ಎಲ್ಲ ಪುಟಗಳು

ಲೇಖಕರು: roopablrao
ವಿಧ: ಬ್ಲಾಗ್ ಬರಹ
April 01, 2008
ನಾನು ಶಾಲೆಯಲ್ಲಿದ್ದಾಗ ಒಮ್ಮೆ ಕಂಠೀರವ ಸ್ಟೇಡಿಯಮ್ನಲ್ಲಿ ಈ ಹಾಡನ್ನು ಹಾಡಿದ್ದೆವು ಆ ಹಾಡಿನ ಕೊನೆಯ ೧ ಸಾಲು ನೆನಪಿಲ್ಲ ಗೊತ್ತಿದ್ದರೆ ಪೂರ್ಣ ಮಾಡಿ ಕನ್ನಡ ನಾಡಿನ ಮಂಗಳ ಚಂದಿರ ತುಂಬಿ ಬೆಳಗಿ ಬರಲಿ ತುಂಬಿ ಬೆಳಗಿ ಬರಲಿ ಹೊನ್ನಿನ ಬೀಡಿನ ಅಂಗಳದಲಿ ಬೆಳದಿಂಗಳು ಚಿರವಿರಲಿ ತುಂಬಿ ಬೆಳಗಿ ಬರಲಿ ಧಾರೆ ಧಾರೆ ಝರಿ ಧವಳ ಮಾಲೆ ಸಹ್ಯಾದ್ರಿ ಮೇರುಸಾಲು ಗೇರು ಸೊಪ್ಪೆ ಜಲ ಜೀವ ಮಾಲೆ ಶ್ರೀ ಗಂಧದ ಮಲೆ ಜಾಲ ಕಲೆಯ ಬೀಡ ಕರುನಾಡ ಸೊಬಗ ಹಸಿರೆಲೆಯ ಪರದೆ ತೆರೆವಾ ಶಿಲಾಬಾಲೆಯರ ಶಿಲ್ಪ ವೈಭವ ಬಾಹುಬಲಿಯು…
ಲೇಖಕರು: roopablrao
ವಿಧ: ಬ್ಲಾಗ್ ಬರಹ
April 01, 2008
ಕನ್ನಡಿಗರು ಮೂಳೆ ಮುರಿದರು ಹೊಗೇನಕಲ್‌ನ ಕಾಮಗಾರಿ ನಿಲ್ಲಿಸುವುದಿಲ್ಲ - ಕರುಣಾನಿಧಿ ಹೀಗೆ ಮುಂದುವರಿದರೆ ಕೋಲಾರ ಮತ್ತು ಚಾಮರಾಜನಗರಗಳು ತಮಿಳುನಾಡಿಗೆ ಸೇರಬೇಕೆಂದು ಹೋರಾಟದ ಬೆದರಿಕೆ ರಾಮದಾಸ್ ಕನ್ನಡಿಗರು ಕ್ರೂರಿಗಳು: ಬೆಳಾಗವಿಯ ಮೇಯರ್ ಲಲ್ಲೂ ಪ್ರಸ್ಸಾದ್ ಯಾದವ್ ಇನ್ನೇನೋ ಹೇಳ್ದಂತೆ ನೆನಪು ಕನ್ನಡಿಗರ ಮೇಲಿನ ಈ ಬಹಿರಂಗ ವಾಗ್ಧಾಳಿ ---ಯಾಕೆ ನಾವು ಸೌಮ್ಯ ಸ್ವಭಾವದವರೆಂದೇ ಅಥವ ನಮ್ಮನ್ನು ಪ್ರತಿನಿದಿಸಲು ಯೋಗ್ಯ ವ್ಯಕ್ತಿಯ ಕೊರತೆಯೇ? ಇನ್ನೂ ಎಷ್ಟು ದಿನ ಈ ಹೇಳಿಕೆಗಳನ್ನು ಕೇಳುತ್ತಾ…
ಲೇಖಕರು: hpn
ವಿಧ: Basic page
April 01, 2008
ಸದಸ್ಯರ ಗಮನಕ್ಕೆ: ಭಾರತ ಸರ್ಕಾರ ಹೊರಡಿಸಿರುವ ವಿಶೇಷ ಆದೇಶವನ್ನು ಅನುಸರಿಸಿ ನಮ್ಮ ಸರ್ಕಾರ ಕನ್ನಡದ ಹಲವಾರು ವೆಬ್ ಸೈಟಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದೆ. ಮೂಲ ಆದೇಶದಲ್ಲಿ "ಸಾಮಾಜಿಕ ಹಾಗು ರಾಜಕೀಯ ಅಭದ್ರತೆಗೆ ಈ ವೆಬ್‌ಸೈಟ್‌ಗಳು ಕಾರಣವಾಗಿರುವುದರಿಂದ ಈ ಕ್ರಮವನ್ನು ತ್ವರಿತವಾಗಿ ಕೈಗೊಳ್ಳಬೇಕಾಗಿದೆ" ಎಂಬ ಕಾರಣ ಕೊಡಲಾಗಿದೆ. ಕರ್ನಾಟಕ ಸರ್ಕಾರದ ಈ ಆದೇಶವನ್ನು ತೀವ್ರವಾಗಿ ಪರಿಗಣಿಸಿ ಪಾಲಿಸದ ವೆಬ್‌ಸೈಟ್ ಮಾಲಿಕರನ್ನು ಬಂಧಿಸಲು ನಿರ್ಧರಿಸಿದೆ. ಈ ಸಲುವಾಗಿ 'ಸಂಪದ'ದ ನಿರ್ವಹಣೆ '…
ಲೇಖಕರು: prasadbshetty
ವಿಧ: ಬ್ಲಾಗ್ ಬರಹ
April 01, 2008
.....ಆದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ" "ನಾನು ನಿನ್ನನ್ನು ಪ್ರೀತಿಸುತ್ತೇನೆ. ಆದರೆ....." ಈ ಎರಡು ವಾಕ್ಯಗಳ ವ್ಯಾತ್ಯಸವೇನು.....?
