February 2011

  • February 28, 2011
    ಬರಹ: ಕೇವೆಂ
      ಉದಯ ಇಟಗಿ, ರಾಜೀವ ಲೋಚನ ಮುಂತಾದ ಸಂಪದಿಗರು ಸುರಕ್ಷಿತವಾಗಿ ತಾಯ್ನಾಡಿಗೆ ಹಿಂದುರಗಲಿ ಎಂದು ಆಶಿಸೋಣ. ಹೆಚ್ಚು ಮಾಹಿತಿ ಇದ್ದವರು ಹಂಚಿಕೊಳ್ಳಿ ಲಿಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಹಾಗೆ ನೆನಪು. 
  • February 28, 2011
    ಬರಹ: nagarathnavina…
      ಶಾಸ್ತ್ರಿಗಳ ಮನೆಯ ಮುಂದೆ ಕತ್ತೆಯೊಂದು ಸತ್ತು ಬಿದ್ದಿತ್ತು. ದಿನವೆಲ್ಲ ಕಳೆದ್ರೂ ಮುನ್ಸಿಪಾಲ್ಟಿಯವರಾರೂ ಬರಲೇ ಇಲ್ಲ ಶಾಸ್ತ್ರಿಗಳಿಗೋ ಬಲು ಸಿಟ್ಟು ಬಂತು. ಮುನ್ಸಿಪಾಲ್ಟಿಯವರಿಗೆ ಫೋನಿಸಿದರು. ಹಲೋ ನಾನು ಆನಂದನಗರದಿಂದ ಶಾಸ್ತ್ರಿ ಮಾತಡ್ತಾ…
  • February 28, 2011
    ಬರಹ: asuhegde
    ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಪರಮ ಪೂಜ್ಯರು!ನಡೆಯಲರಿಯದವರ ಕೈಹಿಡಿದುಕೊಂಡುನಡೆಯ ಕಲಿಸಿ, ಎಲ್ಲರಿಗೂ ಸದಾ ನೀತಿ ಪಾಠ ಮಾಡುತ್ತಿದ್ದರೂಅವರ ಮುಂದೆಯೇ ಬೋರಲಾಗಿ ಬಿದ್ದು, ಗೌರವಕ್ಕೇ ಅಪಾತ್ರರೆನಿಸಿಕೊಂಡರುಮನದ ತುಂಬೆಲ್ಲಾ…
  • February 28, 2011
    ಬರಹ: manju787
    ಗೆಳತಿ ನೀ ಬರುವೆ ಒಮ್ಮೊಮ್ಮೆ ತ೦ಗಾಳಿಯ೦ತೆ ಮನದ ದುಗುಡವನಳಿಸುವ ತಣ್ಣೆಳಲ ತ೦ಪಿನ೦ತೆ! ಗೆಳತಿ ನೀ ಬರುವೆ ಒಮ್ಮೊಮ್ಮೆ ಕೆ೦ಡಸ೦ಪಿಗೆಯ೦ತೆ ಘಮ್ಮೆನ್ನುವ ಸುಮಧುರ ವಾಸನೆಯ ಮಲ್ಲಿಗೆಯ೦ತೆ! ಗೆಳತಿ ನೀ ಬರುವೆ ಒಮ್ಮೊಮ್ಮೆ ಮಧುರ ಗೀತೆಯ೦ತೆ ನೊ೦ದ…
  • February 28, 2011
    ಬರಹ: vaadiraajabhat
    ನನ್ನ ಪ್ರಥಮ ಲೇಖನ ಸ್ವಲ್ಪ different ಆಗಿ ಇರಲೆಂದು ಈ ರೀತಿ ಬರೆಯುತ್ತಿದ್ದೇನೆ. ಇತ್ತೀಚಿಗೆ ನೆಲ್ಲೀಕೆರೆ ವಿಜಯಕುಮಾರ ಅವರ "ಅಶಿಸ್ತಿನಿಂದ ಬದುಕಿರಿ, ಆರೋಗ್ಯವಾಗಿರಿ" ಪುಸ್ತಕ ಓದುತ್ತ ಇದ್ದೆ. ಲೇಖಕರು ಕನ್ನಡದ ಬಹುತೇಕ ಶಬ್ದಗಳ ಅರ್ಥವನ್ನು…
