October 2010

  • October 04, 2010
    ಬರಹ: ksraghavendranavada
    ೧. “ಕ್ರಾ೦ತಿ“ ಎ೦ದರೆ “ಪ್ರಗತಿ“ . “ಪ್ರಗತಿ“ ಎ೦ದರೆ “ಭವಿಷ್ಯ“. ೨. ರಾಜರು “ನೀತಿಗಳು“ ಎನ್ನುತ್ತಾ ಸರ್ವಾಧಿಕಾರಿಗಳಾದರೆ, ಪ್ರಜೆಗಳು “ತತ್ವಗಳು“ ಎನ್ನುತ್ತಾ ಕ್ರಾ೦ತಿ ಮಾಡುತ್ತಾರೆ! ೩. ಒಳ್ಳೆಯ ಗುಣವನ್ನು ಸರಿಯಾದ ರೀತಿಯಲ್ಲಿ…
  • October 04, 2010
    ಬರಹ: gopinatha
       ಹಣಕಾಸಿನ ಕೀರ್ತಿ ಯಶಸ್ಸಿನ ವಿಷಯದಲ್ಲಂತೂ ಸಂಶಯವೇ ಇಲ್ಲವಂತೆ ಮನೆ  ಮನಸ್ಸೂ ಮತ್ತು ಆರೋಗ್ಯ, ಎಂದೆಂದಿಗಿಂತಲೂ ಉತ್ತಮವಂತೆ ಮನೆಯವರು ಮಕ್ಕಳೂ ತುಂಬಾನೇ ಖುಷ್ ಈ ವರ್ಷ ನನ್ನ ಭವಿಷ್ಯ ಉಜ್ವಲವಾಗಿದೆಯಂತೆ ಅಮ್ಮ ಹೇಳ್ತಾ ಇದ್ದಳು ಮೊನ್ನೆ…
  • October 04, 2010
    ಬರಹ: Jayanth Ramachar
    ಕಾಸ್ಟ್ ಅವೆ (CAST AWAY)...೯೦ರ‍ ದಶಕದಲ್ಲಿ ತೆರೆಕಂಡ ಈ ಚಿತ್ರ ನನಗೆ ಬಹಳ ಅಚ್ಚುಮೆಚ್ಚು... ನಾನು ಆಂಗ್ಲ ಚಿತ್ರಗಳನ್ನು ನೋಡುತ್ತಿದ್ದದ್ದು ಬಹಳ ವಿರಳ. ಒಮ್ಮೆ ರವಿ ಬೆಳಗೆರೆ ಯವರ ಹಾಯ್ ಬೆಂಗಳೂರಿನ ಖಾಸ್ ಬಾತ್ ಅಂಕಣದಲ್ಲಿ ರವಿಯವರು ಈ…
  • October 04, 2010
    ಬರಹ: kannadiga
      ರಜನಿಕಾಂತ್ ಅಭಿನಯದ ಎಂಧಿರನ್/ರೋಬೋಟ್ ಚಿತ್ರ ಮೊನ್ನೆ ಬಿಡುಗಡೆ ಆಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಆಗಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ.…
  • October 04, 2010
    ಬರಹ: Harish Athreya
    ಭಗತ್ ಸಿ೦ಗ್: ಪ೦ಡಿತ್ ಇದೇನಾಗಿಹೋಯ್ತು ಲಾಲಾ ಲಜಪರ್ ರಾಯ್ ರ೦ಥ ಹಿರಿಯರ ಕೊಲೆಯನ್ನು ಮಹಾತ್ಮರು ತೀವ್ರಾವಾಗಿ ಖ೦ಡಿಸಲೇ ಇಲ್ಲ. ಬದಲಾಗಿ ಕೇವಲ ಸಾಮಾನ್ಯ ವಿಷಾದವೊ೦ದನ್ನು ಸೂಚಿಸಿ ತಮ್ಮ ಮೌನಕ್ಕೆ ಶರಣಾಗಿಬಿಟ್ಟರಲ್ಲ. ಸ್ವತ೦ತ್ರ್ಯಕ್ಕಾಗಿ…
  • October 04, 2010
