೧. ಪ್ರತಿಯೊ೦ದೂ ಹೃದಯವೂ ನೋವಿನ ಗೂಡೇ! ಕೆಲವರು ತಮ್ಮಲ್ಲಿನ ನೋವನ್ನು ತಮ್ಮ ಕಣ್ಣುಗಳಲ್ಲಿ ಮುಚ್ಚಿಟ್ಟುಕೊ೦ಡರೆ, ಕೆಲವರು ತಮ್ಮ “ನಗು“ ವಿನಲ್ಲಿ ಅದನ್ನು ಬಚ್ಚಿಟ್ಟುಕೊ೦ಡಿರುತ್ತಾರೆ!
೨.ಜಗತ್ತಿನ ಜನರ ದರ್ಜೆಗನುಗುಣವಾಗಿ ನಾವು ಬಾಳಲಾಗದು.…
ಏರುತಿದೆ ಕ್ರಿಕೆಟ್ ಜ್ವರ.
ಎಲ್ಲೆಲ್ಲೂ ಕ್ರಿಕೆಟ್ ನದೇ ಸಡಗರ.
ಗೆದ್ದು ಬರಲಿ ನಮ್ಮ ದೋನಿ ಪರಿವಾರ.
ಹೊತ್ತು ತರಲಿ ವಿಶ್ವಕಪ್ ಭಂಡಾರ.
ಜನಕೋಟಿಯ ಎದೆಯ ಬಡಿತ ಏರಿದೆ.
ಭಾರತಿಯರ ಶುಭ ಆರೈಕೆ ಇದೆ ಎಂದು ನಿಮಗೆ.
ಏರಿದ ಜ್ವರ ಇಳಿಯಲು ಗೆಲುವೊಂದೇ…
ನಮ್ಮ ನೆಲದಲ್ಲಿ ನಿಮ್ಮನ್ನು ಗೆಲಲು ನಾ ಬಿಡೆ!
ನಿನ್ನೆಯ ಸುದ್ದಿ ರಾತ್ರಿ ಮೊಹಾಲಿಯಲ್ಲಿ ಸುರಿಯುತ್ತಾ ಇತ್ತಂತೆ ತುಂತುರು ಮಳೆಇಂದು ಅಲ್ಲಿ ಕಂಡು ಬರಲಿ ಬರಿ ನಮ್ಮ ದಾಂಡಿಗರ ಓಟಗಳ ಭರ್ಜರಿ ಸುರಿಮಳೆಸಿಡಿಲು ಮಿಂಚುಗಳಂತೆ ಆರ್ಭಟಿಸಲೊಮ್ಮೆ…
ಭಾರತ ಪಾಕ್ ಕ್ರಿಕೆಟ್
ಸೇಲಾಗಿದೆ ಲಕ್ಷಕೆ ಟಿಕೆಟ್
ಬೌಲರ್ ಗಳ ಲಕ್ಷ್ಯ ವಿಕೆಟ್
ಗೆಲುವು ಯಾರಿಗೋ ಸೀಕ್ರೆಟ್|1|
ನಮ್ಮಿಂಡಿಯಾದ ವೇಗದ ದಾಳಿಗೆ
ಥರಥರಗುಟ್ಟಲಿ ವಿಕೆಟ್
ಮಿಂಚಿನ ವೇಗದ ಕ್ಷೇತ್ರರಕ್ಷಕರೇ
ಆಗದಿರಿ ತೂತ್ ಬಕೆಟ್|2|
ಪಾಕ್ ವೇಗಿಗಳ ಯಾವ…
ಮೇಲಿನ ಚಿತ್ರ ಗಳನ್ನು ಗಮನಿಸಿ
ದೂರದಿಂದ ನೋಡಿ ಬೊಂಬೆಗಳನ್ನು ಯಾವುದರಿಂದ ರಚಿಸಿದ್ದಾರೆ ತಿಳಿಯಿತೆ
ಗೊತ್ತಾಗಲಿಲ್ಲವೆ ಹತ್ತಿರದಿಂದ ನೋಡಿ ಇನ್ನು ಹತ್ತಿರ
ಮುಂದಿನ ಚಿತ್ರ ..... ಮುಂದಿನ ಚಿತ್ರ...
