April 2011

  • April 30, 2011
    ಬರಹ: ASHOKKUMAR
    ಆನ್‌ಲೈನ್ ಆವೃತ್ತಿಗೆ ಲಕ್ಷ ಚಂದಾದಾರರು  
  • April 30, 2011
    ಬರಹ: siddhkirti
        ನಾ ದೂರ ಹೋದರು  ನೀ ಬಂದೆ ಹತ್ತಿರ  ನಾ ಓದಿ ಹೊರಟರು  ನಿನಗೆ ಕಾಡುವ ಆತುರ  ನೀ ಬರಬಾರದೆಂದು  ಮುಚ್ಚಿದ್ದೆ ನಾ ಬಾಗಿಲು  ಕಿಟಕಿಯಿಂದ ಬಂದೆ ನೀ  ನನ್ನನ್ನು ನೋಡಲು  ಸ್ಪರ್ಶ ಸುಖಕೆ ಹಾತೊರೆದು  ಬಂದಿಹನು ನೋಡು  ಸದ್ದಿಲ್ಲದೇ ಮುತ್ತು…
  • April 30, 2011
    ಬರಹ: siddhkirti
      ಹಡೆದವ್ವ ನೀಡುವಳು ತುತ್ತು  ಮಮತೆಯ ಸಾಗರಕೆ ಸೇರುವ ಮುನ್ನ  ತೊದಲು ನುಡಿಗೆ ಮುತ್ತು ಕೊಟ್ಟಾಗ  ತಾಯಿಯ ಒಲವಿನ ಸಂಕೇತವು  ನೆನಪಿನಲ್ಲಿ ಮುಳುಗಿದ ಹುಡುಗಿಗೆ      ಆಗಸದಿಂದ ಬರುವ ಮುತ್ತು  ನೆಲಕೆ ಮುತ್ತಿಡುವ ಮುನ್ನ  ಕೆನ್ನೆಯ ಮೇಲೆ…
  • April 30, 2011
    ಬರಹ: siddhkirti
        ಮದುವೆಯಾದ ವರುಷದಲಿ  ಸತಿಪತಿಗಳಿಬ್ಬರು ಹರುಷದಲಿ    ಮುಂಜಾವಿನ ಹೊತ್ತಲ್ಲಿ  ಅಪ್ಪಿದ್ದರು ಕನಸಿನಲಿ    ಕಣ್ತೆರೆದು ನೋಡಿದಾಗ  ನಕ್ಕಿದ್ದರು ಮನಸಿನಲಿ    ಮುತ್ತಿಟ್ಟು ಓಡಿದಾಗ ಕರಗಿದ್ದರು ನಾಚಿಕೆಯಲಿ    ಮರೆತಿದ್ದರು ಲೋಕವನ್ನು …
  • April 30, 2011
    ಬರಹ: siddhkirti
      ಮೊದಲ ಸಲ ನಿನ್ನ ಕಂಡಾಗ  ಕಪ್ಪೆ ಚಿಪ್ಪಿನ ಮುತ್ತಾಗಿ  ಮನದಲ್ಲಿ ಬಚ್ಚಿಕೊಂಡಿದ್ದೆ    ಮುಂಗಾರು ಮಳೆಯಲಿ ಕೊಡೆಯಾಗಿ ಬಿಸಿಲಿನಲ್ಲಿ ತಂಗಾಳಿಯಾಗಿ  ಕಾಲಕ್ಕೆ ಜ್ಪ್ತೆಯಾಗಳು ಬಂದಿದ್ದೆ    ಆಸೆಯೆಂಬ ಬಣ್ಣದ ಕಾಮನಬಿಲ್ಲಾಗಿ  ಕೋಗಿಲೆ ಧ್ವನಿಯ…
  • April 30, 2011
    ಬರಹ: devaru.rbhat
