ಅರ್ಥವಿಲ್ಲದ ಅವಾರ್ಡು, ಕಣ್ರೀ ಅದು. ಅವರು ಈ ಅವಾರ್ಡು ನಡೆಸಿದ ರೀತಿ ನೋಡಿದ್ರೆ ಅದಕ್ಕೆ ಒಂದಷ್ಟು ಪ್ರಾಮುಖ್ಯತೆ ಕೊಡುವುದೂ ನಿರರ್ಥಕ.
ಈ ಅವಾರ್ಡು ನಡೆಸಿದವ ಕೆಲ ದಿನಗಳ ಹಿಂದೆ ಶ್ಯಾಮ್ ಕಶ್ಯಪ್ ರವರಿಗೆ ಬರೆದಿದ್ದ ಪತ್ರ ಅವರ ಮೂಲಕ ನನಗೂ ತಲುಪಿತ್ತು. ಅವರ ಕನ್ನಡ judgeಗೆ nominate ಮಾಡಲು ಕನ್ನಡ ಬ್ಲಾಗುಗಳೇ ಸಿಕ್ಕಿರಲಿಲ್ಲವಂತೆ! (ಮಾರಾಯನಿಗೆ ಕನ್ನಡ ಬ್ಲಾಗುಗಳೂ ಇವೆಯೆಂಬುದು ತಿಳಿದಿತ್ತೋ ಇಲ್ವೊ!)
ಕೊನೆಗೆ ಶ್ಯಾಮ್ ರವರೇ ಶ್ರೀರಾಮ್ ರವರ ಬ್ಲಾಗನ್ನ, ಸಂಪದದಲ್ಲಿರುವ ಓ ಎಲ್ ಎನ್ ರವರ ಬ್ಲಾಗನ್ನ, ಇಸ್ಮಾಯಿಲ್ ರವರ ಬ್ಲಾಗನ್ನ nominate ಮಾಡಿದ್ರು.
ಪಬ್ಲಿಕ್ ಪೋಲ್ ನಡೆಸಿ ಕೊಡೋ ಅವಾರ್ಡುಗಳು ಎಷ್ಟು ಅರ್ಥಪೂರ್ಣವೆಂಬುದು ಎಲ್ಲರಿಗೂ ತಿಳಿದ ವಿಷಯವೇ. (Indian Idolನ ಪಬ್ಲಿಕ್ ಎಸ್ ಎಮ್ ಎಸ್ ಪೋಲ್ ಮಾಡಿರುವ ರಗಳೆ ಬಗ್ಗೆ ನ್ಯೂಸ್ ಕೇಳಲಿಲ್ಲವಾ?) ಅದೇನೆ ಇರಲಿ, ಸೈಟು ತುಂಬ ads ತುರುಕಿಕೊಂಡು ಕೊನೆಗೆ ಡೊನೇಶನ್ ಕೂಡ ತೆಗೆದುಕೊಳ್ಳುತ್ತಿರುವ ಈ ಅವಾರ್ಡು ನನಗೆ ಬೇರೇನನ್ನೋ ತಿಳಿಸುತ್ತಿದೆ.
ಅವಾರ್ಡುಗಳನ್ನು ಪಡೆಯುವವರ recognitionಗೆ ಅವಾರ್ಡುಗಳಿದ್ದಾಗ, ಒಂದು ತರಹ ಚೆನ್ನಾಗಿರುತ್ತೆ. ಆದರೆ ಅವಾರ್ಡು ಕೊಡುವವರು ತಮಗಾಗಿ spotlight ಹಾಗೂ attention ಸೃಷ್ಟಿಸಿಕೊಳ್ಳುವ ಸಾಧನವನ್ನಾಗಿ ಅವಾರ್ಡನ್ನು ಉಪಯೋಗಿಸಿಕೊಂಡಾಗ, ಅಥವಾ ದುಡ್ಡು ಮಾಡಿಕೊಳ್ಳುವ ರೀತಿ ಕಂಡುಕೊಂಡಾಗ ಅವಾರ್ಡು ನೀರಸವಾಗಿ ಕಾಣತ್ತೆ.
