ಎಲ್ಲ ಪುಟಗಳು

ಲೇಖಕರು: anilharihar
ವಿಧ: Basic page
March 28, 2008
ಇಲ್ಲವೇ ಇಲ್ಲ ನಿನ್ನ ಸುಂದರತೆಗೆ ಸಾಠಿ ಆಗಬಲ್ಲೆಯಾ, ನನ್ನ ವಿಚಾರಗಳ ಸಹಪಾಠಿ.....? ನಿನ್ಕಣ್ಗಳ ನೋಡಿದಾ ಹರ್ಷ ಏಳೆಬಿಸಿಲ ಕಿರಣಗಳ ಸ್ಪರ್ಷ ತುಂಬಿತುಳುಕುವಾ ಆ ಕಾಂತಿ ಬೆಳದಿಂಗಳ ತಂಪಲ್ಲಿ, ನೊಡಿದಾ ಮಲ್ಲಿಗೆಯ ಪಂಕ್ತಿ ನಿನ್ನ ಆ ಹೆಜ್ಜೆ...... ಆ ನಸುನಗೆ....... ದಟ್ಟ ಕಣಿವೆಗೆಳ ನಡುವೆ, ಪಿಸುನುಡಿವಾ ಹೊಗೆ ಅಹುದು ನೀನೇ ಅನುರಾಗದ ಆದ್ಯ ದೇವತೆ ನೀಗಿಸು ಕಷ್ಟಜೀವನದ ಆಸರೆಯಾ ಕೊರತೆ
ಲೇಖಕರು: anilharihar
ವಿಧ: Basic page
March 28, 2008
ಇಲ್ಲವೇ ಇಲ್ಲ ನಿನ್ನ ಸುಂದರತೆಗೆ ಸಾಠಿ ಆಗಬಲ್ಲೆಯಾ, ನನ್ನ ವಿಚಾರಗಳ ಸಹಪಾಠಿ.....? ನಿನ್ಕಣ್ಗಳ ನೋಡಿದಾ ಹರ್ಷ ಏಳೆಬಿಸಿಲ ಕಿರಣಗಳ ಸ್ಪರ್ಷ ತುಂಬಿತುಳುಕುವಾ ಆ ಕಾಂತಿ ಬೆಳದಿಂಗಳ ತಂಪಲ್ಲಿ, ನೊಡಿದಾ ಮಲ್ಲಿಗೆಯ ಪಂಕ್ತಿ ನಿನ್ನ ಆ ಹೆಜ್ಜೆ...... ಆ ನಸುನಗೆ....... ದಟ್ಟ ಕಣಿವೆಗೆಳ ನಡುವೆ, ಪಿಸುನುಡಿವಾ ಹೊಗೆ ಅಹುದು ನೀನೇ ಅನುರಾಗದ ಆದ್ಯ ದೇವತೆ ನೀಗಿಸು ಕಷ್ಟಜೀವನದ ಆಸರೆಯಾ ಕೊರತೆ
ಲೇಖಕರು: roopablrao
ವಿಧ: ಬ್ಲಾಗ್ ಬರಹ
March 28, 2008
ನಾವು ಇಲ್ಲಿ ವೆಬ್ ಸೈಟ್‌ನಲ್ಲಿ ಕನ್ನಡದ ಪರವಾಗಿ ಹೋರಾಟ ತೀವ್ರವಾಗಿ ನಡೆಸುತ್ತಿದ್ದರೆ. ಮೊನ್ನೆ ನಮ್ಮ ಸಂಸ್ಥೆಯಲ್ಲಿ ಕನ್ನಡ ಎಂದಿದ್ದಕ್ಕೆ ಆದ ಘಟನೆ ಕೇಳಿ(ಓದಿ) ಮೂನ್ನೆ ನಮ್ಮ ಸಂಗೀತ ಕ್ಲಾಸ್‌ಗೆ ಬರುವ ಪುಟಾಣಿಯೊಬ್ಬಳು ಬಂದು ವಿಚಾರಿಸಿದಳು. "ಮಿಸ್ ಟುಡೆ, ಡು ವಿ ಹ್ಯಾವ್ ಮ್ಯೂಸಿಕ್ ಕ್ಲಾಸ್?" ನಾನು ಅಲ್ಲೇ ಓಡಾಡುತ್ತಿದ್ದೇನಾದ್ದರಿಂದ (ಅದೇನು ಗ್ರಹಚಾರ ಕೆಟ್ಟಿತ್ತೋ ನನಗೆ) ಆಕೆಯನ್ನು ಕರೆದು ಕೇಳಿದೆ ." ನಿಮ್ಮ ಮನೇಲಿ ಯಾವ ಭಾಷೆ ಮಾತನಾಡುತ್ತೀರ ? " " ಮಮ್ಮಿ ಡ್ಯಾಡಿ ಎಲ್ಲ ಕನ್ನಡ…
