ವಿಧ: ಬ್ಲಾಗ್ ಬರಹ
January 20, 2008
ಭಾಗ-1 ರಲ್ಲಿ ಬಹುರೂಪಿಯೊಂದಿಗಿನ ನನ್ನ ಸಂಬಂಧ ಹಾಗೂ ಈ ವರ್ಷದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ನನ್ನ ನೆಚ್ಚಿನ ಸಾಹಿತಿ, ಚಿಂತಕ ಡಾ.ಯು.ಆರ್.ಅನಂತಮೂರ್ತಿಯವರ ಭಾಷಣವನ್ನು ತಪ್ಪಿಸಿಕೊಂಡುದಕ್ಕೆ ನನಗಾದ ಬೇಸರವನ್ನು ವಿವರಿಸಿದ್ದೆ.
ಭಾಗ-2
ಈ ಸಮಾರೋಪ ಸಮಾರಂಭದ ನಂತರ, ಗೆಲಿಲಿಯೊ ನಾಟಕ ಪ್ರದರ್ಶನಗೊಳ್ಳಲಿದೆ. ಅದಕ್ಕೆ ವೇದಿಕೆ ಸಿದ್ಧಗೊಳಿಸಿಕೊಳ್ಳಬೇಕಾಗಿರುವುದರಿಂದ ನೋಡುಗರು ಹತ್ತು ನಿಮಿಷಗಳ ಕಾಲ ಹೊರಗಡೆ ಇದ್ದು, ನಾಟಕ ನೋಡಲು ಟಿಕೆಟ್ ಖರೀದಿಸಿ ಬರಬೇಕೆಂದು ಸೂಚನೆ…
ವಿಧ: ಬ್ಲಾಗ್ ಬರಹ
January 20, 2008
ಭಾಗ-1 ರಲ್ಲಿ ಬಹುರೂಪಿಯೊಂದಿಗಿನ ನನ್ನ ಸಂಬಂಧ ಹಾಗೂ ಈ ವರ್ಷದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ನನ್ನ ನೆಚ್ಚಿನ ಸಾಹಿತಿ, ಚಿಂತಕ ಡಾ.ಯು.ಆರ್.ಅನಂತಮೂರ್ತಿಯವರ ಭಾಷಣವನ್ನು ತಪ್ಪಿಸಿಕೊಂಡುದಕ್ಕೆ ನನಗಾದ ಬೇಸರವನ್ನು ವಿವರಿಸಿದ್ದೆ.
ಭಾಗ-2
ಈ ಸಮಾರೋಪ ಸಮಾರಂಭದ ನಂತರ, ಗೆಲಿಲಿಯೊ ನಾಟಕ ಪ್ರದರ್ಶನಗೊಳ್ಳಲಿದೆ. ಅದಕ್ಕೆ ವೇದಿಕೆ ಸಿದ್ಧಗೊಳಿಸಿಕೊಳ್ಳಬೇಕಾಗಿರುವುದರಿಂದ ನೋಡುಗರು ಹತ್ತು ನಿಮಿಷಗಳ ಕಾಲ ಹೊರಗಡೆ ಇದ್ದು, ನಾಟಕ ನೋಡಲು ಟಿಕೆಟ್ ಖರೀದಿಸಿ ಬರಬೇಕೆಂದು ಸೂಚನೆ…
ವಿಧ: ಬ್ಲಾಗ್ ಬರಹ
January 20, 2008
ಭಾಗ-1 ರಲ್ಲಿ ಬಹುರೂಪಿಯೊಂದಿಗಿನ ನನ್ನ ಸಂಬಂಧ ಹಾಗೂ ಈ ವರ್ಷದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ನನ್ನ ನೆಚ್ಚಿನ ಸಾಹಿತಿ, ಚಿಂತಕ ಡಾ.ಯು.ಆರ್.ಅನಂತಮೂರ್ತಿಯವರ ಭಾಷಣವನ್ನು ತಪ್ಪಿಸಿಕೊಂಡುದಕ್ಕೆ ನನಗಾದ ಬೇಸರವನ್ನು ವಿವರಿಸಿದ್ದೆ.
