ಎಲ್ಲ ಪುಟಗಳು

ಲೇಖಕರು: kpbolumbu
ವಿಧ: ಚರ್ಚೆಯ ವಿಷಯ
December 22, 2007
http://thatskannada.oneindia.in/movies/controversy/2007/2112-mano-murthy-deeply-hurt-telugu-movie.html http://thatskannada.oneindia.in/movies/controversy/2007/2212-mano-murthy-reply-to-piracy.html 
ಲೇಖಕರು: venkatesh
ವಿಧ: Basic page
December 22, 2007
ಚೆಂಬೂರ್ ಕರ್ನಾಟಕ ಸಂಘದ ಸ್ಥಾಪನೆಯಾಗಿ ೫೨ ವರ್ಷಗಳಾಗಿವೆ. ಅದರ ಬಂಗಾರದ ಹಬ್ಬವನ್ನು ಈದಿನ ಆಚರಿಸಲಾಗುತ್ತಿದೆ. ೨೭ ವರ್ಷಗಳ ಹಿಂದೆ, ಬೊಂಬಾಯಿನ ಶಣ್ಮುಖಾನಂದ ಹಾಲ್ ನಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಿದ ನೆನಪು ಇನ್ನೂ ಮಾಸಿಲ್ಲ. ಮಹಾರಾಷ್ಟ್ರರಾಜ್ಯಸರಕಾರದ ಶಾಸಕಿಯಾಗಿದ್ದ, ಕನ್ನಡಿತಿ, ಡಾ. ಲಲಿತಾರಾವ್ ರವರ ಘನ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ೬ ಮಂದಿಸಮಾಜಸೇವಕರನ್ನು ಗುರುತಿಸಿ ಸನ್ಮಾನಿಸಿದ್ದರು. ಈ ಹಿರಿಯ ಕನ್ನಡ ಸಂಘವು, ಪ್ರತಿಷ್ಠಿತ ಕನ್ನಡ ಹಾಗೂ ಆಂಗ್ಲ ಶಾಲೆಯೊಂದನ್ನು…
ಲೇಖಕರು: shekarsss
ವಿಧ: Basic page
December 22, 2007
ಕಡಿವಾಣವಿಲ್ಲದ ಕುದುರೆ ಏರಿ ಬಂದ ನೋಡಿ ಚಂಚಲ ಮನದ ದೊರೆ ಮಾಡುವ ಏನ ಮೋಡಿ ಚಂಗ ಚಂಗನೆ ಎಗರುವನೀತ ಸಾವಿರ ಸುಳ್ಳು ಹೇಳುವನೀತ ಸುಮ್ಮ ಸುಮ್ಮನೆ ನಗುತಿರುವ ಚಕು ಬುಕು ರೈಲು ಬಿಡುತಿರುವ ಸೂಟು ಬೂಟು ದರಿಸಿರುವ ಕಣ್ಣಿಗೆ ಕನ್ನಡಕ ಇಟ್ಟಿರುವ ಮರಳು ಮಾಡುವ ತಂತ್ರಗಾರ ಇರುವನಿಲ್ಲಿ ಬಲು ಎಚ್ಚರ
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 22, 2007
--ರೈಲು ಓಡುವಲ್ಲಿ ಒಂದೊಂದು ಕಡೆ ಒಂದೊಂದೇ ಹಳಿ ಇದ್ದು ಅಸಾಧ್ಯ ಕುಲುಕಾಟ ಆಗುತ್ತದೆ . ಇನ್ನು ಕೆಲವು ಕಡೆ ಎರಡೂ ಹಳಿಗಳಿಲ್ಲದೇ , ಟ್ರೇನು ಅಪಘಾತವಾಗಿ ನಿಲ್ಲುವವರೆಗೆ ಸಾಗುತ್ತದೆ . -- ಓ ದೇವರೇ --ಅದ್ರಲ್ಲೇನೂ ಆಶ್ಚರ್ಯ ಇಲ್ಲ ಈ ಹಳ್ಳಿ ಇದೆಯಲ್ಲ ಇದು ಇಂಥ ಒಂದು ಅಪಘಾತದಿಂದಲೇ ಹುಟ್ಟಿದ ಹಳ್ಳಿ . ಟ್ರೇನು ಮುಂದೆ ಹೋಗಲಾಗದೇ ನಿಂತು ಹೋಯಿತು .ಪ್ರಯಾಣಿಕರೆಲ್ಲ ಎಷ್ಟೋ ಕಾಲ ಒಟ್ಟಿಗೆ ಇರಬೆಕಾಗಿ ಬಂದು ಸ್ನೇಹಿತರಾಗಿ ಬಿಟ್ರು . ಇಲ್ಲೇ ಬದುಕೋಕ್ಕೆ ಶುರು ಮಾಡಿದ್ರು . ಹೀಗೆ ಹುಟ್ಟಿಕೊಂಡ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 22, 2007
--ರೈಲು ಓಡುವಲ್ಲಿ ಒಂದೊಂದು ಕಡೆ ಒಂದೊಂದೇ ಹಳಿ ಇದ್ದು ಅಸಾಧ್ಯ ಕುಲುಕಾಟ ಆಗುತ್ತದೆ . ಇನ್ನು ಕೆಲವು ಕಡೆ ಎರಡೂ ಹಳಿಗಳಿಲ್ಲದೇ , ಟ್ರೇನು ಅಪಘಾತವಾಗಿ ನಿಲ್ಲುವವರೆಗೆ ಸಾಗುತ್ತದೆ . -- ಓ ದೇವರೇ --ಅದ್ರಲ್ಲೇನೂ ಆಶ್ಚರ್ಯ ಇಲ್ಲ ಈ ಹಳ್ಳಿ ಇದೆಯಲ್ಲ ಇದು ಇಂಥ ಒಂದು ಅಪಘಾತದಿಂದಲೇ ಹುಟ್ಟಿದ ಹಳ್ಳಿ . ಟ್ರೇನು ಮುಂದೆ ಹೋಗಲಾಗದೇ ನಿಂತು ಹೋಯಿತು .ಪ್ರಯಾಣಿಕರೆಲ್ಲ ಎಷ್ಟೋ ಕಾಲ ಒಟ್ಟಿಗೆ ಇರಬೆಕಾಗಿ ಬಂದು ಸ್ನೇಹಿತರಾಗಿ ಬಿಟ್ರು . ಇಲ್ಲೇ ಬದುಕೋಕ್ಕೆ ಶುರು ಮಾಡಿದ್ರು . ಹೀಗೆ ಹುಟ್ಟಿಕೊಂಡ…
ಲೇಖಕರು: shekarsss
ವಿಧ: Basic page
December 22, 2007
ಸೋಲು ಗೆಲುವು ಗೊಂದಲಮಯವೋ ಎಂದಿಗೂ ಅರಿಯದ ಸಾಗರದ ಆಳವೋ ಈ ಪದಗಳ ವ್ಯಾಪ್ತಿ ಅರ್ಥೈಸುವ ಯುಕ್ತಿ ಮತ್ತೆ ಬಳಸುವ ಶಕ್ತಿ ಅವರವರಿಗಿರುವ ಆಸಕ್ತಿ ಅಂತಸ್ತು, ಆಸ್ತಿ, ಹಣ ಇದ್ದವರೆಲ್ಲಾ ಗೆದ್ದವರಲ್ಲ ಸಹನೆ, ಸಂಯಮ, ಸದ್ಗುಣ ಇರುವವರೆಲ್ಲಾ ಸೋತವರಲ್ಲ ಗೆದ್ದವರು ಸೋತವರು ಎಂಬ ಪದಗಳಿಗೆ ಅರ್ಥವಿಲ್ಲ ಈ ಬಾಳ ಹಾದಿಯಲ್ಲಿ ಸಾಗುವ ಪಯಣಿಗರು ನಾವೆಲ್ಲಾ
ಲೇಖಕರು: bvatsa
ವಿಧ: ಬ್ಲಾಗ್ ಬರಹ
December 22, 2007
ಮನದ ತಟದಿ, ಬಡಿವ ನಿನ್ನ ನೆನಪಿನಲೆಗಳು, ಬಿಡದೆ ನನ್ನನು ಕಾಡಿ, ಮಾಡುತಿವೆ ಅದೇನೋ ಮೋಡಿ.. ಹೊತ್ತು ತಂದ, ಮುತ್ತು, ಚಿಪ್ಪು, ರತ್ನಗಳ, ಎದೆಯ ತುಂಬೆಲ್ಲಾ ಹರಡಿ.. ಮಾಡಿದೆ ಅಳಿಸಲಾಗದಂತೆ..ರಾಡಿ.. ಅಲೆಗಳಪ್ಪಳಿಸುವಿಕೆಗೆ ಆಗಿರುವಾಗ, ಬಂಡೆಗಳೇ ಪುಡಿ ಪುಡಿ.. ನಾ ಅದಾವ ಲೆಕ್ಕ ಹೇಳೇ ?? ಈ ನಿನ್ನ ಪ್ರೀತಿ ರಭಸದಡಿ..