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
April 01, 2008
ನಿಮ್ಮ ಜೀವನದ ಆದರ್ಶ ವ್ಯಕ್ತಿ ಯಾರು...ಹೇಗೆ...ಯಾಕೆ?
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
April 01, 2008
ಕೊಡೆ ಇದ್ದರೂ ಮಳೆಯಲ್ಲಿ ನೆನೆದುಕೊಂಡು ಹೋಗುವ ಹುಡುಗಿಯರ ರಹಸ್ಯವೇನು...?
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
April 01, 2008
ನಮ್ಮನ್ನು ಜಾಸ್ತಿಯಾಗಿ ಕಾಡುವ ಭೀತಿ ಯಾವುದು...?
ಲೇಖಕರು: girisdotcom
ವಿಧ: Basic page
April 01, 2008
ಮು0ಗಾರಿನ ಮು0ಜಾನೆ : ಮು0ಗಾರಿನ ಚುಮು ಚುಮು ಮು0ಜಾನೆಯಲಿ ಮ0ದಾರಗಳ ಮು0ಗುರುಳ ಸರಿಸಿ ಮೇಲೆರುವ ನೇಸರನ ಪ್ರತಿ ಮುಗ್ದ ಕಿರಣಗಳು ನನ್ನ ರೆಪ್ಪೆಗಳಿಗೆ ಮುತ್ತಿಕ್ಕಿ ನನ್ನೆಲ್ಲ ಸಿಹಿ ಕನಸುಗಳನ್ನು ಕದ್ದೊಯ್ಯುವ ಮುನ್ನ.... ಆವನನ್ನು ಮರೆಮಾಡಲು ನನ್ನ ಸುತ್ತೆಲ್ಲ ನೀನೆ ಇದ್ದರೆ .. ಕತ್ತಲು ಎಷ್ಟು ಸು0ದರ .. ಆಲ್ಲವೆ ಗೆಳತಿ.. ?!!? ----------------------------------------------- ಪ್ರೀತಿ !! ಕಡಲ ನಡುವಲಿ ನಿ0ತು ನೀರಿಗಾಗಿ ಬೊಬ್ಬೆ ಹಾಕುವವನ ಸುತ್ತ ಸತ್ತು ಬಿದ್ದಿರುವ ರಾಶಿ…
ಲೇಖಕರು: ASHOKKUMAR
ವಿಧ: Basic page
March 31, 2008
(ಇ-ಲೋಕ-68)(31/3/2008)      ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವುದು ಕಡಿಮೆ.ಅವರ ಮತ್ತು ಮುಕ್ತವಿಶ್ವವಿದ್ಯಾಲಯದ ನಡುವಣ ಸಂಪರ್ಕಕ್ಕೆ ಹಿಂದೆಲ್ಲಾ ಅಂಚೆಯೇ ಗತಿ.ಈಗ ಅಂತರ್ಜಾಲ ತಾಣಗಳು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸಲು ಸಹಾಯ ಮಾಡುತ್ತವೆ.ಆದರೆ ಮುಕ್ತ ವಿವಿಯ ಅಂತರ್ಜಾಲ ತಾಣದಲ್ಲಿ ನೀಡಿರುವ ಪ್ರಕಟಣೆಯು ಗೂಢ ಭಾಷೆಯಲ್ಲಿದ್ದರೆ,ಅದನ್ನು ವಿದ್ಯಾರ್ಥಿಗಳು ಅಥವ ಸಾರ್ವಜನಿಕರು ಅರ್ಥೈಸಿಕೊಳ್ಳುವುದು ಹೇಗೆ? ಕರ್ನಾಟಕ ರಾಜ್ಯ ಮುಕ್ತ ವಿವಿ ಇತ್ತೀಚೆಗೆ ತನ್ನ ’…
ಲೇಖಕರು: ಶಿವ
ವಿಧ: ಚರ್ಚೆಯ ವಿಷಯ
March 31, 2008
ಬೆಂಗಳೂರು ಇಂಟಾರ್‍ನ್ಯಾಶನಲ್ ಏರ್‍ಪೋರ್ಟ್‍ಗೆ ಹೋಗಲು ಬಿಎಮ್‍ಟಿಸಿ ಸುಮಾರು 40 ವೋಲ್ವೋ ಬಸ್‍ಗಳನ್ನು ಬಿಟ್ಟಿದ್ದಾರೆ..ಈ ಬಸ್‍ಗಳ ಹೆಸರು 'ವಾಯು ವಜ್ರ'..ಈ 'ವಾಯು ವಜ್ರ' ಎಂದರೇನು? ಕೊನೆಯ ಮಾತು:ನಂಗೆ ವಜ್ರ ಎಂದು ಸರಿಯಾಗೆ ಹೇಳಲು ಬರುವುದಿಲ್ಲ :-(