ಎಲ್ಲ ಪುಟಗಳು

ಲೇಖಕರು: venkatesh
ವಿಧ: Basic page
December 24, 2007
ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. -ಸಂಪದೀಯರ ಪರವಾಗಿ.
ಲೇಖಕರು: anivaasi
ವಿಧ: ಬ್ಲಾಗ್ ಬರಹ
December 24, 2007
ಅಕ್ಟೋಬರ್‌ನಲ್ಲಿ ಮೂಡಬಿದ್ರಿಯ ಸಾವಿರ ಕಂಬದ ಬಸದಿಯ ಹೊರಗೆ ಅಡ್ಡಾಡುತ್ತಾ ತೆಗೆದ ಚಿತ್ರಗಳಲ್ಲಿ ಒಂದೆರಡು ಇವು - ಬಸದಿಯ ಪಕ್ಕದ ಬಾವಿಗೆ ಇಣುಕಿದಾಗ: ಹೊರ ಪ್ರಾಂಗಣದಲ್ಲೂ, ಗೋಡೆಯ ಮೇಲೂ "ಹಬ್ಬಿ ಬೆಳೆದಾ ಹುಲ್ಲ ಹಂದರ" ದೊಡ್ಡಕೆ ನೋಡಲು ಚಿತ್ರದ ಮೇಲೆ ಚಿಟಕಿಸಿ
ಲೇಖಕರು: hpn
ವಿಧ: ಬ್ಲಾಗ್ ಬರಹ
December 23, 2007
    ([:http://sampada.net/blog/hpn/07/12/2007/6573|ಮೊದಲ ಕಂತು ಇಲ್ಲಿ ಬರೆದಿದ್ದೆ].) ಬಹಳ ಕಡಿಮೆ ಖರ್ಚಿಗೆ ಸಿಕ್ಕ ಈ ರಿಲಯನ್ಸ್ ಇಂಟರ್ನೆಟ್ ಕನೆಕ್ಷನ್ ಬಹಳ ವೇಗದ್ದೆಂಬುದು ಖುಷಿ ಕೊಟ್ಟಿತ್ತು. ವೇಗದ್ದಾದರೂ ಇದು ಆಗಾಗ ಕೆಲಸ ಮಾಡದೇ ಇರುವುದು, ಕನೆಕ್ಟ್ ಆಗದೇ ಇರುವುದು ಅಥವ ತಂತಾನೆ session close ಮಾಡಿ ಬಳಸುವವರನ್ನು ಒದ್ದು ಹೊರಗೋಡಿಸುವುದು - ಇವೆಲ್ಲ ತೊಂದರೆಗಳನ್ನು ಹೊತ್ತುಕೊಂಡೇ ಬಂದದ್ದು. ತೆಗೆದುಕೊಂಡು ಸುಮಾರು ಒಂದು ವಾರ ಕಳೆದ ನಂತರ ಸಂಪೂರ್ಣವಾಗಿ…
ಲೇಖಕರು: hpn
ವಿಧ: ಬ್ಲಾಗ್ ಬರಹ
December 23, 2007
    ([:http://sampada.net/blog/hpn/07/12/2007/6573|ಮೊದಲ ಕಂತು ಇಲ್ಲಿ ಬರೆದಿದ್ದೆ].) ಬಹಳ ಕಡಿಮೆ ಖರ್ಚಿಗೆ ಸಿಕ್ಕ ಈ ರಿಲಯನ್ಸ್ ಇಂಟರ್ನೆಟ್ ಕನೆಕ್ಷನ್ ಬಹಳ ವೇಗದ್ದೆಂಬುದು ಖುಷಿ ಕೊಟ್ಟಿತ್ತು. ವೇಗದ್ದಾದರೂ ಇದು ಆಗಾಗ ಕೆಲಸ ಮಾಡದೇ ಇರುವುದು, ಕನೆಕ್ಟ್ ಆಗದೇ ಇರುವುದು ಅಥವ ತಂತಾನೆ session close ಮಾಡಿ ಬಳಸುವವರನ್ನು ಒದ್ದು ಹೊರಗೋಡಿಸುವುದು - ಇವೆಲ್ಲ ತೊಂದರೆಗಳನ್ನು ಹೊತ್ತುಕೊಂಡೇ ಬಂದದ್ದು. ತೆಗೆದುಕೊಂಡು ಸುಮಾರು ಒಂದು ವಾರ ಕಳೆದ ನಂತರ ಸಂಪೂರ್ಣವಾಗಿ…
ಲೇಖಕರು: hpn
ವಿಧ: ಬ್ಲಾಗ್ ಬರಹ
December 23, 2007