  • February 28, 2011
    ಬರಹ: partha1059
    ನಮ್ಮ ಭಾಷೆ ಪರಿಪೂರ್ಣವಲ್ಲವೆ ?ಹೀಗೊಂದು ಪ್ರಶ್ನೆ ಇದ್ದಕ್ಕಿದ್ದಂತೆ ನನ್ನಲ್ಲಿ ಮೂಡಿತು. ಕೆಲವು ವಾರಗಳ ಹಿಂದೆ ಅದನ್ನು ಯೋಚಿಸುವ ಅಗತ್ಯವೆ ನನಗಿರಲಿಲ್ಲ, ಎಷ್ಟೋ ವರ್ಷಗಳಿಂದ ಬರೆಯುವ ಅಗತ್ಯವೆ ನನಗೆ ಬಂದಿರಲಿಲ್ಲ , ಸರಿಯಾಗಿ ಹೇಳಬೇಕೆಂದರೆ…
  • February 28, 2011
    ಬರಹ: vishu7334
    ಏನು ಬರೆಯಲಿ ಇಂದು ಕಥೆಯೆ ಕವನವೆ ಒಂದು? ಕ್ಷಣ ಯುಗದ ಚರಿತೆಗಳ ನಾಟಕವೆ ಒಂದು?   ಕಪ್ಪು ಕಣ್ಣಿನ ಚೆಲುವೆ ಹೊಗಳಿ ಬರೆಯಲೆ ಮೊದಲೆ? ಶೂರನೊಂದಿಗೆ ಮದುವೆ ಮಾಡಿ ಮುಗಿಸಲೆ ಕೊನೆಗೆ?   ತತ್ವ ಶಾಂತಿಯ ಬದನೆ ಕಾಯಿ ತುಂಬಿಸಿ ಇಡಲೆ? ದಿನ ’ನಿತ್ಯ’ದಾನಂದ…
  • February 28, 2011
    ಬರಹ: abdul
    ಬೆಂಗಳೂರು ನಗರ ಕಾತುರದಿಂದ ಕಾಯುತ್ತಿದ್ದ ಕ್ರಿಕೆಟ್ ವಿಶ್ವ ಕಪ್ ಪಂದ್ಯಾವಳಿಯ ಭಾರತ ಇಂಗ್ಲೆಂಡ್ ನಡುವಿನ ಹಣಾಹಣಿ ರೋಮಾಂಚಕಾರಿಯಾಗಿ ಕೊನೆಗೊಂಡಿತು. ಗೆಲ್ಲಲು ೩೩೮ ರ ಗುರಿಯನ್ನು ಕೆಚ್ಚೆಯಿಂದ ಸ್ವೀಕರಿಸಿದ ಅಂಡ್ರೂ ಸ್ಟ್ರಾಸ್ ನ ಬಂಟರು ಗೆಲುವಿನ…
  • February 27, 2011
    ಬರಹ: abdul
    ೮೦ ನೆ ಜನ್ಮ ದಿನವನ್ನು ಆಚರಿಸುತ್ತಿರುವ ಮಿಖಾಯಿಲ್ ಗೋರ್ಬಚೋಫ್ ಸೋವಿಎಟ್ ಒಕ್ಕೊಟವನ್ನು ಛಿದ್ರಗೊಳಿಸಿದ ಕೀರ್ತಿಗೆ ಭಾಜನರು. ಒಕ್ಕೂಟ ಮುರಿದು ಬೀಳುವವರೆಗೆ ಅಮೆರಿಕೆಗೆ ಕಮ್ಯುನಿಸ್ಟ್ ರಷ್ಯಾ ಎಂದರೆ ಒಂದು ರೀತಿಯ ನಡುಕ, ಭಯ. ೮೦ ರ ದಶಕದಲ್ಲಿ…
  • February 27, 2011
    ಬರಹ: nadigsurendra
      ಮೇಘದ ಮೇಲೇರಿ ಬರುತಾಳೆ ನನ್ನೋಳುಮಾಗಿಯ ಕಾಲದ ಸವಿಜೇನುಶ್ರಾವಣದ ಕೋಗಿಲೆಯ ಕಂಠದ ಸಿರಿಯಿವಳುನನ್ನಿ ಹೃದಯವೆ ನಿಂಗೆ ಉಡುಗೊರೆಯುಸ್ವಾಗತಕೆ ನೂರು ಜನಪದರ ಹಾಡುನೀ ನನ್ನ ಮನದ ಲಾಲಿ ಹಾಡುನೀಲಿ ಬಾನಲ್ಲಿ, ಹೊಂಗಿರಣದ ರಥದಲ್ಲಿನನ್ನನ್ನೆ ನೋಡುತ್ತ…