    ಬರಹ: Neeramelinagulle
    ಅವಳು ಪ್ರತಿದಿನ ಕಾಲೇಜಿಗೆ ಹೋಗುವಾಗ ಬರುವಾಗ ಅವನು ಅವಳನ್ನು ಹಿಂಬಾಲಿಸುತ್ತಿದ್ದ.ಹೀಗೆ ಒಂದು ದಿನ ಹಿಂಬಾಲಿಸುವುದರ ಜೊತೆಗೆ ಸ್ವಲ್ಪ ಮ್ಯೂಸಿಕ್ ಎಫ್ಫೆಕ್ಟು ..ಮಿಯಾವ್ ಮಿಯಾವ್ ..ಓ ಮಿಯಾವ್ ಎನುತ್ತಾ. ಅವಳು ಒಮ್ಮೆ ಹಿಂದೆ ತಿರುಗಿ ಎಂದಳು ಬೌ…
  • October 04, 2010
    ಬರಹ: mayakar
    “ಒ೦ದು, ಎರಡು, ಮೂರು, ನಾಲ್ಕು...” ಎ೦ದು ಜೋರಾಗಿ ಎಣಿಸುತ್ತ ತಿಮ್ಮ ಚಾಕಲೆಟ್ ಕ್ಯಾ೦ಡಿಗಳನ್ನು ಒ೦ದು ಡಬ್ಬಕ್ಕೆ ಹಾಕುತ್ತಿದ್ದ.   “ಸರಿಯಾಗಿ ಎಣಿಸು ತಿಮ್ಮಾ, ಎಲ್ಲರಿಗೂ ಒ೦ದೆ ಒ೦ದು ಬರೋ ಹಾಗೆ ಡಬ್ಬದಲ್ಲಿ ಹಾಕು, ಉಳಿದದ್ದನ್ನಾ ಮನೆಯಲ್ಲಿಟ್ಟು…
  • October 04, 2010
    ಬರಹ: ravi kumbar
      ನನ್ನ ನಿನ್ನಂಥವರು ಸಿಗಬಹುದು  ನಮ್ಮಿಬ್ಬರಿಗೂ ಸಾವಿರದ ಲೆಕ್ಕದಲ್ಲಿ  ಆದರೆ... ನಾನು - ನೀನು ನಮ್ಮಿಬ್ಬರಿಗೂ ಸಿಗಲಾರೆವು! ಚಲಾವಣೆ ಆಗದ ನಾಣ್ಯ ಸಂಗ್ರಹಯೋಗ್ಯ ಟಂಕಿಸಿದ ಶಾಲೆಗೀಗ ಬಾಲಗೃಹ ಪೀಡೆ ನಿರ್ಮಲವಾಗಿ ಹರಿದಿದ್ದ ಪ್ರೀತಿ ಝರಿಯಲ್ಲಿ ಈಗ…
  • October 03, 2010
    ಬರಹ: jamkhp
    -:ಜಾತಿ - ವಿಜಾತಿ :- ಭುಲೋಕದಲ್ಲಿ ದೆವನಿರುವ, ಇಲ್ಲ ಜಾತಿ ಇರುವುದೊ?ಪ್ರೆಮ ಪ್ರೀತಿ-ಪ್ರೀತಿ ಪ್ರೆಮ,ಇಹಲೋಕ ತ್ಯಜಿಸಿ, ಪರಲೋಕ ಹೊರಟಿರುವುದೊ!! ಕಾಣದ ದೆವರ ಹೆಸರಲಿ ಮನುಜ,ಜಾತಿ ಜನಿಸಿದನು!! ಜಾತಿ-ವಿಜಾತಿ ಪಂಗಡ ಎಂದು,ರಕುತದ ಓಕುಳಿ ಆಡಿದನು…
  • October 03, 2010
    ಬರಹ: jamkhp
    -:ಮುಂದಿನ ಕವನ:-   ಪದಗಳ ಸರಮಾಲೆಯೇ ಕವನಕವನಗಳೇ ಭಾವನೆಗಳ ನಯನನಯನಗಳ ನೋಟವೆ, ಕಷ್ಟ ಸುಖಗಳ ಪಯಣಪಯಣಗಳ ಸುಮಧುರ ಸಂಗಮವೇ ಲೇಖನಲೇಖನೆಗಳ ಸರಪಳಿಯಲ್ಲಿ ಸಿಲುಕಿದೆ ನನ್ನ ಈ ಮನಮನದಗುಹೆಯೊಳ್ ಪದಗಳ ಶರಪಂಜರದಲ್ಲಿಅಡುಗಿದೆ ನನ್ನ ಮುಂದಿನ…
