October 2010

  • October 31, 2010
    ಬರಹ: guruprasadkn
      http://www.mid-day.com/news/2010/oct/301010-Arundhati-Roy-controversial-Kashmir-speech-LTG-Sedition.htm ಅರುಂಧತಿ ರಾಯ್ ಅವರ ವಿವಾದಾತ್ಮಕ ಭಾಷಣದ ಪ್ರತಿ ಮೇಲಿನ ಕೊಂಡಿಯಲ್ಲಿದೆ . ಆದರೆ ಮಾಧ್ಯಮಗಳಲ್ಲು ಮೊದಲು ಬಂದ  …
  • October 31, 2010
    ಬರಹ: omshivaprakash
    ಸ್ವತಂತ್ರ ತಂತ್ರಾಂಶ ಮತ್ತು ಮಾನದಂಡಗಳನ್ನು ಕಲಿಸುವ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ FTA (Free Technology Academy) ಮತ್ತು FSF (Free Software Foundation) ಗಳು ಕೈಜೋಡಿಸಿವೆ. ಈ ವಿಷಯವನ್ನು FTAನ…
  • October 31, 2010
    ಬರಹ: shivaram_shastri
    ಅಕ್ಟೋಬರ್: ರೆಟ್ ಸಿಂಡ್ರೋಮ್ ಮಾಹಿತಿ-ಜಾಗೃತಿ ಮಾಸ ನಿಮ್ಮಲ್ಲಿ ಹೆಚ್ಚಿನವರು ರೆಟ್ ಸಿಂಡ್ರೋಮ್ ಕುರಿತು ತಿಳಿದಿರಲಿಕ್ಕಿಲ್ಲ. ೧) ರೆಟ್ ಸಿಂಡ್ರೋಮ್ (ಕೆಲವು ಅಪವಾದಗಳ ಹೊರತಾಗಿ), ಹುಡುಗಿಯರಲ್ಲಷ್ಟೇ ಕಂಡು ಬರುತ್ತದೆ. ೨) ರೆಟ್ ಸಿಂಡ್ರೋಮ್…
  • October 31, 2010
    ಬರಹ: manju787
    "ದೀಪಾವಳಿ, ದೀಪಾವಳಿ, ಗೋವಿ೦ದ ಲೀಲಾವಳಿ"  ಹಾಡನ್ನು ಎಲ್ಲರೂ ಗುನುಗುನಿಸುತ್ತಾ ದೀಪಾವಳಿ ಹಬ್ಬದ ಭರ್ಜರಿ ಸ೦ಭ್ರಮದಲ್ಲಿ ಪಾಲ್ಗೊ೦ಡು, ಎಣ್ಣೆನೀರಿನ ಅಭ್ಯ೦ಜನ, ಹೊಸ ಬಟ್ಟೆ, ಸಿಹಿ ತಿ೦ಡಿಗಳೊಡನೆ ಪಟಾಕಿಗಳ ಸಿಡಿತದ ಢಾ೦, ಢೂ೦ ಸದ್ದಿನೊ೦ದಿಗೆ,…
  • October 31, 2010
    ಬರಹ: ಆರ್ ಕೆ ದಿವಾಕರ
    ಗಲ್ಲಿ-ಗಲ್ಲಿಯ ಕನ್ನಡ ರಾಜ್ಯೋತ್ಸವಾಚರಣೆ ಚಪ್ಪರಗಳು, ಕನ್ನಡದ ಹೆಸರು ಮಾತ್ರಾ ಹೆಳಿಕೊಂಡು ಮೆರೆದು ಮೆಟ್ಟಂಗಾಲಿಡುವ ಪುಡಾರಿಗಳ ವೇದಿಕೆಯಾಗುತ್ತಿರುವ ಈ ದಿನಗಳಲ್ಲಿ, ನೈಜ ಸಾಹಿತಿ ದೇವನೂರು ಮಹದೇವರ ಸಂವೇದನೆಗೆ, ಪ್ರಜ್ಞಾವಂತರು ’ನಮೋ’…
  • October 31, 2010
    ಬರಹ: vinaypatel
    ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನನ್ನ ಪ್ರಥಮ ಕವನವನ್ನು ಸಂಪದ ಓದುಗರಿಗೆ ಅರ್ಪಿಸುತ್ತಿದ್ದೇನೆ. ನಿಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿ ಪ್ರೋತ್ಸಾಹಿಸುತ್ತೀರೆಂಬ ನಂಬಿಕೆಯಿಂದ,       "ದೂರದ ಕರೆ"   ಎಲ್ಲೋ ಕಾಣದ ಕೈಯ…
