March 2011

  • March 28, 2011
    ಬರಹ: prasannakulkarni
    ಚೈತ್ರಮಾಸದ ಮಾರುತಕ್ಕರಳಿದ ಕೋಮಲ ಸುಮ, ಮುತ್ತಿಕ್ಕಿದ ದು೦ಬಿಯ ಮಾತುಗಳಿಗೆ, ಮೌನದಲ್ಲೇ ನಲುಗಿತ್ತು.   ಕಾರ್ಮೋಡವೇರಿ ಕೋಲ್ಮಿ೦ಚು ಮೂಡಿ ಗುಡುಗಿನ ದುಗುಡದ ಮಾತುಗಳಿಗೆ, ತಣಿದ ಬುವಿಯ ಇ೦ದ್ರಧನುಷ ಮೌನದಲ್ಲೇ ಮೆರೆದಿತ್ತು.   ರಭಸದಿ೦ಧುಮುಕುವ…
  • March 28, 2011
    ಬರಹ: manju787
    ಅಮ್ಮಾ ನಾನು ದೇವರಾಣೆ ಏನೂ ಕದ್ದಿಲ್ಲಮ್ಮಾ!ನಿನ್ನ ಪ್ರೀತಿ ಒ೦ದೇ ಸಾಕು ಬೇರೆ ಬೇಕಿಲ್ಲಮ್ಮಾ!ನಾನೆತ್ತ ಹೋದರೂ ಎನ್ನ ಹೊಡೆದು ಅಟ್ಟುವರಮ್ಮಾ!ನಾನೇನೂ ಮಾಡದಿದ್ದರೂ ಸುಮ್ಮನೆ ಬೈಯ್ಯುವರಮ್ಮಾ!ನೀನಿಲ್ಲದಾಗ ದಾಹವಾರಿಸಲು ನೀರ ಹುಡುಕಿದೆನಮ್ಮಾ!ನೀರ…
  • March 28, 2011
    ಬರಹ: abdul
      ಭಾರತ ಪಾಕ್ ನಡುವೆ ೨೦೧೧ ರ ವಿಶ್ವ ಕ್ರಿಕೆಟ್ ಕಪ್ ಸೆಮಿಫೈನಲ್ ಮೊಹಾಲಿಯಲ್ಲಿ. ಎಲ್ಲರ ದೃಷ್ಟಿಗಳೂ ಮೊಹಾಲಿ ಕಡೆಗೂ ಮತ್ತು ಕ್ರಿಕೆಟಿಗರ ಕಡೆಗೂ ನೆಟ್ಟಿರುವುದರಲ್ಲಿ ಸಂಶಯವಿಲ್ಲ. ವಿಶ್ವದ ಅತಿ ಸ್ಪರ್ದಾತ್ಮಕ ಕ್ರೀಡೆ ಎಂದರೆ ಭಾರತ ಪಾಕ್ ನಡುವಿನ…
  • March 28, 2011
    ಬರಹ: kavinagaraj
                                                 ಬರಲಿರುವ ರಾಮನವಮಿಗೆ 115ನೆಯ ವರ್ಷಕ್ಕೆ ಕಾಲಿಡಲಿರುವ ಪಂ. ಸುಧಾಕರ ಚತುರ್ವೇದಿಯವರು…
  • March 28, 2011
    ಬರಹ: karababu
    "ನನ್ನ ತಲೆಯೊಂದನ್ನು ಬಿಟ್ಟು ಏನನ್ನಾದರೂ ತಿನ್ನಬಹುದು". ತನ್ನ ಕಾಯಿಲೆಗೆ ಪಾಲಿಸಬೇಕಾದ ಪಥ್ಯದ ವಿವರಗಳನ್ನು ಪರಿಪರಿಯಾಗಿ ಕೇಳಿ ಪೀಡಿಸುತ್ತಿದ್ದ ರೋಗಿಯೊಬ್ಬರಿಗೆ ತಾಳ್ಮೆ ಕಳೆದುಕೊಂಡ ವೈದ್ಯರೊಬ್ಬರು ಈ ರೀತಿ ಉತ್ತರವಿತ್ತಿದ್ದನ್ನು ನೀವು…
  • March 28, 2011
    ಬರಹ: vedarama2011
