ವಿಧ: ಬ್ಲಾಗ್ ಬರಹ
April 02, 2008
ಬರೀ ಸೀರಿಯಸ್ ಆಗಿ ಮಾತಾಡ್ತಾ, ಬರೀತಾ ಇದ್ರೆ, ತುಂಬಾ MONOTONOUS ಅನ್ಸುಕ್ಕೆ ಶುರು ಆಗತ್ತೆ, ಅಲ್ವಾ ?
ಅದಕ್ಕೆ, ಊಟದ ಮಧ್ಯೆ ಉಪ್ಪಿನಕಾಯಿ ಥರ ಒಂದು ಸಣ್ಣ ಪೋಲಿ ಜೋಕು. ಬೈಬೇಡಿ ಪ್ಲೀಸ್.
-------------------------------------------------------------------
ಪುಟ್ಟ, ಪುಟ್ಟಿ ಇಬ್ರಿಗೂ 10 ವರ್ಷ, ಆದ್ರೂ ತಾವಿಬ್ರೂ ಒಬ್ಬರನ್ನ ಒಬ್ರು ಲವ್ ಮಾಡ್ತಾ ಇರೋದು ಚೆನ್ನಾಗಿ ಗೊತ್ತು.
ಒಂದಿನ, ಅವ್ರಿಬ್ರೂ ಮದ್ವೆ ಆಗಕ್ಕೆ ಡಿಸೈಡ್ ಮಾಡ್ತಾರೆ. ಸರಿ ಅಂತ, ಪುಟ್ಟ ಇದ್ದೋನು ಪುಟ್ಟಿಯ…
ವಿಧ: Basic page
April 02, 2008
ಭಾಗ್ಯ...
ಯಾರಿಗೂ
ಸಿಗದ
ಭಾಗ್ಯ
ನನ್ನ
ಗೆಳತಿಯ
ರವಿಕೆಯೊಳಗಿನ
ಪರ್ಸಿನದ್ದು....
ಆದರೂ
ತಾನಿರುವ
ಜಾಗವನರಿಯದೆ
ಒದ್ದಾಡುತ್ತಿದೆ...
ಬಿಗಿಯಾಗುತ್ತಿದೆಯೆಂದು"
ವಿಧ: Basic page
April 01, 2008
ದೇವಾಲಯ ಚೆನ್ನಾಗಿರಬಹುದೆಂಬ ನಿರೀಕ್ಷೆಯೊಂದಿಗೆ ಕೂಡ್ಲಿಗಿ ತಾಲೂಕಿನ ಅಂಬಳಿ ತಲುಪಿದರೆ, ಕಲ್ಲೇಶ್ವರ ದೇವಾಲಯ ನಿರಾಸೆ ಮಾಡಿತು. ದೇವಾಲಯದ ಸಂಪೂರ್ಣ ನೋಟ ಎಷ್ಟು ನಿರಾಶದಾಯಕವಾಗಿತ್ತೆಂದರೆ, ದೇವಾಲಯದ ಒಂದೇ ಒಂದು ಸಂಪೂರ್ಣ ಚಿತ್ರವನ್ನು ನಾನು ತೆಗೆಯಲಿಲ್ಲ. ಇದು ಚಾಲುಕ್ಯ ಕಾಲದ ಏಕಕೂಟ ದೇವಾಲಯ. ಅಲ್ಲಿದ್ದ ಪುರಾತತ್ವ ಇಲಾಖೆಯ ಸಿಬ್ಬಂದಿಯ ಪ್ರಕಾರ, ದೇವಾಲಯದ ಗೋಪುರಕ್ಕೆ ಹಲವು ಬಾರಿ ಸುಣ್ಣ ಬಳಿದು ಬಳಿದು ಅದು ತನ್ನ ಅಂದಗೆಡಿಸಿಕೊಂಡ ಬಳಿಕ ಊರವರು ಕಡೆಗೆ ಅದನ್ನು ಬೀಳಿಸಿ(?) ಅದರ ಜಾಗದಲ್ಲಿ…
ವಿಧ: Basic page
April 01, 2008
ಸುಮಾರು ೨ ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಗುತ್ತಲದ ಶಿಗ್ಗಾವಿ ಮಾಸ್ತರರ ಬಗ್ಗೆ ಆರ್.ಎಸ್.ಪಾಟೀಲ ಎಂಬವರು ಬರೆದ ಲೇಖನ ಬಂದಿತ್ತು. ಶಿಗ್ಗಾವಿ ಮಾಸ್ತರರ ಮನೆಗೆ ಮುಂಜಾನೆ ೧೧ ಗಂಟೆಗೆ ಮತ್ತು ಸಂಜೆ ೪ ಗಂಟೆಗೆ ಕಾಡು ಕೋತಿಗಳು ಊಟಕ್ಕೆ ಬರುವುದರ ಬಗ್ಗೆ ಆ ಲೇಖನದಲ್ಲಿ ತಿಳಿಸಲಾಗಿತ್ತು.
