ಎಲ್ಲ ಪುಟಗಳು

ಲೇಖಕರು: shashikannada
ವಿಧ: ಬ್ಲಾಗ್ ಬರಹ
April 04, 2008
ಯಾಕೋ ಏನೋ ಇತ್ತೀಚೆಗೆ ಈ ಬ್ಲಾಗ್ ಬರಹವನ್ನು ನಿಯತವಾಗಿ ಮುಂದುವರಿಸಲಾಗುತ್ತಿಲ್ಲ. ವಿಷಯಗಳಿರಲಿಲ್ಲವೆಂದಲ್ಲ. ಹಾಗೆ ಹೇಳುವುದಾದರೆ ಸಾಕಷ್ಟು ವಿಷಯಗಳಿವೆ. ಕೆಲಸದ ಒತ್ತಡವೆಂಬುದು ಕೇವಲ ನೆಪವಷ್ಟೆ. ನಾನು ಓದಿದ್ದು, ಕೇಳಿದ್ದು, ಕಂಡದ್ದು, ಕಾಣದ್ದು, ಹೀಗೆ ಹತ್ತು ಹಲವು ವಿಚಾರಗಳು ನನ್ನ ತಲೆಯೊಳಗೆ ರಿಂಗಣಿಸುತ್ತಿವೆ. ಆದರೂ, ಧ್ಯಾನಸ್ಥನಾಗಿ ಬರೆಯುವ ಗಳಿಗೆ ಕೂಡಿ ಬಂದಿರಲಿಲ್ಲ. ಸಾಲದ್ದಕ್ಕೆ ಸೋಂಬೇರಿತನ ಬೇರೆ. ಕಳೆದ ತಿಂಗಳು ಕೇವಲ ಎರಡು ಬರಹಗಳನ್ನಷ್ಟೆ ಪ್ರಕಟಿಸಲು ಸಾಧ್ಯವಾಯಿತು. ಈ ತಿಂಗಳು…
ಲೇಖಕರು: shashikannada
ವಿಧ: ಬ್ಲಾಗ್ ಬರಹ
April 04, 2008
ಯಾಕೋ ಏನೋ ಇತ್ತೀಚೆಗೆ ಈ ಬ್ಲಾಗ್ ಬರಹವನ್ನು ನಿಯತವಾಗಿ ಮುಂದುವರಿಸಲಾಗುತ್ತಿಲ್ಲ. ವಿಷಯಗಳಿರಲಿಲ್ಲವೆಂದಲ್ಲ. ಹಾಗೆ ಹೇಳುವುದಾದರೆ ಸಾಕಷ್ಟು ವಿಷಯಗಳಿವೆ. ಕೆಲಸದ ಒತ್ತಡವೆಂಬುದು ಕೇವಲ ನೆಪವಷ್ಟೆ. ನಾನು ಓದಿದ್ದು, ಕೇಳಿದ್ದು, ಕಂಡದ್ದು, ಕಾಣದ್ದು, ಹೀಗೆ ಹತ್ತು ಹಲವು ವಿಚಾರಗಳು ನನ್ನ ತಲೆಯೊಳಗೆ ರಿಂಗಣಿಸುತ್ತಿವೆ. ಆದರೂ, ಧ್ಯಾನಸ್ಥನಾಗಿ ಬರೆಯುವ ಗಳಿಗೆ ಕೂಡಿ ಬಂದಿರಲಿಲ್ಲ. ಸಾಲದ್ದಕ್ಕೆ ಸೋಂಬೇರಿತನ ಬೇರೆ. ಕಳೆದ ತಿಂಗಳು ಕೇವಲ ಎರಡು ಬರಹಗಳನ್ನಷ್ಟೆ ಪ್ರಕಟಿಸಲು ಸಾಧ್ಯವಾಯಿತು. ಈ ತಿಂಗಳು…
ಲೇಖಕರು: shashikannada
ವಿಧ: ಬ್ಲಾಗ್ ಬರಹ
April 04, 2008