    ನಮ್ಮೂರಿನ ಸುತ್ತ ಮುತ್ತ  ಮದುವೆ ಮುಂಜಿ ಮುಂತಾದ ಸಮಾರಂಭಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸದೊಂದು ಪದ್ಧತಿಯನ್ನು ರೂಢಿಸಿ ಕೊಂಡು ಬರುತ್ತಿದ್ದಾರೆ. ಅದೆಂದರೆ, ಮದುವೆ ಮುಂಜಿಗೆ ಬಂದ ಅತಿಥಿಗಳಿಗೆ ಊರವರೂ ಸೇರಿದಂತೆ ಎಲ್ಲರಿಗೂ ಊಟಕ್ಕೆ ಕುಳಿತಾಗ…
  • April 30, 2011
    ಬರಹ: hamsanandi
    ಮೊಸಳೆ ಹಲ್ಲಿಗೆ ಸಿಲುಕಿದ ರತುನವ ಹೆಕ್ಕಿ ತರಬಹುದುಉಬ್ಬರದಿ ಮೊರೆವ ಕಡಲನ್ನು ಹಾಯಾಗಿ ದಾಟಬಹುದು;ಭುಸುಗುಡುವ ನಾಗರವ ಹೂವಂತೆ ಮುಡಿಯಬಹುದುಕಡುಮರುಳರ ಮನವನು ಮಣಿಸಿ ಮೆಚ್ಚಿಸಲಾಗದು!ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)ಪ್ರಸಹ್ಯ ಮಣಿಂ…
  • April 29, 2011
    ಬರಹ: Jayanth Ramachar
    ಮೊಬೈಲ್ ನಲ್ಲಿ ಬಂದ ಸಂದೇಶ ಹೀಗಿದೆ   ನೋಕಿಯಾ ೨೦೧೨ ರಲ್ಲಿ ಹೊಸ ಮೊಬೈಲ್ ಬಿಡುಗಡೆ ಮಾಡುತ್ತಿದೆ ಅದರ ವಿವರಗಳು ಕೆಳಕಂಡಂತಿವೆ.. ರಜನಿಕಾಂತ್ "R Series " ೨೦ ಸಿಂ ೨ ವರ್ಷ ಬ್ಯಾಟರಿ ಬ್ಯಾಕಪ್ ೧ TB ಮೆಮೊರಿ ೧೦೦ MP ಕ್ಯಾಮೆರ TV , AC ,…
  • April 29, 2011
    ಬರಹ: chethan.tk
     ಕತ್ತಲಲ್ಲಿ  ನಾ ಕುಳಿತು ,       ಆ ಇರುಳನ್ನೇ  ಕುರಿತು ,ಬರೆದೆನೊಂದು ಕವಿತೆ ಇಲ್ಲೀ.......   ಬೆಳದಿಂಗಳಾ  ಬೆಳಕು ಭೂಮಿಯನ್ನು ತಬ್ಬಿರಲು,ಹಗಲಂತೆ ಕಾಣುತಿದೆ ಅಂದಿನಾ  ಇರುಳು , ಮತ್ತೆ ರವಿ ಬಂದನೆಂದು ಕತ್ತಲೋಡಿಬರಲು,ಅದರ ಭಯವ ಕಂಡು ಕವಿಯ…
  • April 29, 2011
    ಬರಹ: kavinagaraj
    ಅಂತ್ಯ ದಿನಗಳುರುಳುವುವು ಅಂತೆ ಮನುಜನಾಯುವು ಶಾಶ್ವತನು ತಾನೆಂಬ ಭ್ರಮೆಯು ಮುಸುಕಿಹುದು | ಚದುರಂಗದ ರಾಜ ಮಂತ್ರಿ ರಥ ಕುದುರೆ ಕಾಲಾಳು ಆಟದಂತ್ಯದಲಿ ಎಲ್ಲರೂ ಒಂದೆ ಮೂಢ || ಅವಿಚ್ಛಿನ್ನ ಭೂಮಿಯೊಂದಿರಬಹುದು ಮಣ್ಣಿನ ಗುಣ ಭಿನ್ನ ಜಲವೊಂದಿರಬಹುದು…