  • October 31, 2010
    ಬರಹ: ಭರದ್ವಾಜ
      ಪ್ರಿಯ ಸ೦ಪದಿಗರೇ, ಬೆ೦ಗಳೂರಿನ ಆಸುಪಾಸಿನಲ್ಲಿ ೧ ದಿನದ Weekend getaway ಜಾಗಗಳ ಬಗ್ಗೆ ಮಾಹಿತಿ ತಿಳಿಯಬಯಸುತ್ತೇನೆ. ೭ರಿ೦ದ ೭೦ ವರ್ಷ ವಯೊಮಾನದ  ಸುಮಾರು ೪೫-೫೦ ಜನರು ಇದರ ಭಾಗಿಯಾಗಲಿದ್ದಾರೆ. ಈ ಅ೦ಶಗಳಿದ್ದರೆ ಉತ್ತಮ ೧. ನದಿ / ನೀರು…
  • October 31, 2010
    ಬರಹ: srikgn
    ಕುಡುದ್ಬುಟ್ ಆಡ್ದ್ರೆ ತೋಲ್ತಾದಣ್ಣನಾಲ್ಗೆ - ಬಾಳ ಗೋಳು   /************************/  ಹಿಂಗೆ ನಮ್ಮ ಎಂಡ್ಕುಡ್ಕ ರತ್ನನ್ ಮಗ ಸಣ್ಣ ರತ್ನ ಹಾಡ್ ಯೋಳ್ಕಂಡ್ ತೂರಾಡ್ಕೊಂಡು ಬರ್ತಿದ್ನಾ, ಅವನ್ಗೆ ಕಾಣಿಸ್ತು ರಾಜಕಾರ್ಣಿದ್ ಗೋಡೆ ಮ್ಯಾಲ್…
  • October 31, 2010
    ಬರಹ: srikgn
    ಕುಡುದ್ಬುಟ್ ಆಡ್ದ್ರೆ ತೋಲ್ತಾದಣ್ಣನಾಲ್ಗೆ - ಬಾಳ ಗೋಳು /**********************************************/ ಹಿಂಗೆ ನಮ್ಮ ಎಂಡ್ಕುಡ್ಕ ರತ್ನನ್ ಮಗ ಸಣ್ಣ ರತ್ನ ಹಾಡ್ ಯೋಳ್ಕಂಡ್ ತೂರಾಡ್ಕೊಂಡು ಬರ್ತಿದ್ನಾ, ಅವನ್ಗೆ ಕಾಣಿಸ್ತು…
  • October 31, 2010
    ಬರಹ: roopablrao
    "ರಿಯಲ್ಲಿ ಈ ನೈಸ್ ರೋಡ್ ಮಾಡಿರೋ ಖೇಣಿಗೆ ನೂರು ವಂದನೆ ಹೇಳಿದರೂ ಸಾಲದು ಏನಂತೀಯಾ?" ಶುಭಾಂಕ್ ಗುನಗಿದ. ಅವನ ಪ್ರಶ್ನೆಗೆ ಉತ್ತರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ . ಅವನಿಗೆ ಅದು ಬೇಕೂ ಇರಲಿಲ್ಲ ಮತ್ತೆ ಮಾತಾಡಿದ "ಇಂತಹ ಒಂದುಪ್ರಾಜೆಕ್ಟ್‌ಗೆ…
  • October 31, 2010
    ಬರಹ: ramaswamy
    ಆಚಾರವಿಲ್ಲದ ನಾಲಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಗೆ, ಹಾಡಿದ್ದು ದಾಸರು. ಅನುಭವಿಸುವವರು ಸಾಮಾನ್ಯರು. ಕೇಶಿರಾಜ ತನ್ನ  ಶಬ್ದ ಮಣಿದರ್ಪಣದಲ್ಲಿ- ತನು ವಾದ್ಯಂ, ನಾಲಗೆ ವಾದನ ದಂಡಂ, ಕರ್ತೃವಾತ್ಮನ್ .. .. ಎಂದು ಲಾಕ್ಷಣಿಸಿದ್ದಾನೆ. ದೇಹವೆಂಬ…
  • October 31, 2010
    ಬರಹ: kamath_kumble
    ಅರಿವಿಲ್ಲದೆಯೇ ಹಾಡುತಿದೆ ಇಂದು ನನ್ನ ಮನವ್ಯಾಕೋ ಅದ್ಯಾರೋ ಹೇಳಿರುವ ಅನುರಾಗದ ಸ್ವರ ಇದುವೇ ಏನೋ ...   ಮೊಗ್ಗು ಬಿರಿಯುವ ಶಬ್ದಕೆ ಮಧುಮಾಸ ಬಂದಂತಿದೆ ಕಣ್ಣ ಮುಚ್ಚಿ ಅನುಭವಿಸುವ ಮಂದಹಾಸ ನಿನ್ನದೇ ಗೀಚ ಹೋರಾಟ ಚಿತ್ರದಲ್ಲೂ ನಿನ್ನ ನಗೆ ಮೂಡಿದೆ…
  • October 31, 2010
