ಎಲ್ಲ ಪುಟಗಳು

ಲೇಖಕರು: super_shivu
ವಿಧ: ಬ್ಲಾಗ್ ಬರಹ
January 25, 2008
" ಗಾಳಿಪಟ "...ಸ೦ಭಾಷಣೆ / ಅಭಿನಯಗಳೇ ಜೀವಾಳ. ಕಥೆಯೇ ಇಲ್ಲದೇ...ಸಣ್ಣ ಎಳೆಯೊ೦ದನ್ನು ಹಿಡಿದು ಅದರ ಸುತ್ತ ಚೇತೋಹಾರೀ ಘಟನೆಗಳನ್ನು ಹೆಣೆದು...ಚೇತೋಹಾರಿ ಮತ್ತು ಮನ ಮುಟ್ಟುವ ಸ೦ಭಾಷಣೆಗಳನ್ನು ಸಕಾಲಿಕವಾಗಿ ಅಳವಡಿಸಿ..ಕಲಾವಿದರಿ೦ದ ಮತ್ತು ತ೦ತ್ರಜ್ನ್ಯರಿ೦ದ ಅತ್ತ್ಯುತ್ತಮವೆನ್ನುವ೦ತ ಕೆಲಸ ಪಡೆದು...ಮಾಡಿದ ಚಿತ್ರವೇ .." ಮು೦ಗಾರು ಮಳೆ ". ನಿರ್ದೇಶಕ ಯೋಗರಾಜ್ ಭಟ್ ...ತಮ್ಮ ಮು೦ದಿನ ಚಿತ್ರ " ಗಾಳಿಪಟ " ದಲ್ಲೂ ಇದನ್ನೇ ರಿಪೀಟ್ ಮಾಡಿದ್ದಾರೆ. ಇಲ್ಲಿಯೂ ಕಥೆಯೇನೂ ಇಲ್ಲ...ಹದಿಹರೆಯದ ಮೂವರು…
ಲೇಖಕರು: anikethana
ವಿಧ: ಬ್ಲಾಗ್ ಬರಹ
January 25, 2008
ಗೆಳತಿಯೊಬ್ಬಳಿದ್ದಳು ಬೀಳ್ಕೊಟ್ಟು ಬಂದೆ ತುಂಬು ಕೊಡ ಬಾವಿಗಿಳಿಸಿದಂತೆ ಬಿಟ್ಟು ಬಿಟ್ಟು.. ಎಲ್ಲಿ ಸಿಕ್ಕಿದಳೆಂದು ಯಾರು ಕೇಳಿದರೆ ಗೊತ್ತಿಲ್ಲ ಎಲ್ಲಿ ಹೋದರೂ ಬರುತ್ತಿದ್ದಳು ನೆರಳಂತೆ ಮುಂಜಾವೊ ಮುಸ್ಸಂಜೆಯೊ ಜೊತೆಯಲ್ಲೆ ಇದ್ದಳು ಮೌನವೊ ಮಾತೋ ಬೇಧವಿಲ್ಲದೆ ಕುಳಿತಿದ್ದಳು ಅತ್ತು ಕರೆದಾಗ ಬಿಗಿದಪ್ಪಿ ಕಣ್ಣ ನೀರೊರೆಸಿದ್ದಳು ನಕ್ಕಾಗ ಚಿವುಟಿದ್ದಳು ಕೆನ್ನೆ ಹಿಂಡಿ ಅರಿವಾದದ್ದು ಈಗಷ್ಟೆ ನನಗೆ ಹೋಗಿ…
ಲೇಖಕರು: anikethana
ವಿಧ: ಬ್ಲಾಗ್ ಬರಹ
January 25, 2008
ಅಂದು ಮಧ್ಯಾಹ್ನ ಮಳೆಗೇನೋ ಅರಿವಿಲ್ಲ ನೆನೆದವರ ಪರವಿಲ್ಲ ಯಾರೋ ಗುನುಗುತ್ತಿದ್ದ ಪ್ರೇಮಿ.. ನನಗೇಕೋ ಚಿತ್ತಚಂಚಲ.. ಕಣ್ಣೆಲ್ಲ ಮಂಜು, ಮಳೆಹನಿ ರೆಪ್ಪೆಯೊಳಗೆ ಹೊರಟುನಿಂತ ನೀನು ಕೇಳುತ್ತಿದ್ದುದ್ದೊಂದೆ ಕೊಡೆ ಮೇಲೆ ಬಿದ್ದ ನೀರು.. ಮತ್ತೆ ಭಾವನೆ ಅದಕ್ಕಿಂತ ಭಾರ ! ನಿಂತೆ !ಕುಸಿದಂತೆ ಭೂಮಿ ! ಮತ್ತದೇ ತವಕ,ಹೋಗಲಾರೆನೋ ಎಂದು.. ಸಾವರಿಸಿ ಓಡಿದ್ದ ನನಗೆ ಕಾಣಿಸಿದ್ದು ಮಾತ್ರ ಕಿರುಬೆರಳ ಉಂಗುರ.. ಮುಸುಕಿದ್ದು ಧೂಳು,ಚಲಿಸಿದ್ದು ರೈಲು ಅಲ್ಲೆಲ್ಲ ನೀರವತೆ ,ನಿಶ್ಯಬ್ಧ ! ಮರೆಯಾದರೂ ನಿನ್ನದೇ ನೆನಪು…
ಲೇಖಕರು: hpn
