ವಿಧ: ಬ್ಲಾಗ್ ಬರಹ
December 22, 2007
ಅವ,
ನನ್ನೆದೆಯ ಗೂಡೊಳಗಿನ,
ನಿರಂತರ ಕಲರವ..
ಅವನ ಕಣ್ಣಲ್ಲಿ ಕಣ್ಣ,
ಇಟ್ಟು ಮಾತನಾಡಲು..
ಅದೆನೋ ಢವ..ಢವ..
ಎದುರಿದ್ದಕ್ಕಿಂತ,
ಮರೆಯಾದಾಗಲೇ..ಹೆಚ್ಚು,
ಕಾಡುವನವ..
ಅವನಿದ್ದ ದಿನ,
ನನ್ನೆದೆಯ ಗುಡಿಯ,
ದೇವನಿಗದೋ..ಬ್ರಹ್ಮೋತ್ಸವ..
ಅವ, ನನ್ನೊಳಗೆ,
ನನಗರಿವೇ ಇಲ್ಲದಂತೆ..
ಬೆರೆತು ಹೋದಂತಹ..
ಒಂದು..ಭಾವ.
ವಿಧ: ಬ್ಲಾಗ್ ಬರಹ
December 22, 2007
"ತ್ರಿಮೂರ್ತಿ ಸ್ವರೂಪಿ ಶ್ರೀ ದತ್ತಾತ್ರೇಯ...
"ಗುರುಬ್ರಹ್ಮಾ ಗುರುರ್ವಿಷ್ಣು ಗುರುದೇವೋ ಮಹೇಶ್ವರ!
ಗುರು: ಸಾಕ್ಷಾತ್ ಪರಂತತ್ವಂ ತಸ್ಮಾದ್ಗುರು ಮುಷಾಶ್ರಯೇತ್!!!
ಗುರುವು ಬ್ರಹ್ಮನು: ಗುರುವು ವಿಷ್ಣುವು: ಗುರುವೇ ಮಹೇಶ್ವರ ಮತ್ತು ಗುರುವೇ ಪ್ರತ್ಯಕ್ಷ ಎಲ್ಲಕ್ಕೂ ಹೆಚ್ಚಿನ ತತ್ವರೂಪನು. ಆದ್ದರಿಂದ ಗುರುವನ್ನು ಆಶ್ರಯಿಸಬೇಕು.
ತ್ರಿಮೂರ್ತಿಗಳಿಂದ ಹೊರಟ ದಿವ್ಯ ತೇಜಸ್ಸುಗಳು ಒಂದಾಗಿ ದತ್ತಾತ್ರೇಯನ ಮೂರು ಮುಖಗಳ,ಆರು ಕೈಗಳ ಸ್ವರೂಪವುಂಟಾಯಿತು..ಅದರಲ್ಲಿ ಋಷಿ ಆಶ್ರಮದ ತೇಜಸ್ಸು ಸೇರಿಕೊಂಡು…
ವಿಧ: Basic page
December 22, 2007
ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ- ರಘೋತ್ತಮ್ ಕೊಪ್ಪರ
ಬೆಂಗಳೂರು ವಿಶ್ವವಿದ್ಯಾಲಯದಿಂದ ಪತ್ರವೊಂದು ಬಂದಿದೆ ಎಂದು ನನ್ನ ತಂದೆ ಫೋನ್ ಮಾಡಿದರು. ಪತ್ರ ಬಂದಿದೆಯಾ ಎಂದು ಕೊಂಚ ವಿಚಲಿತನಾದೆ. ಎಸ್.ಎಂ.ಎಸ್. ಮತ್ತು ಇ-ಮೇಲ್ ಕಾಲ ನೋಡಿ ಬರಿ ಮೇಲ್ ಅಂದ್ರೆ ಅಂಚೆ ಪತ್ರವನ್ನು ಎಷ್ಟೋ ಜನ ಮರೆತೆ ಹೋಗಿದ್ದಾರೆ ಅಲ್ವಾ. ಆ ವಿಷಯ ಇರಲಿ ಬಿಡಿ. ಆ ಪತ್ರದಲ್ಲಿ ಹಳೆ ವಿದ್ಯಾರ್ಥಿಗಳ ಕೂಟವನ್ನು ಮಾಡುತ್ತಿದ್ದೇವೆ ಎಂಬ ಆಮಂತ್ರಣವಿತ್ತು. ನಮ್ಮ ಕಚೇರಿಯಲ್ಲಿ ಹೇಗೊ…
