ಎಲ್ಲ ಪುಟಗಳು

ಲೇಖಕರು: rameshbalaganchi
ವಿಧ: Basic page
January 09, 2008
ಆಗಾಗ್ಗೆ ತತ್ತ್ವಾನ್ವೇಷಣೆಗಾಗಿ ಭಾರತಕ್ಕೆ ಹೋಗಿಬಂದ ಜನಗಳ ಭೇಟಿಯಾಗಿತ್ತು. ಆದರೆ ನಾನು ನನಗಾಗಿ ಬೇಡಿದ್ದು ಅದನ್ನಲ್ಲ. ನನಗೆ ಬೇಕಾದ ಏನನ್ನ್ನಾದರೂ ನಾನೇ ಸುತ್ತಾಟ ಮಾಡಿ ಪಡೆಯಬಹುದೆಂದು ಭಾವಿಸಿದ್ದೆ. ಈಗ ಅದರಲ್ಲಿ ಸೋತಿದ್ದರಿಂದ ಇನ್ನೊಂದರಲ್ಲಿ ನನಗೆ ಆಸಕ್ತಿ ಮೂಡಿತು. ಕೆಲವು ಪ್ರಾರ್ಥನಾ ಸಭೆಗಳಿಗೆ ಹೋಗತೊಡಗಿದೆ. ಅಲ್ಲಿಯ ಪರಿಸರ ನನಗೆ ತುಂಬಾ ಹಿಡಿಸಿತು. ಸಾಮಾನ್ಯವಾಗಿ ಪ್ರಾರ್ಥನಾಸಭೆಯನ್ನು ಸನ್ಯಾಸ ಪಡೆದು ಕಾವಿ ಧ್ದರಿಸುತ್ತಿದ್ದ ಒಬ್ಬ ಸ್ವಾಮಿ ನಡೆಸಿಕೊಡುತ್ತಿದ್ದ. ಅವನು ’ದೇವರು…
ಲೇಖಕರು: ASHOKKUMAR
ವಿಧ: Basic page
January 08, 2008
UDAYAVANI  (ಇ-ಲೋಕ-56)(8/1/2008)  ಬಾಲ್ಯದಲ್ಲಿ ದೊರಗು ಮೇಲ್ಮೈ ಹೊಂದಿದ ಸ್ಕೇಲುಗಳು ಬೇರೆ ಬೇರೆ ಕೋನಗಳಲ್ಲಿ ಬೇರೆ ಬೇರೆ ದೃಶ್ಯಗಳನ್ನು ತೋರಿಸುತ್ತಿದ್ದುದು ನೆನಪಿದೆಯೇ.ವಿದೇಶಗಳಿಂದ ಬಂದವರು ಇಂತಹ ಸ್ಕೇಲುಗಳನ್ನು ತಂದು ಕೊಟ್ಟು ನಮಗೆ ನೀಡುತ್ತಿದ್ದ ಖುಷಿ ನೆನಪಿಸಿಕೊಳ್ಳಿ.ಈಗ ದೃಶ್ಯಗಳನ್ನು ಪ್ರದರ್ಶಿಸುವ ಪೋಸ್ಟರುಗಳೂ ಬಂದಿವೆ.ಇವುಗಳಲ್ಲಿ ಮೂರು ಆಯಾಮದ ನೈಜ ದೃಶ್ಯಗಳೇ ಮೂಡುತ್ತವೆ ಆದರೆ ಈ ಅನುಭವ ಪಡೆಯಲು ಪೋಸ್ಟರಿನ ಎದುರು ನಡೆದು ನೋಡಬೇಕು.ನಮ್ಮ ಸ್ಥಾನ ಬದಲಾಗದೆ ಒಂದೆಡೆ…
ಲೇಖಕರು: ASHMYA
ವಿಧ: ಬ್ಲಾಗ್ ಬರಹ
January 08, 2008
dayavittu kannadadalli hege bareyuvudu endu tilisi........