    ಈಗ್ಗೆ ಸುಮಾರು ೩೪ ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡರೆ ಈಗಲೂ ಮೈಯಲ್ಲಿ ನಡುಕ ಬರುತ್ತದೆ. ನಮ್ಮ ಸ್ನೇಹಿತೆಯೊಬ್ಬರು ತೀವ್ರ ಅನಾರೋಗ್ಯದ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೇರಿದ್ದರು. ಮನೆಯಲ್ಲಿ ನನ್ನ ಇಬ್ಬರು ಚಿಕ್ಕ…
  • March 28, 2011
    ಬರಹ: saraswathichandrasmo
    ಅರಳಿ ನಗುವ ಹೂವೇನಿನ್ನ, ನಗೆಯ ಅರ್ಥವೇನೆ?ಕ್ಷಣಿಕ ಬಾಳೆಂಬ ನೋವೆಸಾರ್ಥಕವೆಂಬಾ ನಲಿವೆ.ತರುಲತೆಗಳ ಅಂದ ನೀ ಹೆಚ್ಚಿಸುವೆಕಂಪ ಸೂಸಿ ಆನಂದ ನೀಡುವೆಹೆಂಗಳೆಯರ ಮುಡಿಗೇ ಏರುವೆಭಗವಂತನ ಅಡಿಗೆ ಎರಗುವೆ.ನಿನಗಿಲ್ಲ ನಾಳೆಯೆಂಬ ಗೊಡವೆವರ್ತಮಾನದೊಳೇ…
  • March 28, 2011
    ಬರಹ: parvathi.G.r
    "ಕಣ್ಣುಗಳು ಕಾತರಿಸುತಿಹುದೇಕಿಂದು, ಸಂಜೆ ಸೂರ್ಯನ ಮುದ್ದಿಸಲು ಕಾದಂತೆ ಕಾರ್ಮುಗಿಲು, ತಹ ತಹಿಸುತಿಹುದೆನ್ನ ಕಂಗಳು, ಮನವು ಮೌನಗೀತೆಯ ಹಾಡಿಹುದು, ಪಾರಿವಾಳಗಳ ಜೋಡಿ ಸೊಬಗ ಕಂಡು, ಬೀಸುಗಾಳಿಯಿದು ಬಯಸಿಹುದು ಏನನ್ನು, ನನ್ನನ್ನೇ ಆವರಿಸಿ…
  • March 28, 2011
    ಬರಹ: partha1059
    ತಿಂಗಳಿಗೊಂದು ದೆವ್ವದ ಕಥೆ:ತೊಟ್ಟಿಲು ತೂಗಿದ ದೆವ್ವ !ಮೊನ್ನೆ ಬಾನುವಾರ ತಿಂಡಿತಿಂದು ಸುಮ್ಮನೆ ಕುಳಿತ್ತಿದ್ದೆ. ಹಾಗೆ ಏಕೆ  ಮನು ಮನೆಗೆ ಹೋಗಿಬರಬಾರದೇಕೆ ಅನ್ನಿಸಿತು. ಕಳೆದ ಬಾರಿ ಹೋದಾಗ  ಅವನ ಅಜ್ಜಿ ಹೇಳಿದ <<ಬೆಳ್ಳಿ ಲೋಟ>>…
  • March 28, 2011
    ಬರಹ: Jayanth Ramachar
    ನೀನಿಲ್ಲದೆ ನಾನಿಲ್ಲ, ನೀನಿಲ್ಲದೆ ಅವನಿಲ್ಲ ನೀನಿಲ್ಲದೆ ಏನಿಲ್ಲ ನೀನಿಲ್ಲದೆ ಜಗವಿಲ್ಲ ನಿನಗುಂಟೆ ಅಡೆ ತಡೆ ನಿನಗುಂಟೆ ಪರಿಮಿತಿ ನೀನಿಲ್ಲದೆ ಭೂಮಿಯು ತಲುಪುವುದು ಅಧೋಗತಿ.   ಬಣ್ಣವಿಲ್ಲ ನಿನಗೆ..ರೂಪವಿಲ್ಲ ನಿನಗೆ ಆಕಾರವಿಲ್ಲ ನಿನಗೆ…