ಯಾಕೋ ಏನೋ ಇತ್ತೀಚೆಗೆ ಈ ಬ್ಲಾಗ್ ಬರಹವನ್ನು ನಿಯತವಾಗಿ ಮುಂದುವರಿಸಲಾಗುತ್ತಿಲ್ಲ. ವಿಷಯಗಳಿರಲಿಲ್ಲವೆಂದಲ್ಲ. ಹಾಗೆ ಹೇಳುವುದಾದರೆ ಸಾಕಷ್ಟು ವಿಷಯಗಳಿವೆ. ಕೆಲಸದ ಒತ್ತಡವೆಂಬುದು ಕೇವಲ ನೆಪವಷ್ಟೆ. ನಾನು ಓದಿದ್ದು, ಕೇಳಿದ್ದು, ಕಂಡದ್ದು, ಕಾಣದ್ದು, ಹೀಗೆ ಹತ್ತು ಹಲವು ವಿಚಾರಗಳು ನನ್ನ ತಲೆಯೊಳಗೆ ರಿಂಗಣಿಸುತ್ತಿವೆ. ಆದರೂ, ಧ್ಯಾನಸ್ಥನಾಗಿ ಬರೆಯುವ ಗಳಿಗೆ ಕೂಡಿ ಬಂದಿರಲಿಲ್ಲ. ಸಾಲದ್ದಕ್ಕೆ ಸೋಂಬೇರಿತನ ಬೇರೆ. ಕಳೆದ ತಿಂಗಳು ಕೇವಲ ಎರಡು ಬರಹಗಳನ್ನಷ್ಟೆ ಪ್ರಕಟಿಸಲು ಸಾಧ್ಯವಾಯಿತು. ಈ ತಿಂಗಳು…
ಲೇಖಕರು: D.S.NAGABHUSHANA
ವಿಧ: Basic page
April 04, 2008
ಅಡ್ವಾಣಿಯವರ ಅಗ್ನಿ ಪರೀಕ್ಷೆ ಕೆಲವು ದಿನಗಳ ಹಿಂದಷ್ಟೇ ಬಿ.ಜೆ.ಪಿ. ನಾಯಕ ಎಲ್.ಕೆ.ಅಡ್ವಾಣಿಯವರ ಆತ್ಮಕಥೆ 'ಮೈ ಕಂಟ್ರಿ,ಮೈ ಲೈಫ್' ('ನನ್ನ ದೇಶ, ನನ್ನ ಬದುಕು') ದೆಹಲಿಯಲ್ಲಿ ಬಿಡುಗಡೆಯಾಯಿತು. ಬಿಡುಗಡೆ ಸಮಾರಂಭದಲ್ಲಿ ಅಡ್ವಾಣಿಯವರ ನಿಡುಗಾಲದ ಗೆಳೆಯರೂ, ಭಾರತದ ರಾಜಕಾರಣದ ಭೀಷ್ಮ ಪಿತಾಮಹರೂ ಆದ ಅಟಲ್ ಬಿಹಾರಿ ವಾಜಪೇಯಿವರ ಅನಾರೋಗ್ಯ ಕಾರಣದ ಗೈರು ಹಾಜರಿ ಎದ್ದು ಕಾಣುವಂತಿತ್ತು ಎಂದು ಇಂಗ್ಲಿಷ್ ಪತ್ರಿಕೆಯೊಂದು ಬರೆದಿದೆ. ಸುಮ್ಮನೆ ನೋಡಿದರೆ ಇದೊಂದು ಸಾಮಾನ್ಯ ಸುದ್ದಿ. ಆದರೆ ಇದರಲ್ಲಿ ನನಗೆ…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
April 04, 2008
ಯುಗಾದಿ ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಅಹುದು ಬಂದೀತು, ಬಂದರೇನು? ಅದು ತಂದದ್ದಾರೂ ಏನು? ಮೈತುಂಬ ಚಿಗುರು ಹೂಗಳ ಹೊತ್ತ ಮರಗಳು?? ಅದ ಕಂಡು ಕುಣಿದು ಹಾಡುವ ಕೋಗಿಲೆಯು? ಪಡೆದೆವೇನು ಹೊಸತನು? ಎಲ್ಲವೂ ಹಳೆಯದೆ. ಇದು ಮತ್ತದೇ ವಸಂತವೋ ಗೆಳೆಯ. ಮತ್ತೆ ಯುಗಗಳ ಯುಗಾದಿ ತಂದದ್ದಾದರೂ ಏನು? ತರುವುದಿಲ್ಲ ಅದು ಏನನ್ನೂ ಇದ್ದುದರಲ್ಲೇ ನಾವು ಹೆಕ್ಕಬೇಕು ಗೆಳೆಯ ಎಲ್ಲರೊಂದಿಗಿಷ್ಟು ಸಿಹಿಮಾತು, ನಿಷ್ಕಲ್ಮಷ ನಗು. ನಿನ್ನಿಂದ ಒಳಿತಾಗದೆ ಅನ್ಯರಿಗೆ? ಸರಿ ಬಿಡು; ಆದರೆ ಕೆಡುಕ ಬಯಸದಿರು…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
