ಆತ್ಮೀಯರೇಸ೦ಪದ ಸಮ್ಮಿಲನವನ್ನು ಎಲ್ಲಿ ಆಯೋಜಿಸಬೇಕೆ೦ಬ ಗೊ೦ದಲ ಇನ್ನೂ ಇದೆ. ಈ ನಿಟ್ಟಿನಲ್ಲಿ ಸ೦ಪದಿಗರೆಲ್ಲರೂ ಸಹಕರಿಸಬೇಕು.ಹೊರನಾಡಿನಲ್ಲಾದರೆ ಎಷ್ಟು ಸೂಕ್ತ?ಬೆ೦ಗಳೂರಿನಲ್ಲಾದರೆ ಹೇಗೆ ಸೂಕ್ತ? ಎ೦ದು ತಿಳಿಸಿ.ಸ೦ಪದ ಸಮ್ಮಿಲನದ ದಿನಾ೦ಕದ ಬಗ್ಗೆ…
ಸಾಮಾನ್ಯ ಸಂಬಾಷಣೆ ನಮಸ್ಕಾರ : ನಮಸ್ಕಾರು ನಿನ್ನ ಹೆಸರೇನು ? : ತುಗೆಲೇ ನಾವ್ ಕಸಲೇ? ನನ್ನ ಹೆಸರು ವೆಂಕಟೇಶ್ .: ಮಿಗೆಲೇ ನಾವ್ ವೆಂಕಟೇಶ್ ನಿಮ್ಮ ಉರು ಯಾವುದು ? : ತುಮ್ಗೆಲೇ ಗಾಂವು ಕಂಚೆ ? ನಾವು ಮಂಗಳೂರಿನವರು : ಅಮ್ಮಿ ಕೊಡಿಯಾಲ್ ಛೆ (…
ಮೈಸೂರು ದಸರಾ ಎಷ್ಟೋಂದು ಸುಂದರಾ...೬೦, ೭೦ ರ ದಶಕದಲ್ಲಿ ನಾವಿದ್ದದ್ದು ಮೈಸೂರಿನ ಅರಮನೆಯ ಬಳಿ. ದಸರಾ ಹಬ್ಬ ಹತ್ತಿರವಾಗುತ್ತಿದ್ದಂತೆ ದಿನವೂ ಆನೆಗಳನ್ನು ತಾಲೀಮಿಗೆಂದು ಕರೆತರುತ್ತಿದ್ದ ಆನೆಗಳನ್ನು ಮಾವುತರು ಅಗ್ರಹಾರ, ಮಾರುಕಟ್ಟೆಗಳಿಗೆ…
ಕಾರ್ಯಶೀಲನಾಗು ಗುರುಗಳೇ, ಬೇಕಿರುವ ಗುರಿಯ ಮುಟ್ಟಲಾರೆವು ಏಕೆ ತಿಳುವಳಿಕೆ ಎಲ್ಲಾ ಇದ್ದರೂ ಅದು ಕೈ ತಪ್ಪುವುದೇಕೆ ನನ್ನಲ್ಲಿ ಇಚ್ಛಾಶಕ್ತಿಯ ಕೊರತೆಯೇನೂ ಇದ್ದಿರಲಿಲ್ಲ ಕಾಗದದ ಮೇಲೆ ಅದಕ್ಕೆ ಯೋಜನೆಗಳು ಇದ್ದವಲ್ಲ ಮನೆಯಲ್ಲಿ ಹಣದ…
೨೫ ವರ್ಷಗಳಿಂದ ಪ್ರತಿಯೊಂದು ಕಂಪ್ಯೂಟರ್ ಮತ್ತು ಅದರಲ್ಲಿನ ಆಪರೇಟಿಂಗ್ ಸಿಸ್ಟಂ ಶುರುವಾಗಲಿಕ್ಕೆ ಕಾರಣವಾಗಿರುವ ಸಣ್ಣದೊಂದು ತಂತ್ರಾಂಶ ಬಯೋಸ್ (BIOS – Basic Input Output System) ಇಷ್ಟು ದಿನ ಇದ್ದದ್ದೇ ಒಂದು ಅಚ್ಚರಿ. ಈ ತಂತ್ರಾಂಶದ…
ಸೌತೆಕಾಯಿ ಹೆಚ್ಚಿನ ಎಲ್ಲಾ ದೇಶಗಳ ನೆಚ್ಚಿನ ತರಕಾರಿ. ಇದನ್ನು ಬೆಳೆಯಲು ಬಿಡದೇ ಎಳತಿರುವಾಗಲೇ ತಿಂದರೆ ರುಚಿ ಹೆಚ್ಚು. ಆದರೆ ಕೆಲವನ್ನಾದರೂ ಬೀಜಕ್ಕಾಗಿ ರೈತರು ಕೊಯ್ಲು ಮಾಡದೇ ಹಾಗೇ ಬಿಡುತ್ತಾರೆ. ಅವುಗಳಲ್ಲಿ ಕೆಲವು ಮಾತ್ರ ಅತಿದೊಡ್ಡದಾಗಿ…
‘ಯಡಿಯೂರಪ್ಪ ಅತಂತ್ರ’ - ಇದು ಅಕ್ಟೋಬರ್ 7ರ ಪ್ರಜಾವಾಣಿ ಧ್ವಜ ಶೀರ್ಷಿಕೆ.
