ಸಾವಿರ-ಸಾವಿರ ದೀನರಿಗೆ ಬದುಕು ಕೊಟ್ಟ ಶಿವಸ್ವರೂಪೀ ಸ್ವಾಮಿಗಳ ಸ್ಮಾರಕಕ್ಕೆ ಮುಖ್ಯಮಂತ್ರಿಗಳು ಸರಕಾರದ ವತಿಯಿಂದ ಐದು ಕೋಟಿ ರೂಪಾಯಿಗಳ ಉದಾರ ಅನುದಾನ ಘೊಷಿಸಿದರು. ಅದೇ, ವಿಶ್ವಾಸ ಮತದ ನಿಷ್ಠೆಗಾಗಿ ಶಾಸಕರನ್ನು ಖರೀದಿಸಲು (ಗುಲಾಮಗಿರಿ…
ಕಣ್ಣಿಗೆ ಮಾತು ಕಲಿಸಿ
ಎದೆಯೊಳಗೆ ನಗಾರಿ ಬಚ್ಚಿಟ್ಟ ಪ್ರೀತಿ
ಅವಳ ಪ್ರತಿ ನಗುವಿಗೆ ಗರಿಬಿಚ್ಚಿ ಕುಣಿವ
ಮಳೆಯ ಮುನ್ಸೂಚನೆ ಸಿಕ್ಕ
ನವಿಲು ಇವನ ಮನಸು
ಇವನ ಕವಿತೆಯ ಸಾಲುಗಳಿಗೆ
ರಾಗ ಹುಡುಕುವ ಅವಳ ಹುಚ್ಚು.
ಇವರ ಕಣ್ಣ ಮಾತಿನ ಪ್ರವಾಹಕ್ಕೆ
ಹೊಟ್ಟೆ…
೧. ಕಾವ್ಯವೆನ್ನುವುದು ಸಹಜವಾಗಿ ಹೊರಹೊಮ್ಮದಿದ್ದಲ್ಲಿ ಅದನ್ನು ಬರೆಯದಿರುವುದೇ ಒಳಿತು!
೨.ಕಾಲಕ್ಕೆ ಕಾಯಲಾರದವನು ಕಾಲ-ಕಾಲಕ್ಕೂ ಉಳಿಯಲಾರ!
೩.ಕಾಲವೆನ್ನುವುದು ಸುಖವೆ೦ಬುದನ್ನಾಗಲೀ ಯಾ ದು:ಖವೆ೦ಬುದನ್ನಾಗಲೀ ಯಾವುದನ್ನೂ ಪರಿಗಣಿಸದೇ ತನ್ನಷ್ಟಕ್ಕೇ…
ಮಾರಿಯೋ ವರ್ಗಾಸ್ ಅವರ ಪ್ರಥಮ ಪುಸ್ತಕ ೧೯೬೪ ರಲ್ಲಿ ಪ್ರಕಟ. ಬರಹದ ೪೬ ವರುಷಗಳ ಕಾಲದಲ್ಲಿ ವಿಶ್ವದ ಅತ್ಯುನ್ನತ ಪ್ರಶಸ್ತಿಗೆ ಭಾಜನರು ಈ ಲೇಖಕರು. ಶುಭ ಮುಂಜಾನೆ ಎನ್ನುವ ಸಂದೇಶದ ಬೆನ್ನಲ್ಲೇ ತಮಗೆ ನೊಬೆಲ್ ಸಿಕ್ಕಿತು ಎನ್ನುವ ಸುದ್ದಿಯೂ…
♫♫♫ಮಾತುಪಲ್ಲಟ - ೧೦♫♫♫
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
ಚಿತ್ರ : ಪೞಶ್ಶಿರಾಜ♪
ಸಂಗೀತ : ಎಳೆಯರಾಜ♪ಮೂಲ ಸಾಹಿತ್ಯ : ಒ. ಎನ್ ವಿ. ಕುರುಪ್♪ ಹಾಡುಗಾರರು : ಕೆ. ಎಸ್. ಚಿತ್ರಾ♪
ವಿಡಿಯೋ : http…
ದಸರಾ - ನವರಾತ್ರಿ...ಇಂದಿನಿಂದ ಆರಂಭ...ದಸರಾ ಎಂದರೆ ಮೊದಲು ಅಂದರೆ ೨೦ ವರ್ಷಗಳ ಕೆಳಗೆ ನನಗೆ ತುಂಬಾ ಅಚ್ಚುಮೆಚ್ಚು..ಈಗ ಇಲ್ವಾ ಅಂದರೆ
ಈಗಲೂ ಇದೆ ಆದರೆ ವ್ಯತ್ಯಾಸ ಇದೆ...@@@@@@@@@ ಏನಿದು ಅನ್ಕೊಂಡ್ರಾ ಫ್ಲಾಶ್ ಬ್ಯಾಕ್...೨೦ ವರ್ಷದ ಕೆಳಗೆ…