    ಬರಹ: kamath_kumble
    ಸಂಪದದ ಹೊಸ ರೂಪ  ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಇದಕ್ಕೆ ಶ್ರಮಿಸಿದ ಪ್ರತಿಯೋಬ್ಬರಿಯು ಧನ್ಯವಾದಗಳು. ಇಲ್ಲಿ ನನಗೆ ಎರಡು ನ್ಯೂನತೆಗಳು ಕಂಡವು  ೧: ಹಿಂದಿನಂತೆ ಪುಟದ ಮೇಲ್ಭಾಗದಲ್ಲಿ ನಾವು ತೆರೆದ ಪುಟ ಬ್ಲಾಗ್ ಆಗಿದ್ದರೆ ಇತ್ತೀಚಿನ ಬ್ಲಾಗ್…
  • October 31, 2010
    ಬರಹ: raghu_cdp
    ಚರ್ಮದ ಆಳದಲ್ಲಿ ಬಚ್ಚಿಟ್ಟು ಕೊಂಡ ಕಾಲ ನಿಜವನ್ನೋ, ಸುಳ್ಳನ್ನೋ ಹೊರಿತಾ ಇರುತ್ತದೆ ಕಲ್ಲುಗಳ ಮೌನವನ್ನ ನುಂಗುವ ನದಿಯ ಶಬ್ದದಂತೇ ಮೇಲೆಮೇಲೇ ಹರಿಯುವ ಕಾಲ ಮರಳು ರಾಶಿಗಳಂತೇ ಆಲೋಚೆನಗಳನ್ನ ಬಿಟ್ಟು ಹೋಗುತ್ತದೆ ಒಂದೊಂದು ದೇಹದ ಕಣದಲ್ಲಿ ಒಂದೊಂದು…
  • October 31, 2010
    ಬರಹ: lgnandan
    ಈ ಕೊಂಡಿಯನ್ನುಅನುಸರಿಸಿ http://ibnlive.in.com/photogallery/2650.html?from=tn. ಮೊನ್ನೆ ಅಂದರೇ ಸುಮಾರು ೬ ತಿಂಗಳ ಹಿಂದೆ ಭಾರತದ ಗಡಿ ರಕಷಣ ಪಡೆಗೆ(BSF) ಒಂದು ಮಹಿಳಾ ತಂಡ ಸೇರ್ಪಡೆಗೊಂಡಿತು. ಅದು  ಭಾರತೀಯರಿಗೆ ಹೆಮ್ಮೆಯ ವಿಷಯ.…
  • October 31, 2010
    ಬರಹ: komal kumar1231
    ಸಂಪದ ಹೊಸ ರೂಪದೊಂದಿಗೆ ರಾಜ್ಯೋತ್ಸವ ಸಮಯದಲ್ಲಿ ಪ್ರಕಟಗೊಂಡಿರುವುದು ಸಂತಸ ತಂದಿದೆ. ಹಲವಾರು ದೇಶಗಳ ಕನ್ನಡ ಅಭಿಮಾನಿಗಳಿಗೆ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿರುವ ಸಂಪದ ನಿಜಕ್ಕೂ ಪ್ರಶಂಸನಾರ್ಹವಾಗಿದೆ. ಎಷ್ಟೇ ಹೊಸ ಬ್ಲಾಗ್್ಗಳು ಹಾಗೇ…
  • October 31, 2010
    ಬರಹ: komal kumar1231
    ಬೆಳಗ್ಗೆನೇ ನಮ್ಮ ಗೌಡಪ್ಪ ವಿಭೂತಿ ಬದಲು ಹಣೆಗೆ ಹಳದಿ ಬಣ್ಣ ಅಂಗೇ ಕೆಂಪು ಬಣ್ಣ ಬಳೆದುಕೊಂಡು ನಿಂಗನ ಚಾ ಅಂಗಡಿ ತಾವ ಗೊಣಗುತ್ತಾ ಬಂದ. ಕನ್ನಡಕ್ಕೆ ಸಿದ್ದ, ಕನ್ನಡಕ್ಕಾಗಿ ಮಡಿವೆ, ಕನ್ನಡಕ್ಕಾಗಿ ದುಡಿವೆ, ನಾನಿರುವುದೇ ನಿಮಗಾಗಿ ಅಂದ ಗೌಡಪ್ಪ…
  • October 31, 2010
    ಬರಹ: bhalle
      ನಿಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಹೊಸ ರೂಪ ಪಡೆದ ಸಂಪದದ ಪುಟವು ಮನಸ್ಸಿಗೆ ಮುದ ತಂದಿತು.   ನಿಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.     ಹೊಸ ರೂಪ ಪಡೆದ ಸಂಪದದ ಪುಟವು ಮನಸ್ಸಿಗೆ ಮುದ ತಂದಿತು.