ಅದೊಂದು ದಿನ ಶಿಗ್ಗಾವಿ ಮಾಸ್ತರರು ಮನೆಯ ಜಗುಲಿಯಲ್ಲಿ ಕುಳಿತು ಊಟ ಮಾಡುತ್ತಿದ್ದರಂತೆ. ಆಗ ಮರವೊಂದರ ಮೇಲೆ ೨ ಕೋತಿಗಳು ಕಂಡುಬಂದವು. ಸಣ್ಣ ರೊಟ್ಟಿ ಚೂರನ್ನು ಅವುಗಳೆಡೆ ಎಸೆದಾಗ ದಾಕ್ಷಿಣ್ಯದಿಂದ…
ವಿಧ: Basic page
April 01, 2008
ಇತ್ತೀಚೆಗೆ ಜೈತ್ರಯಾತ್ರೆ ಆರಂಭಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬೆಳಗಾವಿಯಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ರಾಜ್ಯದ ಅಭಿವೃದ್ಧಿ ವಿಷಯ ಬಂದಾಗ ರಾಷ್ಟ್ರೀಯ ಪಕ್ಷಗಳು ದ್ವಂದ್ವ ನೀತಿ ಅನುಸರಿಸುತ್ತವೆ.ಕೇಂದ್ರದಿಂದ ನ್ಯಾಯ ಸಿಗುವುದಿಲ್ಲ. ರಾಜ್ಯಕ್ಕೆ ತಕ್ಕ ಗೌರವ ಸಲ್ಲಬೇಕಾದರೆ ತಮಿಳುನಾಡನ್ನು ಮಾದರಿಯಾಗಿಟ್ಟುಕೊಂಡು ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಬೇಕು ಎಂಬುದಾಗಿ ಹೇಳಿದ್ದರು.
ಆದರೆ ರಾಜಕೀಯವಾಗಿ ಕುಮಾರಸ್ವಾಮಿಯವರ ಹೇಳಿಕೆಯನ್ನು…
ವಿಧ: ಬ್ಲಾಗ್ ಬರಹ
April 01, 2008
ಆಗಿದ್ ಆಗೇ ಬಿಡ್ಲಿ ಅವಳಿಗೆ ಒಂದ್ ಸಲನಾದ್ರು ಹೇಳ್ ಬಿಡ್ಬೇಕು....."ಏಯ್ ಹುಡ್ಗಿ ನೀನ್ ನನ್ಗೆ ಜೀವ್ ಕಣೆ ಅಂಥಾ...." ಆದ್ರೆ ಏನ್ ಮಾಡ್ಲಿ ನನ್ನ ಮನದ್ ಪಿಸುಪಿಸು ಮಾತಿಗೂ ಹೂಂಗುಟ್ಟೋ ಹೂ ಮನಸಿ ಹುಡ್ಗಿನ್ ಬರೀ ನನ್ನ ಸ್ವಾರ್ಥಕ್ಕಾಗಿ ನೋಯಿಸೋದು ಅಂದ್ರೆ....... ಹೋಗ್ಲಿ ನೀನೆ ಯೋಚ್ಸು ’ನಿನ್ ಭಾವನೆಗಳಿಗೆ ಘಾಸಿ ಮಾಡೋದಾಗ್ಲಿ ಅಥ್ವಾ ನನ್ ಭಾವನೆಗಳಿಗೆ ಮೋಸ ಮಾಡ್ಕೋಳೋದಾಗ್ಲಿ ಎರಡೂ ತಪ್ಪೇ ಅಲ್ವಾ....’ ಇದನ್ನ ನಿಂಗೆ ಹೇಗ್ ಅರ್ಥ…
