ಎಲ್ಲ ಪುಟಗಳು

ಲೇಖಕರು: Ennares
ವಿಧ: Basic page
January 18, 2008
(ಎಲ್ಲಿಯೋ ಕೇಳಿದ್ದು) - ನವರತ್ನ ಸುಧೀರ್   ಒಮ್ಮೆ ಬಿಸಿ ಗಾಳಿಯ ಬೆಲೂನಿನ ಬುಟ್ಟಿಯಲ್ಲಿ ಕೂತು ಪ್ರಯಾಣ ಮಾಡುತ್ತಿದ್ದವರೊಬ್ಬನಿಗೆ ದಾರಿ ತಪ್ಪಿ ಹೋಯಿತು. ತಾನೆಲ್ಲಿದ್ದೇನೆ ಎಂಬ ಅರಿವಾಗದೆ, ಸ್ವಲ್ಪ ಕೆಳಗಿನ ಸ್ತರಕ್ಕೆ ಇಳಿದು ಯಾರಾದರೂ ಕಾಣುವರೇ ಅಂತ ಸುತ್ತಲೂ ಕಣ್ಣು ಹಾಯಿಸಿದರು. ಅದಾಗಲೆ ಅವರಿಗೆ ನೆಲದ ಮೇಲೆ ಒಬ್ಬ ಯುವತಿ ಕಾಣಿಸಿದಳು. ಪ್ರಯಾಣಿಕ ಅವಳನ್ನುದ್ದೇಶಿಸಿ “ ನೋಡಿ, ನಾನು ನನ್ನ ಸ್ನೇಹಿತನೊಬ್ಬನಿಗೆ ಇಲ್ಲಿಯೇ ಹತ್ತಿರದಲ್ಲಿ ಎಲ್ಲಿಯೋ ಒಂದು ಘಂಟೆ ಮುಂಚೆಯೇ…
ಲೇಖಕರು: govinda
ವಿಧ: ಬ್ಲಾಗ್ ಬರಹ
January 17, 2008
೧. ಬಾರೋ ಶ್ರೀ ಕೃಷ್ಣ ವಿಷೇಶ ರಾಜಕೀಯ ಸ್ಥಿತಿ ನೋಡಿ ಆಸೆಯಾಗಿ ಅನಿವಾರ್ಯವಾಗಿ ಮರಳಿ ಬರುವನೋ ರಾಜ್ಯಪಾಲ ಕೃಷ್ಣ? ವಿಷಮಯ ರಾಜಕೀಯ ಸ್ಥಿತಿ ನೋಡಿ ಅಸಹ್ಯವಾಗಿ ಅನಿವಾರ್ಯವಾಗಿ ಎಂದೋ ಓಡಿ ಹೋಗಿದ್ದಾನೋ ಲೋಕಪಾಲ ಶ್ರೀ ಕೃಷ್ಣ! ದುರ್ಮನಸ್ಸಿನ ಪೂಜೆಯ ಒಲ್ಲದೆ ನಿಶ್ಕಲ್ಮಷ ಭಕ್ತಿಗೆ ಒಲಿದೆ ಕನಕನ ಕಡೆಗೆ ತಿರುಗಿದ್ದ ಹೇ ಕೃಷ್ಣಾ.... ಭೇದ-ಭಾವಗಳ ಉಲ್ಲಂಘಿಸಿ, ಅಸ್ಪೃಶ್ಯತೆಯ ಸಾಗರವ ದಾಟಿಸಿ, ಇವರ ಮನಗಳ ಮನುಜ ಧರ್ಮದತ್ತ ತಿರುಗಿಸು ಬಾ…
ಲೇಖಕರು: govinda
ವಿಧ: ಬ್ಲಾಗ್ ಬರಹ
January 17, 2008
೧. ಬಾರೋ ಶ್ರೀ ಕೃಷ್ಣ ವಿಷೇಶ ರಾಜಕೀಯ ಸ್ಥಿತಿ ನೋಡಿ ಆಸೆಯಾಗಿ ಅನಿವಾರ್ಯವಾಗಿ ಮರಳಿ ಬರುವನೋ ರಾಜ್ಯಪಾಲ ಕೃಷ್ಣ? ವಿಷಮಯ ರಾಜಕೀಯ ಸ್ಥಿತಿ ನೋಡಿ ಅಸಹ್ಯವಾಗಿ ಅನಿವಾರ್ಯವಾಗಿ ಎಂದೋ ಓಡಿ ಹೋಗಿದ್ದಾನೋ ಲೋಕಪಾಲ ಶ್ರೀ ಕೃಷ್ಣ! ದುರ್ಮನಸ್ಸಿನ ಪೂಜೆಯ ಒಲ್ಲದೆ ನಿಶ್ಕಲ್ಮಷ ಭಕ್ತಿಗೆ ಒಲಿದೆ ಕನಕನ ಕಡೆಗೆ ತಿರುಗಿದ್ದ ಹೇ ಕೃಷ್ಣಾ.... ಭೇದ-ಭಾವಗಳ ಉಲ್ಲಂಘಿಸಿ, ಅಸ್ಪೃಶ್ಯತೆಯ ಸಾಗರವ ದಾಟಿಸಿ, ಇವರ ಮನಗಳ ಮನುಜ ಧರ್ಮದತ್ತ ತಿರುಗಿಸು ಬಾ…
