October 2010

  • October 03, 2010
    ಬರಹ: roopablrao
    ತುಂಬಾ ಹಿಂದೆ ನೆಟ್ಗೆ ಕನೆಕ್ಟ್ ಆಗಿರುವ ಸಿಸ್ಟಮ್‌ಗೆ ಮತ್ತೊಂದು ಸಿಸ್ಟಮ್‌ಗೆ ಲಾಗ್  ಆನ್  ಆಗೋದು ಹೇಗೆ ಎಂದು ಕೇಳಿದ್ದೆ. ಅದಕ್ಕೆ ಉತ್ತರ ಸಿಕ್ಕಿರಲಿಲ್ಲ. ಅದಕ್ಕೆ ಒಂದು ವಾರದ ಹಿಂದೆ ಉತ್ತರವನ್ನು ಕಂಡುಕೊಂಡೆ ಅದನ್ನ ನಿಮ್ಮೆಲ್ಲರೊಂದಿಗೆ…
  • October 03, 2010
    ಬರಹ: manjunath.hosur
    ಹೊಸ ಹೊಸ ರೀತಿಯಲ್ಲಿ ನಮ್ಮ ದೇಶದ ಮೇಲೆ ಆಕ್ರಮಣ ಮಾಡುವುದು ಆತಂಕವಾದಿಗಳಿಗೆ ಒಂದು ಆಟವೇ ಆಗಿ ಹೋಗಿದೆ. ಮುಂಬೈ, ಪುಣೆ, ದೆಹಲಿ, ಬೆಂಗಳೂರು, ಹೈದರಾಬಾದ್, ಹೀಗೆ ಯಾವುದೇ ನಗರದಲ್ಲಿ ಸಂಭವಿಸಿರುವ ಉಗ್ರವಾದಿ ದಾಳಿಗಳನ್ನೇ ತೆಗೆದುಕೊಂಡರೂ…
  • October 03, 2010
    ಬರಹ: h.a.shastry
      ಕಟ್ಟಾ ಸುಬ್ರಹ್ಮಣ್ಯ ನಾಯ್ಡುರವರ ಕುಟುಂಬದ ವಿರುದ್ಧ ಆರೋಪಗಳನ್ನು ಮಾಡುವುದು ತರವಲ್ಲ. ಕುಟುಂಬದ ಯಜಮಾನರಾಗಿರುವ ಕಸುನಾ ಅವರು ಮಹಾನ್ ದೇಶಭಕ್ತ, ಧರ್ಮಾಸಕ್ತ ಮತ್ತು ಸರ್ವಧರ್ಮ ಸಾಮರಸ್ಯಭಾವ ಹೊಂದಿರುವ ಮಹಾತ್ಮ. ೨೦೦೪ರ ವಿಧಾನಸಭಾ…
  • October 03, 2010
    ಬರಹ: ಆರ್ ಕೆ ದಿವಾಕರ
             ಶ್ರೀ ರಾಮಚಂದ್ರ ಪರಮಾತ್ಮ, ನರಮಾನವ ರಾಜಶಿಶುವಾಗಿ “ಗರ್ಭಾವತಾರ” ಪಡೆದೆನೆಂದು ಹಿಂದೂ ಜನತೆ ಆರ್ಷೇಯ ಕಾಲದಿಂದ ನಂಬಿಕೊಂಡು ಬಂದಿರುವ ಜಾಗದಲ್ಲಿನ ಸದ್ಯ ವಿರಾಜಮಾನ ಲೋಹದೆರಕದ ರಾಮಮೂರ್ತಿಯನ್ನು ಕದಲಿಸಬಾರದೆಂದು ನ್ಯಾಯಾಂಗ ಹೇಳಿರುವುದು…
  • October 03, 2010
    ಬರಹ: manju787
    "ಢಮಾರ್" ಅನ್ನೋ ಸವು೦ಡಿನ ಜೊತೆಗೆ ಕಾರು ನಿ೦ತಿದ್ದರಿ೦ದ ಒಳ್ಳೆ ನಿದ್ದೇಲಿದ್ದ ಗಣೇಸಣ್ಣ ಧಡಾರ೦ತ ಎದ್ದು ಕು೦ತಿದ್ರು, ಗೋಪಿನಾಥ ರಾಯ್ರು ’ಯಾಕ್ರೀ, ಹೆಗ್ಡೆರೇ, ಏನಾತು," ಅ೦ದ್ರೆ ಕಾರು ಓಡುಸ್ತಿದ್ದ ಸುರೇಶ್ ಹೆಗ್ಡೆರು ಬುಸು ಬುಸು ಉಸ್ರು…