  • October 03, 2010
    ಬರಹ: jamkhp
    -:ಮುಂದಿನ ಕವನ:-   ಪದಗಳ ಸರಮಾಲೆಯೇ ಕವನಕವನಗಳೇ ಭಾವನೆಗಳ ನಯನನಯನಗಳ ನೋಟವೆ, ಕಷ್ಟ ಸುಖಗಳ ಪಯಣಪಯಣಗಳ ಸುಮಧುರ ಸಂಗಮವೇ ಲೇಖನಲೇಖನೆಗಳ ಸರಪಳಿಯಲ್ಲಿ ಸಿಲುಕಿದೆ ನನ್ನ ಈ ಮನಮನದಗುಹೆಯೊಳ್ ಪದಗಳ ಶರಪಂಜರದಲ್ಲಿಅಡುಗಿದೆ ನನ್ನ ಮುಂದಿನ…
  • October 03, 2010
    ಬರಹ: bhatkartikeya
    ದೃಶ್ಯ ೧   ’ಇದು ಶುದ್ಧ ಸುಳ್ಳು’  ’ಯಾಕೆ’ ’ಯಾಕೋ ಹಾಗನಿಸ್ತು’ ’ಮತ್ತೆ ಹಾಗಾದ್ರೆ ನೀನು ..’ ’ನಾನಲ್ಲ’ ’ಮತ್ಯಾರು?’ ’ಗೊತ್ತಿಲ್ಲ’   ದೃಶ್ಯ ೨   ’ಅದರರ್ಥ ಅವನಿಗೆ  ನಾ ಬೇಕಾಗಿಲ್ಲ’ ’ಪರಿಚಯವೇ ಆಗಿಲ್ಲ ಅಂತಿ..?’ ’ಹೂಂ’ ’ಡೈರಿ ಮಿಲ್ಕ್…
  • October 03, 2010
    ಬರಹ: ಆರ್ ಕೆ ದಿವಾಕರ
             ಶ್ರೀ ರಾಮಚಂದ್ರ ಪರಮಾತ್ಮ, ನರಮಾನವ ರಾಜಶಿಶುವಾಗಿ ಆ ಸ್ಥಳದಲ್ಲೇ “ಗರ್ಭಾವತಾರ” ಪಡೆದೆನೆಂದು ಹಿಂದೂ ಜನತೆ ಆರ್ಷೇಯ ಕಾಲದ ನಂಬಿಕೆ. ಸದ್ಯಕ್ಕೆ ಅಲ್ಲಿ ಲೋಹದೆರಕದ ರಾಮಮೂರ್ತಿ ವಿರಾಜಮಾನ. ಅದನ್ನು ಅಲ್ಲಿಂದ ಕದಲಿಸಬಾರದೆಂದು ನ್ಯಾಯಾಂಗ…
  • October 03, 2010
    ಬರಹ: Narayana
      ೧. ಗಾಂಧೀಜಿಯವರ ತಂದೆಗೆ ಒಬ್ಬರಾದಮೇಲೆ ಒಬ್ಬರಂತೆ ನಾಲ್ವರು ಹೆಂಡಿರು. ಗಾಂಧೀಜಿಯವರ ತಾಯಿ ಕೊನೆಯವರು. ಅವರ ನಾಲ್ಕು ಮಕ್ಕಳಲ್ಲಿ ಗಾಂಧೀಜಿ ಕೊನೆಯವರು ೨. ಗಾಂಧೀಜಿಯ ಪಾರ್ಥಿವ ಶರೀರವನ್ನು ಅಲಂಕರಿಸಿದ ಮಿಲಿಟರಿ ಮೋಟಾರಿನಲ್ಲಿ ಇಡಲಾಗಿತ್ತು. ಈ…
  • October 03, 2010
    ಬರಹ: Narayana
      ಶುಕ್ರವಾರ, ೩೦ನೆಯ ಜನವರಿ, ೧೯೪೮ರಂದು ದೆಹಲಿಯಲ್ಲಿ ಬೆಳಗಾಯಿತು. ರೈಲ್ವೇ ಸ್ಟೇಷನ್ನಿನ ಪ್ರವಾಸಿಗರ ತಂಗುಕೋಣೆ (Retiring Room)ನಲ್ಲಿದ್ದ ನಥೂರಾಮ್ ಗೋಡ್ಸೆ ಬೆಳಿಗ್ಯೆ ಎದ್ದು ತಯಾರಾಗುತ್ತಿದ್ದಂತೆ , ವಿಷ್ಣು ಕರ್ಕರೆ ಮತ್ತು ನಾರಾಯಣ ಆಪ್ಟೆ…
