ಪ್ರತಿಕ್ರಿಯೆಗೆ ಧನ್ಯವಾದಗಳು ರೂಪ!
ನಾನು ಕಡೆಯಲ್ಲಿ ಹೇಳ ಹೊರಟಿದ್ದು - ಈ ಹಂಬಲಿಸಿ ಪಡೆವ ಉತ್ತುಂಗ ಸುಖದ ಭ್ರಮೆಯಲ್ಲಿ, ಈ ಗಳಿಗೆಯ ಸಂತೋಷವನ್ನು ಕಡೆಗಣಿಸುತ್ತಿದ್ದೇವಲ್ಲವೇ? ಸೈಕಲ್ ತುಳಿದ ಸಂತೋಷ ಕಾರು ಓಡಿಸುವುದಕ್ಕಿಂತ ಜಾಸ್ತಿ ಎಂದು ಕಾರಿನಲ್ಲಿ ಕೂತು ನೆನೆಸಿಕೊಳ್ಳುವುದು ತಪ್ಪೇನೋ ಎಂದು.
ತುಮಕೂರಿನ ತಲಪರಿಗೆ
(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು | ಹೇರುವ ಗೊಡ್ಡು ಹಯನಕ್ಕು ಗುರುಕರುಣ | ತೋರುವ ದಿನಕೆ ಸರ್ವಜ್ಞ
— ಸರ್ವಜ್ಞ
ಉ: ಸಂತೋಷ ಆಹಾ.. ಆಹಾ..
ಪ್ರತಿಕ್ರಿಯೆಗೆ ಧನ್ಯವಾದಗಳು ರೂಪ!
ನಾನು ಕಡೆಯಲ್ಲಿ ಹೇಳ ಹೊರಟಿದ್ದು - ಈ ಹಂಬಲಿಸಿ ಪಡೆವ ಉತ್ತುಂಗ ಸುಖದ ಭ್ರಮೆಯಲ್ಲಿ, ಈ ಗಳಿಗೆಯ ಸಂತೋಷವನ್ನು ಕಡೆಗಣಿಸುತ್ತಿದ್ದೇವಲ್ಲವೇ? ಸೈಕಲ್ ತುಳಿದ ಸಂತೋಷ ಕಾರು ಓಡಿಸುವುದಕ್ಕಿಂತ ಜಾಸ್ತಿ ಎಂದು ಕಾರಿನಲ್ಲಿ ಕೂತು ನೆನೆಸಿಕೊಳ್ಳುವುದು ತಪ್ಪೇನೋ ಎಂದು.