  • October 03, 2010
    ಬರಹ: Rakesh Shetty
    ಶಾಲೆ ಮುಗಿಸಿ ಮನೆಗೆ ಹೊರಟ ಕೆಲ ಮಕ್ಕಳು ದಾರಿಯಲ್ಲಿ ಸಿಕ್ಕ ಮಾವಿನ ತೋಟಕ್ಕೆ ಲಗ್ಗೆಯಿಟ್ಟರು.ಕೆಲ ಹುಡುಗರು ಮರ ಹತ್ತಿ ಮಾವಿನ ಹಣ್ಣು ಕೀಳುತಿದ್ದರೆ, ಒಬ್ಬ ಬಾಲಕ ಮಾತ್ರ ಕೆಳಗೆ ನಿಂತು ನೋಡುತಿದ್ದ.ಮಾಲಿ ಅಲ್ಲಿಗೆ ಬಂದ ಕೂಡಲೇ ಮರ ಹತ್ತಿದ್ದ…
  • October 03, 2010
    ಬರಹ: shreekant.mishrikoti
    ಕಸ್ತೂರಿಯಲ್ಲಿ  'ಜನಪರ ಜ್ಯೋತಿಷ್ಯ' ಎಂಬ ಸರಣಿ ಬರುತ್ತಿದೆ. ಇದರಲ್ಲಿ  ಹಿಂದೆ ಒಂದು ಸಲ ಕಾಳಸರ್ಪಯೋಗ ಮುಂತಾದವು ಸುಳ್ಳು , ಇತ್ತೀಚೆಗೆ ಜ್ಯೋತಿಷಿಗಳು ಜನರನ್ನು  ಹೆದರಿಸಿ ಹಣಗಳಿಸಲು ಇಂಥವನ್ನು ಪ್ರಚಾರಕ್ಕೆ ತಂದಿದ್ದಾರೆ ಎಂದು ತಿಳಿಸಿದ್ದರು…
  • October 03, 2010
    ಬರಹ: komal kumar1231
    ನಾನು, ಸುಬ್ಬ, ಸೀನ ಮೂರು ಜನ ನಿಂಗನ ಅಂಗಡೀಲಿ ಚಾ ಕುಡೀತಾ ನಿಂತಿದ್ವಿ. ಅಟ್ಟೊತ್ತಿಗೆ ಇಸ್ಮಾಯಿಲ್ ಬಸ್ ಬೆಂಗಳೂರಿಂದ ಬಂತು. ಅದರಿಂದ ಗೌಡಪ್ಪ ಅಂಗೇ ಮಂತ್ರವಾದಿ ಒಬ್ಬ ಇಳಿದ. ಏನ್ರೀ ಗೌಡರೆ ಅಂದ ಸುಬ್ಬ. ಅದು ದೊಡ್ಡ ಕಥೆ ಐತೆ ಬುಡಲಾ ಅಂದೋನು…
  • October 03, 2010
    ಬರಹ: gopinatha
        " ( ಸ್ವಗತ :   "ಸುಮ್ನೆ ಕೂತ್ಕೊಂಡ್...... ಮಗೀನ್ ಕುಂಡಿ ಕೆತ್ದ""ನಮ್ಕಡೀ ಗಾದಿ ನಿಂಗೆ ಸರಿಯಾಯ್ತು.ಅಲ್ಲ ಗಣೇಶರ ಲೇಖನದ ಪ್ರತಿಕ್ರೀಯೆಯಲ್ಲಿ ನೀನ್ ಯಾಕೆ ಹಾಗೆ ಬರ್ದೆ? ನಿಂಗೇನ್ ಬೇಕಿತ್ತಾ ಇದ್?ಸರಿ ಅನ್ಬವ್ಸ್!!  ಎಲ್ಲಿಯದೀ  ಸದ್ದು…
  • October 03, 2010
    ಬರಹ: anilkumar
    (೨೩೧) ನಶ್ವರವಾದಿಗಳು ಹಗಲುಗನಸು ಕಾಣಬಹುದಾದ ಬದುಕಿನ ಅತ್ಯುತ್ತಮ ಗಮ್ಯವೆಂದರೆ, ಅದು ಜೀವನವಿಡೀ ಸುಖಕರವಾಗಿ ನಿದ್ರೆ ಮಾಡಬಲ್ಲ ವರ! (೨೩೨) ನೀವು ಇಚ್ಛಿಸಿದಂತೆ ಮಾತ್ರ ತೀರ್ಪು ನೀಡಬಲ್ಲಿರಿ. ನೀವು ದ್ವೇಷಿಸುವುದನ್ನೆಂದೂ ನ್ಯಾಯವಿಚಾರಣೆಗೆ…