೧. ಶನಿ ಗ್ರಹದ ಚ೦ದ್ರನಲ್ಲಿ ಜೀವದ ಮೂಲಭೂತ ಅ೦ಶಗಳು: ಶನಿ ಗ್ರಹದ ಚ೦ದ್ರ ಟೈಟನ್ನಲ್ಲಿ ಜೀವ ಉತ್ಪತ್ತಿಯಾಗಲು ಬೇಕಾದ ಕೆಲವು ಅ೦ಶಗಳು ಕ೦ಡು ಬ೦ದಿವೆ. ನೈಟ್ರೋಜನ್ ತು೦ಬಿದ ಈ ಚ೦ದ್ರನಲ್ಲಿ ಹಲವಾರು ಅಮೈನೋ ಆಸಿಡ್ ಹಾಗು ನ್ಯೂಕ್ಲಿಯೊಟೈಡ್…
ಮೂರುವರ್ಷಗಳ ಹಿಂದೆ ಇದೇ ಸಮಯದಲ್ಲಿ ಸಂಪದದಲ್ಲಿ ’ನವರಾತ್ರಿಯ ದಿನಗಳು’ ಎನ್ನುವ ಸರಣಿಯನ್ನು, ಎರಡು ವರ್ಷಗಳ ಹಿಂದೆ ’ಸಂಗೀತ ನವರಾತ್ರಿ’ ಅನ್ನುವ ಸರಣಿಯನ್ನೂ ಬರೆದಿದ್ದೆ. ಅದಾದನಂತರ ಹೇಮಾವತಿಯಲ್ಲಿ ಬಹಳ ನೀರು ಹರಿದು ಹೋಗಿದೆ. ಗ್ವಾಡಲೂಪೆಯಲ್ಲೂ…
ಮನೆ ಕೆಲಸದವಳು ಕೆಲಸ ಬಿಟ್ಟಿದ್ದು, ನನಗೂ ಅಮ್ಮನಿಗೂ ತಲೆನೋವಾಗಿತ್ತು. ಎಲ್ಲಾ ಕೆಲಸಗಳನ್ನು ಇಬ್ಬರೇ ಮಾಡಿಕೊಳ್ಳುತ್ತಿದ್ದೆವು. ಆಗೊಬ್ಬಳು ಕೆಲಸಕ್ಕೆ ಸೇರಿಕೊಂಡಳು. ನೋಡಲು ಬಹಳ ನೀಟಾಗಿದ್ದಳು. ಮನದಲ್ಲಿ ಇವಳಿಗೆ ಮನೆಕೆಲಸಕ್ಕೆ ಬರುವಂತಹ…
ಒಂದು ದಶಕದ ಹಿಂದೆ-ನಾನು ಹಾಸ್ಟೆಲ್ಲಿನಲ್ಲಿ ಇದ್ದು ಓದುತ್ತಿದ್ದಾಗ-ಓದಿ ಓದಿ ಬೇಜಾರಾಗಿ ಸ್ನೇಹಿತರೆಲ್ಲ ಅಪರಾತ್ರಿ ಯಾರದ್ದೋ ರೂಮಿನಲ್ಲಿ ಸೇರಿ ಪಟಾಕಿ ಹೊಡೆಯುತ್ತಿದ್ದಾಗ-ತೇಲಿ ಬಂದ ವಿಷಯವೇ ಈ ಸ್ವಾರಸ್ಯಕರ ಕಥೆ!!!…
ನನ್ನ ಸ೦ಪದಿಗ ಮಿತ್ರ ಮಹನೀಯರುಗಳೇ,
ಕೋಟ ಶಿವರಾಮ ಕಾರ೦ತರದು ಕನ್ನಡ ಸಾಹಿತ್ಯದಲ್ಲಿ,ಕಲಾ ರ೦ಗದಲ್ಲಿ ಬಹುದೊಡ್ಡ ಹೆಸರು.ಯಕ್ಷಗಾನವನ್ನು ವಿದೇಶಗಳಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಅತ್ಯುತ್ತಮ ಗ್ರ೦ಥಕಾರರಾದ ಮಾನ್ಯ ಕಾರ೦ತರು…
"ಸಂಪದ" ಈ ಹೆಸರೇ ಎಷ್ಟು ಚೆಂದ ..
ಮನಸಿಗೆ ತರುವುದು ಆನಂದ...
ಕಥೆ, ಕವನ, ಹಾಸ್ಯ, ಪ್ರಬಂಧ, ಅನುಭವ, ಚರ್ಚೆಗಳ ಸಂಗಮ..
ಎಲ್ಲ ಬರಹಗಾರರ ಅಪೂರ್ವ ಸಂಗಮ...
ಎಲ್ಲರಿಗೂ ಬರೆಯಲು ಅವಕಾಶ ಕೊಟ್ಟಂತ ವೇದಿಕೆ...
