ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

'ನಲ್ಲೀ ತಾವ್ ನಂ ಮಲ್ಲೀ'

'ನಲ್ಲೀ ತಾವ್ ನಂ ಮಲ್ಲೀ' 'ಶತಮಾನದ ಕಾವ್ಯ' ದಿಂದ, ಶ್ರೀ. ಜೀ.ಪಿ.ರಾಜರತ್ನಂ, ಅವರ ಕವಿತೆಗಳಲ್ಲಿ ನನಗೆ 'ಪ್ರಿಯವೆನಿಸಿದ' ಕೆಲವು ಪದ್ಯಗಳನ್ನು ಕೆಳಗೆ ಕೊಟ್ಟಿದ್ದೇನೆ. ಸಂಪಾದಕರು: ಶ್ರೀ. ಎಚ್. ಎಸ್. ವೆಂಕಟೇಶಮೂರ್ತಿಗಳು. ಹೆಸರಾಂತ ಕವಿ, ರಾಜರತ್ನಂ ಕವಿತೆಗಳಲ್ಲಿ ರಸಿಕತೆಗೇನೂ ಕಡಿಮೆ ಇಲ್ಲ ! ಮಲ್ಲಿಯ ಮೇಲಿನ ಪ್ರೀತಿ, ಗೌರವ, ಹಾಗೂ ಮೆಚ್ಚುಗೆಯನ್ನು ಅವರ ಕಾವ್ಯಗಳಲ್ಲಿ ಕಾಣಬಹುದು !


 "ನಲ್ಲೀ ತಾವ್ ನಂ ಮಲ್ಲೀ" ನಿಂತ್ರೊಂ ಚಂದ !


ಕುಂತ್ರೊಂ ಚಂದ !


ನಡೀತಾ ನಿದ್ರ್, ಒಂ ಚಂದ !


ಮಲ್ಲಿ ಚೌರ್ಗೆ ಬೆಳೆಗೋದ್ ಚಂದ !


ನೀರ್ ತುಂಬೋದೂ ಚಂದ !


ತುಂಬೀದ್ ಚೌರ್ಗೆನ್ ವೂ ಎತ್ ದಂಗೆ ಸೊಂಟ್ದಾಗ್ ಸಿಗ್ಸೋದ್ ಚಂದ !

'ಅಶ್ರು ತರ್ಪಣ,' 'ನೆತ್ತರು ತರ್ಪಣ,'ವಾಗದಿರಲಿ ! ತಪ್ಪುಗಳಿಂದ ಎಚ್ಚೆತ್ತುಕೊಳ್ಳೋಣ !

'ಅಶ್ರು ತರ್ಪಣ,' 'ನೆತ್ತರು ತರ್ಪಣ,'ವಾಗದಿರಲಿ ! ತಪ್ಪುಗಳಿಂದ ಎಚ್ಚೆತ್ತುಕೊಳ್ಳೋಣ ! ಸಾವು ಆಕಸ್ಮಿಕ ಹಾಗು ಅನಿವಾರ್ಯ ಕೂಡ:

ರಾಜ್ ಅವರು ಮರಣ ಹೊಂದಿದ ಘಳಿಗೆಯಲ್ಲಿ ಬಳಿ ಅವರ ಪುತ್ರ ಶಿವರಾಜ್ ಕುಮಾರ್ ಇರಲಿಲ್ಲ. ಶಿವಣ್ಣಾಅವರು ತಮ್ಮ ಚಿತ್ರೀಕರಣದ 'ಸೆಟ್' ನಲ್ಲಿ ಇದ್ದಾಗ ತಂದೆಯ ಸಾವಿನ ಸುದ್ದಿ ಅವರಿಗೆ ಬರ ಸಿಡಿಲಿನಂತೆ ಅಪ್ಪಳಿಸಿ, ಅವರು ಅಲ್ಲಿಂದ ಓಡಿ ಬೆಂಗಳೂರಿಗೆ ಬಂದರಂತೆ ! ಮುಖ್ಯ ಮಂತ್ರಿ, ಕುಮಾರ ಸ್ವಾಮಿ ಬರಲಾಗಲಿಲ್ಲ : ರಾಜ್ ಕುಮಾರ್ ಅವರ 'ಅಂತ್ಯ ಕ್ರಿಯೆ' ಯಲ್ಲಿ ಭಾಗವಹಿಸಲು ಬೆಂಗಳೂರಿನಲ್ಲಿ ಇದ್ದಾಗ್ಯೂ ಕುಮಾರಸ್ವಾಮಿಯವರಿಗೆ ಲಭ್ಯವಾಗಲಿಲ್ಲ.ದೂರ ದರ್ಶನದಲ್ಲೇ ನೋಡಿ 'ನಮನಗಳನ್ನು' ಸಲ್ಲಿಸಿದರಂತೆ !

