ರಾಷ್ಟ್ರಗೀತೆ, ನಾಡಗೀತೆಯ ರೀತಿ ಸಂಪದಕ್ಕೊಂದು ಗೀತೆ (ಸಂಪದಗೀತೆ) ಬರೆದರೆ ಹೇಗಿರುತ್ತೆ? ಗೀತೆ ಬರೆದರೆ ಸಂಪದ ಸಮ್ಮಿಲನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಪ್ರಾರಂಭದಲ್ಲಿ ಪ್ರಾರ್ಥನೆಯ ರೀತಿ ಹಾಡಬಹುದು. ಸಂಪದದ ವೃತ್ತಿಪರ ಮತ್ತು…
ಅಲ್ಲಾ ಸ್ವಾಮಿ... ಪ್ರಪಂಚದಲ್ಲಿ ಎಲ್ಲಾದ್ರು ಈ ಪರಿ ಇಚಿತ್ರ ನೋಡಿದೀರಾ? ವಲ್ಡ್ ನಾಗಿರೋ ಏಳು ಕೋಟಿ ಕನ್ನಡ್ತಾಯಿ ಮಕ್ಕಳ ಬಾಯಾಗೆ ಇದೇ ಕೊಮಲ್ಲು, ಗೌಡಪ್ಪನ್ನ ವಾಸ್ನೆ, ಶಾನಕ್ಕನವರ ಬಳಗದಿಂದ ನಡೆದ ಗೌಡಪ್ಪನ ಮಹಾಮಸ್ತಕಾಭಿಷೇಕ, ಇಸ್ಮಾಯಿಲ್…
ಮೊದಲೆಲ್ಲ ಹೆಣ್ಣು ಹೆತ್ತವರು ತಮ್ಮ ಮಗಳಿಗೆ ಒಬ್ಬ ಗಂಡು ಹುಡುಕಿ ಮಾಡುವೆ ಮಾಡಿಬಿಟ್ಟರೆ ಸಾಕಪ್ಪ ಎನ್ನುವ ಪರಿಸ್ಥಿತಿ ಇತ್ತು..
ಅಂದರೆ ಆಗ ಹುಡುಗರಿಗೆ ಬೇಡಿಕೆ ಇತ್ತು...ಕಾಲಾನಂತರದಲ್ಲಿ ಪರಿಸ್ಥಿತಿ ಬದಲಾಗಿದೆ...ಈಗ ಗಂಡು ಹೆತ್ತವರು ತಮ್ಮ…
ಸೋಮವಾರದ ಉದಯವಾಣಿ ದೈನಿಕದಲ್ಲಿ,ಸ೦ಪದಿಗ ಎ.ಅಶೋಕ್ ಕುಮಾರ್ ರವರು ತಮ್ಮ ಅ೦ಕಣ “ನಿಸ್ತ೦ತು ಸ೦ಸಾರ“ ದಲ್ಲಿ ಸ೦ಪದಿಗ ಶ್ರೀ ಹರ್ಷ ಸಾಲೀಮಠರು ಹಾಗೂ ಅವರ ಗೆಳೆಯ ಸ೦ಪತ್ ಕುಮಾರ್ ಕು೦ಬಾಶಿ ಮತ್ತು ವೃ೦ದದ ನೇತೃತ್ವದಲ್ಲಿ ಸ್ಥಾಪನೆಗೊ೦ಡಿರುವ “ಸ್ವದೇಶೀ…
ರವಿವಾರ(೩-೧೦-೧೦) ಸಂಜೆ ಲುಂಬಿನಿ ಗಾರ್ಡನ್ಗೆ ಹೋಗಿದ್ದೆ. ಹೆಬ್ಬಾಳ ಓವರ್ಬ್ರಿಡ್ಜ್ ದಾಟಿದ ಮೇಲೆ, ಕೃಷ್ಣರಾಜಪುರ ಕಡೆ ಹೋಗುವ ರಿಂಗ್ರೋಡ್ನಲ್ಲಿ ಸುಮಾರು ಒಂದು ಕಿ.ಮೀ. ಮುಂದಕ್ಕೆ ರಸ್ತೆಯ ಎಡಪಕ್ಕದಲ್ಲಿ ಇದೆ. ಪಾರ್ಕಿಂಗ್ಗೆ ಸಾಕಷ್ಟು…
ಇ೦ದು ಕೆಲವರು ಕಾಮನ್ ವೆಲ್ತ್ ಆಟಗಳಲ್ಲಿ ಭಾರತ ಚಿನ್ನದ ಪದಕಗಳ ಬೇಟೆ ಆರ೦ಭಿಸಿದ್ದರೆ ಅದನ್ನು ನೋಡಿ ಖುಷಿ ಪಡುತಿದ್ದರೆ,ಕೆಲವರು ಭಾರತ ಟೆಸ್ಟ್ ನಲ್ಲಿ ಗೆಲುವಿನ ಹೊಸ್ತಿಲಲ್ಲಿರುವುದನ್ನು ನೋಡಿ ಸ೦ಭ್ರಮಿಸುತ್ತಿದ್ದರು........ಅದರ ಮಧ್ಯೆ…
ಅಲ್ಲಿತ್ತೊಂದು ನಿಶ್ಯಬ್ದ ಶಾಂತತೆ.... ಚಿನ್ಮನವ ಬೆಳಗಿಸುತ್ತಾ.... ಹೃದಯಾ೦ತರಾಳದಲ್ಲಿ... ಅಲ್ಲಿತ್ತೊಂದು ನಿಶ್ಯಬ್ದ ಶಾಂತತೆ.... ಹೊರಗೆ ಬ್ರಹ್ಮಾಂಡದಲ್ಲಿ ಸಾಧನೆಯ ಹಾದಿಯಲ್ಲಿ ಗುರಿ ತಲುಪುವಲ್ಲಿ…
ಕೊಂಕಣಿ ಭಾಷಾ ಮಾಲಿಕೆ ೨ ಈ ಭಾಗದಲ್ಲಿ ದೇಹದ ವಿವಿದ ಭಾಗಗಳ ಕೊಂಕಣಿ ಶಬ್ದಗಳ ಬಗ್ಗೆ ಮಾಹಿತಿ ನೀಡುತ್ತೇನೆ . ಅಂಗಗಳು : ಅಂಗ ತಲೆ - ಮತ್ಥೆ ಮುಖ - ತೊಂಡ್ ಬಾಯಿ - ತೊಂಡ್ ಕಣ್ಣು - ದೊಳೋ ಕೆವಿ - ಕಾನು ಮುಗು - ನಾಂಕ್ ತುಟಿ - ಒಂಟ್…
ನಾನು ತುಂಬಾ ದಿನಗಳ ನಂತರ ಒಂದು ಬರಹವನ್ನು ಬರೆಯುತ್ತಿದ್ದೇನೆ,
ಇದಕ್ಕೆ ಕಾರಣ ಒಂದು ನನ್ನ ಓದು ಮತ್ತೊಂದು ಸಮಯದ ಅಭಾವ.
