October 2010

  • October 01, 2010
    ಬರಹ: ಜೈಕುಮಾರ್ ಎಎಸ್
    ನಾನು ಕನ್ನಡದ ಹುಡುಗ, ಕನ್ನಡ ನನ್ನ ಉಸಿರು, ಕರುನಾಡಿನಲ್ಲೆ ನನ್ನ ಜೀವನ ಮತ್ತು ಮರಣ, ನಾನು ತುಂಬಾ ಸಿಂಪಲ್ ಹಾಗೇನೇ ಸೆನ್ಸಿಟಿವ್ ಕೂಡ, ನನ್ನಗೆ ನನ್ನದೇ ಅದ ಆದರ್ಶಗಳಿವೆ, ನನಗೆ ನನ್ನದೇ ಅದ ಸ್ಟೈಲ್ ಇದೆ, ನನಗೆ ಬೇರೆಯವರ ತರ ನಾನು ಇರಬೇಕು…
  • October 01, 2010
    ಬರಹ: ಆರ್ ಕೆ ದಿವಾಕರ
    ಹೈಕೋರ್ಟ್ ಪೀಠದ ಅಯೋಧ್ಯೆ ತೀರ‍್ಪಿನ ಮೂಲಕ, ನ್ಯಾಯಾಂಗವೇ ತನ್ನ ನಂಬಿಕೆ ಉಳಿಸಿಕೊಂಡಂತಾಗಿದೆ. ಒಣ ತರ್ಕ, ಸೃಷ್ಟ್ಯ ಸಾಕ್ಷ್ಯಾಧಾರದ ಮೇಲೆ ಮಾತ್ರಾ ಕೆಲಸ ಮಾಡುತ್ತದೆಂಬ ಪೂರ್ವಗ್ರಹವನ್ನು ನೀಗಿ, ತನ್ನ ಹೃದಯವಂತಿಕೆನ್ನೂ ಅದು ಕಾಣಿಸಿಕೊಟ್ಟಿದೆ!…
  • October 01, 2010
    ಬರಹ: h.a.shastry
      ರಾಮ(ಜನ್ಮಭೂಮಿ)ಕಥೆ ಒಂದು ಘಟ್ಟವನ್ನು ತಲುಪಿದೆ. ನ್ಯಾಯಾಲಯದ ತೀರ್ಪಿನ ಸುದ್ದಿಗೆ ನಮ್ಮ ದಿನಪತ್ರಿಕೆಗಳು ಹೇಗೆಲ್ಲ ಶೀರ್ಷಿಕೆಗಳನ್ನು ಕೊಡುವವೆಂದು ನೋಡುವ ಕುತೂಹಲ ನನಗಿತ್ತು. ಕನ್ನಡದ ಎಲ್ಲ ಮುಖ್ಯ ದಿನಪತ್ರಿಕೆಗಳನ್ನೂ ಗಮನಿಸಿ ಈ…
  • October 01, 2010
    ಬರಹ: ksraghavendranavada
    ಅ೦ತೂ ರಾಮಜನ್ಮಭೂಮಿಯ ಮೇಲೆ ಹಕ್ಕು ಸ್ಥಾಪಿಸುವ ಹಿ೦ದೂ ಹಾಗೂ ಮುಸಲ್ಮಾನ್ ರ ನಡುವಿನ ನ್ಯಾಯಾ೦ಗ ಕದನ ಸ೦ಪೂರ್ಣ ಒ೦ದು ತಿರುವನ್ನು ತಿರುಗಿ ಹೆದ್ದಾರಿಗೆ ಬ೦ದು ನಿ೦ತಿದೆ.ಅರ್ಕಿಯೋಲೋಜಿಕಲ್ ಸರ್ವೇ ಆಫ್ ಇ೦ಡಿಯಾದ ಅಧಿಕಾರಿಗಳು ಲಖನೌ ಉಚ್ಛ ನ್ಯಾಯಲಯದ…
  • October 01, 2010
    ಬರಹ: komal kumar1231