ಲೇಖಕರು: vinayak.mdesai
ವಿಧ: ಬ್ಲಾಗ್ ಬರಹ
March 28, 2008
ನೆನ್ನೆ ಸಂಜೆ TV9 ವಾರ್ತೆ ನೋಡ್ತಾಇದ್ದೆ..... BREAKING NEWS ಅಂತಾ ಕೊಟ್ರು : "ಕಿಂಗಫಿಶರ್ ವಿಮಾನದಲ್ಲಿ ತೊಂದರೆಯ ಕಾರಣದಿಂದ ಎಲ್ಲಾ ವಿಮಾನಗಳ ಹಾರಾಟ ರದ್ದು" "ವಿಮಾನ ಬೆಂಗಳೂರಿನಿಂದ ಮುಂಬೈಗೆ ಹೊರಟಿತ್ತು" ಸ್ವಲ್ಪ ಸಮಯದಲ್ಲೇ ಮೇಲಿನ BREAKING NEWS ಬದಲಾಯಿತು. "ವಿಮಾನ ಬೆಂಗಳೂರಿನಿಂದ ಕೊಚ್ಚಿನ್ ಗೆ ಹೊರಟಿತ್ತು" ಇನ್ನೂತಮಾಶೆಯ ವಿಷಯ ಏನಪ್ಪಾ ಅಂದ್ರೆ... ಇವತ್ತಿನ ವಿಜಯಕರ್ನಾಟಕದಲ್ಲಿ ಇದೇ ವಿಷಯ: "ವಿಮಾನ ಬೆಂಗಳೂರಿನಿಂದ ಹೈದರಾಬಾದ್ ಗೆ ಹೊರಟಿತ್ತು" ಈ ಮೂರು BREAKING NEWS…
ಲೇಖಕರು: prasadbshetty
ವಿಧ: Basic page
March 28, 2008
ಕನ್ನಡದ ಕ್ಲಾಸಿನಲ್ಲಿ ಟೀಚರ್ ಒಬ್ಬ ಹುಡುಗನೊಡನೆ ಕೇಳಿದರು- ಸತ್ಯಹರಿಶ್ಚಂದ್ರನ ಕಥೆಯಿಂದ ನೀನು ಎಂತಹ ನೀತಿ ಕಲಿತೆ? ಹುಡುಗ ಎದ್ದು ನಿಂತು ನುಡಿದ- ಮೇಡಂ ಕಷ್ಟ ಬಂದಾಗ ಹೆಂಡತಿ ಮಕ್ಕಳನ್ನು ಮಾರಬಹುದು !
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
March 28, 2008
ನಿಮ್ಮ ಜೀವನದ ಮರೆಯಾಲಾರದ ದಿನ ಯಾವುದು...?ಯಾಕೆ...?
ಲೇಖಕರು: prasadbshetty
ವಿಧ: ಚರ್ಚೆಯ ವಿಷಯ
March 28, 2008
ಮಿನಿಸ್ಕರ್ಟ್, ಮಿನಿಶರ್ಟ್, ಧರಿಸಿ ತಿರುಗಾಡುವ ಸೆಕ್ಸಿ...ಹುಡುಗಿಯರ ಬಗ್ಗೆ ನಿಮ್ಮನಿಸಿಕೆ...?