ಲೇಖಕರು: bvatsa
ವಿಧ: ಬ್ಲಾಗ್ ಬರಹ
December 22, 2007
ಮನದ ತಟದಿ, ಬಡಿವ ನಿನ್ನ ನೆನಪಿನಲೆಗಳು, ಬಿಡದೆ ನನ್ನನು ಕಾಡಿ, ಮಾಡುತಿವೆ ಅದೇನೋ ಮೋಡಿ.. ಹೊತ್ತು ತಂದ, ಮುತ್ತು, ಚಿಪ್ಪು, ರತ್ನಗಳ, ಎದೆಯ ತುಂಬೆಲ್ಲಾ ಹರಡಿ.. ಮಾಡಿದೆ ಅಳಿಸಲಾಗದಂತೆ..ರಾಡಿ.. ಅಲೆಗಳಪ್ಪಳಿಸುವಿಕೆಗೆ ಆಗಿರುವಾಗ, ಬಂಡೆಗಳೇ ಪುಡಿ ಪುಡಿ.. ನಾ ಅದಾವ ಲೆಕ್ಕ ಹೇಳೇ ?? ಈ ನಿನ್ನ ಪ್ರೀತಿ ರಭಸದಡಿ..
ಲೇಖಕರು: bvatsa
ವಿಧ: ಬ್ಲಾಗ್ ಬರಹ
December 22, 2007
ಮನದ ತಟದಿ, ಬಡಿವ ನಿನ್ನ ನೆನಪಿನಲೆಗಳು, ಬಿಡದೆ ನನ್ನನು ಕಾಡಿ, ಮಾಡುತಿವೆ ಅದೇನೋ ಮೋಡಿ.. ಹೊತ್ತು ತಂದ, ಮುತ್ತು, ಚಿಪ್ಪು, ರತ್ನಗಳ, ಎದೆಯ ತುಂಬೆಲ್ಲಾ ಹರಡಿ.. ಮಾಡಿದೆ ಅಳಿಸಲಾಗದಂತೆ..ರಾಡಿ.. ಅಲೆಗಳಪ್ಪಳಿಸುವಿಕೆಗೆ ಆಗಿರುವಾಗ, ಬಂಡೆಗಳೇ ಪುಡಿ ಪುಡಿ.. ನಾ ಅದಾವ ಲೆಕ್ಕ ಹೇಳೇ ?? ಈ ನಿನ್ನ ಪ್ರೀತಿ ರಭಸದಡಿ..
ಲೇಖಕರು: bvatsa
ವಿಧ: ಬ್ಲಾಗ್ ಬರಹ
December 22, 2007
ಅವ, ನನ್ನೆದೆಯ ಗೂಡೊಳಗಿನ, ನಿರಂತರ ಕಲರವ.. ಅವನ ಕಣ್ಣಲ್ಲಿ ಕಣ್ಣ, ಇಟ್ಟು ಮಾತನಾಡಲು.. ಅದೆನೋ ಢವ..ಢವ.. ಎದುರಿದ್ದಕ್ಕಿಂತ, ಮರೆಯಾದಾಗಲೇ..ಹೆಚ್ಚು, ಕಾಡುವನವ.. ಅವನಿದ್ದ ದಿನ, ನನ್ನೆದೆಯ ಗುಡಿಯ, ದೇವನಿಗದೋ..ಬ್ರಹ್ಮೋತ್ಸವ.. ಅವ, ನನ್ನೊಳಗೆ, ನನಗರಿವೇ ಇಲ್ಲದಂತೆ.. ಬೆರೆತು ಹೋದಂತಹ.. ಒಂದು..ಭಾವ.