ಒಂದು ಕವನ..
~~~~~~~~~ಹೃದಯ ಗೀತ~~~~~~~~~~~
ಕೇಳೆ ಸಖಿ ನನ್ನ ಮಾತ,
ಒಮ್ಮೆ ನಿಲ್ಲು ಅಲ್ಲಿಯೇ,
ತಿರುಗಿ ಕೂಡ ನೋಡದೇನೆ,
- Read more about ಒಂದು ಕವನ..
- 1 comment
- Log in or register to post comments
~~~~~~~~~ಹೃದಯ ಗೀತ~~~~~~~~~~~
ಕೇಳೆ ಸಖಿ ನನ್ನ ಮಾತ,
ಒಮ್ಮೆ ನಿಲ್ಲು ಅಲ್ಲಿಯೇ,
ತಿರುಗಿ ಕೂಡ ನೋಡದೇನೆ,
ಬೆರಗಿನ ಡೋಲು ನನ್ನೊಳಗೆ ಬಡಿಯುತಿದೆ
ನದಿಯೊಳಗೆ ಮೀನು ಕುಣಿಯುತಿವೆ
ನೆಲದ ಮೇಲೆ ಗಂಡಸರು ಹೆಂಗಸರು ಕುಣಿಯುತಾರೆ
ನನ್ನ ಡೋಲಿನ ತಾಲಕ್ಕೆ
ಸನ್ಯಾಸಿಗೆ ತೆಕ್ಕೆಬಿದ್ದರೆ ಮೈಎಲ್ಲ ಬೂದಿ
ಸನ್ಯಾಸಿಯ ಮದುವೆಗೆ ಜುಟ್ಟು-ಜನಿವಾರದಿಂದ ಸಿದ್ಧತೆ.
ಭಾಳ ದಿವಸದಿಂದ ಈ ಪುಸ್ತಕದ ಬಗ್ಗೆ ಬರೀಬೇಕು ಅಂದ್ಕೊಂಡಿದ್ದೆ. ಈಗ ವ್ಯಾಳ್ಯಾ ಕೂಡಿ ಬಂತು.
ನನ್ನ ಮೊದಲ ಪ್ರಯತ್ನ ಒಮ್ಮೆ ನೋಡಿ...ಒಂದಷ್ಟು ಕವನ,ಒಂದಷ್ಟು ಲೇಖನ...ಮತ್ತೊಂದಷ್ಟು ಕಾಲಹರಣ.....E-ಯುಗದ ಪರಿಚಯ
ಹೆಲ್ಸಿಂಕಿಯಲ್ಲಿ ತೊಂಬತ್ತು ದಿನವಿದ್ದೆ. ಯುನೆಸ್ಕೋ-ಆಶ್ಬರ್ಗ್ ಸ್ಕಾಲರ್ಷಿಪ್ನ ನಿಯಮವದು. ಅದನ್ನು ಮುರಿಯದವರು ಇಲ್ಲವೇ ಇಲ್ಲವೆಂದು ಕೇಳಿ ತಿಳಿದಿದ್ದೆ. ನನ್ನ 'ಕೇರ್ ಟೇಕರ್' ಮಿನ್ನ ಹೆನ್ರಿಕ್ಸನ್ ಇಪ್ಪತ್ತೊಂಬತ್ತು ವರ್ಷದ ಚುರುಕು ಕಲಾವಿದೆ. ಅಲ್ಲಿನ ಕಲಾಶಾಲೆಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಳು. "ಬೇಜಾರಾಗುತ್ತಿದೆಯ? ಊರಿಗೆ ಹೋಗಬೇಕೆನಿಸುತ್ತಿದೆಯ? ಒಂಟಿ ಎನಿಸುತ್ತಿದೆಯ?" ಎಂದೆಲ್ಲ ಒಮ್ಮೆ ಕೇಳಿದಳು. ಪಾಪ ಎಂದುಕೊಂಡು ಬಿಯರ್ ಕೊಡಿಸಿದೆ. "ಹೀಗೆ ಹೇಳಿ ಊರಿನ ನೆನಪು ಮಾಡುತ್ತಿದ್ದೀಯ" ಎಂದೆ. ಅಲ್ಲಿ ನಾನು ಭೇಟಿ ಮಾಡಿದ ಕಲಾವಿದರ ಹೆಸರುಗಳನ್ನೆಲ್ಲ ಆಕೆಗೆ ದಿನನಿತ್ಯ ಹೇಳುತ್ತಿದ್ದೆ. "ಎಸ್ಕೊ ಮನಕ್ಕೊ ಗೊತ್ತೆ? ಯಾರ್ಮ ಪುರಾನನ್ನ ಭೇಟಿ ಮಾಡಿದೆ, ಯಾನ್ ಕಾಯ್ಲಾ ಸಿಕ್ಕಿದ್ದ" ಎಂದೆಲ್ಲ ಹೇಳುತ್ತಿದ್ದಾಗ ಆಕೆ ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದಳು. ನೆನಪಿರಲಿ ಫಿನ್ನಿಶ್ ಜನ ನಗುವುದಿಲ್ಲ, ನಗದವರ ಮುಖಭಾವ ಓದುವುದು ಸುಲಭವಲ್ಲ. "ಹೇಗೆ ನೀನು ಹೆಸರುಗಳನ್ನು ಜ್ಞಾಪಕವಿರಿಸಿಕೊಳ್ಳುವೆ?" ಎಂದು ಕೇಳಿದಳು.