ಲೇಖಕರು: balukolar
ವಿಧ: Basic page
January 17, 2008
ಅಭಿವೃದ್ಧಿ ಸಾಧಿಸುವ ಭರದಲ್ಲಿ ಪರಿಸರ ನಾಶವಾಗುತ್ತಲೇ ಇದೆ. ಹೀಗಾಗಿ ಇವತ್ತು ಪರಿಸರ ಸಂರಕ್ಷಣೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಹಾತ್ಮ ಗಾಂಧೀಜಿ ಅವರು ಪರಿಸರ ಸಂರಕ್ಷಣೆಯ ಹಾದಿಯಲ್ಲಿ ಇಂದಿಗೂ ಪ್ರಸ್ತುತವಾದವರು. ಪರಿಸರದ ಬಗೆಗಿನ ಗಾಂಧೀಜಿಯವರ ಕಾಳಜಿ ಅನುಕರಣೀಯ, ಅಷ್ಟೇ ಅಲ್ಲ ಸಮಸ್ಯೆಗೆ ಸುಲಭ ಪರಿಹಾರ. ಇಂದು ವೈಜ್ಞಾನಿಕ ಸಾಧನೆ ಉತ್ತುಂಗದಲ್ಲಿದೆ. ಐವತ್ತು ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಾಗದಷ್ಟು ಪ್ರಗತಿ ವಿಜ್ಞಾನರಂಗದಲ್ಲಾಗಿದೆ. ಪ್ರಗತಿ ಮತ್ತು ಆಧುನಿಕತೆಯನ್ನು ಸಾಧಿಸುವ…
ಲೇಖಕರು: balukolar
ವಿಧ: ಬ್ಲಾಗ್ ಬರಹ
January 17, 2008
ಅಭಿವೃದ್ಧಿ ಸಾಧಿಸುವ ಭರದಲ್ಲಿ ಪರಿಸರ ನಾಶವಾಗುತ್ತಲೇ ಇದೆ. ಹೀಗಾಗಿ ಇವತ್ತು ಪರಿಸರ ಸಂರಕ್ಷಣೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಹಾತ್ಮ ಗಾಂಧೀಜಿ ಅವರು ಪರಿಸರ ಸಂರಕ್ಷಣೆಯ ಹಾದಿಯಲ್ಲಿ ಇಂದಿಗೂ ಪ್ರಸ್ತುತವಾದವರು. ಪರಿಸರದ ಬಗೆಗಿನ ಗಾಂಧೀಜಿಯವರ ಕಾಳಜಿ ಅನುಕರಣೀಯ, ಅಷ್ಟೇ ಅಲ್ಲ ಸಮಸ್ಯೆಗೆ ಸುಲಭ ಪರಿಹಾರ. ಇಂದು ವೈಜ್ಞಾನಿಕ ಸಾಧನೆ ಉತ್ತುಂಗದಲ್ಲಿದೆ. ಐವತ್ತು ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಾಗದಷ್ಟು ಪ್ರಗತಿ ವಿಜ್ಞಾನರಂಗದಲ್ಲಾಗಿದೆ. ಪ್ರಗತಿ ಮತ್ತು ಆಧುನಿಕತೆಯನ್ನು…
ಲೇಖಕರು: narendra
ವಿಧ: Basic page
January 17, 2008
ಎರಡನೆಯ ನಾಟಕ : ಬಹುಮುಖಿ (2008) ( ಸದ್ಯದಲ್ಲೇ ಪ್ರಕಟವಾಗಲಿದೆ; ರಂಗಶಂಕರದಲ್ಲಿ ನಿರ್ದಿಷ್ಟ ದಿನಗಳಂದು ಪ್ರದರ್ಶಿಲ್ಪಡುತ್ತಿದೆ.) ಈ ನಾಟಕ ಶರವಣ ಸರ್ವಿಸಸ್ ಕಥೆಯನ್ನು ನೆನಪಿಸುತ್ತದೆ ಮಾತ್ರವಲ್ಲ ಮೊದಲ ಓದಿಗೆ ಆ ಕಥೆಯ ಮೊನಚು, ಅದು ನೀಡುವ ಒಂದು ಗಾಢ ಅನುಭವ, ಅದರ appeal ಈ ನಾಟಕದ ಟೆಕ್ಸ್ಟ್‌ನಲ್ಲಿ ಮಿಸ್ಸಿಂಗ್ ಅಂತಲೇ ಅನಿಸಿದರೂ ಒಂದು ರಂಗಕೃತಿ ತನ್ನ ಟೆಕ್ಸ್ಟ್‌ನಲ್ಲೇ ಕೊಡಬೇಕಾದುದನ್ನೆಲ್ಲ ಕೊಟ್ಟುಬಿಟ್ಟರೆ ನಿರ್ದೇಶಕನಿಗೆ ಅದು ಸವಾಲಾಗುವುದು ಹೇಗೆ, ತನ್ನ ರಂಗಸಾಧ್ಯತೆಗಳನ್ನು…
ಲೇಖಕರು: narendra
ವಿಧ: Basic page
January 17, 2008
ನಾಲ್ಕನೆಯ ಕಥಾಸಂಕಲನ : ಮತ್ತೊಬ್ಬನ ಸಂಸಾರ (2005) ಮತ್ತೊಬ್ಬನ ಸಂಸಾರ ಸಂಕಲನದಲ್ಲಿ ಒಟ್ಟು ಒಂಭತ್ತು ಕಥೆಗಳಿವೆ. ಪ್ರತಿಯೊಂದು ಕಥೆಯೂ ಅವರ ಹಿಂದಿನೆಲ್ಲ ಕಥೆಗಳಿಗಿಂತ ಭಿನ್ನವಾಗಿಯೂ ಹೆಚ್ಚು ಸಂಕೀರ್ಣವಾಗಿಯೂ ಇರುವುದು ವಿಶೇಷ. ಇವು ಯಾವುದೇ ಬಗೆಯ ಸೈದ್ಧಾಂತಿಕ ಚೌಕಟ್ಟಿಗಾಗಲೀ, ಸರಳೀಕೃತ ನೋಟಕ್ಕಾಗಲೀ, ಸಿದ್ಧಮಾದರಿಯ ವಿಮರ್ಶೆಗಾಗಲಿ ದಕ್ಕದ ಕಥೆಗಳು. ಪ್ರತಿ ಕಥೆಯೂ ಅದರಷ್ಟಕ್ಕೇ ಅನನ್ಯ ಮತ್ತು ಹಾಗಾಗಿ ಸಂಕಲನದ ಬಗ್ಗೆ ಒಟ್ಟಾರೆ ಮಾತುಗಳು ಕಷ್ಟವಾಗಿಸುವಷ್ಟು ವಿಭಿನ್ನ. ಮೊದಲ ಕಥೆ…
ಲೇಖಕರು: narendra
ವಿಧ: Basic page
January 17, 2008
ಮೊದಲ ಕಾದಂಬರಿ : ಇನ್ನೂ ಒಂದು (2001) ಇಲ್ಲಿ ಆಧುನಿಕ ಜಗತ್ತಿನ ಜಾಹೀರಾತು ಕ್ಷೇತ್ರದಲ್ಲಿ ಕೆಲಸಮಾಡುವ ಮನೋಹರ್, ಸ್ವಾತಿ, ಕೀಟಶಾಸ್ತ್ರಜ್ಞ ಎಂ.ಆರ್.