ಇದೇನಾ ಪತ್ರಿಕೋದ್ಯಮ? - 3
ಅಭಿವೃದ್ಧಿ ಪತ್ರಿಕೋದ್ಯಮ
(ಮುಂದುವರಿದ ಭಾಗ)
ನಮ್ಮ ಮಾಧ್ಯಮದಲ್ಲಿನ ವರದಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಇವು ನಗರದ ಗಡಿ ಬಿಟ್ಟು ಆಚೆಗೆ ಹೋಗುತ್ತಿರುವಂತೆ ಕಾಣುವುದಿಲ್ಲ.
- Read more about ಇದೇನಾ ಪತ್ರಿಕೋದ್ಯಮ? - 3
- Log in or register to post comments
ಅಭಿವೃದ್ಧಿ ಪತ್ರಿಕೋದ್ಯಮ
(ಮುಂದುವರಿದ ಭಾಗ)
ನಮ್ಮ ಮಾಧ್ಯಮದಲ್ಲಿನ ವರದಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಇವು ನಗರದ ಗಡಿ ಬಿಟ್ಟು ಆಚೆಗೆ ಹೋಗುತ್ತಿರುವಂತೆ ಕಾಣುವುದಿಲ್ಲ.
ಸಂಚಿಕೆ-2 (ಮೊದಲ ಸಂಚಿಕೆಗೆ ನನ್ನ ಬ್ಕಾಗ್ ನೋಡಿ)
ಜಗತ್ತಿನಲ್ಲಿ ತನ್ನ ಕಥೆಯಿಂದಲೆ ಸುಪ್ರಸಿದ್ಧನಾಗಿರುವ ದೇವರೆಂದರೆ ಶ್ರೀರಾಮ. ಹಾಗೆಯೆ ಜಗತ್ತಿನಲ್ಲಿ ತನ್ನ ದರ್ಶನವಾಗುತ್ತಿದ್ದಂತೆಯೆ ಅತಿ ಹೆಚ್ಚು ಜನರಿಂದ ಕೈಮುಗಿಸಿಕೊಳ್ಳುತ್ತಿರುವ ಸುಪ್ರಸಿದ್ಧ ದೇವರೆಂದರೆ ತಿರುಮಲೇಶ ಶ್ರೀ ವೆಂಕಟೇಶ್ವರನೇ. ದಶವತಾರಗಳಲ್ಲಿ ಶ್ರೀರಾಮನದೂ ಒಂದು ಅವತಾರವೆ. ಶ್ರೀನಿವಾಸ, ವೆಂಕಟೇಶ್ವರನೆಂದು ಕರೆಸಿಕೊಳ್ಳುವ ಈ ಕಲಿಯುಗದ ಸಪ್ತಗಿರಿಯೊಡೆಯ ಜನರಿಗೆ ಅವತಾರ ಸ್ವರೂಪಿಯೆ. ಈ ಸಪ್ತಗಿರಿಯಲ್ಲಿ ಪ್ರತಿದಿನವೂ ಹಲವು ಹತ್ತು ಸಹಸ್ರ ಜನರನ್ನು ತನ್ನೆಡೆಗೆ ಆಕರ್ಷಿಸುತ್ತಿರುವ ಈ ಸ್ವಾಮಿಯು ಸಾತ್ವಿಕ ಸುಖ ಭಂಗಿಯಲ್ಲಿ ನಿಂತಿರುವನು. ತನ್ನ ಸನ್ನಿಧಿಗೆ “ದೇಹಿ” ಎಂದು ಬಂದವರನ್ನು ಆದರಿಸುವೆನೆಂದೇ ತನ್ನೆರಡೂ ಕೈಗಳನ್ನು ಕಟಿಬಂಧದ ಮೇಲೆ ಇರಿಸಿ ಬಲಗೈ ವರದ ಹಸ್ತವನ್ನು ಕೆಳಗಿಳಿಸಿ ಮುಂದೆ ಚಾಚಿ ಅಭಯ ಪ್ರದಾನ ಮಾಡುತ್ತಿರುವನು. ಹಾಗೆ ಬಳಿ ಬಂದವರ ಕಷ್ಟಕಾರ್ಪಣ್ಯಗಳನ್ನೆಲ್ಲ ತನ್ನ ಪದತಲದಲ್ಲೆ ಹಾಕಿಕೊಂಡು ಕೈ ಬಿಡದೆ ಕಾಪಾಡುವೆನೆಂದೇ ಎಡದ ಕಟಿ ಹಸ್ತವನ್ನು ತನ್ನ ಪಾದ ಪದ್ಮಗಳೆಡೆಗೆ ಬಾಗಿಸಿರುವನು. ಇದನ್ನೇ “ಕಟ್ಯವಲಂಬಿತ ಮುದ್ರೆ” ಎನ್ನುವರು. ಹೀಗೆ ದಿನವೂ ಶ್ರೀ ಸ್ವಾಮಿಯ ಸನ್ನಿಧಾನಕ್ಕೆ ಬರವ ಭಕ್ತ ಜನರು, ಕೆಲ ವಿಶೇಷ ಸಂದರ್ಭಗಳಲ್ಲಿ ಲಕ್ಷಕ್ಕೂ ಹೆಚ್ಚು ಜನರು ಬರಿಗೈಲಿ ಬರದೆ ತಮ್ಮ ಹರಕೆ-ಕಾಣಿಕೆಗಳನ್ನು ತಂದು ಒಪ್ಪಿಸುವರು. ಜಗತ್ತಿನಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಚರಣ ಕಮಲಗಳೆಡೆಯಲ್ಲಿ ಬಂದು ಬೀಳುವಷ್ಟು ದ್ರವ್ಯವೂ ಹಾಗೂ ಭಕ್ತರು ಹಿಂದಿರುಗುವಾಗ ತಮ್ಮ ಜೀವನೋಪಾಯಕ್ಕಾಗಿ ಆತ್ಮವಿಶ್ವಾಸದಿಂದ ಹೊತ್ತುಕೊಂಡು ಹೋಗುವಷ್ಟು ತುಂಬು ಭರವಸೆಯು ಬೇರೆಲ್ಲೂ ಕಾಣಸಿಗಲಾರದು.
ನನ್ನ ಹೆಸರು ಅಶ್ವಿನ್. ಮೂಲ ಬೆಂಗಳೂರು, ಮಾತೃ ಭಾಷೆ ಕನ್ನಡ. ಓದು ಬರಹ ಎಲ್ಲ ಬೆಂಗಳೂರಿನಲ್ಲಿ. ಈಗ ಸಿಂಗಾಪುರದಲ್ಲಿ ಓದು ಮುಂದುವರಿಸುತ್ತಿದ್ದೀನಿ.
'ನುಡಿ' ತಂತ್ರಾಂಶವು ಪದಪರೀಕ್ಷಕವನ್ನು ಒಳಗೊಂಡಿದೆ. ಅದರಲ್ಲಿ ಎರಡು ಶಬ್ದಕೋಶಗಳ ಕಡತಗಳಿವೆ .
೧. ಕನ್ನಡ ಸಾಹಿತಿಗಳಿಂದ ಶಿಕ್ಷಣದಲ್ಲಿ ಇಂಗ್ಲೀಷ್ ಕಡ್ಡಾಯಕ್ಕೆ ಒತ್ತಾಯ. 'ಇಂಗ್ಲೀಷ್ ಕಲಿಸಿ , ಕನ್ನಡ ಉಳಿಸಿ' ಘೋಷಣೆ.
ಮೊನ್ನೆ ಜೀ ಕನ್ನಡ ನೋಡ್ತಾ ಇದ್ದೆ, ಅದರ ಸುಮಾರು ಕಾರ್ಯಕ್ರಮಗಳು ಉತ್ತರಭಾರತದ ಭಾಷಾಶೈಲಿಯಲ್ಲಿದ್ದವು.
