ಎಲ್ಲ ಪುಟಗಳು

ಲೇಖಕರು: ವೈಭವ
ವಿಧ: Basic page
March 27, 2008
ಇಟ್ಟಲ್ಲೆಲ್ಲ ಬೆಳಕು ಚೆಲ್ಲಿದ ಸೊಡರು ದಿಟ್ಟಿಸಿ ನೋಡಲು ಕಣ್ಣ ಕುಕ್ಕುವುದು ಮುಟ್ಟಿದರೆ ಸುಡುವುದು ಏನಿದು ಸೋಜಿಗ?
ಲೇಖಕರು: ವೈಭವ
ವಿಧ: Basic page
March 27, 2008
ಪೞಗನ್ನಡ ಪೞಗನ್ನಡಮಮೆಂದೇಕೆ ಬೀಳುಗಳೆಯವರೋ ಪೞಗನ್ನಡಮಲ್ಲಮಿದುಂ ಪಿರಿಗನ್ನಡಮ್ ಪೞೆಯಾದರೂ ಪೊನ್ನು ಪೊಳಪ ಬಿಡುವುದೆ   [ಪಿರಿಗನ್ನಡ ಮಾಯ್ಸ ಹೇಳಿದ್ದು. ನನ್ನಿ ಕಣೊ ಮಾಯ್ಸ]
ಲೇಖಕರು: gururajkodkani
ವಿಧ: Basic page
March 27, 2008
ರಾತ್ರಿಯ ಸಮಯ ಅವನು ನಿದ್ದೆ ಮಾತ್ರೆಗಳನ್ನು ಕೈಯಲ್ಲಿ ಹಿಡಿದುಕೊ೦ಡಿದ್ದ,ಇನ್ನೇನೂ ಅವುಗಳನ್ನು ಬಾಯಿಗೆ ಹಾಕಬೇಕು ತನ್ನ ಬಾಗಿಲಲ್ಲಿ ನಿ೦ತಿದ್ದ ವ್ಯಕ್ತಿಯನ್ನು ಕ೦ಡು ಗಾಭರಿಯಾದ.ಅವನ ತ೦ದೆ ನಿ೦ತಿದ್ದರು.ಗುಳಿಗೆಗಳನ್ನು ಮುಚ್ಚಿಡಬೆಕೆನ್ನುವಷ್ಟರಲ್ಲಿ,ತ೦ದೆಯೆ ಕೇಳಿದರು "ಯಾಕೆ ಮಗೂ ಸಾಯುವ ಯೋಚನೆ ಮಾಡುತ್ತಿದ್ದೀಯಾ..? ಇನ್ನೂ 17 ವರ್ಷ ನಿನಗೆ ! ಏನಾಯಿತು ಇಷ್ಟು ಸಣ್ಣ ವಯಸ್ಸಿನಲ್ಲಿ ಸಾಯುವ೦ತಹದು." ಎ೦ದು ಶಾ೦ತ ದ್ವನಿಯಲ್ಲಿ ಕೇಳಿದರು. ಮಗ ಸಾಯುವ ಪ್ರಯತ್ನ ಮಾಡುತ್ತಿದ್ದರೂ,ತ೦ದೆ ಯಾವುದೇ…
ಲೇಖಕರು: savithru
ವಿಧ: ಬ್ಲಾಗ್ ಬರಹ
March 27, 2008
ಈಗೊಂದು forwordಉ ... ಧೂಳಿಪಟ !
ಲೇಖಕರು: savithru
ವಿಧ: ಬ್ಲಾಗ್ ಬರಹ
March 27, 2008
ಈಗೊಂದು forwordಉ ... ಧೂಳಿಪಟ !