ಕಶ್ಯಪ್, ಸ್ವಾತಿಯ ಹಿಂದೆ ಬೀಳುವ ಶಂಕರ್, ಸ್ವಾತಿಯ ಅಮ್ಮ ನಿರುಪಮಾ ಮತ್ತು ಇವರ ನಗರ ಜೀವನದ ವಿವರಗಳು ಒಂದೆಡೆ, ಕಾಶೀಶನ ಬಾಲ್ಯ, ನಿಗೂಢವಾಗಿ ಕಾಣುವ ಚಂಪಾ, ಯಶವಂತ ಚಿಕ್ಕಪ್ಪ ಮತ್ತು ಅವಳ ಸಂಬಂಧ, ಗೋವಾದ ಕಾಡಿನಂಚಿನ ಊರು, ಅಲ್ಲಿ ಸಿಗುವ ಲೋಲಾ, ಕಾಶೀಶನ ಯಶವಂತ ಚಿಕ್ಕಪ್ಪ, ಅವನ ಹೆಂಡತಿ ಮತ್ತು ಮಗಳಿಗೆ ಸುರುವಾದ ಚಂಪಾ ಚಿಂತೆಯೊಂದಿಗೇ…
ಲೇಖಕರು: narendra
ವಿಧ: Basic page
January 17, 2008
ಮೊದಲ ನಾಟಕ : ಸಕ್ಕರೆ ಗೊಂಬೆ(1999) ಸಕ್ಕರೆ ಗೊಂಬೆ ನಾಟಕವನ್ನು ಗಮನಿಸಿದರೆ ವಿವೇಕರ ಹುಲಿಸವಾರಿ ಸಂಕಲನದ ಎಲ್ಲಾ ಕಥೆಗಳನ್ನು ಇದೊಂದೇ ಮೀರಿಸುವಂತಿದೆ. ಕಾರ್ಪೋರೇಟ್ ಜಗತ್ತು ಮತ್ತು ಅದು ತನ್ನ ತೆಕ್ಕೆಯೊಳಗಿರುವ ಮಧ್ಯಮವರ್ಗ ಮತ್ತು ಮೇಲ್ವರ್ಗದವರ ಹಾಗೂ ಈ ಕಾರ್ಪೊರೇಟ್ ಸಂಸ್ಕೃತಿಯ ತೀರಾ ಹೊರಗಿನ ವಲಯದಲ್ಲೇ ಒಂದು ಬದುಕನ್ನು ನಡೆಸುತ್ತಿರುವ ಕೆಲವು ವರ್ಗದವರ ದಿನನಿತ್ಯದ ಎಲ್ಲವನ್ನೂ ಹೇಗೆ ಮತ್ತು ಎಷ್ಟು ಪ್ರಭಾವಿಸಿದೆ ಎನ್ನುವುದನ್ನು ಇಲ್ಲಿ ಹೆಚ್ಚು ಸಂತುಲಿತ ಮನೋಭಾವದ ಗಮನಿಸುವಿಕೆ ಇದೆ…
ಲೇಖಕರು: narendra
ವಿಧ: Basic page
January 17, 2008
ಮೂರನೆಯ ಕಥಾಸಂಕಲನ : ಹುಲಿಸವಾರಿ (1995) ಹುಲಿಸವಾರಿ ಸಂಕಲನದ ಎಲ್ಲಾ ಕತೆಗಳೂ ವ್ಯಾವಹಾರಿಕ ಆಯಾಮವೊಂದು ಮನುಷ್ಯ ಸಂಬಂಧಗಳ ನಡುವೆ ನುಸುಳುವ, ಎಲ್ಲೋ ಭಾವನಾತ್ಮಕ ಸಂಬಂಧಗಳಿಗಿಂತ ವ್ಯವಹಾರವೇ ಮುಖ್ಯವಾಗುವ, ಸಾಮಾಜಿಕ ಸ್ತರದಲ್ಲಿ ಇದರಿಂದಾಗಿ ಮೌಲ್ಯಗಳು ಕುಸಿಯುವ ಮತ್ತು ಅಂತಿಮವಾಗಿ ಮನುಷ್ಯನೇ ತನ್ನ ಅಂತರಂಗದಲ್ಲಿ ಹೆಚ್ಚು ಹೆಚ್ಚು ಟೊಳ್ಳಾಗುತ್ತ ಹೋಗುವುದರ ಚಿತ್ರಣವಿದೆ. ವಿವೇಕರ ಇದುವರೆಗಿನ ಕಥಾಲೋಕಕ್ಕೆ ಹೋಲಿಸಿದರೆ ಇದು ತೀರಾ ಹೊಸತನ ಮತ್ತು ಹೆಚ್ಚು ಸಮಾಜಮುಖಿಯೂ ಸಮಕಾಲೀನ ವ್ಯಾವಹಾರಿಕ…