  • March 28, 2011
    ಬರಹ: Jayanth Ramachar
    ಭಾರತ ಆಸ್ಟ್ರೇಲಿಯಾ ವಿರುದ್ಧ ಜಯಭೇರಿ ಬಾರಿಸಿದ ಮರುಕ್ಷಣದಿಂದಲೇ  ಕ್ರಿಕೆಟ್ ಪ್ರೇಮಿಗಳಲ್ಲಿ ಏನೋ ಒಂದು ರೀತಿ ಖುಷಿ, ಸಂತೋಷ, ಸಂಭ್ರಮ, ಆತಂಕ, ರೋಚಕತೆ, ಕುತೂಹಲ ಮನೆ ಮಾಡಿರುವ ಸಂಗತಿ ಸುಳ್ಳಲ್ಲ. ಅದಕ್ಕೆ ಕಾರಣ ಭಾರತ ತನ್ನ ಉಪಾಂತ್ಯ…
  • March 28, 2011
    ಬರಹ: dayanandac
        ಸ್ನೇಹಿತರೆ,  ಈ ಹಿ೦ದೆ ಜಪಾನ್ ನಲ್ಲಿ ಸುನಾಮಿ ಸ೦ಭವಿಸಿದಾಗ  ಒ೦ದೊವರೆ ಲಕ್ಷಕ್ಕೊ ಅಧಿಕ ಮ೦ದಿ ಸಾವುಗಳಾದರೆ ಆದರೆ ಭಾರತದಲ್ಲಿ ಯಾವುದೇ ಸುನಾಮಿ, ಭೊಕ೦ಪ ಅಥಾವ ಇನ್ನಿತರೇ ಯಾವುದೇ ಪ್ರಕೃತಿ ವಿಕೋಪವಿಲ್ಲದೆಯೋ  ೭೦ ಲಕ್ಷ ಮ೦ದಿ ರೈತರ ಸಾವು!.…
  • March 28, 2011
    ಬರಹ: arshad
    ವಿಮಾನಯಾನ, ಒಂದು ಕಾಲಕ್ಕೆ ಅತಿಶ್ರೀಮಂತರಿಗೆ ಮಾತ್ರ ಲಭ್ಯವಿದ್ದ ಸಾರಿಗೆ ಸೌಲಭ್ಯ ಇಂದು ಜನಸಾಮಾನ್ಯರೂ ಭರಿಸಲು ಸಾಧ್ಯವಾಗುವಷ್ಟು ಬೆಳವಣಿಗೆ ಕಂಡಿದೆ. ವಿಮಾನಯಾನದ ಎಲ್ಲಾ ಧನಾತ್ಮಕ ಅಂಶಗಳು ಅತೀವ ದುಬಾರಿ ಸಾರಿಗೆ ವೆಚ್ಚದ ಒಂದು ಋಣಾತ್ಮಕ…
  • March 28, 2011
    ಬರಹ: bhalle
      ಮೂರು ಮತ್ತೊಂದು ಚುಟುಕು ಕಥೆಗಳು:   ತಪ್ಪು: ಮುಂದಾನೊಂದು ಕಾಲದಲ್ಲಿ, ತಪ್ಪು ಮಾಡಿದ್ದವರೆಲ್ಲ ಸತ್ತಿರಲು, ಯಾವ ತಪ್ಪೂ ಮಾಡದ ಒಬ್ಬ ಮಾತ್ರ ಉಳಿದುಕೊಂಡ ... ಜೋರಾಗಿ ಸೀನಿದವನಿಗೆ ’ಚಿರಂಜೀವಿ ಶತಾಯುಷಿ’ ಅನ್ನುವವರೇ ಗತಿ ಇರಲಿಲ್ಲ.…
  • March 27, 2011
    ಬರಹ: karthik kote
    ಸಾಧಿಸಲಿಕೆನಿದೆಯುನಾನೆ ಎಲ್ಲವೆ೦ದು ಹಲುಬಿಹಮ್ಮಿನಲಿ ಬೀಗಿದರೆ ನೆಮ್ಮದಿಯ ಬಾಳೇ?ಹಣ್ಣು ತು೦ಬಿದ ಮರಸೆಟೆದು ನಿಲ್ಲುವುದಿದೆಯೇಬಾಗಿ ಬಳಸುವುದು ಭುವಿಯಪ್ರೀತಿಯಿ೦ದಕಲಿಕೆ ಕಲಿಸದಿರೆ ಬಾಗುವಿಕೆ ಮನುಜನಿಗೆಕತ್ತಲೆಯು ಕಳೆಯುವುದು ಎ೦ದು ಮನಕೆಹ್ರದಯದಲಿ…