ನನ್ನ ನೆನಪಿನಾಳದಲ್ಲಿ ಅಣ್ಣಾವ್ರು

೧೯೬೮ನೆಯ ಇಸವಿ. ನಾವು ಆಗ ಚಾಮರಾಜನಗರದಿಂದ (ನಗರ) ಮೂರು ಮೈಲು ದೂರವಿರುವ ಹರದನಹಳ್ಳಿಯಲ್ಲಿ ವಾಸವಾಗಿದ್ದೆವು. ಆಗ ನಾನಿನ್ನೂ ೩ನೆಯ ತರಗತಿ ಓದುತ್ತಿದ್ದೆ. ಆ ದಿನದ ಒಂದು ದೃಶ್ಯ ಮಾತ್ರ ಈಗಲೂ ಕಣ್ಣಿಗೆ ಕಟ್ಟಿದಂತಿದೆ.

ತತ್ವಜ್ಞಾನಿ ಮತ್ತು ರಾಜ

ತತ್ವಜ್ಞಾನಿಯೊಬ್ಬ ಬಡತನದಲ್ಲಿದ್ದ. ಒಂದು ದಿನ ಬರೀ ರೊಟ್ಟಿಯನ್ನು ತಿನ್ನುತ್ತಿರುವಾಗ ಅವನ ಗೆಳೆಯ ಅಲ್ಲಿಗೆ ಬಂದು ಅದನ್ನು ನೋಡಿ ' ನೀನು ರಾಜನನ್ನು ಸ್ವಲ್ಪ ಮೆಚ್ಚಿಸುವದನ್ನು ಕಲಿತಿದ್ದರೆ ಬರೀ ರೊಟ್ಟಿಯನ್ನು ತಿಂದು ಬದುಕುವ ಪರಿಸ್ಥಿತಿ ಬರುತ್ತಿದ್ದಿಲ್ಲ ' ಎಂದ .

ಡಾ. ರಾಜಕುಮಾರ್. ಒಳ್ಳೆಯ ನಟ, ಹಾಗೂ ಗಾಯಕರೂ ಕೂಡ !

ಡಾ. ರಾಜಕುಮಾರ್. ಒಳ್ಳೆಯ ನಟ, ಹಾಗೂ ಗಾಯಕರೂ ಕೂಡ ! ಮುಂಬೈ,12, ಏಪ್ರಿಲ್, ೨೦೦೬

ಅವರ ಹಲವಾರು ಚಿತ್ರಗಳನ್ನು ನಾನು ನೊಡಿದ್ದೇನೆ. 'ಗಂಧದ ಗುಡಿ' ನನ್ನ ಪ್ರಿಯವಾದ ಚಿತ್ರಗಳಲ್ಲೊಂದು ! ಅವರು ಹೇಳಿದ 'ಯಾರೇ ಕೂಗಾಡಲೀ' ಹಾಡೂ, ಬಹಳ ಇಷ್ಟ. ಅವರ ಹಲವಾರು ಗೀತೆಗಳ 'ಕ್ಯಾಸೆಟ್ ಸುರಳಿಗಳು' ನನ್ನಬಳಿ ಇವೆ.