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
January 08, 2008
ಅತ್ತೆ : (ಮೊಮ್ಮಗುವನ್ನು ಎತ್ತಿ ಮುದ್ದಿಸಿ) ಮುದ್ದು ಮುದ್ದಾಗಿದೆ,ನನ್ನ ಕಂದ.ನಿನ್ನ ತಾತನ ಹಾಗೆ ಇದೆ.ತಾತನ ಹೆಸ್ರಿಗೆ ರಾಜ್ ಸೇರಿಸಿ ಬಸವರಾಜ್ ಎಂದು ಹೆಸರಿಡೋಣ.ಹೇಗೆ? ಮಗ : ಆಯ್ತಮ್ಮ.ನಿನ್ನಿಷ್ಟ. ಸೊಸೆ :ಅದೇನ್ರೀ ಹೆಸರು. ಹಟ್ಟೀಲಿರುವದಕ್ಕೆ ಇಡುವುದಾ,ನಮ್ಮಗೂಗಾ? ರಾಹುಲ್ ಎಂದಿಡುವ ಅಂದಿಲ್ವಾ ನಾನು? ಅತ್ತೆ :ಸಂತೋಷಮ್ಮ,ನೀನಿಟ್ಟ ಹೆಸರೇ ಇರಲಿ.ಆದರೆ ರಾ(raw) ಅಂದರೆ ಹಸಿ,ರಾಹುಲ್ ಅಂದರೆ ಹಸಿಹುಲ್ಲು,ಹಟ್ಟೀಲಿರುವುದಕ್ಕೆ ತಿನ್ನಲು ಇಡುವುದಲ್ವೇನಮ್ಮ?
ವಿಧ: ಬ್ಲಾಗ್ ಬರಹ
January 08, 2008
ಭಾರತೀಯ ಮಾಧ್ಯಮಗಳು ಮತ್ತು ಅವು ಬಿತ್ತರಿಸುವ ಅಂತರ್ರಾಷ್ಟ್ರೀಯ ವರದಿಗಳನ್ನು ಬಿಟ್ಟರೆ ಮಿಕ್ಕವರು ಸುಮಾರು ಜನ ಭಾರತೀಯ ತಂಡವನ್ನು, ಹರ್ಭಜನ್ ಸಿಂಗ್‍ರನ್ನು ವಿಶೇಷ ಪದಗಳಿಂದ ಬಯ್ಯುತ್ತಿದ್ದಾರೆ. ನಮ್ಮ ಕ್ರಿಕೆಟ್ಟಿಗರೂ ರೇಸಿಸ್ಟ್ ಭಾಷೆ ಬಳಸುತ್ತರೆಯೇ ಎಂಬು ಸಣ್ಣ ಅನುಮಾನ ನಮ್ಮ ಹೃದಯದಲ್ಲೂ ಹುಟ್ಟಿದೆ. ಕ್ರಿಕೆಟ್ಟಿನ ನೆಪದಲ್ಲಾದರೂ ಭಾರತೀಯರು ರೇಸಿಸಂ ಬಗ್ಗೆ ಗಹನವಾಗಿ ಯೋಚಿಸುತ್ತಿರುವುದನ್ನು ನೋಡಿದರೆ ಖುಷಿಯಾಗುತ್ತದೆ. ನಾವೇ ಶೋಷಿತರಾಗ್ಯೂ ನಮ್ಮ ಮಾತನ್ನು ಬೇರೆಯವರು ನಂಬದೇ ನಮ್ಮನ್ನೆ…
ಲೇಖಕರು: rameshbalaganchi
ವಿಧ: Basic page
January 08, 2008