ಕನ್ನಡಕ್ಕೋಸ್ಕರ ಮೈದಳೆದು ನಿಂತ …
’ಅವಳ ಕೈಯಲ್ಲಿ ತಾನು ನೋಡಿದ್ದು ನಿಜವಾಗಿಯೂ ಬಸ್ ಟಿಕೆಟ್ಟಾ? ಅವಳು ನಿಜವಾಗಿಯೂ ಬೆಂಗಳೂರಿಗೆ ಹೋಗುತ್ತಿದ್ದಾಳಾ?’ ಎಂಬ ಪ್ರಶ್ನೆಗಳು ರಾತ್ರಿಯಿಂದ ಇವಳ ಮನಸ್ಸಿನಲ್ಲಿ ತುಯ್ದಾಡುತ್ತಿತ್ತು. ಅಪರಿಚಿತ ವ್ಯಕ್ತಿಯನ್ನು ಅಷ್ಟು ಹೇಗೆ ನಂಬುತ್ತಿ ಎಂದು…
ನಾಲ್ಕು ಜನ ಟೀ ಕುಡಿಯುವಾಗ ಏನು ಕೆಲಸ ಇಲ್ಲದೆ ಶುರು ಹಚ್ಚಿಕೊಂಡ ಸಂಭಾಷಣೆ ಎಲ್ಲಿಂದ ಎಲ್ಲಿಗೆ ಯಾವ ಯಾವ ರೂಪ ಪಡೆಯುತ್ತದೆ ಎಂದು ಒಂದು ಸಣ್ಣ ಕಲ್ಪನೆ...
ಏನೋ ಮಗಾ..ಸರ್ಕಾರ ಬಿದ್ದೋಗತ್ತಂತೆ ಹೌದಾ?..ಹೇ ಇಲ್ಲ ಮಗಾ...ಇವರದೆಲ್ಲ ಡೌ ಗಳು...…
ಆತ್ಮೀಯ,
ನನ್ನ ಮದುವೆಯ ಮಂಗಳ ಕಾರ್ಯವು ಬರುವ ನವೆಂಬರ್ ತಿಂಗಳಿನ ೧೧ನೇ ತಾರೀಖು ಬೆಂಗಳೂರಿನ ಬಸವನ ಗುಡಿಯಲ್ಲಿರುವ ಬುಲ್ ಟೆಂಪಲ್ ರಸ್ತೆಯ "ಶ್ರೀ ಗುರುನರಸಿಂಹ ಕಲ್ಯಾಣಮಂದಿರ" ದಲ್ಲಿ ನೆರವೇರಲಿದೆ. ಈ ಮಂಗಳಕಾರ್ಯಕ್ಕೆ ತಾವು ತಮ್ಮ ಕುಟುಂಬ…
ಒಂದು ಮಗುವನ್ನು ಹೊಂದಿದ ಒಂದು ಕುಟುಂಬ ಇತ್ತು,ಅಂದು ತಾಯಿ ಆ ೩ ವರುಷದ ಮಗುವನ್ನು ತಂದೆಯ ಜವಾಬ್ದಾರಿಯಲ್ಲಿ ಬಿಟ್ಟು ತನ್ನ ಕೆಲಸಕ್ಕೆಂದು ಹೊರಹೊಗಿದ್ದಳು.ತಂದೆ ಸಂಜೆಯ ಸಮಾಚಾರ ನೋಡುತ್ತಾ ಹೊರ ಕೋಣೆಯಲ್ಲಿ ಕೂತಿರಲು, ಒಳಗೆ ಮಗುವು ತನ್ನ…
ಏನ್ರೀ ಕಾಣುತ್ತಾ ಇಲ್ಲ ಎಂದರು. ಹೊಸದಾಗಿ ಎದಿರು ಮನೆಗೆ ಬಂದಿರುವ ಶ್ಯಾಮ್ ರಾಯರು. ನಾನು ಘಾಬರಿ!!, ಆನೆ ಹಾಗೆ ಇರುವ ನಾನೇ ಕಾಣುವಾದಿಲ್ಲವಾ? ಎಂದು. ನನಗೆ ಆಶ್ಚರ್ಯ,ಮತ್ತೆ ಹೇಗೆ ಕಂಡು ಹಿಡಿದರು ನಾನೇ ಎಂದು. ನನಗೆ ಹೇಳಿದರಾ ಅಥವಾ ಬೇರೆ…
ಸಾವಿರ ಸಾಲುಗಳಲ್ಲಿ ಸರಿಯಾದ ಪದಗಳಿಲ್ಲಸಾಕಾಗಿ ಹೋಗಿದೆ ಮಲ್ಲಿ ಪದಪುಂಜ ಹುಡುಕೊದ್ರಲ್ಲಿ
ಸಾಲು ಸಾಲಗಿ ಬಂದು ಪದಗಳು ಸೋತಿವೆ ಬಣ್ನಿಸಲಾಗದೆ ನಿನ್ನಬೆರಗಾಗಿ ಕುಳಿತಿವೆ
ಬಣ್ನಿಸಲು ಬಾರದಾಗಿ ಪದಗಳೆಲ್ಲ ಬರಿದಾಗಿ ನೆನಪುಗಳೇಲ್ಲ ಮನದಲ್ಲಿನೆನಪಾಗಿಯೇ…