ಬನ್ನಿ ವೆಂಕಟೇಶ್.
ನಿಮಗೆ ಆದರದ ಸ್ವಾಗತ. ಇದುವರೆವಿಗೆ ಯಾರೂ ಇನ್ನೂ ಪರಿಚಯ ಕೊಟ್ಟಿರ್ಲಿಲ್ಲ.
ನಿಮ್ಮಂತಹವರ ಅವಶ್ಯಕತೆ ಬಹಳ ಇದೆ. ಇನ್ನು ನಮ್ಮ ಚರ್ಚಾ ಚಾವಡಿಗೆ ಕಳೆ ಬರತ್ತೆ. ಡಾ| ಪವನಜರ ಲೇಖನಗಳನ್ನು ನೋಡಿ. ನಮ್ಮಲ್ಲಿನ ಆಗು ಹೋಗುಗಳನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ.
ಮತ್ತೆ ಸಿಗೋಣ.
ವಂದನೆಗಳೊಂದಿಗೆ
--- ತವಿಶ್ರೀನಿವಾಸ
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.
— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್
ಸ್ವಾಗತ
ಬನ್ನಿ ವೆಂಕಟೇಶ್.
ನಿಮಗೆ ಆದರದ ಸ್ವಾಗತ. ಇದುವರೆವಿಗೆ ಯಾರೂ ಇನ್ನೂ ಪರಿಚಯ ಕೊಟ್ಟಿರ್ಲಿಲ್ಲ.
ನಿಮ್ಮಂತಹವರ ಅವಶ್ಯಕತೆ ಬಹಳ ಇದೆ. ಇನ್ನು ನಮ್ಮ ಚರ್ಚಾ ಚಾವಡಿಗೆ ಕಳೆ ಬರತ್ತೆ. ಡಾ| ಪವನಜರ ಲೇಖನಗಳನ್ನು ನೋಡಿ. ನಮ್ಮಲ್ಲಿನ ಆಗು ಹೋಗುಗಳನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ.
ಮತ್ತೆ ಸಿಗೋಣ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