ಅರ್ಥವಿಲ್ಲದ ಅವಾರ್ಡು
ಅರ್ಥವಿಲ್ಲದ ಅವಾರ್ಡು, ಕಣ್ರೀ ಅದು. ಅವರು ಈ ಅವಾರ್ಡು ನಡೆಸಿದ ರೀತಿ ನೋಡಿದ್ರೆ ಅದಕ್ಕೆ ಒಂದಷ್ಟು ಪ್ರಾಮುಖ್ಯತೆ ಕೊಡುವುದೂ ನಿರರ್ಥಕ.
ಈ ಅವಾರ್ಡು ನಡೆಸಿದವ ಕೆಲ ದಿನಗಳ ಹಿಂದೆ ಶ್ಯಾಮ್ ಕಶ್ಯಪ್ ರವರಿಗೆ ಬರೆದಿದ್ದ ಪತ್ರ ಅವರ ಮೂಲಕ ನನಗೂ ತಲುಪಿತ್ತು. ಅವರ ಕನ್ನಡ judgeಗೆ nominate ಮಾಡಲು ಕನ್ನಡ ಬ್ಲಾಗುಗಳೇ ಸಿಕ್ಕಿರಲಿಲ್ಲವಂತೆ! (ಮಾರಾಯನಿಗೆ ಕನ್ನಡ ಬ್ಲಾಗುಗಳೂ ಇವೆಯೆಂಬುದು ತಿಳಿದಿತ್ತೋ ಇಲ್ವೊ!)
ಕೊನೆಗೆ ಶ್ಯಾಮ್ ರವರೇ ಶ್ರೀರಾಮ್ ರವರ ಬ್ಲಾಗನ್ನ, ಸಂಪದದಲ್ಲಿರುವ ಓ ಎಲ್ ಎನ್ ರವರ ಬ್ಲಾಗನ್ನ, ಇಸ್ಮಾಯಿಲ್ ರವರ ಬ್ಲಾಗನ್ನ nominate ಮಾಡಿದ್ರು.
ಪಬ್ಲಿಕ್ ಪೋಲ್ ನಡೆಸಿ ಕೊಡೋ ಅವಾರ್ಡುಗಳು ಎಷ್ಟು ಅರ್ಥಪೂರ್ಣವೆಂಬುದು ಎಲ್ಲರಿಗೂ ತಿಳಿದ ವಿಷಯವೇ. (Indian Idolನ ಪಬ್ಲಿಕ್ ಎಸ್ ಎಮ್ ಎಸ್ ಪೋಲ್ ಮಾಡಿರುವ ರಗಳೆ ಬಗ್ಗೆ ನ್ಯೂಸ್ ಕೇಳಲಿಲ್ಲವಾ?) ಅದೇನೆ ಇರಲಿ, ಸೈಟು ತುಂಬ ads ತುರುಕಿಕೊಂಡು ಕೊನೆಗೆ ಡೊನೇಶನ್ ಕೂಡ ತೆಗೆದುಕೊಳ್ಳುತ್ತಿರುವ ಈ ಅವಾರ್ಡು ನನಗೆ ಬೇರೇನನ್ನೋ ತಿಳಿಸುತ್ತಿದೆ.
ಅವಾರ್ಡುಗಳನ್ನು ಪಡೆಯುವವರ recognitionಗೆ ಅವಾರ್ಡುಗಳಿದ್ದಾಗ, ಒಂದು ತರಹ ಚೆನ್ನಾಗಿರುತ್ತೆ. ಆದರೆ ಅವಾರ್ಡು ಕೊಡುವವರು ತಮಗಾಗಿ spotlight ಹಾಗೂ attention ಸೃಷ್ಟಿಸಿಕೊಳ್ಳುವ ಸಾಧನವನ್ನಾಗಿ ಅವಾರ್ಡನ್ನು ಉಪಯೋಗಿಸಿಕೊಂಡಾಗ, ಅಥವಾ ದುಡ್ಡು ಮಾಡಿಕೊಳ್ಳುವ ರೀತಿ ಕಂಡುಕೊಂಡಾಗ ಅವಾರ್ಡು ನೀರಸವಾಗಿ ಕಾಣತ್ತೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"