ಎಲ್ಲ ಪುಟಗಳು

ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
January 09, 2008
ಈ ಕೆಳಗಿನ ಹಾಡು ಯಾವ ಸಿನಿಮಾದ್ದು?, ಇಂಟರ್ ನೆಟ್ಟಿಂದ ಇಳಿಸಿಕೊಳ್ಳಲು ಯಾವುದಾದರೂ ಕೊಂಡಿ, ಇಲ್ಲ ವೇಬ್ ಸೈಟ್  ಇದ್ದರೆ ಹೇಳ್ತೀರಾ ಪ್ಲೀಜ್.... ಓ ಗುಣವಂತ, ಓ ಗುಣವಂತ ನಿನ್ನ ಗುಣಗಾನ ಮಾಡಲು, ಪದಗಳೇ ಸಿಗುತಿಲ್ಲಾ, ಪದಗಳೇ ಸಿಗುತಿಲ್ಲಾ. .... ಹಾಡು ಕೇಳಲು ತುಂಬಾ ಇಂಪಾಗಿದೆ.
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
January 09, 2008
ಈ ಕೆಳಗಿನ ಹಾಡು ಯಾವ ಸಿನಿಮಾದ್ದು?, ಇಂಟರ್ ನೆಟ್ಟಿಂದ ಇಳಿಸಿಕೊಳ್ಳಲು ಯಾವುದಾದರೂ ಕೊಂಡಿ, ಇಲ್ಲ ವೇಬ್ ಸೈಟ್  ಇದ್ದರೆ ಹೇಳ್ತೀರಾ ಪ್ಲೀಜ್.... ಓ ಗುಣವಂತ, ಓ ಗುಣವಂತ ನಿನ್ನ ಗುಣಗಾನ ಮಾಡಲು, ಪದಗಳೇ ಸಿಗುತಿಲ್ಲಾ, ಪದಗಳೇ ಸಿಗುತಿಲ್ಲಾ. .... ಹಾಡು ಕೇಳಲು ತುಂಬಾ ಇಂಪಾಗಿದೆ.
ಲೇಖಕರು: ASHMYA
ವಿಧ: ಚರ್ಚೆಯ ವಿಷಯ
January 09, 2008
ಪದಗಳಲ್ಲಿ ಅದನ್ನು ಹಿಡಿದಿಡಲಾಗೋಲ್ಲ...ನಾನು ಆಫೀಸಿನಲ್ಲಿ ಕುಳಿತು ಕನ್ನಡ ಬರೀತೀನಿ..ಓದ್ತೀನಿ ಅನ್ನೋ ಖುಷಿನ..ತುಂಬ ಆಪ್ತ ಅನ್ಸುತ್ತೆ ಕನ್ನಡ ಸೈಟ್ ನೋಡೋವಾಗ.ಇದನ್ನು ಸಾಧ್ಯವಾಗಿಸಿದ ನಾಡಿಗರಿಗೆ ಅಭಿನಂದನೆಗಳು ಆಶ್ಮ್ಯ
ಲೇಖಕರು: ASHMYA
ವಿಧ: ಬ್ಲಾಗ್ ಬರಹ
January 09, 2008
ಅ ದಿನ ನಾನು ನನ್ನ ಗೆಳತಿ ಬಿ.ಎಂ.ಟಿ.ಸಿ ಬಸ್ಸಿನಲ್ಲಿ ಮೆಜೆಸ್ಟಿಕ್ ಕಡೆಗೆ ಹೊರಟಿದ್ದೆವು.ಏನೊ ನಮ್ಮ ಪುಣ್ಯಕ್ಕೆ ಅವತ್ತು ಇಬ್ಬರಿಗೂ ಕೂರಲು ಸ್ಥಳ ಸಿಕ್ಕಿತ್ತು.ಮೆಜೆಸ್ಟಿಕಿಗೆ ತಲುಪಲು ಏನಿಲ್ಲ ಅಂದ್ರು ಮುಕ್ಕಾಲು ಘಂಟೆ ಬೆಕಿತ್ತು.ಇಬ್ಬರಲ್ಲೂ ಮುಗಿಯದ ಮಾತು ಕಥೆ.ಕಂಡಕ್ಟರ್ ಬಂದದ್ದು,ಟಿಕೆಟ್ ತೆಗೆದುಕೊಂಡದ್ದು, ಇವು ಯಾವುವು ನನ್ನ ಪರಿವೆಗೆ ಬರಲೇ ಇಲ್ಲ.ನಾನೆ ಪರ್ಸ್ ತೆಗೆದು ದುಡ್ಡು ಕೊಟ್ಟೆನಾದರೂ ಕೂಡಾ!!!!!ಮೆಜೆಸ್ಟಿಕ್ ಬಂದದ್ದು ಗೊತ್ತಾದದ್ದೇ ಬಸ್ ಪೂರಾ ಖಾಲಿಯಾದಾಗ!ಇಬ್ಬರು…
ಲೇಖಕರು: ASHMYA
ವಿಧ: ಚರ್ಚೆಯ ವಿಷಯ
January 09, 2008
ನಾನು ಸೌಮ್ಯ..ಸೀದಾ ಸಾದ ಹುಡುಗಿ..ಕನ್ನಡ ನನ್ಗೆ ತುಂಬ ಇಷ್ಟ..ಕನ್ನಡ ಪುಸ್ತಕಗಳನ್ನ ಓದ್ತೀನಿ...ನನ್ನ ಸಹೋದ್ಯೋಗಿಗಳಿಗೆ ಕನ್ನಡ ಕಲಿಸ್ತೀನಿ..