ಈಗ ಈ ಬರಹದ ಬಗ್ಗೆ ಹೇಳಬೇಕೆಂದರೆ
,ದಿನ ನಿತ್ಯ ನಾವು ಈಗಾಗಲೇ ತುಂಬಾನೆ 'ಲಂಚದ' ಬಗ್ಗೆ ಓದುತ್ತಿದ್ದೇವೆ ಮತ್ತು…
ನಿನ್ನ ನೆನಪಿನಿಂದಲೇನನ್ನ ಬೆಳಗುನಿನ್ನ ನೆನಪಿನಿಂದಲೇನನ್ನ ಬೈಗು***ನೀನು ಇರದೇ ಇದ್ದರೂಸದಾ ನನ್ನ ಹತ್ತಿರನಿನ್ನ ನೆನಪಿನಿಂದಲೇ ಇರುವೆ ನಾನು ಎಚ್ಚರ***ಸದಾ ನೆನಪಾಗಿ ಹೀಗೆ ನನ್ನ ಕಾಡದಿರುಮರೆಯುವ ಮಾತನ್ನುನೀನೆಂದಿಗೂ ಆಡದಿರು***ಅದೆಂದೋ…
ಬೆಳಗ್ಗೆನೇ ಗೌಡಪ್ಪ ಒಂದು ನಾಕು ಪಾಕೆಟ್ ಪೋಚ್ಕಂಡು ಅರಳಿ ಮರದ ಕೆಳಗೆ ಹಗ್ಗದ ಮಂಚದ ಮ್ಯಾಗೆ ಬೀಡಿ ಎಳಿತಾ ಕಿಸ್ಕಂಡಿದ್ದ. ಮಗಾ ಬೀಡಿ ಎಲ್ಲಿ ಸಿಗಲ್ವೋ ಅಂತಾ ಎರಡು ಬೀಡಿನಾ ಒಟ್ಟಿಗೆ ಸೇದ್ತಾ ಇದ್ದ. ಮಗಂದು ಹೊಗೆ ಅನ್ನೋದು ಇಟ್ಟಿಗೆ ಗುಮ್ಯಾಗೆ…
ಪಾಪ, ಗೌಡಪ್ಪನ ಟೇಮು ಚೆನ್ನಾಗಿಲ್ಲ ಅನ್ಸುತ್ತೆ. ಎಲ್ಲಾ ಸೇರಿ ಹಿಡಿದು ಜಗ್ಗಿ ಎಳೆದು ಗೌಡಪ್ಪ ಹೈರಾಣಾಗಿ ಹೋಗಿದ್ದರು. ಸುಗರ್ ಇದ್ರೂನೂ ಊಟದಾಸೆಯಿಂದ ಕೋಮಲ್ನ ಅಂಗಿಯ ಚುಂಗು ಹಿಡಿದು ಅಲ್ಲೀವರೆಗೂ ಬಂದಿದ್ದ ಗೌಡಪ್ಪ ಬರಿಯ ಸಹಜ ಕುತೂಹಲದಿಂದ…
ಉಗಿದು ಉಪ್ಪಿನಕಾಯಿ ಹಾಕಿದರುಹಿಂದೆ ನಾವೆಲ್ಲಾ ಶಾಲೆಗೆ ಹೋಗುವಾಗ ಮೇಷ್ಟ್ರು ಹೊಡೆದರೆ ಮನೆಯಲ್ಲಿ ಹೇಳುವಂತಿರಲಿಲ್ಲ. ಹೇಳಿದರೆ ನಾವೆ ತಪ್ಪು ಮಾಡಿರಬಹುದೆಂದು ವಿಚಾರಣೆ ಸಹಾ ಇಲ್ಲದೆ ಮನೆಯಲ್ಲೂ ಶಿಕ್ಷೆ ಕಾದಿರುತ್ತಿತ್ತು. ಹಾಗಿರುವಾಗ ಮೈ ಮನೆ…