ಭಾಗ-2
ಈ ಸಮಾರೋಪ ಸಮಾರಂಭದ ನಂತರ, ಗೆಲಿಲಿಯೊ ನಾಟಕ ಪ್ರದರ್ಶನಗೊಳ್ಳಲಿದೆ. ಅದಕ್ಕೆ ವೇದಿಕೆ ಸಿದ್ಧಗೊಳಿಸಿಕೊಳ್ಳಬೇಕಾಗಿರುವುದರಿಂದ ನೋಡುಗರು ಹತ್ತು ನಿಮಿಷಗಳ ಕಾಲ ಹೊರಗಡೆ ಇದ್ದು, ನಾಟಕ ನೋಡಲು ಟಿಕೆಟ್ ಖರೀದಿಸಿ ಬರಬೇಕೆಂದು ಸೂಚನೆ…
ವಿಧ: Basic page
January 20, 2008
ಎಡೆಬಿಡದೆ ಎದೆಯೊಳಗೆ
ಕದವ ತಟ್ಟುವಿಯಲ್ಲ,
ಉರಿಯಾಗಿ ಎದೆಯಲ್ಲಿ,
ಮಿಂಚಾಗಿ ಮೈಯ್ಯಲ್ಲಿ,
ಕುದಿರಕ್ತದಲ್ಲಿ, ನಡುನಾಡಿಯಲ್ಲಿ,
ಎರಕದಂದದಿ ಹರಿದು ಬುಸುಗುಟ್ಟುತಿಹೆಯಲ್ಲ,
ಹೊಟ್ಟೆಯಲಿ ಹಸಿವಾಗಿ,
ದಿಟ್ಟನೆಯ ಮಗುವಾಗಿ,
ಕಚ್ಚಿಬಿಡದೆನ್ನ ರಚ್ಚೆಹಿಡಿದು ಕಾಡುವಿಯಲ್ಲ,
ಏನು ನೀನು?
ನಿನ್ನ ತೊದಲು ತುಂಟಾಟ ಸುಮ್ಮನಲ್ಲ,
ನಿನ್ನ ಹಠ- ನಿನ್ನಾಟ ಬರಿದೇನಲ್ಲ!
ನಿನಗೆಂದ ಜೋಗುಳ ಕವಿತೆಯಾಗುವುದಲ್ಲ,
ಅಲ್ಲಿ ಬದುಕಿನ ಕೊರಡು ಚಿಗುರುವುದಲ್ಲ,
ಓ ಆತ್ಮರತಿಯಾತ್ಮವೇ ನೀನು ಯಾರು?
ವಿಧ: ಬ್ಲಾಗ್ ಬರಹ
January 19, 2008
ಇವತ್ತು ಶನಿವಾರ , ೧೯ ಜನವರಿ ೨೦೦೮, ಚಂದನ ಚಾನೆಲ್ಲಿನಲ್ಲಿ ಒಂದು ಕನ್ನಡ ಸಿನೆಮಾ ಬರ್ತಾ ಇದೆ , ಮಲೆನಾಡಲ್ಲಿ ೨೦ ವರ್ಷ ಹಿಂದೆ ತೀರಿಕೊಂಡೋನು ಬಯಲುಸೀಮೆಯಲ್ಲಿ ಪುನರ್ಜನ್ಮ ಎತ್ತಿದ್ದಾನೆ , ಹಿಂದಿನ ಜನ್ಮದ ಅಪ್ಪ , ಅಮ್ಮ , ಇತರ ಜನ ತೀರಿಕೊಂಡೋನೇ ಇವನು ಅಂತ ಒಪ್ಕೊಂಡಿದ್ದಾರೆ , ಹೆಂಡತಿ ತಲೆ ಬೋಳಿಸಿಕೊಂಡು ವಿಧವೆಯ ಬಾಳು ಬದುಕುತ್ತಿದ್ದು , ಈಗ ಸಂಕಷ್ಟಕ್ಕೆ ಸಿಲುಕಿದ್ದಾಳೆ , ವೈಶಾಲಿ ಕಾಸರವಳ್ಳಿಯವರ ಮಗಳು , ಮತ್ತೆ ಸುನೀಲ್ ಪುರಾಣಿಕ್ ಈ ಚಿತ್ರದಲ್ಲಿದ್ದಾರೆ , ಈ ಸಿನೇಮಾದ ಹೆಸರು ,…
ವಿಧ: ಬ್ಲಾಗ್ ಬರಹ
January 19, 2008
ಭಾಗ-1