ಲೇಖಕರು: shekarsss
ವಿಧ: ಬ್ಲಾಗ್ ಬರಹ
January 09, 2008
ರವಿಯ ಕಿರಣ ಸೋಲುತಿದೆ ಪೂರ್ಣ ಚಂದ್ರ ಕರಗುತಿದೆ ಸ್ಥಬ್ಧ ನಿತ್ಯ ಹಸಿರು ವನ ಸುಪ್ತ ಸೋನೆ ಮಳೆಯ ಜನನ ಹರಿಯುವ ನದಿ ಮಾಯವಾಗಿ ಬೀಸುವ ತಂಗಾಳಿ ಬಿಸಿಯಾಗಿ ಕಲ್ಲಾಗಿ ಕೊರೆವ ಕುಡಿವ ಜಲ ದಿಗ್ಗನೆ ಬಾಯ್ತೆರೆದು ಕುಸಿದ ನೆಲ ಆದಿ ಅಂತ್ಯ ಯಾವುದಿಲ್ಲಿ ಸಕಲ ಶೂನ್ಯವೆಲ್ಲ ಇಲ್ಲಿ ನಶ್ವರವಾಗುತಿರಲು ಬದುಕು ಬೆಳಗಳಿದೆಯೇ ಬಾಳ ಬೆಳಕು ಹಸಿರು ಅಳಿಸಿ ಹಸಿವು ಬೆಳೆಸಿ ರಸ ರಹಿತ ಜಗವ ಉಳಿಸಿ ಇದುವೆ ನಾವು ಕೊಡುವ ಕಾಣಿಕೆ ಮುಂದೆ ಜನ್ಮ ಪಡೆವ ಕೂಸಿಗೆ ( ವಕ್ರ ವ್ಯಾಕರಣಗಳ ತಿಳಿಸಿ ಸಹಕರಿಸುವವರಿಗೆ…
ಲೇಖಕರು: shekarsss
ವಿಧ: ಬ್ಲಾಗ್ ಬರಹ
January 09, 2008
ದಿನಕೆ ನೂರು ನರರ ಮರಣ ಕ್ಷಣಕೆ ನೂರು ಕುಡಿಯ ಜನನ ಜನನ ಮರಣ ನಿತ್ಯದೂರಣ ಬೇಕೆ ಇದಕೆ ಕಾಲಹರಣ ಯಾರ ಚಿಂತೆ ಯಾವ ಕಂತೆ ಚಿಂತೆ ಕಂತೆ ದಿನದ ಸಂತೆ ದೂಡು ದೂರ ಪರರ ತರವ ಸರಸವಾಡು ಸರಿಗಮಪದವ ಇಹದ ಪರಿವು ಇರದು ಆಗ ಹೊರ ಜಗವು ಕಾಣದು ಆಗ ಕಾವ್ಯವನ್ನು ಸವಿಯುವಾಗ ಹೊಸ ಅರಿವು ಮೊಡುವುದಾಗ ( ವಕ್ರ ವ್ಯಾಕರಣಗಳ ತಿಳಿಸಿ ಸಹಕರಿಸುವವರಿಗೆ ನನ್ನಿ. )
ಲೇಖಕರು: raghottama koppar
ವಿಧ: Basic page
January 09, 2008
