October 2010

  • October 07, 2010
    ಬರಹ: gopinatha
      ಗ್ರೀಷ್ಮ ವಸಂತಬಾಳ ಗ್ರೀಷ್ಮದ ಪಥದೆ,  ಪ್ರೀತಿ ಬದುಕಿನ ಮರವೇನಲ್ಲೆಯೊಲವಿನ ಮತ್ತೇ ನೆರಳಿನಂತೆಚಿಗುರಿದೆಲೆಯಾ ಮರದ ಹಳೆಯ ಬೇರಿನ ನೆನಪೇಒಲವಿನುಯ್ಯಾಲೆಯನೇ ಜೀಕಿದಂತೆಎದೆಯ ಭಾವನೆ ಬಸಿರು ರಾಗ ತಾನದ  ಉಸಿರುತನುವು ತನುವಲಿ ಬೆರೆತ  ನೆನಪೆ…
  • October 07, 2010
    ಬರಹ: gnanadev
    ನೀನು ಯಾರನ್ನಾದರೂ ಪ್ರೀತಿಸಿದರೆ ಅವರನ್ನು ಹೋಗಲು ಬಿಡು, ಕಾರಣ ಅವರು ಹಿ೦ದಿರುಗಿದರೆ, ಅವರು ಎ೦ದಿಗೂ ನಿನ್ನವರಾಗಿದ್ದರು. ಮತ್ತು ಅವರು ಹಿ೦ದಿರುಗದಿದ್ದರೆ ಅವರೆ೦ದೂ ನಿನ್ನವರಾಗಿರಲಿಲ್ಲ.   *********   ಒ೦ದು ದಿನ ನೀನು ನನ್ನನ್ನು ಕೇಳುವೆ…
  • October 07, 2010
    ಬರಹ: omshivaprakash
      ಮೈಕ್ರೋ ಸಾಫ್ಟ್ ನ ಲೈವ್ ಸ್ಪೇಸಸ್ ಉಪಯೋಗಿಸುತ್ತಿದ್ದೀರಾ? ಈ ಬ್ಲಾಗಿಂಗ್ ವ್ಯವಸ್ಥೆ ಇನ್ಮುಂದೆ ಇರೊದಿಲ್ಲ.. ಇವನ್ನೆಲ್ಲಾ ಮುಕ್ತತಂತ್ರಂಶವಾದ Automattic ನ WordPress ಗೆ ಸ್ಥಳಾಂತರ ಮಾಡಲಾಗುತ್ತಿದೆ. ತನ್ನ ೩೦ ಮಿಲಿಯನ್ ಬಳಕೆದಾರರನ್ನು…
  • October 06, 2010
    ಬರಹ: hamsanandi
    ಕರ್ನಾಟಕ ಸಂಗೀತ ದೇವಾಲಯಗಳ ಸುತ್ತ ಬೆಳೆಯಿತು, ಹಿಂದೂಸ್ತಾನಿ ಸಂಗೀತ ಸುಲ್ತಾನರ ಆಸ್ಥಾನಗಳಲ್ಲಿ ಬೆಳೆಯಿತು ಅನ್ನೋ ಮಾತಿದೆ. ಆದರೂ ಕರ್ನಾಟಕ ಸಂಗೀತಕ್ಕೆ ಮೈಸೂರು ಒಡೆಯರ, ತಂಜಾವೂರಿನ ನಾಯಕರ, ಮರಾಠೀ ದೊರೆಗಳ ಪ್ರೋತ್ಸಾಹ ಹೆಚ್ಚಿಗೆ ಇದ್ದೇ ಇತ್ತು…
  • October 06, 2010
    ಬರಹ: kamath_kumble
    ಕೊಂಕಣಿ ಭಾಷಾ ಮಾಲಿಕೆ 3 ಈ ಭಾಗದಲ್ಲಿ  ಕೆಲವು ಹಣ್ಣು ಮತ್ತು ತರಕಾರಿಯ ಕೊಂಕಣಿ ಶಬ್ದಗಳ ಬಗ್ಗೆ ಮಾಹಿತಿ ನೀಡುತ್ತೇನೆ. ಹಣ್ಣುಗಳು : ಫಲ್ಹ ಮಾವು - ಅಂಬೋ ಹಲಸು - ಪೊಣಸು ಪಯಿನೆಪಲ್ - ಅವನಾಸ್ ದ್ರಾಕ್ಷಿ - ದ್ರಾಕ್ಷ್ ಗೇರು - ಕಾಜು…