April 04, 2008
ಯುಗಾದಿ ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಅಹುದು ಬಂದೀತು, ಬಂದರೇನು? ಅದು ತಂದದ್ದಾರೂ ಏನು? ಮೈತುಂಬ ಚಿಗುರು ಹೂಗಳ ಹೊತ್ತ ಮರಗಳು?? ಅದ ಕಂಡು ಕುಣಿದು ಹಾಡುವ ಕೋಗಿಲೆಯು? ಪಡೆದೆವೇನು ಹೊಸತನು? ಎಲ್ಲವೂ ಹಳೆಯದೆ. ಇದು ಮತ್ತದೇ ವಸಂತವೋ ಗೆಳೆಯ. ಮತ್ತೆ ಯುಗಗಳ ಯುಗಾದಿ ತಂದದ್ದಾದರೂ ಏನು? ತರುವುದಿಲ್ಲ ಅದು ಏನನ್ನೂ ಇದ್ದುದರಲ್ಲೇ ನಾವು ಹೆಕ್ಕಬೇಕು ಗೆಳೆಯ ಎಲ್ಲರೊಂದಿಗಿಷ್ಟು ಸಿಹಿಮಾತು, ನಿಷ್ಕಲ್ಮಷ ನಗು. ನಿನ್ನಿಂದ ಒಳಿತಾಗದೆ ಅನ್ಯರಿಗೆ? ಸರಿ ಬಿಡು; ಆದರೆ ಕೆಡುಕ ಬಯಸದಿರು…
ಲೇಖಕರು: arunasirigere
ವಿಧ: ಬ್ಲಾಗ್ ಬರಹ
April 04, 2008
ಯುಗಾದಿ ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಅಹುದು ಬಂದೀತು, ಬಂದರೇನು? ಅದು ತಂದದ್ದಾರೂ ಏನು? ಮೈತುಂಬ ಚಿಗುರು ಹೂಗಳ ಹೊತ್ತ ಮರಗಳು?? ಅದ ಕಂಡು ಕುಣಿದು ಹಾಡುವ ಕೋಗಿಲೆಯು? ಪಡೆದೆವೇನು ಹೊಸತನು? ಎಲ್ಲವೂ ಹಳೆಯದೆ. ಇದು ಮತ್ತದೇ ವಸಂತವೋ ಗೆಳೆಯ. ಮತ್ತೆ ಯುಗಗಳ ಯುಗಾದಿ ತಂದದ್ದಾದರೂ ಏನು? ತರುವುದಿಲ್ಲ ಅದು ಏನನ್ನೂ ಇದ್ದುದರಲ್ಲೇ ನಾವು ಹೆಕ್ಕಬೇಕು ಗೆಳೆಯ ಎಲ್ಲರೊಂದಿಗಿಷ್ಟು ಸಿಹಿಮಾತು, ನಿಷ್ಕಲ್ಮಷ ನಗು. ನಿನ್ನಿಂದ ಒಳಿತಾಗದೆ ಅನ್ಯರಿಗೆ? ಸರಿ ಬಿಡು; ಆದರೆ ಕೆಡುಕ ಬಯಸದಿರು…
ಲೇಖಕರು: vinayaka
ವಿಧ: ಬ್ಲಾಗ್ ಬರಹ
April 04, 2008