ಅವನು ಸಾಕಷ್ಟು ಮುದ್ದಿನಲ್ಲಿ ಬೆಳೆದ ಹುಡುಗ. ಅವನ ಮನೆಯವರು ಬಡವರಾಗಿದ್ದರೂ ಒಬ್ಬರನ್ನೊಬ್ಬರು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಅವನೆಂದೂ ಉಪವಾಸ ಇರಬೇಕಾಗಿ ಬಂದಿರಲಿಲ್ಲ. ಮನೆಯ ಹೆಂಗಸರು ಅಚ್ಚುಕಟ್ಟಾಗಿ ಒಗೆದು ಗಂಜಿ ಹಾಕಿದ ಅತ್ಯುತ್ತಮ ಮಸ್ಲಿನ್ ಬಟ್ಟೆ ಬಿಟ್ಟು ಬೇರೆ ಬಟ್ಟೆಯನ್ನು ಉಡಬೇಕಾಗಿಬಂದಿರಲಿಲ್ಲ. ನನ್ನ ಜೊತೆ ಬಂದಿದ್ದಕ್ಕಾಗಿ ಅಹ್ಮದ್ ತೀವ್ರ ಪಶ್ಚಾತ್ತಾಪಪಟ್ಟ. ತೀರಾ ದೀನನಂತಾಗಿದ್ದ. ಇಡೀ ಹೊತ್ತು ಹೆನ್ರಿ ಇಬ್ಬಿಸುತ್ತಿದ್ದ ಜಗಳದಿಂದಾಗಿ ಅಪಾರ್ಟ್…
ಲೇಖಕರು: muralihr
ವಿಧ: ಕಾರ್ಯಕ್ರಮ
January 08, 2008
ಶತಾವಧಾನಿ ರಾ. ಗಣೇಶ್ , ವಿದ್ವಾನ್ ಶ೦ಕರ್ ರವರ ಗಾಯನದ ಹಿನ್ನೆಲೆಯಲ್ಲಿ ತ್ಯಾಗರಾಜರ ಅಧ್ಯಾತ್ಮದ ಕುರಿತಾಗಿ ಪ್ರವಚನ ಗೋಖಲೆ ಸ೦ಸ್ಥೆಯಲ್ಲಿ (ಬಸವನಗುಡಿ ರಸ್ತೆ - ಬಿ. ಎಮ್ .ಸ್ ಕಾಲೇಜು ಮು೦ಭಾಗ ) ನೀಡುತ್ತಿದ್ದಾರೆ.
ಲೇಖಕರು: premaraghavendra
ವಿಧ: Basic page
January 08, 2008
ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಹಾಳು ಮಾಡಬೇಡಿ, ಚನ್ನಾಗಿ ಶುದ್ದವಾಗಿಟ್ಟುಕೊಳ್ಳಿ.... ಹಾಗ೦ತ ಎಲ್ಲರು ಹೇಳ್ತಾರೆ, ಆದರೆ ನಮ್ಮ ಬೆ೦ಗಳೂರಿನ ಪರಿಸರ ತೀರ ಹದಗೆಟ್ಟುತ್ತಿರುವುದು ಕುತೂಹಲಕಾರಿ ವಿಷಯ. ಪರಿಸರವನ್ನು ಉಳಿಸಿ ನಗರವನ್ನು ಬೆಳೆಸಿ, ಬಿಲ್ಡಿ೦ಗ್ ಕಟ್ಟಿ, ಮರಗಳನ್ನು ಕಡಿದು ಹಾಕಿ! ಇದೇನಿದು.. ಹಾಗಾದರೆ ಹೇಗೆ ನಮ್ಮ ನೈರ್ಮಲ್ಯವನ್ನು ಕಾಪಾಡುವುದು... ಹೇಗೆ ?ರವಿಲ್ಲ. ಏಕೆ೦ದರೆ ಪ್ರಪ೦ಚ ಬದಲಾದ೦ತೆ ಕಾಲವು ಬದಲಾಗುತ್ತದೆ, ಕಾಲ ಬದಲಾದ೦ತೆ ಜನರು ಬದಲಾಗುತ್ತಾರೆ, ಜನರು…
