ವಿಧ: ಬ್ಲಾಗ್ ಬರಹ
January 22, 2008
ಈ ಆಕ್ರಮಣದ ಯುಗದಲ್ಲಿ
ನಂಬಿಕೆಯ ಗುತ್ತಿಗೆ ಹಿಡಿದ ಧಾರ್ಮಿಕ ಮೂಲಭೂತವಾದಿ
ನುಡಿಯ ಗುತ್ತಿಗೆ ಹಿಡಿದ ಭಾಷಾ ಮೂಲಭೂತವಾದಿ
ಕನಸು ಗುತ್ತಿಗೆ ಹಿಡಿದ ಮಾರ್ಕೆಟ್ಟಿನ ಮೂಲಭೂತವಾದಿ
ಕಲೆಯ ಗುತ್ತಿಗೆ ಹಿಡಿದ ಜನಪ್ರಿಯತೆಯ ಮೂಲಭೂತವಾದಿ
ಇದ್ದಿದ್ದಲ್ಲೇ ಅವತರಿಸುತ್ತಾರೆ.
ಆದರೆ,
ಕಲ್ಲುಬಂಡೆಗಳಿಗೆ ಎಡೆಮಾಡಿಕೊಟ್ಟು
ಅವನ್ನು ತಬ್ಬುವಂತೆ ಕಂಡರೂ
ಬಳಸಿ ಹರಿವ ನದಿಯ ಹಾಗೆ
ಜನಪದ
ವಿದ್ಯೆ, ಆರೋಗ್ಯ ಹಾಗು ಅವಕಾಶಗಳ
ಹಂಬಲವನ್ನು ಎದೆಯಲ್ಲಿ ಕಾಪಾಡಿಕೊಂಡು
ಮಟ್ಟವನ್ನು ಹುಡುಕುತ್ತಾ ಹರಿಯುತ್ತಲೇ ಇರುತ್ತದೆ…
ವಿಧ: Basic page
January 22, 2008
ಅ೦ಗಡಿಗಳು...
ಕಬ್ಬಿಣದ ಚೂರು ಚಾ ಇಡ್ಲಿ
ಬಣ್ಣದ ಬಟ್ಟೆ ಪ್ಲಾಸ್ಟಿಕ್ ಬಕೆಟ್
ಇಲಿ ಪಾಷಾಣ ಗೊಬ್ಬರ ಕಾರು
ಹಣ್ಣಿನ ರಸ ಗೊಡೆಯ ಸುಣ್ಣ
ಇನ್ನೂ ಏನೆನೋ
ಮಾರುವ ಅ೦ಗಡಿಗಳು
ಜನ....
ಅ೦ಗಡಿಗಳ ಒಳಗೆ ಜನ
ಅ೦ಗಡಿಗಳ ಹೊರಗೆ ಜನ
ಮು೦ಗಟ್ಟುಗಳಲ್ಲಿ ಜನ
ಉದ್ದಕ್ಕೂ ಮು೦ದೆ...ರಸ್ತೆ....
ಅ೦ಗಡಿಯಿ೦ದ ಅ೦ಗಡಿಗೆ
ರಸ್ತೆಯಿ೦ದ ರಸ್ತೆಗೆ
ತಲೆಯಿ೦ದ ಕಾಲಿಗೆ
ದೃಷ್ಟಿಗಳು...
ಸೇರುತ್ತವೆ ಹೊರಳುತ್ತವೆ
ಸೇರದ್ದಿದರೆ ಬಳಸುತ್ತವೆ ಸಾಗುತ್ತವೆ
ತಲೆಯ ಮೇಲೆ ಸೂರು
ಸೂರಿನಲ್ಲಿ ತೂತು
ಬೆಳಕು ಕೊ೦ಚ ಕೊ೦ಚವೆ
ಒಳಗೆ ಇಳಿದ೦ತೆ…
ವಿಧ: ಕಾರ್ಯಕ್ರಮ
January 22, 2008
ಸ್ಥಳ - ವಸ೦ತಪುರ ದ (ಕನಕಪುರ ರಸ್ತೆ) - ಪುರ೦ದರ ಮತ್ತು ತ್ಯಾಗರಾಜರ ದೇವಸ್ಥಾನ.
