March 2011

  • March 31, 2011
    ಬರಹ: sada samartha
      ನಮ್ಮ ಮಾತೆ ಅಳುತಿರುವ ಮೊಗ ನೋಡದಿರುವ ಕಂದಮ್ಮಗಳ ಆಟ ಪಾಠವ ಕಂಡು ನಲಿದ ಮಾತೆ ಅಳಲನೆಲ್ಲವ ನುಂಗಿ ಅಸುರತೆಗಳನು ಸಹಿಸಿ ನಗುತ ದಿನಗಳೆದಿರುವ ವೀರಮಾತೆ ಹುರುಳಿರದ ಹೆರವರಿಗೆ ಹಿರಿತನದ ಕರವೀವ ಕುರುಡು ತರಳರ…
  • March 31, 2011
    ಬರಹ: rashmi_pai
    ಸ್ನೇಹಿತರೇ, ನಾನು ಮತ್ತು ನನ್ನ ಗೆಳೆಯರು ಸೇರಿ ಉದಯೋನ್ಮುಖ ಬರಹಗಾರರನ್ನು ಒಂದು ಗೂಡಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕಾರ್ಯಕ್ರಮದ ದಿನಾಂಕ ಮತ್ತು ಸ್ಥಳವನ್ನು ಆಮೇಲೆ ತಿಳಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಕನ್ನಡ…
  • March 31, 2011
    ಬರಹ: kamath_kumble
    ಕನಸಿನ ಸಂತೆಯಲಿ ಬರೀ ನಿನ್ನ ಕನಸಿನ ಮಾರಾಟ ನೆನಪಿನ ಕಂತೆಯಲಿ ಬರೀ ನಿನ್ನ ನೆನಪಿನ ಮೆಲುಕಾಟ  ಕಣ್ಣಮುಚ್ಚಿ ನಗೆ ಬೀರಿದ ನಿನ್ನ ಪರಿಚಯದ ಪರಿಗೆ ಮನಬಿಚ್ಚಿ ಹೊರಬಿದ್ದ ನಿನ್ನ ದಣಿವಾರದ ದನಿಗೆ ಭುವಿ ಬಿಟ್ಟು ಪತಂಗ ನಾನಾದೆ ಇಲ್ಲೇ…
  • March 31, 2011
    ಬರಹ: ravi kumbar
             ಕಿರಣಗಳ ಭಾರಕ್ಕೆ  ಸೋತ ಸೂರ್ಯ  ಪಡುವಣದ ಸಮುದ್ರದ 
  • March 31, 2011
    ಬರಹ: vishwa g
    ನಮಸ್ಕಾರ ಎಲ್ಲರಿಗು  ನಾನು ಪ್ರಾಥಮಿಕ ಶಾಲೆ ಅಲ್ಲಿದ್ದಾಗ ನಡೆದ ಒಂದು ಅನುಭವ.. ಸಂಪದ ಅಲ್ಲಿ ಇದು ನನ್ನ ಪ್ರಥಮ ಬರಹ ಅಂತ ಹೇಳಬಹುದು.. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಒಂದು ಗ್ರಾಮದ ಸರಕಾರಿ ಶಾಲೆಯಲ್ಲಿ ನಾನಾಗ 5 ನೆ ತರಗತಿ. ಒಂದು ದಿನ…
  • March 31, 2011
    ಬರಹ: partha1059