  • February 27, 2011
    ಬರಹ: geethapradeep
    ಅಮ್ಮ ಎ೦ದು ಕರೆಯುವಾಗ ಅ ಕಲಿತೆ,ಆಟ ಆಡಿ ಮಲಗುವಾಗ ಆ ಕಲಿತೆ,ಇಲಿಯ ಹಿ೦ದೆ ಓಡಿ ಓಡಿ ಇ ಕಲಿತೆ,ಈಶನಿಗೆ ಕೈಯ ಮುಗಿದು ಈ ಕಲಿತೆ.ಉಗಿಬ೦ಡಿಯಲ್ಲಿ ಕುಳಿತು ಉ ಕಲಿತೆ,ಊಟ ಮಾಡಿ ಏಳುವಾಗ ಊ ಕಲಿತೆ,ಋಷಿಯ ಕ೦ಡು ಖುಷಿಯಿ೦ದ ಋ ಕಲಿತೆಎಲೆಯನೆಲ್ಲಾ ಜೋಡಿಸುತ…
  • February 27, 2011
    ಬರಹ: venkatesh
     ೨೦೧೧ ರ, ಫೆಬ್ರವರಿ, ೨೬ರ ಶನಿವಾರ, ಸಂಜೆ ೭-೧೫ ಕ್ಕೆ ರಂದು ಮೈಸೂರ್ ಅಸೋಸಿಯೇಷನ್ ಹಾಗೂ ಸಿ.ಕೆ.ಎಸ್. ರವರ ಪರಿವಾರ ಜಂಟಿಯಾಗಿ ಆಯೋಜಿಸಿದ್ದ ವೈಣಿಕ ಶ್ರೀ. ಸಿ. ಕೆ.
  • February 27, 2011
    ಬರಹ: gopinatha
    ಇಂದಿನ  ಕುಮಾರ ವ್ಯಾಸ ಭಾರತದ ಮೂರನೆಯ ಹಾಗೂ ಕೊನೆಯ ಕಂತಿನ "೯ ನೆಯ ಅಭ್ಯಾಸ " ಸಂಪದಿಗರೇ ಆದ ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿಯಾಗಿತ್ತು. ತಾಯಿ ಅಜ್ಜಿ ಹಾಗೂ ಮಗಳು ಪಾವನಿ ನಾಲ್ಕು ತಲೆಮಾರು ನೋಡುವ ಭಾಗ್ಯ ನಮ್ಮದಾಗಿತ್ತು ಈ ಸಾರಿ  ಎಂದಿನಂತೆ…
  • February 27, 2011
    ಬರಹ: bapuji
    ನಿನ್ನ ಮೌನ ರಾಗದ ಇಂಪನ ಮನದ ತುಂಬೆಲ್ಲಾ  ಆವಾಹನ ನಾನು ಕಾಣದ ಪ್ರೀತಿಯ ಅವತರಣ ಯಾಕೆ ಹೀಗೆ ಅಂತ ನಾನು ಹೇಳೆನಾ !!                 ಸೆಳೆವ ಕಣ್ಣ ನೋಟಕೆ, ಸೊರಗಿ ಹೋಗಲೇ ಅದರ ಪ್ರೀತಿ ಸೆಳೆತಕೆ, ಮುದುರಿ ಕೊಳ್ಳಲೇ ಮುಗ್ಧ ಮಗುವಿನಂತೆ ನನ್ನ…
  • February 27, 2011
    ಬರಹ: GOPALAKRISHNA …
    ನೋಡದೊ  ಮೂಡಣ ದೆಸೆಯಲಿ ಮೂಡಿತು ಬೆಳ್ಳಿಯ ಚುಕ್ಕಿಯು ನಸುನಗುತ ದಿನಕರನುದಯದ ವಾರ್ತೆಯ ಸಾರುತ ಮುಂದಡಿಯಿಡುವುದು ರಾಜಿಸುತ      [೧] ಬ್ರಧ್ನನ ಬರವನು ಕಾಣುತ ನಾಚುವ ಪ್ರಾಗ್ ದಿಗ್ವನಿತೆಯ ಮುಖಕಮಲ ಲೋಹಿತ ವರ್ಣವ ತಾಳಲು ಗೇಹದಿ…