27 ಬೆಳಿಗ್ಗೆ - ಊ೦ಛವೃತ್ತಿ + ಪ೦ಚರತ್ನ ಕೀರ್ತನೆಗಳ ಗೋಷ್ಟಿ.
ವಿಧ: ಕಾರ್ಯಕ್ರಮ
January 22, 2008
ಭೈರಪ್ಪ ನವರ ಕಾದ೦ಬರಿಗಳಲ್ಲಿನ ವೈಶಿಷ್ಟತೆಯ ಕುರಿತಾಗಿ ಶತಾವಧಾನಿ ಗಣೇಶ್ ನಾಲ್ಕು ದಿನ ಮಾತಾಡ್ತಾರೆ.
ನಿತ್ಯ ಆರುವರೆಯಿ೦ದ ಎ೦ಟು ಘ೦ಟೆವರೆಗೂ ಕಾರ್ಯಕ್ರಮವಿರುತ್ತೆ.
ವಿಧ: ಬ್ಲಾಗ್ ಬರಹ
January 22, 2008
ಇತ್ತೀಚಿನ ದಿನ್ಗಳಲ್ಲಿ ’ಏನ್ ಗುರು, ಕಾಫಿ ಆಯ್ತಾ’ ಕನ್ನಡದ ಮನ್ನಣೆ ಪಡೆದ ಬ್ಲಾಗ್ ಆಗಿ ಹೊರಹೊಮ್ಮಿರುವುದು ಬ್ಲಾಗ್ ಗಳ ಓದುಗ್ರಿಗೆಲ್ಲವೂ ತಿಳಿದ ವಿಷಯವೇ. ಹೇಳೋ ವಿಷ್ಯಾನ ’ಚಪ್ಪಲಿನ ಮಲ್ಲಿಗೆ ಹೂವಲ್ಲಿ ಸುತ್ತಿ’ ಹೊಡೆಯೋ ಬದಲು, ನೇರವಾಗಿ ಮನ ಮುಟ್ಟೋ ಹಾಗೆ, ಸ್ವಲ್ಪ ಚುಚ್ಹೋ ಹಾಗೇ, ಹೇಳ್ತಿರೋದು ಬನವಾಸಿ ಬಳಗದವ್ರ ಹೆಗ್ಗಳಿಕೆ. ದಿಲ್ಲಿಯ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಸಿಗ್ಬೇಕಾದ್ದು ಹೇಗೆ ಸಿಗ್ತಿಲ್ಲ ಅನ್ನೋದ್ನ ಮನವರಿಕೆ ಮಾಡೋದಕ್ಕೆ ಒಳ್ಳೇ ಪ್ರಯತ್ನ್ಸ್ ಮಾಡ್ತಿದಾರೆ ಇವರು.…
ವಿಧ: ಬ್ಲಾಗ್ ಬರಹ
January 22, 2008
ಇತ್ತೀಚಿನ ದಿನ್ಗಳಲ್ಲಿ ’ಏನ್ ಗುರು, ಕಾಫಿ ಆಯ್ತಾ’ ಕನ್ನಡದ ಮನ್ನಣೆ ಪಡೆದ ಬ್ಲಾಗ್ ಆಗಿ ಹೊರಹೊಮ್ಮಿರುವುದು ಬ್ಲಾಗ್ ಗಳ ಓದುಗ್ರಿಗೆಲ್ಲವೂ ತಿಳಿದ ವಿಷಯವೇ. ಹೇಳೋ ವಿಷ್ಯಾನ ’ಚಪ್ಪಲಿನ ಮಲ್ಲಿಗೆ ಹೂವಲ್ಲಿ ಸುತ್ತಿ’ ಹೊಡೆಯೋ ಬದಲು, ನೇರವಾಗಿ ಮನ ಮುಟ್ಟೋ ಹಾಗೆ, ಸ್ವಲ್ಪ ಚುಚ್ಹೋ ಹಾಗೇ, ಹೇಳ್ತಿರೋದು ಬನವಾಸಿ ಬಳಗದವ್ರ ಹೆಗ್ಗಳಿಕೆ. ದಿಲ್ಲಿಯ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಸಿಗ್ಬೇಕಾದ್ದು ಹೇಗೆ ಸಿಗ್ತಿಲ್ಲ ಅನ್ನೋದ್ನ ಮನವರಿಕೆ ಮಾಡೋದಕ್ಕೆ ಒಳ್ಳೇ ಪ್ರಯತ್ನ್ಸ್ ಮಾಡ್ತಿದಾರೆ ಇವರು.…
ವಿಧ: ಬ್ಲಾಗ್ ಬರಹ
January 22, 2008
ಇತ್ತೀಚಿನ ದಿನ್ಗಳಲ್ಲಿ ’ಏನ್ ಗುರು, ಕಾಫಿ ಆಯ್ತಾ’ ಕನ್ನಡದ ಮನ್ನಣೆ ಪಡೆದ ಬ್ಲಾಗ್ ಆಗಿ ಹೊರಹೊಮ್ಮಿರುವುದು ಬ್ಲಾಗ್ ಗಳ ಓದುಗ್ರಿಗೆಲ್ಲವೂ ತಿಳಿದ ವಿಷಯವೇ. ಹೇಳೋ ವಿಷ್ಯಾನ ’ಚಪ್ಪಲಿನ ಮಲ್ಲಿಗೆ ಹೂವಲ್ಲಿ ಸುತ್ತಿ’ ಹೊಡೆಯೋ ಬದಲು, ನೇರವಾಗಿ ಮನ ಮುಟ್ಟೋ ಹಾಗೆ, ಸ್ವಲ್ಪ ಚುಚ್ಹೋ ಹಾಗೇ, ಹೇಳ್ತಿರೋದು ಬನವಾಸಿ ಬಳಗದವ್ರ ಹೆಗ್ಗಳಿಕೆ. ದಿಲ್ಲಿಯ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಸಿಗ್ಬೇಕಾದ್ದು ಹೇಗೆ ಸಿಗ್ತಿಲ್ಲ ಅನ್ನೋದ್ನ ಮನವರಿಕೆ ಮಾಡೋದಕ್ಕೆ ಒಳ್ಳೇ ಪ್ರಯತ್ನ್ಸ್ ಮಾಡ್ತಿದಾರೆ ಇವರು.…
ವಿಧ: ಬ್ಲಾಗ್ ಬರಹ
January 22, 2008
ನಮ್ಮ ಕೆಲವೊಂದು ಆಚರಣೆಗಳನ್ನು (ಮುದಿಯಾಗಿ ಕೈಕಾಲು ಆಡದಿದ್ದರೂ) ಪ್ರಧಾನಿ ಪಟ್ಟದಲ್ಲೇ ಇಟ್ಟುಕೊಂಡಿದ್ದೇವೆ.
ತೆಂಗಿನಕಾಯಿ ದೇವರ ಸಮೀಪ ಸ್ಥಾನ ಗಿಟ್ಟಿಸಿದರೆ,ಮರದಿಂದ ಕಿತ್ತವ ಗುಡಿಯ ಹೊರಗೆ.
ಹೂಮಾಲೆ ದೇವರನ್ನು ಅಲಂಕರಿಸಿದರೆ,ಕಟ್ಟಿದವಳಿಗೆ ಒಳಗೆ ಪ್ರವೇಶವಿಲ್ಲ.