ಬೆಂಗಳೂರಿನ ಕನ್ನಡಿಗರಿಗಾಗಿ- ರಘೋತ್ತಮ್ ಕೊಪ್ಪರ ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ. ಇದರ ಬಗ್ಗೆ ಪತ್ರಿಕೆಯಲ್ಲಿ ಸುದ್ದಿಗಳು ಬರುತ್ತಲೇ ಇವೆ. ಅದಿರಲಿ ಇದೇ ವಿಷಯ ಬೆಂಗಳೂರಿನಲ್ಲಿ ಅತಿರೇಕವಾಗಿ ಬೆಳೆದಿದೆ. ಇದರ ಬಗ್ಗೆ ನನ್ನ ಸ್ನೇಹಿತನೊಬ್ಬ ಮೇಲ್ ಕಳಿಸಿದ, ಅದನ್ನು ಹಾಗೆ ಕನ್ನಡೀಕರಿಸಿದ್ದೇನೆ. ಸ್ವಲ್ಪ ಓದಿ....... ಇದು ನಮ್ಮ ಕರುನಾಡು........ ಆದರೂ ಇಲ್ಲಿ ಕನ್ನಡಿಗರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ, ಬೇರೆ ರಾಜ್ಯದವರಿಗೆ ಇಲ್ಲಿ ಸುಲಭವಾಗಿ…
ಲೇಖಕರು: chandana
ವಿಧ: ಬ್ಲಾಗ್ ಬರಹ
January 09, 2008
ತುಂಬ ದಿನ ಆಯಿತು ಬ್ಲಾಗ್ ಮಾಡಿ....ಯಾವ ವಿಷಯದ ಬಗ್ಗೆ ಬರೀಲಿ ಅಂತ ಯೋಚನೆ ಮಾಡ್ತಾ ಇದ್ದೆ.... ಸರಿ ನನ್ನ ನೆನಪಿನಲ್ಲಿ ಉಳಿದ ಒಂದು ಮೈಲ್ನೇ ಬರೀತ್ತೀನಿ..... ಹುಡುಗರ ಗುಂಪೊಂದು ರೈಲು ಹಳಿಗಳ ಮೇಲೆ ಆಟ ಆಡುತ್ತಿರುತ್ತಾರೆ. ಒಂದು ಹಳಿ ಉಪಯೋಗದಲ್ಲಿರೋದು, ಇನ್ನೊಂದು ಉಪಯೋಗದಲ್ಲಿರದ್ದು. ಉಪಯೋಗದಲ್ಲಿರೋ ಹಳಿ ಮೇಲೆ ಹತ್ತಾರು ಮಕ್ಕಳು ಆಟ ಆಡ್ತಿರ್ತಾರೆ,ಸರಿಯಿರದ ಹಳಿ ಮೇಲೆ ಒಬ್ಬ ಮಾತ್ರ ಆಡ್ತಿರ್ತಾನೆ. ನೀವು ಆ ಹಳಿಯ ಬಳಿ ಇದ್ದೀರೆಂದುಕೊಳ್ಳಿ, ರೈಲು ಬರ್ತಾ ಇದೆ....ಯಾವುದನ್ನು ಆಯ್ಕೆ…
ಲೇಖಕರು: ASHMYA
ವಿಧ: ಚರ್ಚೆಯ ವಿಷಯ
January 09, 2008
ಇತ್ತೀಚೆಗೆ ಟಿ.ಪಿ.ಕೈಲಾಸಮ್ ನಾಟಕದ ಕರಪತ್ರ ಓದಿದೆ.ಅದರಲ್ಲಿ,'ಹೋಶಿಯಾರ್' ಪದವನ್ನು, ನಾವು ಸಾಮಾನ್ಯವಾಗಿ 'ಹುಶಾರ್' ಶಬ್ದ ಬಳಸುವ ಜಾಗದಲ್ಲಿ ನೋಡಿದೆ.ಹುಶಾರ್ ಪದ ಹೋಶಿಯಾರ್ ಪದದಿಂದ ಬಂದಿದೆಯೆ..ಆ ಪದದ ಮಾರ್ಪ ಟ್ಟ ರೂಪವೆ?