    ([:http://sampada.net/blog/hpn/07/12/2007/6573|ಮೊದಲ ಕಂತು ಇಲ್ಲಿ ಬರೆದಿದ್ದೆ].) ಬಹಳ ಕಡಿಮೆ ಖರ್ಚಿಗೆ ಸಿಕ್ಕ ಈ ರಿಲಯನ್ಸ್ ಇಂಟರ್ನೆಟ್ ಕನೆಕ್ಷನ್ ಬಹಳ ವೇಗದ್ದೆಂಬುದು ಖುಷಿ ಕೊಟ್ಟಿತ್ತು. ವೇಗದ್ದಾದರೂ ಇದು ಆಗಾಗ ಕೆಲಸ ಮಾಡದೇ ಇರುವುದು, ಕನೆಕ್ಟ್ ಆಗದೇ ಇರುವುದು ಅಥವ ತಂತಾನೆ session close ಮಾಡಿ ಬಳಸುವವರನ್ನು ಒದ್ದು ಹೊರಗೋಡಿಸುವುದು - ಇವೆಲ್ಲ ತೊಂದರೆಗಳನ್ನು ಹೊತ್ತುಕೊಂಡೇ ಬಂದದ್ದು. ತೆಗೆದುಕೊಂಡು ಸುಮಾರು ಒಂದು ವಾರ ಕಳೆದ ನಂತರ ಸಂಪೂರ್ಣವಾಗಿ…
ಲೇಖಕರು: ಚೈತನ್ಯ ಎಸ್
ವಿಧ: ಬ್ಲಾಗ್ ಬರಹ
December 23, 2007
ಮಗು ನಿದ್ದೆಯಲ್ಲಿ ಚೀರಿದಾಗ ಯಾವುದೊ ಕೆಟ್ಟ ಕನಸು ಇರಬೇಕು ಎನ್ನುವುದು ನಕ್ಕಾಗ ಯಾವುದೊ ಒಳ್ಳೆಯ ಕನಸು ಕಾಣುತ್ತಿದೆ ಎಂದು ಮನೆಯಲ್ಲಿ ಇರುವ ಹಳೇ ತಲೆಗಳು ಹೇಳುವುದು ವಾಡಿಕೆ. ಕನಸು ಹುಟ್ಟಿದ ಮಗುವಿನಿಂದ ಇನ್ನೇನು ಕೊನೆ ಉಸಿರು ಎನ್ನುವವರೆಗು ಯಾವದೇ ಮಾನವನ ಜೊತೆಯಲ್ಲಿ ನಮಗೆ ಅರಿವಿಲ್ಲದಂತೆ ಮಸುಕು ಮಸುಕಾಗಿ ಎಂದು ಮರೆಯಲಾರದಂತೆ ,ನಿಜ ಜೀವನದಲ್ಲಿ ನಡೆಯುತ್ತಿದೆ ಎನ್ನುವಂತೆ ಅಕಾಶದ ಎತ್ತರಕ್ಕೆ ಹಾರಿದಂತೆ ಪಾತಳಕ್ಕೆ ಧಡಕ್ಕನೆ ಎಸೆದಂತೆ ನಮಗೆ ತಿಳಿಯದ ಹೊಸ ಹೊಸ ಜನರ ಜಾಗದ…
ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
December 23, 2007
ಮೊನ್ನೆ ಊರಿಗೆ ಹೋಗಿದ್ದಾಗ ಮಳೆಗಾಲ, ಚಳಿಗಾಲ ಎರಡನ್ನೂ ಸಮನಾಗಿ ಅನುಭವಿಸುವುದು ಸಾಧ್ಯವಾಯಿತು ಎನ್ನುವುದು ಒಂದು ಸಮಾಧಾನ. ಚಳಿಗಾಲದ ಮುಂಜಾವಿನಲ್ಲಿ ಚಿತ್ರಗಳನ್ನು ತೆಗೆಯುವುದು ಒಂದು ಸಂಭ್ರಮ. ನಾನು ಪ್ರತಿದಿನ ನಿದ್ದೆ ಮಾಡುವುದು ಲೇಟ್ ಮಾಡುತ್ತಿದ್ದೆನಾದ್ದರಿಂದ ಬೆಳಗ್ಗಿನ ಮುಂಜಾವನ್ನು ಮಿಸ್ ಮಾಡುತ್ತಿದ್ದೆ. ಒಂದೆರಡು ಬಾರಿ ಚಿತ್ರ ತೆಗೆಯಲೆಂದೇ ಬೇಗ ಎದ್ದು ಕೆಲವು ಚಿತ್ರಗಳನ್ನು ತೆಗೆದೆ. ಅವುಗಳನ್ನೆಲ್ಲಾ ಒಂದು ಡೀವೀಡಿಯಲ್ಲಿ ಬರೆದು ತಂದಿದ್ದೆ. ಆದರೆ ಅದ್ಯಾಕೋ ಇಲ್ಲಿ ಸರಿಯಾಗಿ ರೀಡ್…
ಲೇಖಕರು: SURESH BHAT 79