ಭಕ್ತಿಯೇರಲು ಕ್ಯಾಸೆಟ್ ಬ್ರಾಹ್ಮೀ ಮುಹೂರ್ತದಿಂದ ಹಾಕಿರುವರು,ಕ್ಯಾಸೆಟ್ ಹಾಡಿದ ಗಾಯಕನಿಗೆ ಬಹಿಷ್ಕಾರ.ಯೇಸುದಾಸ್ ಬೇಸರದಿಂದ 'ಬೆಕ್ಕು, ಇಲಿಗಳಿಗೆ ಪ್ರವೇಶವಿದೆ,ನನಗೆ ಪ್ರವೇಶವಿಲ್ಲ'ಎಂದಿರುವರು.ನನಗೂ ಅನಿಸುತ್ತಿದೆ-ಕೆಲವು…
ವಿಧ: ಬ್ಲಾಗ್ ಬರಹ
January 22, 2008
ನಮ್ಮ ಕೆಲವೊಂದು ಆಚರಣೆಗಳನ್ನು (ಮುದಿಯಾಗಿ ಕೈಕಾಲು ಆಡದಿದ್ದರೂ) ಪ್ರಧಾನಿ ಪಟ್ಟದಲ್ಲೇ ಇಟ್ಟುಕೊಂಡಿದ್ದೇವೆ.
ತೆಂಗಿನಕಾಯಿ ದೇವರ ಸಮೀಪ ಸ್ಥಾನ ಗಿಟ್ಟಿಸಿದರೆ,ಮರದಿಂದ ಕಿತ್ತವ ಗುಡಿಯ ಹೊರಗೆ.
ಹೂಮಾಲೆ ದೇವರನ್ನು ಅಲಂಕರಿಸಿದರೆ,ಕಟ್ಟಿದವಳಿಗೆ ಒಳಗೆ ಪ್ರವೇಶವಿಲ್ಲ.
ಭಕ್ತಿಯೇರಲು ಕ್ಯಾಸೆಟ್ ಬ್ರಾಹ್ಮೀ ಮುಹೂರ್ತದಿಂದ ಹಾಕಿರುವರು,ಕ್ಯಾಸೆಟ್ ಹಾಡಿದ ಗಾಯಕನಿಗೆ ಬಹಿಷ್ಕಾರ.ಯೇಸುದಾಸ್ ಬೇಸರದಿಂದ 'ಬೆಕ್ಕು, ಇಲಿಗಳಿಗೆ ಪ್ರವೇಶವಿದೆ,ನನಗೆ ಪ್ರವೇಶವಿಲ್ಲ'ಎಂದಿರುವರು.ನನಗೂ ಅನಿಸುತ್ತಿದೆ-ಕೆಲವು…
ವಿಧ: ಬ್ಲಾಗ್ ಬರಹ
January 21, 2008
(ನೋಡಿ: ಭಾಗ ೧)
ಮೈಲಾಪುರದ
ಬೆಟ್ಟದ ದಾರಿ ಇನ್ನೂ ಮುಗಿದಿರಲಿಲ್ಲ. ಕೊನೆಯಿಲ್ಲದ ಭಿಕ್ಷುಕರ ಸಾಲು, ಜಾನಪದ
ಹಾಡುಗಳನ್ನು ಹಾಡುವ ಭಕ್ತರು, ಗೊರವರು, ಸಾಧುಗಳು, ಪೂಜಾರಿಗಳು, ಭಂಡಾರದ
ತಿಲಕವನ್ನಿಡುವ ಭಕ್ತರು, ಹೀಗೆ ಹಲವರನ್ನು ಕುತೂಹಲದಿಂದ ನೋಡಿದೆ. ಪ್ರತಿಯೊಬ್ಬರ
ಬದುಕಿನ ಹಿಂದೆ ಶತಶತಮಾನಗಳ ಕಥೆಯಿದೆ, ಹೃದಯ ವಿದ್ರಾವಕ ನೋವಿನ ಗಂಟಿದೆ.
ತಲೆತಲಾಂತರದಿಂದ ಬಂದ ಅವರ ಮೂಢ ನಂಬಿಕೆ ಅವರ ಬದುಕೆಂಬ ಕುದುರೆಗೆ ಚಾಟಿಯಂತೆ ಕೆಲಸ
ಮಾಡುತ್ತಿದೆ. ಸ್ವಾತಂತ್ರ್ಯವಿದ್ದರೂ ತಮ್ಮ ಅಂತರಂಗದ ಇಚ್ಚಾನುಸಾರವಾಗಿ…