ವಿಧ: ಬ್ಲಾಗ್ ಬರಹ
December 22, 2007
ಕರ್ನಾಟಕ ಸಂಗೀತ ದೇವಾಲಯಗಳಲ್ಲಿ ಬೆಳೆಯಿತು, ಅದಕ್ಕಾಗಿ ಅದು ಭಕ್ತಿ ಪ್ರಧಾನ ಮತ್ತು ರಾಜರ ಆಸ್ಥಾನಗಳಲ್ಲಿ ಬೆಳೆದ ಹಿಂದೂಸ್ತಾನಿ ಸಂಗೀತ ಶೃಂಗಾರ ರಸ ಪ್ರಧಾನ ಎಂಬ ಮಾತಿದೆ. ತುಸುಮಟ್ಟಿಗೆ ಇದು ನಿಜವೇ ಹೌದು. ಆದರೆ, ನವರಸಗಳಲ್ಲಿ ಮುಖ್ಯವಾದ ಶೃಂಗಾರವನ್ನು ನಮ್ಮ ವಾಗ್ಗೇಯಕಾರರು ಹಾಗೇನೂ ಕಡೆಗಣಿಸಿಲ್ಲ. ಕೆಲದಿನಗಳ ಮೊದಲು ಅಂಗಳದೊಳಗೆ ಬೆಳದಿಂಗಳು ತುಂಬಿತು ಎನ್ನುವ ಬರಹದಲ್ಲಿ ಪದ, ಜಾವಳಿಗಳ ಬಗ್ಗೆ ಸ್ವಲ್ಪ ಹರಟಿದ್ದೆ. ಇಷ್ಟೇ ಅಲ್ಲದೆ, ವರ್ಣಗಳು ಎನ್ನುವ ರಚನೆಗಳಲ್ಲೂ ಶೃಂಗಾರರಸವೇ ಪ್ರಧಾನ.…
ವಿಧ: ಬ್ಲಾಗ್ ಬರಹ
December 22, 2007
ಕರ್ನಾಟಕ ಸಂಗೀತ ದೇವಾಲಯಗಳಲ್ಲಿ ಬೆಳೆಯಿತು, ಅದಕ್ಕಾಗಿ ಅದು ಭಕ್ತಿ ಪ್ರಧಾನ ಮತ್ತು ರಾಜರ ಆಸ್ಥಾನಗಳಲ್ಲಿ ಬೆಳೆದ ಹಿಂದೂಸ್ತಾನಿ ಸಂಗೀತ ಶೃಂಗಾರ ರಸ ಪ್ರಧಾನ ಎಂಬ ಮಾತಿದೆ. ತುಸುಮಟ್ಟಿಗೆ ಇದು ನಿಜವೇ ಹೌದು. ಆದರೆ, ನವರಸಗಳಲ್ಲಿ ಮುಖ್ಯವಾದ ಶೃಂಗಾರವನ್ನು ನಮ್ಮ ವಾಗ್ಗೇಯಕಾರರು ಹಾಗೇನೂ ಕಡೆಗಣಿಸಿಲ್ಲ. ಕೆಲದಿನಗಳ ಮೊದಲು ಅಂಗಳದೊಳಗೆ ಬೆಳದಿಂಗಳು ತುಂಬಿತು ಎನ್ನುವ ಬರಹದಲ್ಲಿ ಪದ, ಜಾವಳಿಗಳ ಬಗ್ಗೆ ಸ್ವಲ್ಪ ಹರಟಿದ್ದೆ. ಇಷ್ಟೇ ಅಲ್ಲದೆ, ವರ್ಣಗಳು ಎನ್ನುವ ರಚನೆಗಳಲ್ಲೂ ಶೃಂಗಾರರಸವೇ ಪ್ರಧಾನ.…
ವಿಧ: ಬ್ಲಾಗ್ ಬರಹ
December 22, 2007