ದಶಕಗಳ ಕಾಲ ಮಹಾರಾಷ್ಟ್ರ ತನ್ನ ರಾಜಕೀಯ ಬಲದಿಂದ ಗಡಿಯಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ಎಸಗುತ್ತ ಬಂದಿದ್ದರೂ(ಗಡಿ ಭಾಗವನ್ನು ಭೇಟಿ ಮಾಡಿದ ಯಾರಿಗೂ ಇದು ಅರ್ಥವಾಗುತ್ತದೆ), ಇದಕ್ಕೆ ತದ್ವಿರುದ್ಧ ಹೇಳಿಕೆಯನ್ನು ಕೇಂದ್ರ ಸರಕಾರದ ಮುಂದೆ ಮಂಡಿಸಿ ಹೊರಬರುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ರಾವ್ ದೇಶ್ಮುಖ್ರ ಈ ಭಂಗಿಯಲ್ಲಿ ವಿಶಾದದ ಮುಖಭಾವ ಕಪಟತನದಿಂದ ಕೂಡಿರುವುದು ಎದ್ದು ಕಾಣುತ್ತದೆ.
The recent issue of Desha Kaala, a kannada literary magazine, there is a debate on Politics. Shive Vishwanathan, GPD, G.S. Sadananda, et al have contributed to this debate. beginning with the concept note, all opine that there is some kind of degeneration in Politics today. They see this basically in the context of globalization and the decreasing authority of the nation-state, the power of the media in producing reality effect, rarefying of agendas in public action etc. Very fine articles.
ಜಾಗತೀಕರಣದ ಪ್ರಭಾವ (ಮುಂದುವರಿದ ಭಾಗ) ಜಾಗತೀಕರಣದ ಪ್ರಭಾವ ಮಾಧ್ಯಮದ ಮೇಲೂ ಗಾಢವಾಗಿದೆ. ಪರದೇಶಗಳ ಪತ್ರಿಕೆ/ಟಿವಿ ಚಾನೆಲ್ಗಳೇ ನಮ್ಮ ದೇಶದ ಪತ್ರಿಕೆ/ಟಿವಿ ಚಾನೆಲ್ಗಳಿಗೆ ಮಾದರಿ.
ವರ್ಷ: ೧೯೮೮. ಊರು: ಮೈಸೂರು. ಸ್ಥಳ: ಸರಸ್ವತಿಪುರಮ. ಮನೆ: ರಾಮಸ್ವಾಮಿಯವರ ಮನೆಯ ಹೊರ ಕೊಠಡಿ. ಪಾತ್ರಗಳು: ನಾನು, ಶಿವು, ರಾಮು ಹಾಗೂ ಓ. ಎಲ್. ನಾಗಭೂಷಣಸ್ವಾಮಿ. ಹಿನ್ನೆಲೆ: ಯೇಟ್ಸ್ ನ Prayer for my daughterನ ಚರ್ಚೆ. ಈ ಪ್ರಖ್ಯಾತ ಪದ್ಯ ಆಗ ನಮಗೆ ಬಿ.ಎ. ಪಠ್ಯದಲ್ಲಿತ್ತು. ರಾಮು ಮನೆಗೆ ಬಂದಿದ್ದ OLN ಅದು ಹೇಗೋ ಆ ಪದ್ಯವನ್ನು ನಮಗೆ ಕಲಿಸಲು ತೊಡಗಿದ್ದರು. ಅವರಾಗ ಶಿವಮೊಗ್ಗದಲ್ಲಿದ್ದರು ಅಂತ ನನ್ನ ನೆನಪು. ಅವರು ರಾಮುರ ಮಿತ್ರರು. ನಾವು ರಾಮುರ ಬಳಿ ಹೋಗಲು ಕಾರಣ ನಮ್ಮಲ್ಲಿ ಹುಟ್ಟಿದ್ದ ಸಾಹಿತ್ಯದಾಸಕ್ತಿ. ಶಿವು ಅದು ಹೇಗೋ ರಾಮುರ ಕಂಡು ಹಿಡಿದಿದ್ದ. ಅವರು ನಾನು ಈ ವರೆಗೆ ಕಂಡ ಸಜ್ಜನರಲ್ಲಿ ಮೇಲಿನವರು. ಸಚ್ಚಾ ದಿಲ್ ವಾಲಾ. ಶಿವು ಹೀಗೆ ಸಾಹಿತಿಗಳನ್ನು ಹುಡುಕುವಲ್ಲಿ ಚೆನ್ನಾಗಿದ್ದ. (ಈಗ ಎಲ್ಲಿದ್ದೀಯೋ ಮಾರಾಯನೇ)