅ೦ತ ಎಲ್ಲೋ ಬೇರಡೆ ನೋಡುತ್ತಾ ಅ೦ದು, ಹೊರ ಕಾಲುಚಾಚಿದ್ದ ಕಣ್ಣೀರ ಅವನಿಗೆ ಕಾಣದಾಗಿಸಿದ್ದೆ. ಊಟಮಾಡಿ ಎದ್ದು ರೂ೦ಗೆ ಬಾಪಾಸು ಬರುವಾಗ- ತಲೆತು೦ಬೆಲ್ಲಾ "ಈಗ ರಾತ್ರಿ ಊರಿಗೆ ಹೊರಡ್ಲಾ? ಒ೦ದು ವಾರವಾಯ್ತು ಮನೆಯವರನ್ನ ನೋಡಿ ಊರಿಗೆ ಹೋಗಿ". ಮನೆಯರನ್ನ ತು೦ಬಾ ಮಿಸ್ ಮಾಡ್ತಾ ಇದ್ದೀನಿ ಅನ್ನಿಸ್ತು, ಅದಕ್ಕೆ ಈ ನೂರೆ೦ಟು ಯೋಚನೆಗಳು, ಭಾವನೆಗಳು. ಭಾವೋದ್ವೇಗಕ್ಕೆ ಒಳಗಾಗಿ ಭಾರವಾದ ಹೆಜ್ಜೆಗಳನ್ನ ಹಾಕುತ್ತಾ ರೂ೦ ಕಡೆಯ ಹಾದಿ ಹಿಡಿದೆ......
ನಿಮಗೆ ಗೊತ್ತಿದ್ದರೆ ತಿಳಿಸಿ .
ದಾಸರ ಕೃತಿಗಳ ಇಂಗ್ಲೀಷ್ ಅನುವಾದ ಇರುವ ಪುಸ್ತಕಗಳು ಮತ್ತು ಅಂತರ್ಜಾಲ ತಾಣಗಳು ಇದ್ದರೆ ತಿಳಿಸಿ .
ಫಿಡೆಲ್ ಕ್ಯಾಸ್ಟ್ರೋ ನಂತರದ
ಕ್ಯೂಬಾ
ಅಮೇರಿಕಾದ ಬಂಡವಾಳಷಾಹಿಗಳಿಗೆ
ಈಗಲೇ ಕರೆದಂತಾಗುತ್ತಿದೆ ಬಾ.. ಬಾ..
ಸುರಕ್ಷಿತ ಪಯಣಕ್ಕೆ
ಅತೀ ಸೂಕ್ತ ನಮ್ಮೂರ ಬಸ್
ಕೈ ಬಿಟ್ಟು ನಿಂತರೂ
ಎಡವದಷ್ಟು ರಶ್
ಕ್ರಿಕೆಟ್ ತಪ್ಪದೇ ಫಾಲೋ ಮಾಡುವವರಿಗೆ ಈ season ಮೊದಲಿಗೇ ಬೇಸರ ತಂದಿಟ್ಟ ಸೀಝನ್ನು. ಮೊದಲಿಗೆ ಅತ್ತ ಇಂಗ್ಲೆಂಡಿನಲ್ಲಿ ಬಾಲ್ ಟ್ಯಾಂಪರಿಂಗ್ ಅಂತ ಎಲ್ಲರೂ ಕಿತ್ತಾಡುತ್ತ ಕ್ರಿಕೆಟ್ಟಿಗಿಂತ ಹೆಚ್ಚು ಗೊಂದಲ ಗಲಾಟೆ ನಡೆಸಿದರೆ, ಇತ್ತ ಮಳೆಯಿಂದಾಗಿ ಮ್ಯಾಚುಗಳೇ ನಡೆಯಲಿಲ್ಲ. ಮೊನ್ನೆ ಮಲೇಶಿಯದಲ್ಲೂ ಭಾರತ ಆಡಿದ ಆಟಗಳು ಮಳೆ ಪಾಲಾದಾಗ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ "ಛೆ!" ಅನ್ನಿಸಿರಲಿಕ್ಕೂ ಸಾಕು.
ಕನ್ನಡ ಚಲನಚಿತ್ರವೊಂದಕ್ಕೆ [http://www.kannadaprabha.com/news.asp?id=KPD20060919220726|ಎ ಆರ್ ರೆಹಮಾನ್ ಹಿನ್ನೆಲೆ ಸಂಗೀತ ನೀಡಲಿದ್ದಾರಂತೆ] - ಕನ್ನಡ ಪ್ರಭ ಇವತ್ತು ವರದಿ ಮಾಡಿದೆ.