ಲೇಖಕರು: gururajkodkani
ವಿಧ: Basic page
March 27, 2008
ರಾತ್ರಿಯ ಸಮಯ ಅವನು ನಿದ್ದೆ ಮಾತ್ರೆಗಳನ್ನು ಕೈಯಲ್ಲಿ ಹಿಡಿದುಕೊ೦ಡಿದ್ದ,ಇನ್ನೇನೂ ಅವುಗಳನ್ನು ಬಾಯಿಗೆ ಹಾಕಬೇಕು ತನ್ನ ಬಾಗಿಲಲ್ಲಿ ನಿ೦ತಿದ್ದ ವ್ಯಕ್ತಿಯನ್ನು ಕ೦ಡು ಗಾಭರಿಯಾದ.ಅವನ ತ೦ದೆ ನಿ೦ತಿದ್ದರು.ಗುಳಿಗೆಗಳನ್ನು ಮುಚ್ಚಿಡಬೆಕೆನ್ನುವಷ್ಟರಲ್ಲಿ,ತ೦ದೆಯೆ ಕೇಳಿದರು "ಯಾಕೆ ಮಗೂ ಸಾಯುವ ಯೋಚನೆ ಮಾಡುತ್ತಿದ್ದೀಯಾ..? ಇನ್ನೂ 17 ವರ್ಷ ನಿನಗೆ ! ಏನಾಯಿತು ಇಷ್ಟು ಸಣ್ಣ ವಯಸ್ಸಿನಲ್ಲಿ ಸಾಯುವ೦ತಹದು." ಎ೦ದು ಶಾ೦ತ ದ್ವನಿಯಲ್ಲಿ ಕೇಳಿದರು. ಮಗ ಸಾಯುವ ಪ್ರಯತ್ನ ಮಾಡುತ್ತಿದ್ದರೂ,ತ೦ದೆ ಯಾವುದೇ…
ಲೇಖಕರು: msprasad
ವಿಧ: Basic page
March 27, 2008
ನಿನ್ನೆ ರಾತ್ರಿ ಊಟ ಆದ್ಮೇಲೆ, ಹಂಗೇ ಟೀವಿ ಚಾನೆಲುಗಳಲ್ಲಿ ಅಡ್ದಾಡುತ್ತಿದ್ದೆ. ಕನ್ನಡ ನ್ಯೂಸ್ ವಾಹಿನಿಯಾದ "TV9" ನಲ್ಲಿ ಬ್ರೇಕಿಂಗ್ ನ್ಯೂಸ್ ಅಂತಾ ಈ ವಿಷಯ ಬರ್ತಾ ಇತ್ತು "ರಿಯಲ್ ಎಸ್ಟೇಟ್ ಮಾಲಿಕರು ರಾಜಕಾರಣಕ್ಕೆ". ಜೀವ ಧಗ್ ಅಂತು ಒಂದು ಕ್ಷಣ. ಅಲ್ಲಾ ಸ್ವಾಮಿ, ರಿಯಲ್ ಎಸ್ಟೇಟ್ ಧಂದೆಯವರು ಅಪ್ಪಟ ವ್ಯಾಪಾರಸ್ಥರು, ಇನ್ನು ಅವರುಗಳು ರಾಜಕಾರಣಕ್ಕೆ ಎಂಟ್ರಿ ಹಾಕಿದ್ರೆ ಏನ್ ಗತಿ ? ಮೊದ್ಲೇ ನಮ್ಮ ರಾಜ್ಯ ರಾಜಕಾರಣವು ಅತಿಯಾದ ಭ್ರಷ್ಟಾಚಾರ, ಅನೈತಿಕತೆ ಮುಂತಾದವುಗಳಿಂದ ಎಕ್ಕುಟ್ಟೋಗಿದೆ,…
ಲೇಖಕರು: raghava
ವಿಧ: ಬ್ಲಾಗ್ ಬರಹ
March 26, 2008
ಲೇಖಕರು: roopablrao
ವಿಧ: ಚರ್ಚೆಯ ವಿಷಯ
March 26, 2008
ನಂಗೆ ಅಡ್ರೆಸ್ ಬಾರ್‌ನಲ್ಲಿ ಸಂಪದ.ನೆಟ್ ಅಂತ ಕೀಲಿಸಿದರೆ ಸಂಪದಕ್ಕೆ ಬರಬೇಕು ಎಂದು ಆಸೆ . ಅದು ಹೇಗೆ ಅಂತ ಹೇಳ್ತೀರಾ ಬಲ್ಲವರು? ರೂಪ
ಲೇಖಕರು: srinivasc
ವಿಧ: ಬ್ಲಾಗ್ ಬರಹ
March 26, 2008
``ನನಗ್ಯಾಕೋ ಅವನು ಹೋಗುವುದು ಸರಿಯಲ್ಲ ಅನಿಸತ್ತೆ'' ಕಾವೇರಮ್ಮ ಹೇಳಿದರು. ``ಅವನಿನ್ನೂ ಚಿಕ್ಕವನು'' ಹೇಳಿದರು ರಾಮಕ್ಕ. ``ಅವನಿಗೆ ದುಃಖ ಆಗ್ತದೆ, ಬಹುಶಃ ಅವನು ಏನಾದ್ರೂ ತಗಾದೆ ತೆಗೆದರೂ ತೆಗೆಯಬಹುದು. ಮತ್ತೆ ಮಕ್ಕಳು ಅಂತ್ಯಕ್ರಿಯೆಗೆ ಬರೋದು ರತ್ನಾಕರ ಮಾವ ಸಹಿಸೋದಿಲ್ಲ.'' ಆ ಹುಡುಗ ಏನನ್ನೂ ಹೇಳಲಿಲ್ಲ. ಬಹುಕತ್ತಲೆಯಿರುವ ಕೋಣೆಯೊಂದರಲ್ಲಿ, ಇನ್ನೂ ಕತ್ತಲೆಯಿರುವ ಜಾಗದಲ್ಲಿ ಅವನು ಕೂತಿದ್ದ. ಅವನು ಏನು ಯೋಚನೆ ಮಾಡುತ್ತಿದ್ದ, ಅವನಿಗೆ ಏನಾಗುತ್ತಿತ್ತು ಎನ್ನುವುದು ಅವನ ಮೊಗದಲ್ಲಿ…