ವಿಧ: ಕಾರ್ಯಕ್ರಮ
January 24, 2008
ಮೈಸೂರು ಫಿಲ್ಮ್ ಸೊಸೈಟಿ ಸ್ಕ್ರೀನಿಂಗ್ ಚಿತ್ರ: Hukkle ನಿರ್ದೇಶಕ: Gyorgy Palfi (ಹಂಗೆರಿ/೨೦೦೨/ಕಲರ್/೭೮ ನಿಮಿಷ) ೨೬, ಜನವರಿ ೨೦೦೮ ಶನಿವಾರ ಸಾಯಂಕಾಲ ೬ ಗಂಟೆಗೆ ನಮನ ಕಲಾ ಮಂಟಪ ಮೈಸೂರು. ಸಂಪರ್ಕಿಸಿ - 94480 92049
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 24, 2008
ಈ ಮೊದಲು ಮೂರು ಬಗೆಯ ಜನರ ಬಗ್ಗೆ ಬರೆದಿದ್ದೆ. ಅದಕ್ಕೇ ಇರಬೇಕು, ಇದ್ದಕ್ಕಿದ್ದಂತೆ, ಇಂದು ಇನ್ನೊಂದು ಸುಭಾಷಿತ ನೆನಪಿಗೆ ಬಂತು. ಇದರಲ್ಲಿ ಎರಡು ಬಗೆಯ ಜನರನ್ನು ಸುಭಾಷಿತಕಾರ ಬಣ್ಣಿಸುತ್ತಾನೆ. ಕಲಿಕೆ ತಗಾದೆಗೆ ಹಣವಿಹುದು ಗರುವಕೆ ಕೆಡುಕನ ಶಕುತಿಯೋ ಕಂಡವರ ಕಾಡಲಿಕೆ ಸಾಧುಗಳಿಗಾಗುವುದದು ತಿರುವುಮುರುವು-ಅರಿವಿಗೆ,ಕೊಡಲಿಕೆ ಮತ್ತು ಕಾಪಿಡಲಿಕೆ ಬೇರೆಯವರಿಗೆ ತೊಂದರೆ ಮಾಡುವಂತ ಬುದ್ಧಿಯಿರುವವವರು, ಕಲಿತದ್ದನ್ನು ವಿವಾದಕ್ಕೂ, ಹಣವನ್ನು ಅಹಂಕಾರಕ್ಕೂ, ತಮಗಿರುವ ಶಕ್ತಿಯನ್ನು ಇತರರನ್ನು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 24, 2008
ಈ ಮೊದಲು ಮೂರು ಬಗೆಯ ಜನರ ಬಗ್ಗೆ ಬರೆದಿದ್ದೆ. ಅದಕ್ಕೇ ಇರಬೇಕು, ಇದ್ದಕ್ಕಿದ್ದಂತೆ, ಇಂದು ಇನ್ನೊಂದು ಸುಭಾಷಿತ ನೆನಪಿಗೆ ಬಂತು. ಇದರಲ್ಲಿ ಎರಡು ಬಗೆಯ ಜನರನ್ನು ಸುಭಾಷಿತಕಾರ ಬಣ್ಣಿಸುತ್ತಾನೆ. ಕಲಿಕೆ ತಗಾದೆಗೆ ಹಣವಿಹುದು ಗರುವಕೆ ಕೆಡುಕನ ಶಕುತಿಯೋ ಕಂಡವರ ಕಾಡಲಿಕೆ ಸಾಧುಗಳಿಗಾಗುವುದದು ತಿರುವುಮುರುವು-ಅರಿವಿಗೆ,ಕೊಡಲಿಕೆ ಮತ್ತು ಕಾಪಿಡಲಿಕೆ ಬೇರೆಯವರಿಗೆ ತೊಂದರೆ ಮಾಡುವಂತ ಬುದ್ಧಿಯಿರುವವವರು, ಕಲಿತದ್ದನ್ನು ವಿವಾದಕ್ಕೂ, ಹಣವನ್ನು ಅಹಂಕಾರಕ್ಕೂ, ತಮಗಿರುವ ಶಕ್ತಿಯನ್ನು ಇತರರನ್ನು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 24, 2008