  • October 03, 2010
    ಬರಹ: ಗಣೇಶ
    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ, ಜನತೆಗೆ ಮುಕ್ತ ಪ್ರವೇಶವಿತ್ತು. ಎಪ್ರಿಲ್ ರಜೆಯಲ್ಲಿ ನಾನೂ ಮನೆಮಂದಿ ಜತೆ ಅಯೋಧ್ಯೆಗೆ ಹೋದೆ. ಬಹಳ ಸುಂದರ ಮಂದಿರ. ಸಂಪದದಲ್ಲಿ ಹಾಕಲೆಂದು ೫-೬ ಫೋಟೋಗಳನ್ನೂ ಮೊಬೈಲಲ್ಲಿ ತೆಗೆದೆ. ಇನ್ನೇನು ರಾಮನ…
  • October 02, 2010
    ಬರಹ: raveeshkumarb
    ನಿಮ್ಮ ಕರಾವಳಿಯ ಗೆಳೆಯನೊ೦ದಿಗೆ ತುಳುವಿನಲ್ಲಿ ಮಾತಾನಾಡುವುದಕ್ಕೆ ಕೆಳಗೆ ನೀಡಿರುವ ವಾಕ್ಯಗಳು ನಿಮಗೆ ಸಹಾಯವಾಗಬಹುದು. ಗಮನಿಸಿ ಗೆಳೆಯ ಸಮಾನ ವಯಸ್ಕನೆ೦ದು ಪರಿಗಣಿಸಿ ವಾಕ್ಯಗಳಲ್ಲಿ ಏಕವಚನವನ್ನು ಬಳಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು…
  • October 02, 2010
    ಬರಹ: kavinagaraj
               ಆಹಾ, ನಾವ್ ಆಳುವವರು! ಆಹಾ, ನಾವ್ ಆಳುವವರುಓಹೋ ನಾವ್ ಅಳಿಸುವವರು ||ಪ||ಕುರ್ಚಿಯ ಕಾಲ್ಗಳನೊತ್ತುವೆವುತಡೆದರೆ ಕೈಯನೆ ಕಡಿಯುವೆವು|ದೇಶವ ಪೊರೆಯುವ ಹಿರಿಗಣರುಖಜಾನೆ ಕೊರೆಯುವ ಹೆಗ್ಗಣರು|ಜಾತ್ಯಾತೀತರು ಎನ್ನುವೆವುಜಾತೀಯತೆಯ…
  • October 02, 2010
    ಬರಹ: vasanth
    ಕತ್ತಲ ಕೋಟೆಯನು ತಣ್ಣಗೆ ಸರಿಸಿ ಬೆಳ್ಮುಗಿಲ ದಟ್ಟನೆಯ ಧರೆಗೆ ತಂದಂತೆ ರವಿಯ ಮಾದಕ ನೋಟಕು ಮೂಗು ಮುರಿಯುತ ನಮ್ಮ ಮನೆಯ ಬಾಗಿಲಿನವರೆಗೂ ಮಂಜು ಮಂಜು....   ಹಸಿರ ಹುಲ್ಲಿನ ಮೇಲೆ ಮಿನುಗುವ ನಕ್ಷತ್ರದ ಹರಳು ತಣ್ಣನೆಯ ಗಾಳಿಗೆ ಸೋತು ಸೊರಗುವ ಮನ…
  • October 02, 2010
    ಬರಹ: vasanth
      ಹಗಲಿನ ಬಣ್ಣಗಳನ್ನು ಇರುಳಿನಲ್ಲಿ ಪೋಣಿಸುತ್ತಾ ಕನಸಾಗಿಸುತ್ತೇವೆ....   ಮಸುಕು ಮಸುಕಾದ ಆಕೃತಿಗಳು ವಿಧ ವಿಧವಾದ ಬಣ್ಣಗಳಿಂದ ಕನಸಂತೆ ಕಾಣುತ್ತವೆ....   ಅದು ನಾವನುಭವಿಸುವ ಅನುದಿನದ ಯಾತನೆಯೋ ವೇದನೆಯೋ ಯಾವುದೋ ಒಂದು ಕ್ಷಣದ ಸಂತಸದ…