ಇದು modern art
ಮಿಚಂಚೆಯಲ್ಲಿ…
ನಿನ್ನೆ, ಸೋಮವಾರ ಸಂಜೆ ಅವಿನಾಶ್ ಕಾಮತ್ ಹಾಗು ಮುಂಬೈ ಕರ್ನಾಟಕ ಸಂಘದ ಹಲವರು ಕಲಾವಿದರು ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀರಂಗರ 'ಗುಮ್ಮನೆಲ್ಲಿಹ ತೋರಮ್ಮ' ನಾಟಕದ ರಂಗಪ್ರಯೋಗ ನಡೆಸಿಕೊಟ್ಟರು. ಕೆಲವು ಚಿತ್ರಗಳು ಇಲ್ಲಿವೆ.
ಪ್ರೀತಿಯ ಸುಖವೇನೆಂದು ಅರಿಯದೆ
ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದೆ
ಪ್ರೀತಿಯ ಪರಿಚಯವ ಮಾಡಿಸಿದೆ
ನಿನ್ನ ಪ್ರೀತಿಯಲ್ಲಿ ಮುಳುಗಿಹೋದೆ...
ನೀ ಚೆಲ್ಲಿದ ಆ ನಗುವಿನ ಬೆಳ್ಳಿ ಬೆಳಕು
ಮನವ ಆವರಿಸಿಕೊಂಡಿರುವುದು ಗೆಳತಿ
ಕಪಟವಿಲ್ಲದ ಆ ನಿನ್ನ…
ಭ್ರಮೆ- ವಾಸ್ತವ- ಬದುಕುಒಮ್ಮೆ ಬದುಕು ಕೇಳಿತು ಓ ನನ್ನ ಸುಂದರ ಕನಸುಗಳೇನೀವೇಕೆ ನೆನಸಾಗಲೊಲ್ಲಿರಿ?ಕೊಟ್ಟು ವಾಸ್ತವ ಅರ್ಥಕನಸುಗಳೆಂದವು ಪ್ರಿಯವೆಮಗೆ ನಮ್ಮ ವಾಸ್ತವನೆನಸಾದರೆ ಎಲ್ಲಿ ಉಳಿದೀತು ನಮ್ಮ ಬದುಕಿಗೆ ಅರ್ಥ?(ಮಾನ್ಯ ಆಸು ಹೆಗಡೆಯವರ…
ಇದಕೆ ಇಲ್ಲ ಸರಿಸಮ
ಹಲವು ಭಾಗಗಳ ಸಮಾಗಮ
ಇದರ ವಿಶೇಷ ವೇಗ
ಬಳಸುವವರಿಗೆ ಇದು ಸುಯೋಗ
ಕೆಲಸ ಮಾಡಬಲ್ಲದು ಹಗಲು-ಇರುಳು
ಆಗುವರು ಇದಕೆ ಮರುಳು
ನೋಡುತ್ತಿದ್ದರೆ ಕಳೆಯುವುದು ಸಮಯ
ಆನಂದಕೆ ಇಲ್ಲ ಯಾವುದೇ ಪ್ರಮೇಯ
ಬಳಕೆಯಿದೆ ಇದು ಸರ್ವತ್ರ
ಬಳಸಿಕೊಂಡು…
“ಟೊಂಯ್ಯ್ ಟೊಂಯ್ಯ್” ಎಂಬ ದುಃಖಭರಿತ ಹಿನ್ನಲೆ ದನಿಯೊಂದಿಗೆ ತಲೆದಪ್ಪ ಕೈಕಾಲು ಸೊಟ್ಟೆ ವಿಕಲಾಂಗ ಮಕ್ಕಳ ವ್ಯಕ್ತಿಗಳ ಚಿತ್ರಗಳು-ಒಂದೆರಡು ತಿಂಗಳಿಂದ ಈಚೆ ಇದನ್ನು ಮತ್ತೆ ಮತ್ತೆ ಟೀ.ವಿ ಯಲ್ಲಿ ನೀವು ನೋಡಿಯೇ ನೋಡಿರುತ್ತೀರಿ.…