    ನಾನು, ಸುಬ್ಬ, ನಿಂಗ, ಅಂಗೇ ಇಸ್ಮಾಯಿಲ್ ಎಲ್ಲಾ ರಾಮ ಜನ್ಮಭೂಮಿ ವಿವಾದದ ಬಗ್ಗೆ ಮಾತಾಡ್ತಾ ಹೊಂಟಿದ್ವಿ. ಅಟ್ಟೊತ್ತಿಗೆ ಗೌಡಪ್ಪ ಬಂದೋನು ಬರ್ರಲಾ ನಮ್ಮ ತೋಟಕ್ಕೆ ಹೋಗಿ ಬರುವಾ ಅಂದ. ಲೇ ಇವನು ತೋಟಕ್ಕೆ ಹೋದರೆ ನಮ್ಮ ಕೈಲೇ ಎಲ್ಲಾ ಕ್ಯಾಮೆ…
  • October 01, 2010
    ಬರಹ: Jayanth Ramachar
    ಈ ಹಾಸ್ಯ ಬರಹವನ್ನು ಮುಂಚೆ ಓದಿರಬಹುದು...ಓದಿದ್ದರೆ ಇನ್ನೊಮ್ಮೆ ಓದಿ ನಕ್ಕು ಹಗುರಾಗಿ....ಇಲ್ಲದಿದ್ದರೆ ತಿರಸ್ಕರಿಸಿ...   ಡಾ// ರಾಜ್ ಹಾಗು ಅಮಿತಾಭ್ ರ ನಡುವೆ ವಾಗ್ವಾದ ನಡೆಯುತ್ತಿತ್ತು...ರಾಜ್ ಹೇಳುತ್ತಿದ್ದರು ನನಗೆ ಪ್ರಪಂಚದ ಎಲ್ಲ…
  • October 01, 2010
    ಬರಹ: prasannasp
    ರಾಮಜನ್ಮ ಭೂಮಿ - ಬಾಬ್ರಿ ಮಸೀದಿ ಜಾಗದ ಬಗ್ಗೆ ತೀರ್ಪು ಬರಲಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುವ ತನಕ ಹೀಗೊಂದು ವಿವಾದವಿದೆ ಎಂದೇ ನನಗೆ ಗೊತ್ತಿರಲಿಲ್ಲ. ಗೊತ್ತಾದ ಮೇಲೂ ಇದರ ಬಗ್ಗೆ ನನಗೆ ಯಾವ ಆಸಕ್ತಿಯೂ ಇರಲಿಲ್ಲ. ನಾನು ಹುಟ್ಟುವ ವೇಳೆಗೆ…
  • October 01, 2010
    ಬರಹ: Harish Athreya
    ಆತ್ಮೀಯರೇ ಈ ನಾಟಕದ ಪ್ರೇರಣೆ ಮರಾಠಿಯ ’ಮೆ ನಾಥೂರಾಮ್ ಬೋಲ್ತೋಯ್’ ಎ೦ಬ ನಾಟಕ. ಆ ನಾಟಕದ ಕೆಲವು ಸಾಲುಗಳನ್ನು ಇಲ್ಲಿ ಉಪಯೋಗಿಸಿಕೊ೦ಡಿದ್ದೇನೆ. ಮಿಕ್ಕ೦ತೆ ಇಡೀ ನಾಟಕ ನನ್ನ ಕಲ್ಪನೆಯ೦ತೆ ಸಾಗುತ್ತಾ ಹೋಗಿದೆ. ಇದರ ಮೊದಲ ಕ೦ತು ನಿಮ್ಮ ಮು೦ದೆ…
  • October 01, 2010
    ಬರಹ: ravi kumbar
    ಜಯಂತ್ ಕಾಯ್ಕಿಣಿ ಅವರ ಈ ಸಾಲು ಸೋನು ನಿಗಂ ಕಂಠ ಸಿರಿಯಲ್ಲಿ ಕೇಳಿದಾಗ ಕರುಳು ಮಿಡಿಯದೆ ಇರದು. ಕನಸು ಮತ್ತು ಜೀವನವನ್ನು ಏಕಕಾಲಕ್ಕೆ ಬೆಸೆಯುವ ಈ ಸಾಲು ಹೊಸದೇನಲ್ಲ ಆದರೆ, ಈ ಸಾಲು ಮೂಡಿಸುವ ವಿಚಾರ ಸರಣಿ  ವಿಸ್ತ್ರತವಾದದ್ದು. ಹದಿನಾರನೇ…