ವಿಧ: Basic page
April 01, 2008
ಪರಸ್ಪರರಿಗೆ ಬಣ್ಣದೋಕುಳಿಯನ್ನೆರಚಿ ಸಂತೋಷವನ್ನು ಹಂಚಿಕೊಳ್ಳುವುದೇನೋ ದ್ವಾಪರದಿಂದ ಬಂದ ಭಾರತೀಯ ಹಬ್ಬ ಪರಂಪರೆ ಎಂದು ಹೇಳಬಹುದು. ಆದರೆ, ಈ ಪರಸ್ಪರರನ್ನು ಸುಳ್ಳಿನ ಕಂತೆ ಹೊಸೆದು ನಮ್ಮ ಅಚ್ಚುಮೆಚ್ಚಿನ ಗೆಳೆಯರು, ಸಂಬಂಧಿಕರನ್ನೇ ಕ್ಷಣ ಮಾತ್ರ ಮೂರ್ಖರನ್ನಾಗಿಸಿ ಆನಂದಿಸುವುದು ಎಷ್ಟು ಸರಿ? ನಮ್ಮಂತಹ ಹಬ್ಬ ಹರಿದಿನಗಳಿಲ್ಲದ, ವಿಶ್ವ ಬಂಧುತ್ವದ ವಿವೇಚನೆ ಇಲ್ಲದ ಪಾಶ್ಚಾತ್ಯರ ಈ ಮೂರ್ಖರಾಟವನ್ನು ನಾವೂ ಅನುಸರಿಸಿ ಆನಂದಿಸುವುದು ಎಷ್ಟು ಹಿತ ಮತ್ತು ಸರಿ? ಮೂರ್ಖರಾಗಲು ಏಪ್ರಿಲ್ ಒಂದನೇ…
ವಿಧ: ಬ್ಲಾಗ್ ಬರಹ
April 01, 2008
ಇಂದು ನನಗೆ ಅನಾಯಾಸವಾಗಿ ಬೀಚಿಯವರ ಈ ಮೇಲಿನ ಪುಸ್ತಕ ಸಿಕ್ಕಿತು
ನಕ್ಕೂ ನಕೂ ಸುಸ್ತಾಗಿ ಹೋದೆ
ಬೀಚಿಯವರ ಈ ಎಷ್ಟೊ ಕತೆಗಳು ಬೇರೆ ಬೇರೆ ಹೆಸರಿನಲ್ಲಿ ಈ-ಮೇಲ್ ನಲ್ಲಿ ಬಂದಿವೆ ಇಂಗ್ಲಿಷ್ನಲ್ಲಿ
ಆದರೆ ಕನ್ನಡದಲ್ಲಿ ನನಗೆ ಸಿಕ್ಕಿರಲಿಲ್ಲ
ಅದನ್ನು ಸ್ಚಾನ್ ಮಾಡಿಟ್ಟು ಕೊಳ್ಳೋಣ ಎಂದರೆ ಕ್ಲಾರಿಟಿ ಅಷ್ಟು ಚೆನಾಗಿ ಇರಲಿಲ್ಲ
ಜೋಪನವಾಗಿರುತ್ತದೆ ಎಂದು ದಿನಕ್ಕೊಂದು ಪುಟವನ್ನು ಕೀಲಿಸಿ ಇಟ್ಟುಕೊಳ್ಳಲು ನಿರ್ಧರಿಸಿದೆ.