  • October 02, 2010
    ಬರಹ: vasanth
      ಕೆಲವರೆನ್ನುತ್ತಾರೆ ಹೆಣ್ಣಿನ ಮನಸ್ಸನ್ನು ಆಳವಾದ ಸಮುದ್ರಕ್ಕೆ ಹೋಲಿಸಬಹುದೆಂದು.... ಖಂಡಿತವಾಗಿಯು ಇದು ನಿಜ ಸಮುದ್ರದ ಆಳವನ್ನು ಅರಿಯಲಾಗದಂತೆ ಹೆಣ್ಣಿನ ಮನಸ್ಸನ್ನು ಅರಿಯಲು ಅಸಾಧ್ಯವೆನ್ನಬಹುದು....   ದೂರದಿಂದ ನೋಡಲು ಸಮುದ್ರ ನಯನ…
  • October 02, 2010
    ಬರಹ: sreeedhar
    ಜೈಲಿಗೆ ಹಾಕಿದ್ದಾರೆ ಎಂದು ಕೇಳಿದ ತಕ್ಷಣ ಬೆಚ್ಚಿಬೀಳುವ ಕಾಲ ಇದಲ್ಲ. ಇದೊಂದು ಸಾಮಾನ್ಯ ಪ್ರಕ್ರಿಯೆ ಈಗ.   ಅಧಿಕಾರ -ಸಂಪತ್ತನ್ನು ಪಡೆಯಬೇಕೆಂದರೆ ಕೆಲದಿನಗಳ ಈ ಸ್ಥಿತ್ಯಂತರ ಅನಿವಾರ್ಯ ಎಂಬಂತೆ ಈಗ ಸ್ವೀಕೃತವಾಗಿದೆ. ಒಳ್ಲೆಯದಕ್ಕೂ,…
  • October 02, 2010
    ಬರಹ: ksraghavendranavada
    ಇ೦ದು ಗಾ೦ಧೀ ಜಯ೦ತಿಯೂ ಹೌದು..ಜೊತೆಗೆ ಭಾರತೀಯ ಇತಿಹಾಸದ ಸ್ವಾತ೦ತ್ರ್ಯಾ ನ೦ತರದ ಮೇರು ವ್ಯಕ್ತಿತ್ವವೆ೦ದು ಗುರುತಿಸಲ್ಪಡುವ ಮಾಜಿ ಪ್ರಧಾನಿ, “ಸರಳತೆಯ ಹರಿಕಾರ“ ದಿ|| ಲಾಲ್ ಬಹದ್ದೂರ್ ಶಾಸ್ತ್ರಿಗಳ ಜಯ೦ತಿಯೂ ಕೂಡ. ಆದರೆ ಸಾಮಾನ್ಯವಾಗಿ “…
  • October 02, 2010
    ಬರಹ: h.a.shastry
      "ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ? ಎತ್ತಣ ಅಯೋಧ್ಯೆ, ಎತ್ತಣ ಗಾಂಧಿ, ಎತ್ತಣ ಕಾಮನ್‌ವೆಲ್ತ್, ಆನಂದ್ರಾಮಯ್ಯಾ?"  "ಸಂಬಂಧವಿದೆ ಮಿತ್ರರೇ. ಮೊನ್ನೆ ಅಯೋಧ್ಯೆ ವಿವಾದದ ತೀರ್ಪು ಬಂತು; ಇಂದು ಗಾಂಧಿಜಯಂತಿ; ನಾಳೆಯಿಂದ…
  • October 02, 2010
    ಬರಹ: komal kumar1231
    ಮದ್ಯ ನಿಷೇಧ ಗುರವೇ ಎಣ್ಣೆ ಇಲ್ಲಾ ಅಂದ್ರೆ ರಜ ಇದೆ ಅನ್ನೋದು ಗೊತ್ತಾಗುವುದೇ ಇಲ್ವೇ. ಹಾಗಾಗಿ ಮದ್ಯವನ್ನು ರಸ್ತೆಯ ಮಧ್ಯದಲ್ಲಿ ಕುಡಿಯದೆ ಮನೆಗೆ ತಂದು ಕುಡಿಯಿರಿ. ಅಬಕಾರಿ ಇಲಾಖೆಯವರು ಸಿಕ್ಕರೆ ಒಂದು ನೂರು ರೂಪಾಯಿ ಕೊಡಿ. ಅವರೇ ಎಕ್ಸಟ್ರಾ…