ಲೇಖಕರು: ishwar.shastri
ವಿಧ: ಬ್ಲಾಗ್ ಬರಹ
January 08, 2008
ಖೋಟಾ ನಾಣ್ಯ ? ಇದು ಮೊನ್ನೆ ಗಾಂಧಿ ಬಜಾರಿನಲ್ಲಿ ನನ್ನ ಕೈಗೆ ಬಂದ ನಾಣ್ಯ. ನಾಣ್ಯಗಳೂ ನೋಟುಗಳೂ ಹೇಗಿರುತ್ತವೆ ಎಂದರೆ - ಮುಟ್ಟಿ ನೋಡಿದರೆ ಏನೂ ಗೊತ್ತಾಗುವುದಿಲ್ಲ. ಕಣ್ಣ್ಗ ಅಗಲಿಸಿ ನೋಡದಿರೂ ಅದು ಯಾವ ಮೌಲ್ಯದ ನಾಣ್ಯವೆಂದು ಗೊತ್ತಾಗದರೀತಿಯಲ್ಲಿ ಸಮಾನತೆಯನ್ನು ರಿಸರ್ವಬ್ಯಾಂಕ್ ಆಫ್ ಇಂಡಿಯಾ ಸಾಧಿಸಿದೆ. ಐವತ್ತು ಪೈಸೆಯಿಂದ ಆರಂಭಿಸಿ ಐನೂರರ ನೋಟು ನೀಡುವ ಪಡೆಯುವ ವ್ಯವಹಾರ ಕಣ್ಣು ಮಸಬಾದ ನನ್ನಂತವರಿಗೆ ಸ್ವಲ್ಪ ಕಷ್ಟವೇ ಸರಿ. ಹೀಗಾಗಿ ೨,೫,೧೦ ರ ನೋಟುಗಳನ್ನು ಬಿಟ್ಟು ಬೇರೆನೋಟು…
ಲೇಖಕರು: premaraghavendra
ವಿಧ: ಬ್ಲಾಗ್ ಬರಹ
January 08, 2008
ಪ್ರೀತಿಗೆ ಕಣ್ಣಿಲ್ಲ, ಆದರೆ ಕಣ್ಣಿದ್ದು ಕುರುಡನಾಗಿಹೇಕೆ ಕಾಣದ ನಿನಗೆ ನನ್ನ ಪ್ರೀತಿ ಕೇಳಿಸದೆ ನಿನಗೆ ನಿನ್ನ ಪ್ರೇಯಸಿಯ ಗೆಜ್ಜೆ ಸದ್ದು ಬೀಸುತಿಹ ತ೦ಗಾಳಿಯಲ್ಲಿ ಬ೦ದು ಹೂವಿನ ಕ೦ಪನ್ನು ಚೆಲ್ಲಿದ೦ತೆ ನನ್ನನ್ನು ಎಬ್ಬಿಸಿ ಎಲ್ಲಿಗೆ ಹೋದೆ ಸಾಗರದಾಳದವರೆಗೆ ಕರೆದೊಯ್ದು ನ೦ತರ ದಡದಲ್ಲಿ ತ೦ದು ಬಿಸಾಡುವ ಈ ನಿನ್ನ ಮನಸ್ಸಿಗೆ ಸ್ವಲ್ಪವಾದರು ಕನಿಕರವಿಲ್ಲವೆ, ನೀನು ಕಲ್ಲುಬ೦ಡೆಯ೦ತೆ , ನಿನ್ನ ಹೃದಯಕಿಲ್ಲವೆ ಪ್ರೇಮದ ಪರಿಛಾಯೆ ಎಲ್ಲವು ಅಲ್ಪ, ಕಾಣಬೇಕು ಅದರಲ್ಲಿ ಸ್ವಲ್ಪ ಇರುವವರೆಗು…