ಲೇಖಕರು: karihaida
ವಿಧ: ಬ್ಲಾಗ್ ಬರಹ
March 27, 2008
ನಾನ್ ಹಟ್ಟಿ ಬುಟ್ಟಿ ಏಷ್ಟ್ ವರ್ಸ ಆಯ್ತು ಅಂತ್ ನಂಗೇ ಜ್ಞಾಪ್ಕ ಇಲ್ಲ. ಮೊದ್ಲಿಗೆ ಒಟ್ಟೆ ಪಾಡು, ಆಮೇಲೆ ಹಿಂತಿರುಗಕ್ಕೆ ಏನೋ ಮುಜುಗ್ರ. ನನ್ನ್ ವೇಸ, ಭಾಸೆ, ಆಡು-ಪಾಡು ಎಲ್ಲಾ ಬದಲಾಗದೆ. ಶುರೂಲಿ ತಿಂಗ್ಳಿಗ್ ಒಂದ್ಸಾರಿ ಹೋಗ್ತಿದ್ದೆ. ಓದಾಗ ಏನೇನೋ - ಬಟ್ಟೆ, ಆಟಸಾಮಾನು, ತಿಂಡಿ, ಪಾತ್ರೆ ಎಲ್ಲಾ ಕೊಂಡ್ಕೊಂಡು ಹೋಗಿ ಕೊಡ್ತಿದ್ದೆ. ಅವ್ರಿಗೆ ಖುಷಿಯಾಗೋದು. ಮೈ ಸವ್ರಿ ಏಂಗಾಗ್ಬುಟ್ಟ ಅನ್ನೋವ್ರು. ಆದ್ರೆ ಈಗೀಗ ವರ್ಷಕ್ಕೊಂದ್ಸಾರಿ ಹೋದ್ರು "ಬಂದ್ಯಾ ಬಾ. ಚೆಂದಾಕ್ಕಿದ್ಯ? ಕೆಲ್ಸ ಎಂಗದೆ?" ಅಂತ…
ಲೇಖಕರು: karihaida
ವಿಧ: ಬ್ಲಾಗ್ ಬರಹ
March 27, 2008
ನಾನ್ ಹಟ್ಟಿ ಬುಟ್ಟಿ ಏಷ್ಟ್ ವರ್ಸ ಆಯ್ತು ಅಂತ್ ನಂಗೇ ಜ್ಞಾಪ್ಕ ಇಲ್ಲ. ಮೊದ್ಲಿಗೆ ಒಟ್ಟೆ ಪಾಡು, ಆಮೇಲೆ ಹಿಂತಿರುಗಕ್ಕೆ ಏನೋ ಮುಜುಗ್ರ. ನನ್ನ್ ವೇಸ, ಭಾಸೆ, ಆಡು-ಪಾಡು ಎಲ್ಲಾ ಬದಲಾಗದೆ. ಶುರೂಲಿ ತಿಂಗ್ಳಿಗ್ ಒಂದ್ಸಾರಿ ಹೋಗ್ತಿದ್ದೆ. ಓದಾಗ ಏನೇನೋ - ಬಟ್ಟೆ, ಆಟಸಾಮಾನು, ತಿಂಡಿ, ಪಾತ್ರೆ ಎಲ್ಲಾ ಕೊಂಡ್ಕೊಂಡು ಹೋಗಿ ಕೊಡ್ತಿದ್ದೆ. ಅವ್ರಿಗೆ ಖುಷಿಯಾಗೋದು. ಮೈ ಸವ್ರಿ ಏಂಗಾಗ್ಬುಟ್ಟ ಅನ್ನೋವ್ರು. ಆದ್ರೆ ಈಗೀಗ ವರ್ಷಕ್ಕೊಂದ್ಸಾರಿ ಹೋದ್ರು "ಬಂದ್ಯಾ ಬಾ. ಚೆಂದಾಕ್ಕಿದ್ಯ? ಕೆಲ್ಸ ಎಂಗದೆ?" ಅಂತ…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
March 27, 2008
http://enguru.blogspot.com/2008/03/kannada-premakke-nooru-mukha.html  ಬಾಶೆ ಬರೀ ಸಂವಹನ ಮಾದ್ಯಮ ಅನ್ನೋರಿಗೆ 'ಏನ್ಗುರು' ಸಕ್ಕತ್ತಾಗಿ ಉತ್ತರ ಕೊಟ್ಟಿದ್ದಾರೆ.. ಬರೀಸಂವಹನ ಅಲ್ಲ ಸಹಕಾರ ಮಾದ್ಯಮ