  • October 06, 2010
    ಬರಹ: manju787
    ಅ೦ತೂ ಇ೦ತೂ ಇಸ್ಮಾಯಿಲ್ ಬಸ್ಸು ಏದುಸ್ರು ಬುಡ್ತಾ ಶ್ರವಣಬೆಳಗೊಳ ತಲುಪ್ತು, ಎಲ್ಲಾ ಕೆಳಗಿಳಿದ್ರು, ಅಲ್ಲೀಗ೦ಟ ಒಳ್ಳೇ ನಿದ್ದೇಲಿದ್ದ ಮ೦ಜಣ್ಣ ಎಲರಿಗಿ೦ತಾ ಕೊನೇಲಿ ಇಳುದ್ರು!  ಎಲ್ಲಾ ಚೈನು ಉ೦ಗುರ ಬ್ರಾಸ್ಲೇಟು ಮೈಮೇಲೇ ಇದ್ವು!  ಹೆಗ್ಡೇರು…
  • October 06, 2010
    ಬರಹ: abdul
    ಕಿತಾಪತಿ ಜಾಸ್ತಿ ಆದಾಗ ಕಿಡಿಗೇಡಿಗಳ ವಿರುದ್ಧ  ಪೊಲೀಸರು ಕಂಡಲ್ಲಿ ಗುಂಡು ಪ್ರಯೋಗಿಸುವುದುಂಟು. ಅಮೆರಿಕೆಯ ನಗರವೊಂದರಲ್ಲಿ ಬೇರೆಯದೇ ಆದ ಘಟನೆ. ಇಲ್ಲಿ ಅಂಡಿಗೆ ಗುಂಡು. ಅಂಡುಗಳ ಪ್ರದರ್ಶನದಿಂದ ರೋಸಿ ಹೋದ ನನಗೆ ಈ ರೋಚಕ ಸುದ್ದಿ ಓದಿ ಒಂದು…
  • October 06, 2010
    ಬರಹ: pramods1729
    ಪ್ರೀತಿಯಿಂದ - ಪ್ರೀತಿಗಾಗಿ                         - ಪಮ್ಮಿ ಕಾ ಪ್ರೇಮ್ ಕಹಾನಿನಾನು ಗಡ್ದ ಬಿಟ್ಕೊಂಡು ದೇವ್-ದಾಸ್ ತರ ಓಡಾಡ್ಕೊಂಡು ಇದ್ದಾಗ, ಒಂದು ಅಮಾವಾಸ್ಯೆ ದಿನ ಯಮಗಂಡಕಾಲದಲ್ಲಿ ನಿನ್ನ ಭೇಟಿ ಆಗಿದ್ದು ನನಗೆ ಇನ್ನು ಜ್ಞಾಪಕ ಇದೆ.…
  • October 06, 2010
    ಬರಹ: abdul
    Ethnologue ಎನ್ನುವ ಭಾಷೆಗಳ ಅಧ್ಯಯನಕ್ಕಾಗೇ ಇರುವ ಪತ್ರಿಕೆ ಪ್ರಕಾರ ಇದುವರೆಗೂ ನಮಗೆ ಗೊತ್ತಿರುವ ವಿಶ್ವದ ಭಾಷೆಗಳು ೬೯೦೯. ಈಗ ಭಾರತದಿಂದಲೇ ಮತ್ತೊಂದು ಭಾಷೆಯ ಪ್ರವೇಶವಾಗಿದೆ ಅರುಣಾಚಲ ಪ್ರದೇಶದಿಂದ. National Geographic's Enduring…
  • October 06, 2010
    ಬರಹ: partha1059
    ನನ್ನ ಬಾಲ್ಯದ ನೆನೆಪುಗಳು : ಭಯವೆಂಬ ಭ್ರಮೆ ನಾನಾಗ ಪದವಿಪೂರ್ವ ತರಗತಿಗೆ ಸೇರಿದ್ದ ಸಮಯ , ತುಮಕೂರಿನ ಸಿದ್ದಗಂಗ ಕಾಲೇಜಿನಲ್ಲಿ ಓದು, ಅಲ್ಲಿಯ ಸೋಮೇಶ್ವರ ಬಡಾವಣೆಯಲ್ಲಿ ಒಬ್ಬನೇ ರೂಮಿನಲ್ಲಿ ವಾಸ. ಹಾಗಾಗಿ ಕಾಲೇಜ್ ಸಮಯದ ನಂತರ ಸ್ವಲ್ಪ ಬೇಸರವೆ.…