  • April 29, 2011
    ಬರಹ: prashasti.p
    ಚಂದ್ರನಿಂದ ನೀ ಚಾವಿ ಪಡೆಯುತಲೆ ಬೆಳಕ ತೋರೊ ಶಿಫ್ಟು ಬದಲಾಗಿದೆ ಅದ ಜನರೆಂದರು ಅರುಣೋದಯ ನವ ಚೈತನ್ಯದ ಶುಭೋದಯ|1|   ರಿಟೈರೇಜವರ ಎಕ್ಸರ್ಸೈಜು ಹದಿಹರೆಯದವರ ಹಾಸಿಗೆ ಪೋಸು ಗಳ ಮಧ್ಯೆ ಮಹಿಳೆ ನಿನ್ನ ನಮಿಸಲು ನೀ ನಾಚಿ ಕೆಂಪಾಗಿ ಬೇಗನುದಯಿಸಲು ಅದ…
  • April 29, 2011
    ಬರಹ: ಮನು
    ಸಾವು ಯಾವುದಕ್ಕೂ ಪರಿಹಾರ ಅಲ್ಲವಂತೆ, ಆದರೆ ನನಗೀಗ ನಿನ್ನ ಪ್ರೀತಿ, ಸ್ನೇಹ ಪಡೆಯಲು ಬೇರೆ ಯಾವುದೇ ಮಾರ್ಗವೂ ತೋಚದಾಗಿದೆ.    ಹೌದು, ನನ್ನ ಸ್ನೇಹ ನಿನಗೇಕೆ ಕಷ್ಟವಾಗುತ್ತಿದೆ? ಎಷ್ಟೇ ಕೇಳಿದರೂ ನೀ ಹೇಳಲಾರೆ. ನನಗೆ ಕಂಡ ನಿನ್ನ ತಪ್ಪುಗಳನ್ನು…
  • April 29, 2011
    ಬರಹ: chethan.tk
    ನಾ  ಹುಟ್ಟಿದಾಗಿನಿಂದ, ನೀ ನಿಲ್ಲದಂತೆ ಓಡುತಿರುವೆ, ಇದ್ಯಾರು  ಕೊಟ್ಟ ಶಾಪ ನಿನಗೆ.....ನಾ ಅತ್ತರೂ ನೀ ನಿಲ್ಲುತ್ತಿಲ್ಲ , ನಾ ನಕ್ಕರೂ ನೀ ನಿಲ್ಲುತ್ತಿಲ್ಲ ,  ನಾ ಕರೆದರೂ ನೀ ಕೇಳುತಿಲ್ಲ ,ಇದ್ಯಾರು ಕೊಟ್ಟ ಶಾಪ ನಿನಗೆ .....ಎಸ್ಟೋ ನಡೆದವು …
  • April 29, 2011
    ಬರಹ: BRS
    ಕೆಂಡಸಂಪಿಗೆಯಲ್ಲಿ ’ನನ್ನ ತೇಜಸ್ವಿ’ಯ ಗುಂಗಿನಲ್ಲಿ: ಸಿಂಧು ಬರೆದ ಲಾವಂಚ ಓದಿದೆ. ಒಂದು ಕೃತಿಯ ಓದಿಗೆ ತತ್ಕ್ಷಣ ನೀಡುವ ಪ್ರತಿಕ್ರಿಯೆಯಾಗಿದ್ದು ಸಹಜವಾಗಿಯೇ ಇದೆ. ನಾನೂ ’ನನ್ನ ತೇಜಸ್ವಿಯ’ನ್ನು ಕೇವಲ ಒಂದೂವರೆ ದಿನದಲ್ಲಿ ಓದಿ ಮುಗಿಸಿದೆ. ಅದರ…
  • April 29, 2011
    ಬರಹ: asuhegde
        ಪಾರಿವಾಳದ ಕುಟುಂಬ ಯೋಜನೆ!                                     ಅಂದು ರತಿ ಸುಖದಲಿ ನನ್ನನ್ನೇ ನಾನು ಮರೆತೆ,ಮೊಟ್ಟೆಗಳು ಈಚೆಗೆ ಬಂದಾಗಲಷ್ಟೇ ನಾ ಅರಿತೆ; ದೇಶದ ಉದ್ದಗಲಕ್ಕೂ ಇಂದು ಒಂದೇ ಘೋಷಣೆ,ಸಂಸಾರ ಚಿಕ್ಕದಾದರಷ್ಟೇ ಸಾಧ್ಯ…