ನಾನು ಜನವರಿ ೨೦೦೬ ರ ಹೊತ್ತಿಗೆ ಸಂಪದದಲ್ಲಿ ಸದಸ್ಯನಾದೆ. ಈವರೆಗೆ ಓದಿದ ಒಳ್ಳೆಯ ವಿಷಯಗಳನ್ನು 'ಕೇಳಬಲ್ಲವರಿಂಗೆ ಪೇಳುವೆನು ಸೊಲ್ಲ ' ಎಂಬಂತೆ ಓದುವವರಿಗೆ ತಿಳಿಸೋಣವೆಂದು ಬರೆಯಲಾರಂಭಿಸಿದೆ. ಬರವಣಿಗೆಗೆ ಇಲ್ಲಿ ಪಾಯಿಂಟ್ ನೀಡುವ ವ್ಯವಸ್ಥೆ ಇದೆ. ಬ್ಲಾಗ್ ಗಳಿಗೆ ಕಡಿಮೆ , ಲೇಖನಗಳಿಗೆ ಹೆಚ್ಚು ಎಂತೆಲ್ಲ ಇದೆ. ಹೆಚ್ಚಿನ ಪಾಯಿಂಟ್ ಪಡೆದವರ ಪಟ್ಟಿಯೂ ಲಭ್ಯವಿತ್ತು . ಅದನ್ನೇಕೋ ವ್ಯವಸ್ಥಾಪಕರು ತೆಗೆದು ಹಾಕಿದ್ದಾರೆ ಇರಲಿ. ಅಂದಿನಿಂದ ಈವರೆಗೆ ಆಗಾಗ ಚಿಕ್ಕ ಪುಟ್ಟ ಲೇಖನ , ಅದು-ಇದು ಬರೆದಿದ್ದೇನೆ. ಎರಡು ಮೂರು ಬಾರಿ( ಅಪರೋಕ್ಷವಾಗಿ) ಭಾಷಾಚರ್ಚೆಗೂ ಕಾರಣವಾಗಿದ್ದೇನೆ ಅದರಿಂದ ಎಷ್ಟೋ ನಾನರಿಯದ ವಿಷಯಗಳೂ ತಿಳಿದು ಬಂದಿವೆ. ( ಶ್ರೀಯುತರುಗಳಾದ ಸಂಗನಗೌದರು , ಮಹೇಶ್ ಭೋಗಾದಿ , ಇಸ್ಮಾಯಿಲ್ , ಬೆನಕ , ಪವನಜ ಮುಂತಾದವರಿಂದ . ಶ್ರೀ ತಳಕಿನ ಶ್ರೀನಿವಾಸ್ ಅವರಿಂದ ಸದಾ ಪ್ರೋತ್ಸಾಹವು ಸತತವಾಗಿತ್ತು)
ಕನ್ನಡ ಸಾಹಿತ್ಯ, ಕವನ, ಲಘು ಬರಹಗಳನ್ನು ಬಿಟ್ಟು ತೋಟಗಾರಿಕೆಯ ಬಗ್ಗೆ ಪ್ರಶ್ನೆ ಕೇಳಿರುವುದಕ್ಕೆ ಕ್ಷಮೆಯಿರಲಿ.
ಒಬ್ಬ ಶಿಷ್ಯ ಗುರುವಿನ ಬಳಿ ಹೋಗಿ
"ಗುರುಗಳೇ ನನ್ನಿಂದ ಏಕಾಗ್ರತೆಯನ್ನು ಸಾಧಿಸಲಾಗುತ್ತಿಲ್ಲ ; ಧ್ಯಾನ ಮಾಡಲಾಗುತ್ತಿಲ್ಲ ; ಸಾಧನೆ ಮಾಡಲು ನನ್ನಲ್ಲಿ ಯೋಗ್ಯತೆ ಇಲ್ಲವೇನೋ ಅನಿಸುತ್ತಿದೆ. ಬಹಳ ನಿರಾಶೆಯಾಗಿದೆ" ಎಂದು ಹೇಳುತ್ತಾನೆ.
ಇತ್ತೀಚೆಗೆ ಬೆಂಗಳೂರ್ಇಗೆ ಹೋದಾಗ ಸಪ್ನ ಪುಸ್ತಕದಂಗಡಿಗೆ ಹೋಗಿದ್ದೆ . ಅಂಗಡಿ ಮುಚ್ಚಲು ಹತ್ತೇ ನಿಮಿಷಗಳು ಇದ್ದವು . ಅವಸರದಲ್ಲಿ ನಾನು ತೆಗೆದುಕೊಂಡ ಪುಸ್ತಕಗಳಲ್ಲಿ OLN ರವರ ಪುಸ್ತಕ ವೂ ಒಂದು .