  • October 06, 2010
    ಬರಹ: ಆರ್ ಕೆ ದಿವಾಕರ
    ರಾಜ್ಯದ ಆಡಳಿತ ಪಕ್ಷದಲ್ಲಿ ಕೇಳಿದಿರಾ ‘ಮತ್ತೆ ಬಂಡಾಯದ ರಣ ಕಹಳೆ’? ಕಂಡಿರಾ “ಕುದುರೆ ವ್ಯಾಪಾರ” ಆರಂಭ? ಏನಿದೀ ಈಗ ಇಂಥಾ ಬೀದೀ ನಾಯಿ ಜಗಳ? ಇದಕ್ಕೆ ಯಾರು ಬೇಡಿ ಹಾಕಬೇಕು, ಲೋಕಾಯುಕ್ತ? ಚುನಾವಣಾ ಆಯೋಗ? ನ್ಯಾಯಾಂಗ? ಇಲ್ಲ, ಇವು ಯಾವವೂ ಈಗ…
  • October 06, 2010
    ಬರಹ: Jayanth Ramachar
    ನನ್ನ ಜೀವನದಲ್ಲಿ ಯಾವತ್ತೂ ಕವನ, ಕವಿತೆ ಗೀಚಿದವನಲ್ಲ.....ಪ್ರಥಮ ಬಾರಿಗೆ ಪ್ರಯತ್ನಿಸುತ್ತಿದ್ದೇನೆ... ಇಷ್ಟ ಆದರೆ ಪ್ರತಿಕ್ರಿಯಿಸಿ...ಇಲ್ಲವಾದರೆ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ ಕ್ಷಮೆಯಿರಲಿ..   ಗೆಳತಿ ನಿನಗಾಗಿ ಕಾದು…
  • October 06, 2010
    ಬರಹ: kamath_kumble
    ಗೌಡಪ್ಪನೂ ಸೇಲ್ಸ್ ಮ್ಯಾನು ಟ್ರಿನ್ ಎಂದು ಒಂದೇ ಸಮನೆ ಗೌದಪ್ಪನಮನೆಯ ಕಾಲಿಂಗ್ ಬೆಲ್ ಹೊಡ್ಕೊತಿತ್ತು, ಅರೆ "ನಿಲ್ಲಪ್ಪಾ ...." ಬಂದ್ಬಿಟ್ಟೆ ಎಂದು ಗೌಡರ ಹೆಂಡತಿ ಹಟ್ಟಿಯಿಂದ ಬಂದು ಬಾಗಿಲ ತೆಗೆಯುವಷ್ಟರಲ್ಲಿ ಹೊರಗಡೆ ದೊಡ್ಡ ಬ್ಯಾಗ್…
  • October 06, 2010
    ಬರಹ: ksraghavendranavada
    ಅ೦ತೂ ಇ೦ತೂ ಕಾ೦ಗ್ರೆಸ್ ಹಾಗೂ ಜಾತ್ಯಾತೀತ ಜನತಾದಳದವರು ರಾಜ್ಯ ಭಾ.ಜ.ಪಾ ವನ್ನು ಒಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ದಕ್ಷಿಣ ಭಾರತದ ಪ್ರಥಮ ಭಾ.ಜ.ಪಾ. ಸರಕಾರವೆ೦ಬ ಹೆಗ್ಗಳಿಕೆಯನ್ನು, “ಹಗರಣಗಳ ಸರಕಾರ“ವೆ೦ಬ ಕಟು ಟೀಕೆಯನ್ನು ಎದುರಿಸುತ್ತಾ,ಹಾಗೂ-…
  • October 06, 2010
    ಬರಹ: manju787