  • April 29, 2011
    ಬರಹ: asuhegde
    ಚಂದ್ರಯಾನವ ಸಖೀ, ನಾವೂ ಮಾಡೋಣ ಬಾ,ಚಂದಿರನ ಊರಲ್ಲಿ ಮನಬಿಚ್ಚಿ ಸುತ್ತೋಣ ಬಾ; ಮಧುಚಂದ್ರ ಮಂಚದಿಂದ ಕೆಳಗಿಳಿದು ಬಾ,ಚಂದ್ರ ಲೋಕವನೇ ಏರಿ ಸುಖಿಸೋಣ ಬಾ; ನಕ್ಷತ್ರಗಳ ನಾವಿನ್ನು ಇಲ್ಲಿಂದ ಎಣಿಸಬೇಕಿಲ್ಲ,ನಕ್ಷತ್ರಗಳ ಲೋಕದಲೇ ಕುಣಿಯಬಹುದಲ್ಲ!…
  • April 29, 2011
    ಬರಹ: partha1059
      ತಿಂಗಳಿಗೊಂದು ದೆವ್ವದ ಕಥೆ : ಸ್ನೇಹ ಬಂಧ
  • April 29, 2011
    ಬರಹ: siddhkirti
     ಏನೆಂದು ಬರೆಯಲಿ ಕವನದಲಿ  ಪದಗಳು ಸಾಲಾಗಿ ಬಂದಿವೆ  ಪ್ರಾಸಗಳು ನಾ ಮುಂದು ಎಂದಿವೆ  ನೆನಪುಗಳು ಅರಸನಾಗಿ ಆಳಿವೆ  ಭಾವನೆಗಳು ಹಬ್ಬ ಆಚರಿಸಿವೆ  ಮೌನ ಹೃದಯಕೆ ಅಂಟಿಕೊಂಡಿದೆ  ನಗುವು ಅಕ್ಷರಕೆ  ಪಾಠ  ಹೇಳಿದೆ  ಆಸೆಯು ಕಲಾಕುಂಚದಲಿ ಅರಳಿದೆ …
  • April 29, 2011
    ಬರಹ: ksraghavendranavada
    ೧. ಬಹಳ ಬಲಿಷ್ಟವಾದ ಹಾಗೂ ಸಕಾರಾತ್ಮಕ ಮನೋಭಾವನೆಯು ಹೆಚ್ಚೆಚ್ಚು “ಪವಾಡ“ಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ! ೨. ನಮ್ಮನ್ನು ಮೊದಲು ನಾವು ಪ್ರೀತಿಸಲು ಕಲಿಯಬೇಕು..  ಸ್ವ ಅಪನ೦ಬಿಕೆಗಿ೦ತಲೂ ನಾವು ನಡೆಯಬೇಕಾದ ಹಾದಿಯನ್ನು ಹಾಗೂ ನಮ್ಮ ಮಾನಸಿಕ…
  • April 29, 2011
    ಬರಹ: hariharapurasridhar
      ಕೆಲವು ದಿನಗಳ ಹಿಂದೆ ಹಾಸನದಲ್ಲಿ ಒಂದು ಅದ್ಭುತ ಸಂಗೀತ ಸಂಜೆ. ಮೂರು ಗಂಟೆಗಿಂತಲೂ ಹೆಚ್ಚು ಕಾಲ ಕಳೆದದ್ದೇ ಗೊತ್ತಾಗಲಿಲ್ಲ. ಅಂತಹ ಮೋಡಿ ಮಾಡಿದ್ದು ಡಾ|| ದೀಪಕ್ ಎಂಬ ತರುಣ ಮತ್ತು ಅವನ ಪಕ್ಕವಾದ್ಯ ಸಂಗಡಿಗರಾದ ಬೆಂಗಳೂರಿನ ಮೃದಂಗವಿದ್ವಾನ್…