ಎಲ್ಲಾ ಭಾರತೀಯರು ಒಂದೇ ಭಾರಿ ಉಚ್ಛೆ ಹೊಯ್ದಿದ್ದರೆ ಇಡೀ ಇಂಗ್ಲೆಂಡ್ ಕೊಚ್ಚಿಕೊಂಡು ಹೋಗುತಿತ್ತು” ಆವತ್ತು ಇಂಗ್ಲೆಂಡ್ ಅನ್ನೋದು ಭಾರತದ ಒಂದು ಜಿಲ್ಲೆಗೆ ಸಮನಾಗಿತ್ತು. ಆದ್ರೂ ಕೂಡಾ ಭಾರತೀಯರು ಆಂಗ್ಲರ ಗುಲಾಮರಾದರು. ಅದಕ್ಕೆ ಕಾರಣ ಭಾರತದ ಮಣ್ಣು. ಈ ದೇಶದ ಮಣ್ಣೆ ಅಂತಹದ್ದು. ಈ ಮಣ್ಣಿನಲ್ಲಿ ಮಹಾವೀರ,ಬುದ್ದ, ಪತಂಜಲಿಗಳು ಜನಿಸುತ್ತಾರೆಯೇ ಹೊರತು, ಕೋಟಿಕೋಟಿ ಜನ ಇಲ್ಲಿ ಹುಟ್ಟಿದರೂ ಒಬ್ಬ ಹಿಟ್ಲರ್, ಒಬ್ಬ ಮುಸಲೋನಿಯನ್ನು ಈ ನಾಡು ಜಗತ್ತಿಗೆ ನೀಡಲಾರದು. ಇದು ಐದು ಸಾವಿರ ವರ್ಷದ…
ಲೇಖಕರು: omshivaprakash
ವಿಧ: Basic page
April 04, 2008
ವರ್ಡ್, ಎಕ್ಸೆಲ್, ಪವರ್ ಪಾಯಿಂಟ್ ಇನ್ಸ್ಟಾಲ್ ಮಾಡ್ಕೊಂಡು ಉಪಯೋಗಿಸೋ ಕಾಲ ಇನ್ನಿಲ್ಲ. Google Docs ಆಗಲೇ ಬಹಳಷ್ಟು ಜನರಿಗೆ ಚಿರಪರಿಚಿತ. ಇಲ್ಲಿನ ಡಾಕ್ಯುಮೆಂಟ್ ಗಳನ್ನ ಗುಂಪುನಲ್ಲಿ ಎಡಿಟ್ ಮಾಡಬಹುದಾದ್ದರಿಂದ ನನ್ನ ಕೆಲ ಕೆಲಸಗಳಿಗೆ ನಾನೂ ಇದನ್ನ ಉಪಯೋಗಿಸುವುದುಂಟು (ಇದನ್ನ Collabaration ಅಂತಾರೆ). ಈ ಗೂಗಲ್ ಡಾಕ್ಸ್ ಈಗ ನಿಮಗೆ ಕನ್ನಡದಲ್ಲಿ ಲಭ್ಯ. ಹೌದು ಕೆಳಗಿನ ಚಿತ್ರಗಳನ್ನ ನೋಡಿ.  
ಲೇಖಕರು: snehasuggi
ವಿಧ: Basic page
April 03, 2008
ಬಂದಿತೋ ಶತಶತಮಾನದ ಮುದ್ದಾದ ಬಾಲೆ, ಮಾಡಿತೋ ಮನಕರಗುವ ಇಂಪಾದ ನಾದಲೀಲೆ, ಸ್ವಾಗತ ಕೋರಿದೆ ನವ ಚೈತ್ರದ ಬಾಗಿಲೆ, ನಾಚುತ ಹಾಡಿರುವೆ ನೀನೆನ ಚೈತ್ರ ಕೋಗಿಲೆ ! ಇರುವೆ ನೀ ಮಾಮರದ ಮೇಲೆ, ಕಳಿಯುವೆ ಚೈತ್ರದ ಸುಂದರ ವೇಳೆ, ನನ್ನ ಮನದಾಸೆಯ ನೀ ಕೇಳೆ, ಹಾಡಲು ನನಗೂ ನೀ ಕಲಿಸೆಲೆ ! ದೇಹ ಕಪ್ಪಾದರು ಕಂಠದಲ್ಲಿ ಮೊದಲೆ, ಸ್ವರಮಾಧುರ್ಯವ ಕೇಳಿ ಕುಣಿಯಿತು ನವಿಲೆ, ಸೂರ್ಯದೇವನು ಮಾಯವಾದನು ಹಗಲೆ, ಬೀಳದಿರಲೆಂದು ಚೈತ್ರಬಾಲೆಗೆ ಬಿಸಿಲೆ ! ಚೈತ್ರದ ನಕ್ಷತ್ರ ನೀನು ಎಂದಿತು ಮುಗಿಲೆ, ದುಂಬಿಗಳು ತಂದಿತು…