ಕರ್ನಾಟಕ ಸಂಗೀತ ದೇವಾಲಯಗಳಲ್ಲಿ ಬೆಳೆಯಿತು, ಅದಕ್ಕಾಗಿ ಅದು ಭಕ್ತಿ ಪ್ರಧಾನ ಮತ್ತು ರಾಜರ ಆಸ್ಥಾನಗಳಲ್ಲಿ ಬೆಳೆದ ಹಿಂದೂಸ್ತಾನಿ ಸಂಗೀತ ಶೃಂಗಾರ ರಸ ಪ್ರಧಾನ ಎಂಬ ಮಾತಿದೆ. ತುಸುಮಟ್ಟಿಗೆ ಇದು ನಿಜವೇ ಹೌದು. ಆದರೆ, ನವರಸಗಳಲ್ಲಿ ಮುಖ್ಯವಾದ ಶೃಂಗಾರವನ್ನು ನಮ್ಮ ವಾಗ್ಗೇಯಕಾರರು ಹಾಗೇನೂ ಕಡೆಗಣಿಸಿಲ್ಲ. ಕೆಲದಿನಗಳ ಮೊದಲು ಅಂಗಳದೊಳಗೆ ಬೆಳದಿಂಗಳು ತುಂಬಿತು ಎನ್ನುವ ಬರಹದಲ್ಲಿ ಪದ, ಜಾವಳಿಗಳ ಬಗ್ಗೆ ಸ್ವಲ್ಪ ಹರಟಿದ್ದೆ. ಇಷ್ಟೇ ಅಲ್ಲದೆ, ವರ್ಣಗಳು ಎನ್ನುವ ರಚನೆಗಳಲ್ಲೂ ಶೃಂಗಾರರಸವೇ ಪ್ರಧಾನ.…
ವಿಧ: ಬ್ಲಾಗ್ ಬರಹ
December 22, 2007
ಕರ್ನಾಟಕ ಸಂಗೀತ ದೇವಾಲಯಗಳಲ್ಲಿ ಬೆಳೆಯಿತು, ಅದಕ್ಕಾಗಿ ಅದು ಭಕ್ತಿ ಪ್ರಧಾನ ಮತ್ತು ರಾಜರ ಆಸ್ಥಾನಗಳಲ್ಲಿ ಬೆಳೆದ ಹಿಂದೂಸ್ತಾನಿ ಸಂಗೀತ ಶೃಂಗಾರ ರಸ ಪ್ರಧಾನ ಎಂಬ ಮಾತಿದೆ. ತುಸುಮಟ್ಟಿಗೆ ಇದು ನಿಜವೇ ಹೌದು. ಆದರೆ, ನವರಸಗಳಲ್ಲಿ ಮುಖ್ಯವಾದ ಶೃಂಗಾರವನ್ನು ನಮ್ಮ ವಾಗ್ಗೇಯಕಾರರು ಹಾಗೇನೂ ಕಡೆಗಣಿಸಿಲ್ಲ. ಕೆಲದಿನಗಳ ಮೊದಲು ಅಂಗಳದೊಳಗೆ ಬೆಳದಿಂಗಳು ತುಂಬಿತು ಎನ್ನುವ ಬರಹದಲ್ಲಿ ಪದ, ಜಾವಳಿಗಳ ಬಗ್ಗೆ ಸ್ವಲ್ಪ ಹರಟಿದ್ದೆ. ಇಷ್ಟೇ ಅಲ್ಲದೆ, ವರ್ಣಗಳು ಎನ್ನುವ ರಚನೆಗಳಲ್ಲೂ ಶೃಂಗಾರರಸವೇ ಪ್ರಧಾನ.…
ವಿಧ: ಬ್ಲಾಗ್ ಬರಹ
December 22, 2007
ಕರ್ನಾಟಕ ಸಂಗೀತ ದೇವಾಲಯಗಳಲ್ಲಿ ಬೆಳೆಯಿತು, ಅದಕ್ಕಾಗಿ ಅದು ಭಕ್ತಿ ಪ್ರಧಾನ ಮತ್ತು ರಾಜರ ಆಸ್ಥಾನಗಳಲ್ಲಿ ಬೆಳೆದ ಹಿಂದೂಸ್ತಾನಿ ಸಂಗೀತ ಶೃಂಗಾರ ರಸ ಪ್ರಧಾನ ಎಂಬ ಮಾತಿದೆ. ತುಸುಮಟ್ಟಿಗೆ ಇದು ನಿಜವೇ ಹೌದು. ಆದರೆ, ನವರಸಗಳಲ್ಲಿ ಮುಖ್ಯವಾದ ಶೃಂಗಾರವನ್ನು ನಮ್ಮ ವಾಗ್ಗೇಯಕಾರರು ಹಾಗೇನೂ ಕಡೆಗಣಿಸಿಲ್ಲ. ಕೆಲದಿನಗಳ ಮೊದಲು ಅಂಗಳದೊಳಗೆ ಬೆಳದಿಂಗಳು ತುಂಬಿತು ಎನ್ನುವ ಬರಹದಲ್ಲಿ ಪದ, ಜಾವಳಿಗಳ ಬಗ್ಗೆ ಸ್ವಲ್ಪ ಹರಟಿದ್ದೆ. ಇಷ್ಟೇ ಅಲ್ಲದೆ, ವರ್ಣಗಳು ಎನ್ನುವ ರಚನೆಗಳಲ್ಲೂ ಶೃಂಗಾರರಸವೇ ಪ್ರಧಾನ.…
ವಿಧ: ಬ್ಲಾಗ್ ಬರಹ
December 22, 2007
ಕರ್ನಾಟಕ ಸಂಗೀತ ದೇವಾಲಯಗಳಲ್ಲಿ ಬೆಳೆಯಿತು, ಅದಕ್ಕಾಗಿ ಅದು ಭಕ್ತಿ ಪ್ರಧಾನ ಮತ್ತು ರಾಜರ ಆಸ್ಥಾನಗಳಲ್ಲಿ ಬೆಳೆದ ಹಿಂದೂಸ್ತಾನಿ ಸಂಗೀತ ಶೃಂಗಾರ ರಸ ಪ್ರಧಾನ ಎಂಬ ಮಾತಿದೆ. ತುಸುಮಟ್ಟಿಗೆ ಇದು ನಿಜವೇ ಹೌದು. ಆದರೆ, ನವರಸಗಳಲ್ಲಿ ಮುಖ್ಯವಾದ ಶೃಂಗಾರವನ್ನು ನಮ್ಮ ವಾಗ್ಗೇಯಕಾರರು ಹಾಗೇನೂ ಕಡೆಗಣಿಸಿಲ್ಲ. ಕೆಲದಿನಗಳ ಮೊದಲು ಅಂಗಳದೊಳಗೆ ಬೆಳದಿಂಗಳು ತುಂಬಿತು ಎನ್ನುವ ಬರಹದಲ್ಲಿ ಪದ, ಜಾವಳಿಗಳ ಬಗ್ಗೆ ಸ್ವಲ್ಪ ಹರಟಿದ್ದೆ. ಇಷ್ಟೇ ಅಲ್ಲದೆ, ವರ್ಣಗಳು ಎನ್ನುವ ರಚನೆಗಳಲ್ಲೂ ಶೃಂಗಾರರಸವೇ ಪ್ರಧಾನ.…
ವಿಧ: ಬ್ಲಾಗ್ ಬರಹ
December 21, 2007
ಹಿಂದೊಮ್ಮೆ ನಮ್ಮ ಸುನಿಲ ಜಯಪ್ರಕಾಶರು 'ಊ' ವನ್ನು 'random' ಅರಿತದಲ್ಲಿ ಬಳಸಬಹುದೆಂದು ತೋರಿಸಿಕೊಟ್ಟಿದ್ದರು. ಇವತ್ತು(ಇವೊತ್ತು) ಹಳೆಗನ್ನಡದ ಹುಚ್ಚು ಹೆಚ್ಚಾಗಿ ಕವಿರಾಜಮಾರ್ಗದ ಸಾಲುಗಳಲ್ಲಿ ಹಾಗೆ ಕಣ್ಣುಹಾಯಿಸಿದಾಗ ಅವರ ವಾದಕ್ಕೆ ಇಂಬು ಕೊಡುವ ಅಂಶಗಳನ್ನು ಗಮನಿಸಿದೆ. ಅದನ್ನೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.ಕವಿರಾಜಮಾರ್ಗದ ಬಿಡಿ ೧ ರ ೬೩ ನೇ ಪದ್ಯದಲ್ಲಿ ಹೀಗಿದೆ.
ನಿಲ್ತೋಳಂ ಬರ್ಪುದು ಸ
ಯ್ತಲ್ತೂರುಂ (ದೂರಮೆನೆಡೆತುಡಗರ್ಪೂರಂ)
ಕಲ್ತುಲ್ಲಿಂದೋಡವಮೆಂ
ಬಲ್ತುಣ್ಣಿಂ ತಂದ ಕೂೞನೂ…