    ದೋನಿ ಏನು ಮಾಡಲಿ ?ಚಿತ್ರ ೧ :ಸಚಿನ್ : ಏನು ಮಾಡಲಿ ದೋನಿ ನನಗೇಕೊ ಗೊಂದಲ ಎನಿಸುತ್ತಿದೆದೋನಿ: ಏಕೆ ಸಚಿನ್ ಬ್ಯಾಟಿಂಗ್ ಕಷ್ಟವಾಗುತ್ತಿದೆಯ ಎಲ್ಲರು ಆಗಲೆ ಔಟ್ ಆಗುತ್ತಿದ್ದಾರೆ           ನೀವೊಬ್ಬರೆ ಆದಾರ ಸ: ಅದಲ್ಲ ದೋನಿ ನಾನಗಲೆ ೮೦ ರ ದಾಟಿ…
  • March 31, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಹೀಗೆ ಒಂದೆರಡು ವರ್ಷಗಳ ಹಿಂದೆ ಗೆಳೆಯರೊಬ್ಬರು ಮಾಲ್ಗುಡಿ ಡೇಸ್ ನ ಕಥೆಯೊಂದನ್ನು ಹೇಳಿದರು.ಒಂದು ಬೆಳದಿಂಗಳ ರಾತ್ರಿಯಲ್ಲಿ ಹಬ್ಬದೂಟವಾದ ನಂತರ ಅಂಗಳದಲ್ಲಿ ಕುಳಿತು ಸುಮಾರು ಎರಡು ಗಂಟೆಗಳ ಕಾಲ ಅದ್ಬುತವಾಗಿ,ಅಭಿನಯದೊಂದಿಗೆ,ಶಬ್ದಗಳ ಏರಿಳಿತಗಳ…
  • March 31, 2011
    ಬರಹ: Chikku123
    - ವೆಂಕ ಬೆಳಗ್ಗೆ ಸ್ವಲ್ಪ ಬೇಗ ಹೋಗೋಣ ಆಫೀಸಿಗೆ ಅಂದಾಗ ಸರಿ ಅಂದಿದ್ದ. ಆಫೀಸಲ್ಲಿ ಮ್ಯಾಚಿಗೆ ಅಂತಾನೇ ಅರ್ಧ ದಿನ ರಜೆ ಕೊಟ್ಟಿದ್ರಿಂದ ಸ್ವಲ್ಪ ಬೇಗ ಹೋಗೋಣ ಅಂದ್ಕೊಂಡು ಬೆಳಗೆ ಹೊರಟ್ವಿ. ಸ್ವಲ್ಪ ಕಂಪನಿಗಳಿಗೆ ರಜೆ ಇದ್ದಿದ್ರಿಂದ ಟ್ರಾಫಿಕ್…
  • March 31, 2011
    ಬರಹ: ASHOKKUMAR
    ಲೈಟ್ ರೇಡಿಯೋ:ಮೊಬೈಲ್ ಸೇವೆಯಲ್ಲಿ ಕ್ರಾಂತಿ?   ಅಲಾಕ್ಟೆಲ್ ಲ್ಯೂಸೆಂಟ್ ಕಂಪೆನಿಯು ಲೈಟ್ ರೇಡಿಯೋ ಎನ್ನುವ ರೂಬಿಕ್ ಕ್ಯೂಬಿನಷ್ಟು ದೊಡ್ಡ ಸಾಧನವನ್ನು ಸಿದ್ದ ಪಡಿಸಿದ್ದು,ಅದು ಮೊಬೈಲ್ ಟವರಿನ ಕೆಲಸವನ್ನು ಸಂಪೂರ್ಣವಾಗಿ ಮಾಡಬಲ್ಲುದು ಎಂದು…
  • March 31, 2011
    ಬರಹ: BRS
    ನಾನು ಮೂರನೇ ತರಗತಿಯಲ್ಲಿದ್ದಾಗಲಿಂದಲೂ ಈ ಶಾಂತಣ್ಣನನ್ನು ಬಲ್ಲೆ. ಊರಿನಲ್ಲಿ ಏನೇ ಕಾರ್ಯಕ್ರಮವಿರಲಿ, ಈತ ಹಾಜರಾಗುತ್ತಿದ್ದ. ಶ್ರಾವಣ ಮಾಸದಲ್ಲಿ ಕರೆದವರ ಮನೆಗೆ ಹೋಗಿ ಶನಿಮಹಾತ್ಮೆ ಕಥೆ ಓದುತ್ತಿದ್ದ. ಹೆಚ್ಚು ಬಾರಿ ಅವನು ಅಥವಾ ಜೊತೆಗೆ…
  • March 31, 2011
    ಬರಹ: Jayanth Ramachar