  • March 27, 2011
    ಬರಹ: ananth_hs
    Normal 0 false false false MicrosoftInternetExplorer4 /*-->*/ /*-->*/ /* Style Definitions */ table.MsoNormalTable {mso-…
  • March 27, 2011
    ಬರಹ: prashasti.p
    ಏನು ಬರೆಯಲಿ ನಾ? ತನ್ಮಯನಾಗಿ ಮೈಮರೆತು ನನ್ನ ಪ್ರೀತಿಸೋ ಮನ ಮರೆತು ಅಪಹಾಸ್ಯದ ಕ್ರೌರ್ಯದ ಜೊತೆ ಬೆರೆತು ಕಣ್ಣಿಗೆ ಕಾಣದ ಮನಸರಿತು|1| ಬೆಲೆಯಿಲ್ಲದೆಡೆ ಏಕೆ ಬದುಕಲಿ? ಯಾರ ನೆನೆಪಿನಲಿ ಹೊತ್ತ ಕಳೆಯಲಿ ಸಂತಸವಿಲ್ಲದೆ ಏನು ಕೂಡಲಿ? ಮತ್ತೆ…
  • March 27, 2011
    ಬರಹ: prashasti.p
    ಗುರುವೇ ಎಲ್ಲಿರುವೆ ನೀನು? ಸಂಕಷ್ಟದಲಿ, ಇಕ್ಕಟ್ಟಿನಲಿ ಉಸಿರುಗಟ್ಟಿಸೋ ಗುಂಪಿನಲಿ ಕಾಲೆಳೆತದ, ತುಳಿತದ ಹೊತ್ತಿನಲಿ ನಿನ್ನೇ ನೆನೆಯುವೆ ನಾನು|1| ನಿನ್ನೇ ಮರೆತ ಪಾಪಿಯ ನಾ? ಏರಿದ ಏಣಿಯ ಒದ್ದವನಾ? ಹೆಸರೆಂಬ ಕೆಸರಿನಲಿ ಬಿದ್ದವನಾ? ಹಸಿದವರ…
  • March 27, 2011
    ಬರಹ: venkatb83
        ಮೊದಲಿಗೆ ಜಪಾನ್ ನ ಈ ಶತಮಾನದ  ಭೀಕರ ಸುನಾಮಿಯಲ್ಲಿ ಮಾಡಿದವರ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಆಶಿಸೋಣ...   ಪ್ರಿಯ ಓದುಗರೇ ತಮಗೆಲ್ಲ  ಈಗೆ ಕೆಲ ದಿನಗಳ ಹಿಂದೆ ಜಪಾನ್ ನಲ್ಲಿ   ಭೀಕರ ಸುನಾಮಿಗೆ ಜಪಾನ್ ಜನತೆ ತತ್ತರಿಸಿದ್ದು ನೀವೆಲ್ಲ…
  • March 27, 2011
    ಬರಹ: partha1059
    ಬಾನುವಾರದ ವಾಕಿಂಗ್ವಾರ ಪೂರ್ತ ಬೆಳಗಿನ ವಾಕಿಂಗ್ ಆಗಲ್ಲ. ಬೆಳಗ್ಗೆ ಆಫೀಸ್ಗೆ ಹೊರಡೊ ಆತುರ , ಮಾರ್ಚಿಯಾದ್ದರಿಂದ ಮಗಳ ಪರೀಕ್ಷೆ ಹೀಗೆ ಏನೇನೊ ಕಾರಣಗಳು. ಬಾನುವಾರ ಸಾಮಾನ್ಯವಾಗಿ ತಪ್ಪಿಸಲ್ಲ. ಅಲ್ಲದೆ ಆದಿನ ಒಂದಿಬ್ಬರು ಗೆಳೆಯರು ಬರುವುದು…