ಬಹುರೂಪಿ ಎಂದಾಕ್ಷಣ ನನ್ನ ನೆನಪು 2-3 ವರ್ಷಗಳ ಹಿಂದಕ್ಕೆ ಸರಿಯುತ್ತದೆ. ಆಗ ಬಹುರೂಪಿಯ ಭಾಗವಾದ ವಿಚಾರ ಸಂಕಿರಣವೊಂದು ಆಗ ನಾನು ಕೆಲಸ ಮಾಡುತ್ತಿದ್ದ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯಲ್ಲಿ ನಡೆದಿತ್ತು. ನೋಡುಗನಾಗಿ ನಾನು ಕೂಡ ಭಾಗವಹಿಸಿದ್ದ ಆ ಕಾರ್ಯಕ್ರಮವದಲ್ಲಿ ದೇಶ ವಿದೇಶಗಳ ಹೆಸರಾಂತ ನಾಟಕಕಾರರು, ರಂಗಭೂಮಿಗೆ ಒಂದಲ್ಲ ಒಂದು ರೀತಿ ಸಂಬಂಧಿಸಿದವರೆಲ್ಲ ಸೇರಿದ್ದರು. ನನಗೆ ತಿಳಿದಿದ್ದಂತೆ ಲಕ್ಷ್ಮೀ ಚಂದ್ರಶೇಖರ್, ಪ್ರಕಾಶ್ ಬೆಳವಾಡಿ, ಎಂಎಸ್ ಸತ್ಯು, ಚಿದಂಬರರಾವ್ ಜಂಬೆ ಹಾಗೂ…
ವಿಧ: ಬ್ಲಾಗ್ ಬರಹ
January 19, 2008
ಭಾಗ-1
ಬಹುರೂಪಿ ಎಂದಾಕ್ಷಣ ನನ್ನ ನೆನಪು 2-3 ವರ್ಷಗಳ ಹಿಂದಕ್ಕೆ ಸರಿಯುತ್ತದೆ. ಆಗ ಬಹುರೂಪಿಯ ಭಾಗವಾದ ವಿಚಾರ ಸಂಕಿರಣವೊಂದು ಆಗ ನಾನು ಕೆಲಸ ಮಾಡುತ್ತಿದ್ದ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯಲ್ಲಿ ನಡೆದಿತ್ತು. ನೋಡುಗನಾಗಿ ನಾನು ಕೂಡ ಭಾಗವಹಿಸಿದ್ದ ಆ ಕಾರ್ಯಕ್ರಮವದಲ್ಲಿ ದೇಶ ವಿದೇಶಗಳ ಹೆಸರಾಂತ ನಾಟಕಕಾರರು, ರಂಗಭೂಮಿಗೆ ಒಂದಲ್ಲ ಒಂದು ರೀತಿ ಸಂಬಂಧಿಸಿದವರೆಲ್ಲ ಸೇರಿದ್ದರು. ನನಗೆ ತಿಳಿದಿದ್ದಂತೆ ಲಕ್ಷ್ಮೀ ಚಂದ್ರಶೇಖರ್, ಪ್ರಕಾಶ್ ಬೆಳವಾಡಿ, ಎಂಎಸ್ ಸತ್ಯು, ಚಿದಂಬರರಾವ್ ಜಂಬೆ ಹಾಗೂ…
ವಿಧ: ಕಾರ್ಯಕ್ರಮ
January 19, 2008
ಕನ್ನಡ ವಿಭಾಗ,
ಮುಂಬೈ ವಿಶ್ವವಿದ್ಯಾಲಯ
ಮತ್ತು
ಮೈಸೂರ್ ಆಸೋಸಿಯೇಷನ್ , ಮುಂಬೈ ಇವರ
ಸಂಯುಕ್ತ ಆಶ್ರಯದಲ್ಲಿ
ಮೈಸೂರು ಅಸೋಸಿಯೆಷನ್ ಬಂಗಾರ ಹಬ್ಬದ
ದತ್ತಿ ಉಪನ್ಯಾಸ-೨೦೦೮
ಉಪನ್ಯಾಸಕರು : ಡಾ. ಎಸ್. ಎಲ್. ಭೈರಪ್ಪ,
ಖ್ಯಾತ ಕಾದಂಬರಿಕಾರ-ಸಾಹಿತಿ, ಮೈಸೂರು.