    ಕೋಟ್ಯಾಂತರ ಅಭಿಮಾನಿಗಳ ಕನಸು ನೆನ್ನೆ ನಡೆದ ಭಾರತ ಪಾಕ್ ಪಂದ್ಯದಲ್ಲಿ ನನಸಾಗಿದೆ. ಅಪಾರ ನಿರೀಕ್ಷೆ ಹುಟ್ಟಿಸಿದ್ದ ೨೦೧೧ ರ ವಿಶ್ವಕಪ್ ಎರಡನೇ ಉಪಾಂತ್ಯ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿದ ಭಾರತ ತಂಡ ಮೂರನೇ ಬಾರಿಗೆ ಫೈನಲ್ …
  • March 31, 2011
    ಬರಹ: saraswathichandrasmo
    ಇದು ಕಂಪ್ಯೂಟರ್ ಯುಗಕಂಪ್ಯೂಟರ್ ಹಿಂದಿದೆ ಇಂದಿನ ಜನಾಂಗಆಗಿಹುದು ’ಅಬಾಕಸ್’ ನ ವಿಕಸಿತ ರೂಪಸಿ ಪಿ ಯು ಮಾನವನ ಮೆದುಳಿನ ಪ್ರತಿರೂಪವೈಜ್ಞಾನಿಕ, ವಿದ್ಯುತ್ ಉಪಕರಣವೊಂದೇ ಅಲ್ಲಅಚ್ಚರಿಯೆನಿಸುತ್ತಿದೆ ಸೌಲಭ್ಯ ಯಾವುದಿಲ್ಲಎಲ್ಲಾ ರಂಗಗಳಲ್ಲಾಗುತ್ತಿದೆ…
  • March 30, 2011
    ಬರಹ: ಗಣೇಶ
    ಬಸ್ಸಿನಿಂದ ಇಳಿದು ಡಬಲ್ ರೋಡ್‌ನಲ್ಲಿ ಸ್ವಲ್ಪ ಮುಂದಕ್ಕೆ ಬಂದಾಗ ಬ್ರಿಡ್ಜ್ ಸಿಗುತ್ತದೆ. ಅದನ್ನು ದಾಟಿ ಫಸ್ಟ್ ಲೆಫ್ಟ್‌ನಲ್ಲಿ ಅರ್ಧ ಫರ್ಲಾಂಗ್ ಹೋದರೆ ರೈಟ್‌ಗೆ ಗುಡ್ಡ ಕಾಣಿಸುವುದು. ಆ ಗುಡ್ಡೆಯ ಮೇಲೆ ಎಡಕ್ಕೆ ಎರಡು ಕ್ರಾಸ್ ನಂತರ ನಾಲ್ಕನೇ…
  • March 30, 2011
    ಬರಹ: kavinagaraj
    ಅಂಗವಿಕಲ ಕಾಮಿಗೆ ಕಣ್ಣಿಲ್ಲ ಕ್ರೋಧಿಗೆ ತಲೆಯಿಲ್ಲಮದಕೆ ಮೆದುಳಿಲ್ಲ ಮೋಹದ ಕಿವಿಮಂದ|ಲೋಭಿಯ ಕೈಮೊಟಕು ಮತ್ಸರಿ ರೋಗಿಷ್ಟಅಂಗವಿಕಲನಾಗದಿರೆಲೋ ಮೂಢ||  ಕೋಪದ ಫಲಕೋಪದಿಂದ ಜನಿಪುದಲ್ತೆ ಅವಿವೇಕ ಅವಿವೇಕದಿಂದಲ್ತೆ ವಿವೇಚನೆಯು ಮಾಯ |ವಿವೇಕ ಮರೆಯಾಗೆ…
  • March 30, 2011
    ಬರಹ: modmani
    ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಹೋಗುವಾಗ ಕುವೆಂಪು ವಿರಚಿತ "ಶ್ಮಶಾನ ಕುರುಕ್ಷೇತ್ರಂ" ನಾಟಕ ಓದುತ್ತಿದ್ದೆ.  ಕುವೆಂಪುರವರ  ಕೃತಿ ಗಳನ್ನೋದುವುದು ಸದಾ ಕಾಲಕ್ಕೂ  ರಸಾನುಭವವೇ.  ಕಲಿಪುರುಷ  ದ್ವಾಪರನಿಗೆ ವಚನವಿತ್ತಂತೆ, …
  • March 30, 2011
    ಬರಹ: RENUKA BIRADAR
    ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿದಾಗ, ಮೈಯೆಲ್ಲಿ ಮಿಂಚಿನ ಸಂಚಾರ. ಹೃದಯದಲ್ಲಿ ಪ್ರೇಮದ, ಮಧುರವಾದ ಸಿಂಚನ. ಇದೇನಾ ಪ್ರೀತಿಯ  ಆಗಮನದ ಸೂಚನೆ? ಮತ್ತೆ ಮತ್ತೆ ನಿನ್ನನ್ನು ನೋಡುವ, ಮಾತನಾಡುವ ಆಸೆ. ಎಂದೂ ಕಾಣದ ಬದಲಾವಣೆ  ಇಂದೇಕೆ??. ಎಲ್ಲೋ ಕಳೆದು…
  • March 30, 2011
    ಬರಹ: prasannakulkarni
    ತುಟಿಗಳಾಚೆ ಬರದ ನಗು ಕುಳಿತಿದೆ ಅಲ್ಲಿ, ನೇಪಥ್ಯದಲ್ಲಿ.   ಯಾವ ಮುರಳಿಯ ಕೊರಳ ಕರೆಗೆ ಕಾಯುತ್ತಿತ್ತೊ...? ಯಾವ ಬೆರಳ ಬರಹದಪ್ಪಣೆ ಬೇಡುತ್ತಿತ್ತೊ...? ಅಲ್ಲೇ ಇತ್ತು ಇಲ್ಲದ೦ತೆ, ಮರದೊಳವಿತ ಜ್ವಾಲೆಯ೦ತೆ, ಹನಿಯದ ಮುಗಿಲೊಡಲ ಹಾಡಾಗಿತ್ತೊ...…
  • March 30, 2011
    ಬರಹ: RENUKA BIRADAR
      ಹೊಸ ವರುಷ ಬರಲಿ  ಹೊಸ ಹರುಷ ತರಲಿ ಮನದಲ್ಲಿ ಹೊಸ  ಆಶಯ ಮೂಡಲಿ ಮುಖದಲ್ಲಿ ಗೆಲುವಿನ  ಹೊನಲು ಹರಿಯಲಿ ಹೊಸ ವರುಷದಲ್ಲಿ  ನವ ನಂದಾಜ್ಯೋತಿ ಬೆಳಗಲಿ ಇದು ನನ್ನ ಆಶಯ ಇದೇ ಹೊಸ ವರುಷದ ಶುಭಾಶಯ.  
  • March 30, 2011
    ಬರಹ: RENUKA BIRADAR
      ಗುರು ಗುರುವೆಂಬ ಹೆಸರಲ್ಲಡಗಿಹುದು ಮಹಾಶಕ್ತಿ, ಗುರುಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರ  ವೆಂಬುದು ಲೋಕೋಕ್ತಿ. ಇಟ್ಟರೆ ಗುರುವಿನಲ್ಲಿ ಅಚಲ ಭಕ್ತಿ, ಸಿಗುವುದು ಮನುಜಗೆ ಜೀವನ ಮುಕ್ತಿ.   ಆತ್ಮಾನಂದ ದೇವರನ್ನು ನೆನೆಯುವುದೇ ಒಂದು ಆನಂದ…
  • March 30, 2011
    ಬರಹ: anilkumar
     (೩೮೧) ಬದುಕಿನ ಅನಿರ್ದಿಷ್ಟತೆಯು ಅದೆಷ್ಟು ನಿರ್ದಿಷ್ಠವಾದುದೆಂದರೆ, ವೈರುಧ್ಯಗಳೊಂದಿಗೆ ಪ್ರೀತಿಯಲ್ಲಿ ಬೀಳುವುದು ನಮಗೆ ಅನಿವಾರ್ಯವಾಗಿದೆ! (೩೮೨) ಆರೋಗ್ಯಕರವಾದ ಆಹಾರವು ಅನಿಯಮಿತವಾಗಿ ದೊರಕುವ ಕಾರಣದಿಂದಾಗಿ ಅದನ್ನೇ ನಾವು ಭವಿಷ್ಯದಲ್ಲಿ…