ಈ ಮೊದಲು ಮೂರು ಬಗೆಯ ಜನರ ಬಗ್ಗೆ ಬರೆದಿದ್ದೆ. ಅದಕ್ಕೇ ಇರಬೇಕು, ಇದ್ದಕ್ಕಿದ್ದಂತೆ, ಇಂದು ಇನ್ನೊಂದು ಸುಭಾಷಿತ ನೆನಪಿಗೆ ಬಂತು. ಇದರಲ್ಲಿ ಎರಡು ಬಗೆಯ ಜನರನ್ನು ಸುಭಾಷಿತಕಾರ ಬಣ್ಣಿಸುತ್ತಾನೆ. ಕಲಿಕೆ ತಗಾದೆಗೆ ಹಣವಿಹುದು ಗರುವಕೆ ಕೆಡುಕನ ಶಕುತಿಯೋ ಕಂಡವರ ಕಾಡಲಿಕೆ ಸಾಧುಗಳಿಗಾಗುವುದದು ತಿರುವುಮುರುವು-ಅರಿವಿಗೆ,ಕೊಡಲಿಕೆ ಮತ್ತು ಕಾಪಿಡಲಿಕೆ ಬೇರೆಯವರಿಗೆ ತೊಂದರೆ ಮಾಡುವಂತ ಬುದ್ಧಿಯಿರುವವವರು, ಕಲಿತದ್ದನ್ನು ವಿವಾದಕ್ಕೂ, ಹಣವನ್ನು ಅಹಂಕಾರಕ್ಕೂ, ತಮಗಿರುವ ಶಕ್ತಿಯನ್ನು ಇತರರನ್ನು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 24, 2008
ಈ ಮೊದಲು ಮೂರು ಬಗೆಯ ಜನರ ಬಗ್ಗೆ ಬರೆದಿದ್ದೆ. ಅದಕ್ಕೇ ಇರಬೇಕು, ಇದ್ದಕ್ಕಿದ್ದಂತೆ, ಇಂದು ಇನ್ನೊಂದು ಸುಭಾಷಿತ ನೆನಪಿಗೆ ಬಂತು. ಇದರಲ್ಲಿ ಎರಡು ಬಗೆಯ ಜನರನ್ನು ಸುಭಾಷಿತಕಾರ ಬಣ್ಣಿಸುತ್ತಾನೆ. ಕಲಿಕೆ ತಗಾದೆಗೆ ಹಣವಿಹುದು ಗರುವಕೆ ಕೆಡುಕನ ಶಕುತಿಯೋ ಕಂಡವರ ಕಾಡಲಿಕೆ ಸಾಧುಗಳಿಗಾಗುವುದದು ತಿರುವುಮುರುವು-ಅರಿವಿಗೆ,ಕೊಡಲಿಕೆ ಮತ್ತು ಕಾಪಿಡಲಿಕೆ ಬೇರೆಯವರಿಗೆ ತೊಂದರೆ ಮಾಡುವಂತ ಬುದ್ಧಿಯಿರುವವವರು, ಕಲಿತದ್ದನ್ನು ವಿವಾದಕ್ಕೂ, ಹಣವನ್ನು ಅಹಂಕಾರಕ್ಕೂ, ತಮಗಿರುವ ಶಕ್ತಿಯನ್ನು ಇತರರನ್ನು…
ಲೇಖಕರು: D.S.NAGABHUSHANA
ವಿಧ: Basic page
January 24, 2008
ಜಾಗತಿಕ ರಾಜಕಾರಣದ ಕೈಗೊಂಬೆಯಾಗಿರುವ ಟಿ.ವಿ.ಮಾಧ್ಯಮ ದೂರದರ್ಶನ ಭಾರತಕ್ಕೆ ಬಂದು ಅರ್ಧ ಶತಮಾನವಾಗುತ್ತಲಿದ್ದರೂ, ಅದೊಂದು ಜನಪ್ರಿಯ ಮಾಧ್ಯಮವಾಗಿ ಬೆಳೆಯತೊಡಗಿದ್ದು ಹದಿನೈದು ವರ್ಷಗಳಿಂದೀಚೆಗಷ್ಟೇ - ಜಗತ್ತು ಇದ್ದಕ್ಕಿದ್ದಂತೆ ಎಲ್ಲ ಗಡಿ ರೇಖೆಗಳನ್ನೂ ಧಿಕ್ಕರಿಸಲು ನಿರ್ಧರಿಸಿದಂತೆ ತೋರುತ್ತಿರುವ ಪ್ರಸ್ತುತ ಜಾಗತೀಕರಣ ಘಟ್ಟದ ಅಂತಾರಾಷ್ಟ್ರೀಯ ಒಪ್ಪಂದಗಳು ಜಾರಿಯಾಗತೊಡಗಿದ ನಂತರ. ರಾಷ್ಟ್ರೀಯ ಟಿ.ವಿ. ಎನಿಸಿರುವ ದೂರದರ್ಶನ ನಿಧಾನವಾಗಿ ಬಣ್ಣಕ್ಕೆ ತಿರುಗಿ, 1985ರಿಂದ 1995ರವರೆಗೆ…
ಲೇಖಕರು: ASHMYA
ವಿಧ: ಬ್ಲಾಗ್ ಬರಹ
January 24, 2008
ತುಂಬ ಸರ್ತಿ ಸಂಪದದಲ್ಲಿ ನನ್ನ photo ಬದಲಾಯಿಸಲು ಪ್ರಯತ್ನಿಸಿ, ಸೋತಿದ್ದೇನೆ...ಯಾರಾದರು ದಯಮಾಡಿ ಸಹಾಯ ಮಾಡುವಿರ..