ವಿಷಯ : " ಸಾಹಿತ್ಯ ಮತ್ತು ಜೀವನದ ಇತರ ಮೌಲ್ಯಗಳು " ದಿನಾಂಕ :
ದಿನಾಂಕ : ಶನಿವಾರ ೧೯.೦೧. ೨೦೦೮
ಉಪನ್ಯಾಸ (ಕನ್ನಡದಲ್ಲಿ) : ಸಂಜೆ (೬.೦೦ ರಿಂದ ೯.೦೦ ರ ವರೆಗೆ)
ದಿನಾಂಕ : ರವಿವಾರ ೨೦-೦೧-೨೦೦೮
ಸಂವಾದ : (ಇಂಗ್ಲೀಷ್ ನಲ್ಲಿ )…
ವಿಧ: ಬ್ಲಾಗ್ ಬರಹ
January 18, 2008
ಮೊನ್ನೆ ಭಾನುವಾರ.
ಮದುವೆಯೊಂದಕ್ಕೆ ಹೋಗಿದ್ದೆ. ಅಲ್ಲಿಗೆ ಅಕ್ಕನ ಮಗನೂ ಬಂದಿದ್ದ.ಆತ ಇನ್ನೂ ೩ ನೇ ತರಗತಿ.ಮಕ್ಕಳಲ್ವಾ ನನಗೂ ಪ್ರೀತಿ.ಹಾಗಾಗಿ ಆತನಿಗೂ ನನ್ನಲ್ಲಿ ಹರಟುವುದೆಂದರೆ ಖುಷಿ.ಮೊನ್ನೆ ಆತ ಹರಟುತ್ತಾ ಕೇಳಿದ "ಮಾವ ಮೊನ್ನೆ ದೀಪಿಕಾ ಯುವರಾಜನೊಂದಿಗಿದ್ದಿರಬಹುದಾ?". ನನಗೆ ನಿಜವಾಗಲೂ ಆ ಬಗ್ಗೆ ಅಷ್ಟೊಂದು ಆಸಕ್ತಿಯಿದ್ದಿರಲಿಲ್ಲ. ಆದರೂ ಹುಡುಗ ಮತ್ತೆ ಮತ್ತೆ ಅದೇ ಸುದ್ದಿಗೇ ಬರುತ್ತಿದ್ದ.ನಾನು ಹಾರಿಕೆಯ,ಬಾಲಿಶವಾದ ಉತ್ತರ ನೀಡುತ್ತಲೇ…
ವಿಧ: Basic page
January 18, 2008
ಕರ್ನಾಟಕದ ರಕ್ಷಣೆ ಯಾರಿಂದ?
ಸಮಾಜವಾದಿ ಗೆಳೆಯ ಶ್ರೀನಿವಾಸ ಕುಮಾರ್ ಇನ್ನಿಲ್ಲ ಎಂದರೆ ನಂಬುವುದು ಕಷ್ಟ. ಇನ್ನೂ ಮಧ್ಯ ವಯಸ್ಸಿನಲ್ಲಿದ್ದ ಅವರು ಮೊನ್ನೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಶ್ರೀನಿವಾಸ ಕುಮಾರ್ ಮೂಲತಃ ತುಮಕೂರು ಜಿಲ್ಲೆಯವರಾದರೂ ಉದ್ಯೋಗ ನಿಮಿತ್ತ ದೂರದ ಚಾಮರಾಜ ನಗರದಲ್ಲಿ ನೆಲೆಸಿದ್ದು, ಅಲ್ಲಿ ಅಪೂರ್ವ ಡಿಸಿಲ್ವ, ಬಿ.ರಾಜೇಶ್ ಮುಂತಾದ ಯುವ ಗೆಳೆಯರೊಡಗೂಡಿ ಸಮಾಜವಾದಿ ಅಧ್ಯಯನ ಕೇಂದ್ರವೆಂಬುದೊಂದನ್ನು ಕಟ್ಟಿಕೊಡಿದ್ದರು, ಅದರಡಿಯಲ್ಲಿ ಅವರು ತಮ್ಮ ಮಿತಿಗಳಲ್ಲೇ ಅನೇಕ…