  • February 26, 2011
    ಬರಹ: arshad
    ಸ್ಥಳ: ರಿಲಾಯನ್ಸ್ ಟೈಮ್ ಔಟ್, ಕನ್ನಿಂಗ್ ಹ್ಯಾಮ್ ರಸ್ತೆ, ಸಮಯ: ಸಂಜೆ 6 ಘಂಟೆಗೆ   ಬೆಂಗಳೂರು: ಮುಂದಿನ ಸೋಮವಾರ (ಮಾರ್ಚ್ 7) ಸಂಜೆ ಆರು ಘಂಟೆಗೆ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಿಲಾಯನ್ಸ್ ಟೈಮ್ ಔಟ್ ಸಭಾಂಗಣದಲ್ಲಿ ಅರ್ಶದ್…
  • February 26, 2011
    ಬರಹ: GOPALAKRISHNA …
    ಸಂಜೆಗತ್ತಲು ಕವಿಯೆ ಸುಳಿದು ಬಹ ತಂಗಾಳಿ ವೀಣೆಯಿನಿದನಿಯನನುಕರಿಸುತಿಹುದು ಜೀರುಂಡೆ ಕೊರೆತವನು ಮೀರಿಸುತ ಮರದಲ್ಲಿ ಬಾವಲಿಯ ಗುಂಪು ಕಲಕಲಗೈವುದು      [೧] ಒಳ ಮನೆಯ ಕತ್ತಲಲಿ ತಾಯ ಜೋಗುಳ ಹಾಡು ಪಸರಿಸಿದೆ ಗೃಹವ ಸಂಗೀತದಂತೆ ಹಠ ಬಿಡದ…
  • February 26, 2011
    ಬರಹ: partha1059
    ಸಿನಿಮಾ ಪ್ರಾರಂಬವಾಗಿ ಕತ್ತಲಾವರಿಸಿದ್ದು. ಸಾಲಿನ ಕೊನೆಯ ಸೀಟಿನಲ್ಲಿ ಕುಳಿತಿದ್ದ ಸಿದ್ದಲಿಂಗ. ಸಾಲಿನ ಮದ್ಯದಿಂದ ಎದ್ದುಹೋದವನೊಬ್ಬ ಇವನ ಕಾಲು ತುಳಿಯುತ್ತ ಹೊರಹೋದ. ಸಿದ್ದಲಿಂಗನಿಗೆ ರೇಗಿ ಹೋಗಿತ್ತು. ಹೊರಹೋಗಿದ್ದ ವ್ಯಕ್ತಿ ಮತ್ತೆ ಕತ್ತಲಲ್ಲಿ…
  • February 26, 2011
    ಬರಹ: RENUKA BIRADAR
    ಓ ಇನಿಯ, ಎಲ್ಲಿರುವೆ ನೀನು? ನಿನಗಾಗಿ ಕಾದಿರುವೆ ನಾನು, ರಾಮನ ದರ್ಶನಕ್ಕೆ ಕಾದ ಶಬರಿಯಂತೆ. ನೀನೇಕೆ ತಿಳಿಯುತ್ತಿಲ್ಲ ನನ್ನ ಮನದ ಪ್ರೀತಿಯ? ನಿನ್ನ ಪ್ರೆತಿಗಾಗಿ ಹಂಬಲಿಸಿ ಕಾಯುತ್ತಿದೆ ಈ ನನ್ನ ಹೃದಯ. ನೀನಿಲ್ಲದೆ ಬರಡಾಗಿರುವ ಈ ಮನಸಲ್ಲಿ…
  • February 26, 2011
    ಬರಹ: viru
      ಪ್ರೀತಿಯಿರುವ ಮನದ ಮನಸ್ಸಿನ ಹೃದಯ ಮನಸ್ಸು ಬಿಚ್ಚಿ ಮಾತನಾಡುತ್ತಿದೆ ಈ ಹೃದಯ ಪ್ರತಿಯೊಂದು ಜೀವಿಗಳ ಬಾವನೆಗಳಿಗೆ ಸ್ಪಂದಿಸುತ್ತದೆ ಈ ಹೃದಯ ಮನುಷ್ಯನ ಹುಟ್ಟು ಸಾವಿನವಿನಲ್ಲಿ ಬಾಗಿಯಾಗುತ್ತದೆ ಈ ಹೃದಯ   ಈ ಹೃದಯದಲ್ಲಿ ಪ್ರೀತಿಯ ಅಲೆಯಿದೆ…