    ನಿನ್ನೆ ಖುಷಿಯಾಯಿತು ನನಗೆ..........................ಲಕ್ಷ್ಮಣನ ಛಲದಾಟ ಇಶಾ೦ತನ ತಾಳ್ಮೆಯಾಟಜಯಮಾಲೆ ದಕ್ಕಿಸಿತು ಮುರಿದು ಕಾ೦ಗರೂಗಳ ಮೇಲಾಟಅಭಿನವ ಬಿ೦ದ್ರಾ ಗಗನ್ ನಾರ೦ಗರ ಬ೦ದೂಕಿನಾಟರಾಹಿ ಸರ್ನೊಬತ್ ಅನಿಶಾ ಸಯ್ಯದರ ಗುರಿಯ ಮಾಟಕುಸ್ತಿಯಾಡಿದ…
  • October 06, 2010
    ಬರಹ: Chikku123
    ನಿನ್ನೆ ರಾತ್ರಿ ಅಕ್ಕನ ಮನೆಯಲ್ಲಿ ಊಟ ಮಾಡ್ಕೊಂಡು ವಾಪಸ್ ನಮ್ಮ ಮನೆಗೆ ಹೋಗ್ತಿದ್ದೆ. ವೆಸ್ಟ್ ಆಫ್ ಕಾರ್ಡ್ ರೋಡ್ ಹತ್ತಿರ ಇರೋ ಪಾರ್ಕ್ ಹತ್ತಿರ ಇರೋ ರೋಡಲ್ಲಿ ಹೋಗ್ತಿದ್ದೆ. ಸುಮಾರು ರಾತ್ರಿ ೧೦ ಘಂಟೆ.ರೋಡ್ ಹತ್ತಿರ ಒಬ್ಬ ಬೈಕ್…
  • October 06, 2010
    ಬರಹ: prasannasp
    ಫೀಡ್ ಬರ್ನರ್‌ನ ಹಿಂದಿನ ಸಂಚಿಕೆಯಲ್ಲಿ ಬ್ಲಾಗ್ ಓದುಗರಿಗೆ ನಿಮ್ಮ ಲೇಖನಗಳನ್ನು ಇ-ಮೇಲ್ ಮೂಲಕ ತಲುಪಿಸುವುದು ಹೇಗೆಂದು ತಿಳಿಸಿದ್ದೆ. ಈ ಸಲ, ನೀವು ಬ್ಲಾಗಿನಲ್ಲಿ ಹೊಸ ಬರಹ ಸೇರಿಸಿದಾಗ ಅದರ ಶೀರ್ಷಿಕೆ ತಾನಾಗಿಯೇ ಟ್ವಿಟರ್‌ನಲ್ಲಿ ಬರುವಂತೆ…
  • October 06, 2010
    ಬರಹ: nagenagaari
      ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗಾಗಿ ನಗಾರಿ…
  • October 06, 2010
    ಬರಹ: gopaljsr
    ಗೌಡಪ್ಪ ಅಂಡ್ ಕಂಪನೀ ಶ್ರವಣ ಬೆಳಗೊಳಕ್ಕೆ ಹೊರಟರು. ಗೌಡಪ್ಪ ಮಾತ್ರ ಮಂಜಣ್ಣನ ಪಕ್ಕ ಕುಳಿತುಕೊಂಡಿದ್ದ. ಮಂಜಣ್ಣ ಮಾಡಿದ ಹಾಗೆ ಮಾಡುವ. ಮಂಜಣ್ಣ ಬಿಸ್ಲೆರಿ ನೀರು ಕುಡಿದರೆ ಅದನ್ನೇ ಕುಡಿಯುವ. ಮಂಜಣ್ಣ ಬ್ಲ್ಯಾಕ್ ಲೇಬಲ್ ಕುಡಿದರೆ ಅದನ್ನೇ ಸ್ವಲ್ಪ…
  • October 06, 2010
    ಬರಹ: partha1059
    ನನ್ನ ಬಾಲ್ಯದ ನೆನಪುಗಳು : ಬೆಳಕು ಕತ್ತಲೆಯ ಆಟ ಸುಮಾರು ೧೯೭೨-೭೩ ರ ಬೇಲೂರಿನಲ್ಲಿ ಇದ್ದ ಸಮಯ. ನಮ್ಮ ಮನೆಯ ಹಿಂಬಾಗಕ್ಕೆ ವಿಶಾಲ ಜಾಗವಿದ್ದು ಮಕ್ಕಳು ಆಟವಾಡಿಕೊಳ್ಳಲು ಸಾಕಷ್ಟು ಅವಕಾಶವಿತ್ತು. ರಜಾದಿನಗಳಲ್ಲಿ ನಮಗೆಲ್ಲ ಅದೇನೊ ಸಂಬ್ರಮ. ಅಲ್ಲದೆ…