ಅದೇ ಸಂಪಾದಕೀಯದಲ್ಲಿ ವರ್ಣಿಸಿದ್ದಾರೆ, ಇದು ಯಡಿಯೂರಪ್ಪನವರ ಸ್ವಯಂಕೃತ ಅಗ್ನಿ ಪರೀಕ್ಷೆ ಅಂತೆ. ಇರಬಹುದು ಆದರೆ ಗೆಲ್ಲುವುದು, “ಕುದುರೆ ಕೊಳ್ಳುವ” ಬಲ-ಚಾಣಾಕ್ಷತೆಯ…
ನಾನು ಸಂಪದಕ್ಕೆ ಬರುವ ಮುನ್ನ ಯಾವ ರೀತಿಯ ಹಾಸ್ಯ ಬರೆದರೆ ಅಲ್ಲಿನ ಗೆಳೆಯರಿಗೆ ತಲುಪುತ್ತದೆ ಎನ್ನುವ ಚಿಂತನೆ ಕಾಡುತ್ತಿತ್ತು. ಇದಕ್ಕೆ ಮಡದಿ ಹಾಗೂ ನನ್ನ ಕೆಲ ಸ್ನೇಹಿತರು, ಪಾತ್ರಗಳನ್ನು ಸೃಷ್ಟಿಸಿ ಅದರ ಮುಖಾಂತರ ಕಥೆ ಹೆಣೆದರೆ ಅದೂ…
ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಸಿ.ಎಸ್.ಎಲ್.ಸಿ. ಎಂಬ ವಿಭಾಗದ ಅಡಿಯಲ್ಲಿ ಭಾರತೀಯ ಸಂಸ್ಕೃತಿ ಬಗ್ಗೆ ಪಾಸ್ಚಾತ್ಯ ದೃಷ್ಟಿಯ ಹೊರತಾಗಿ ವಿಭಿನ್ನ ದೃಷ್ಟಿಕೋನದಲ್ಲಿ ಅಧ್ಯಯನ ನಡೆಸುತ್ತಿರುವುದು ನಮ್ಮೆಲ್ಲರ ಅರಿವಿಗೆ…
ಸಂಬಾಷಣೆ - ೧ ಇಬ್ಬರು ಗೆಳತಿಯರ ನಡುವಿನ ಸಂಬಾಷಣೆ ಗೆಳತಿ ೧ - "ನನ್ನ ನಿನ್ನೆಯ ಸಂಜೆ ತುಂಬಾ ಮಜವಾಗಿತ್ತು, ನಿನ್ನದು ...?" ಗೆಳತಿ 2 - "ತುಂಬಾ ನಿರಾಶೆಯ ಸಂಜೆಯಾಗಿತ್ತು,ಆಫೀಸ್ ನಿಂದ ಬಂದ ಗಂಡ ೩ ನಿಮಿಷದಲ್ಲೇ ಊಟ ಮುಗಿಸಿ, ಮುಂದಿನ ೫…
* ಕಾಲುಕುಪ್ಪಸದವರು ಮೇಲೆ ಟೊಪ್ಪಿಗೆಯವರು ಬಾಲೆಯರ ಮುಖದ ಕಪಿಗಳು ಶ್ರೀರಂಗವ ಆಳಹೋದಾರು ಸರ್ವಜ್ಞ- ಡೊಳ್ಳುಹೊಟ್ಟೆಯ ಜನರು ಕಳ್ಳಜೇಬಿನ ಖಳರು ಸುಳ್ಳುಹೇಳುವ ಮಂದಿ ಆಳಿ ಈ ದೇಶವನು ಕೊಳ್ಳೆಹೊಡೆಯುವರು ಸರ್ವಘ್ನ* ಕೇಳುವವರಿದ್ದರೇ ಹೇಳುವುದು…
ಈ ದಿನ ನಮ್ಮ ನಲ್ಮೆಯ ಹಿರಿಯ ಸ೦ಪದಿಗ ಕವಿ ನಾಗರಾಜರ ಜನ್ಮದಿನ. ೫೯ ವಸ೦ತಗಳನ್ನು ಪೂರೈಸಿ ೬೦ ನೆಯ ವಸ೦ತಕ್ಕೆ ಕಾಲಿಟ್ಟಿರುವ ಹಿರಿಯ ಚೇತನಕ್ಕೆ ಭಗವ೦ತನು ಆಯುರಾರೋಗ್ಯ ಐಶ್ವರ್ಯಗಳನ್ನು ನೀಡಿ ಹರಸಲೆ೦ದು ಹಾರೈಸುವೆ. ತಮ್ಮ "ಸೇವಾ ಪುರಾಣ"ದ ಮೂಲಕ…
ಇ೦ದು ಮಹಾಲಯ ಅಮಾವಾಸ್ಯೆ, ೧೪ ದಿನಗಳ ಪಿತೃ ಪಕ್ಷದ ಕೊನೆಯ ದಿನ, ನಾಳೆಯಿ೦ದ ನವರಾತ್ರಿ ಆರ೦ಭ. ಈ ಪಿತೃ ಪಕ್ಷ ಹಿ೦ದೂಗಳ ಮನೆಗಳಲ್ಲಿ ಅಗಲಿದ ಹಿರಿಯರನ್ನು ನೆನೆದು ಅವರ ಆತ್ಮಗಳಿಗೆ ಶಾ೦ತಿ ಸಿಗಲೆ೦ದು ವ೦ದಿಸುವ ಸಡಗರ. ಬಗೆ ಬಗೆಯ ಭಕ್ಷ್ಯ…