  • October 03, 2010
    ಬರಹ: siddharam
      ಬೆಳಿಗ್ಗೆ ಮನೆಯ ಮುಂದಿರುವ ಪುಟ್ಟ ತೋಟದಲ್ಲಿ ನೀರು ಹಾಯಿಸುತ್ತಿದ್ದೆ. ಗಿಡಗಳ ಮಧ್ಯೆ ಏನೋ ಹೊಲಸು ಕುಳಿತಂತೆನಿಸಿತು. ಅದನ್ನು ತೆಗೆದು ಆಚೆ ಬಿಸಾಡಬೇಕೆಂದು ಕೈಗೆತ್ತಿಕೊಂಡೆ. ಯಾಕೋ ಅದು ವಿಶೇಷವೆನಿಸಿತು. ಇರುವೆಗಳ ರುಂಡ, ಮುಂಡ, ವಿವಿಧ…
  • October 03, 2010
    ಬರಹ: Iynanda Prabhukumar
    ನನಗೆ ಈ ಕೆಳಗಿನ ಒ೦ದು ಸ೦ದೇಹವಿದೆ. ಬಲ್ಲವರು ತಿಳಿಹೇಳಬೇಕೆ೦ದು ವಿನ೦ತಿಸುತ್ತೇನೆ.   ಜ್ಞಾನ ಎ೦ದರೆ ಅರಿವು ಎ೦ದರ್ಥ. ತಿಳಿವು ಎನ್ನುವುದು ಇನ್ನೊ೦ದರ್ಥ. ಹಾಗಿರುವುದರಿ೦ದ ಅರಿವು ಎ೦ದರೆ ತಿಳಿವು ಎ೦ದರ್ಥ ತಾನೇ? Anaesthesia ಎನ್ನುವುದಕ್ಕೆ…
  • October 03, 2010
    ಬರಹ: ramaswamy
    ಅಂಗಿಇಷ್ಟೂ ದಿನ ತೊಟ್ಟು, ಬಣ್ಣ ಮಾಸಿರುವ ಮೇಲಂಗಿಯನ್ನು ಕಳಚಿ ಹ್ಯಾಂಗರಿಗೆ ಹಾಕುವಾಗ ಅಥವ ಹಾಗೇ ಅಲ್ಲಿಂದ ತೆಗೆದು ತೊಟ್ಟುಕೊಳ್ಳುವಾಗಮೂಗಿಗಡರುವ ಬೆವರ ವಾಸನೆಮತ್ಯಾವುದೋ ಸ್ಮೃತಿಗೆ ದಬ್ಬುತ್ತದೆಯಾವ ಯಾವುದೋ ಘಟನೆಗಳನ್ನು ತಬ್ಬುತ್ತದೆ.ಹಾಗೆ…
  • October 03, 2010
    ಬರಹ: anilkumar
    (೨೩೬) ವಿಚ್ಛೇದಿತ/ತೆ ಉವಾಚ: ಸ್ವರ್ಗದಲ್ಲಿ ವಿವಾಹವು ನಡೆದರೂ ನರಕದಲ್ಲಿ ಅದು ಸಾಕಾರಗೊಳ್ಳುತ್ತದೆ. ಆದರೆ ಅದನ್ನು ಭೂಮಿ ಎಂದು ತಪ್ಪಾಗಿ ಭಾವಿಸಲಾಗುತ್ತದೆಯಷ್ಟೇ! (೨೩೭) ನೀವು ಸಿನೆಮ-ವ್ಯಸನಿಗಳಾಗಿದ್ದಲ್ಲಿ (ಫಿಲ್ಮೊಹಾಲಿಕ್)--ಎಷ್ಟೊಂದು…
  • October 03, 2010
    ಬರಹ: modmani
    ಅಲ್ಬರ್ಟ್ ಐನ್ಸ್ ಟೈನ್ ಲೋಕ ಕಂಡ ಅಪ್ರತಿಮ ವಿಜ್ನಾನಿಗಳಲ್ಲೊಬ್ಬರು. ಅವರ ಸಾಪೇಕ್ಷತಾ ಸಿದ್ದಾಂತದ ತಿರುಳನ್ನರಿತವರು ಇಂದಿಗೂ ಬಹು ಕಡಿಮೆ ಮಂದಿ. ಸೈದ್ದಾಂತಿಕ ಭೌತವಿಜ್ಞಾನಿ, ತತ್ವಜ್ಞಾನಿ ಮತ್ತು ಲೇಖಕ ಎಂದವರು ಪ್ರಸಿದ್ದರು. ತಮ್ಮ ದ್ಯ್ತುತಿ…