ವಿಧ: ಬ್ಲಾಗ್ ಬರಹ
December 23, 2007
ನಮ್ಮ ನಾಡಿಗಾಗಿ ನಾವೇನು ಮಾಡುತ್ತಿದ್ದೇವೆ ? ನಮ್ಮ ಸಮಾಜದ ಇಂದಿನ ಪರಿಸ್ಥಿತಿಗೂ ಅಂದು ಆಂಗ್ಲರು ಭಾರತಕ್ಕೆ ಬರುವ ಮೊದಲಿನ ಪರಿಸ್ಥಿತಿಗೂ ಏನೂ ವ್ಯತ್ಯಾಸವೇ ಇಲ್ಲವೆಂದು ಹೇಳಿದರೆ ಬಹುಷ: ತಪ್ಪಾಗಲಾರದು. ಯಾಕೆಂದರೆ ಅಂದಿನ ಹಾಗೆಯೇ ಇವತ್ತೂ ನಮ್ಮ ಸಮಾಜದಲ್ಲಿ ಒಗ್ಗಟ್ಟು ಇಲ್ಲವಾಗಿದೆ. ಸಮಾಜದ ಬಗ್ಗೆ ನಮ್ಮಲ್ಲಿರುವ `ದಿವ್ಯ ನಿರ್ಲಕ್ಷ್ಯ'ವನ್ನು ಹೋಗಲಾಡಿಸಲು ಬಹುಷ: ಇನ್ನೊಮ್ಮೆ ಪರಕೀಯರು ದಾಳಿ ಮಾಡಬೇಕಾಗಬಹುದೇನೂ ? ` ಒಗ್ಗಟ್ಟಿನಲ್ಲಿ ಬಲವಿದೆ ' ಎಂಬ ಮಾತನ್ನು ನಾವೆಲ್ಲರೂ…
ಲೇಖಕರು: Ennares
ವಿಧ: Basic page
December 22, 2007
- ನವರತ್ನ ಸುಧೀರ್ ಇಪ್ಪತ್ತನೇ ಶತಮಾನದ ಚರಿತ್ರೆಯ ಒಂದುಘೋರ ಅಧ್ಯಾಯ ದ್ವಿತೀಯ ಮಹಾಯುಧ್ಧದ ಸಮಯದ ಜರ್ಮನಿಯಲ್ಲಿ ಹಿಟ್ಲರ್ ಮತ್ತು ಅವನ ನಾಜೀ ಬೆಂಬಲಿಗರಿಂದ ನಡೆದ ಅರವತ್ತು ಲಕ್ಷ ಯಹೂದಿಗಳ ನರಮೇಧ. ಈ “ಹಾಲೋಕಾಸ್ಟ್” ಮಹಾಪಾತಕದಲ್ಲಿ ಅಳಿದ ಲಕ್ಷಾಂತರ ಯಹೂದಿ ಹುತಾತ್ಮರ ಸ್ಮರಣೆ ಹಾಗೂ ಶ್ರಧ್ಧಾಂಜಲಿಯ ಸ್ಮಾರಕವಾಗಿ ಇಸ್ರೇಲ್ ಸರ್ಕಾರ ೧೯೫೩ ರಲ್ಲಿ “ಯಾದ್ ವಶೇಮ್” ಅನ್ನು ಸ್ಥಾಪಿಸಿತು. “ಯಾದ್ ವಶೇಮ್” ಖ್ಯಾತ ಲೇಖಕಿ ನೇಮಿಚಂದ್ರರವರ ನವನೂತನ ಕಾದಂಬರಿಯ ಹೆಸರು ಕೂಡ. ಅವರ ಮೊದಲೆರಡು…
ಲೇಖಕರು: ishwar.shastri
ವಿಧ: ಬ್ಲಾಗ್ ಬರಹ
December 22, 2007
ಕುರುಣೇಶನ ಡ್ರೆಸ್ ಕೋಡ್ ಕುರುಣೇಶಿ ನನ್ನ ಆಪ್ತಮಿತ್ರ. ಆದರೂ ಹಾಗೆಲ್ಲ ವಿಶೇಷ ಇಲ್ಲದೇ ನನ್ನಲ್ಲಿಗೆ ಬರುವವನಲ್ಲ. ಬರುವಾಗಮಾತ್ರ ಎರಡು ಕ್ವಾರ್ಟ್‌ರ್ ಬಾಟಲಿ ಹಾಗೂ ಆತನ ಹೆಂಡತಿ ನನಗಾಗಿ ಪ್ರೀತಿಯಿಂದ ಮಾಡಿಕೊಟ್ಟ ಕಡಲೇ ಹಿಟ್ಟಿನಲ್ಲಿ ಅದ್ದಿ ಕರಿದ ಸುಡು ಸುಡುವ ಶೇಗಾಬೀಜವನ್ನು ಜೊತೆಗೆ ತರುವುದು ವಾಡಿಕೆ. ಆತ ಕುಡುಕನಲ್ಲ. ಕುಡಿಯುವುದಕ್ಕಾಗಿ ನನ್ನಲ್ಲಿಗೆ ಬರುವುದಿಲ್ಲ. ಆದರೆ ತಲೆಗರಮ್ ಆದಾಗ ನನ್ನ ಮನೆಯ ಪ್ರಿಜ಼್‌ನಲ್ಲಿರುವ ತಣ್ಣನೆಯ ಆಯ್ಸ್‌ಕ್ಯೂಬ್ ಅವಶ್ಯಕ ಶಾಮಕ. ಆತ ಬಂದ ತತ್‌ಕ್ಷಣ…