ಆ ಸವಿಯನ್ನು ನಾನೊಬ್ಬಳೆ ಸವಿಯುವದಕ್ಕಿಂತ ಎಲ್ಲರಿಗೂ ಹಂಚೋಣ ಎನಿಸಿತು
ಹಾಗಾಗಿ…
ವಿಧ: ಚರ್ಚೆಯ ವಿಷಯ
April 01, 2008
ಭೀಮಸೇನ,ಫ್ಯಾಂಟಮ್ ನಂತಹವರು ಮಹಾಶೂರರು ಅಂತ ತಿಳಿದಿದ್ದೆ.
ಕಡ್ಡಿಪೈಲ್ವಾನ್ ಆಗಿದ್ದರೂ ಪರವಾಗಿಲ್ಲ,ಹತ್ತುಮಂದಿ ಮಚ್ಚು,ಲಾಂಗ್ ಇತ್ಯಾದಿ ಹಿಡಕೊಂಡವರನ್ನು ಉರುಳಿಸಿ ಬಿಡುವ ಸಿನಿಮಾ ಹೀರೋಗಳೇ ಮಹಾಶೂರರೆಂದು ನಂತರ ತಿಳಿಯಿತು.(ಅವರು ಹೋರಾಡಿ, ಉರುಳಾಡಿದರೂ ಅವರ ಟಕ್ ಮಾಡಿದ ಷರ್ಟ್ ಹೊರಗೆ ಬಂದಿರುವುದಿಲ್ಲ.ನಾವು ಇಲ್ಲಿ ನೀಟಾಗಿ ಆಫೀಸಿಗೆ ಹೊರಟು ಬಸ್ಸಿಂದ ಇಳಿಯುವಾಗ ಟಕ್ ಮಾಡಿದ ಷರ್ಟ್ ಮುಕ್ಕಾಲುವಾಸಿ ಹೊರಬಂದಿರುವುದು)
ಈ ವಿಷಯ ಬಿಡಿ.
ಈಗ ಪ್ರಶ್ನೆ- ಈ ಕಾಲದಲ್ಲಿ ಮಹಾಶೂರರು ಯಾರು?
ವಿಧ: ಬ್ಲಾಗ್ ಬರಹ
April 01, 2008
ಬೆಳಗ್ಗೆ ೯ ಗಂಟೆಯ ನ್ಯೂಸ್ ಪೂರ್ತಿ, ಟಿ.ವಿ.೯ ನವರು ಜನರನ್ನು ಫೂಲ್ ಮಾಡಿದರು. ಮೊದಲಿಗೆ ದೇವೇಗೌಡರ ನ್ಯೂಸ್ ಹಾಕುವ ಬದಲು ಕಾಂಗ್ರೆಸ್ನ ನ್ಯೂಸ್ ಹಾಕಿದ್ದರೆ ಇನ್ನೂ ಚೆನ್ನಾಗಿರುತಿತ್ತು. ಆದರೂ ಮಜವಾಗಿತ್ತು.
ನಾಡಿಗರ ಸಂಪದ ನಿಲ್ಲೋ ಸುದ್ದಿ(ಅಷ್ಟೇ) ಇನ್ನಷ್ಟು ಮಜ ಕೊಟ್ಟಿತು.
ಆದರೆ ನಾನು ನಿಜಕ್ಕೂ ಫೂಲ್ ಆದುದು ಸಂಪದ ಬಳಗದ ನೂತನ ಸದಸ್ಯೆ ‘ಚಿತ್ರಾ ಎ’ ಅವರ ಕವನದಿಂದ.
ಮೊದಲು ಬಹಳ ತಲೆಬಿಸಿಯಾಯಿತು.
ಹೀಗೂ ಉಂಟೇ? ಹೀಗಾಗಲು ಸಾಧ್ಯವೇ? ಎಂದೆಲ್ಲಾ ಚಿಂತಿಸಿದೆ.
ಕೊನೆಗೆ…