ಅಮ್ಮಾ ನಾನು ದೇವರಾಣೆ ಏನೂ ಕದ್ದಿಲ್ಲಮ್ಮಾ!ನಿನ್ನ ಪ್ರೀತಿ ಒ೦ದೇ ಸಾಕು ಬೇರೆ ಬೇಕಿಲ್ಲಮ್ಮಾ!ನಾನೆತ್ತ ಹೋದರೂ ಎನ್ನ ಹೊಡೆದು ಅಟ್ಟುವರಮ್ಮಾ!ನಾನೇನೂ ಮಾಡದಿದ್ದರೂ ಸುಮ್ಮನೆ ಬೈಯ್ಯುವರಮ್ಮಾ!ನೀನಿಲ್ಲದಾಗ ದಾಹವಾರಿಸಲು ನೀರ ಹುಡುಕಿದೆನಮ್ಮಾ!ನೀರ…
ಭಾರತ ಪಾಕ್ ನಡುವೆ ೨೦೧೧ ರ ವಿಶ್ವ ಕ್ರಿಕೆಟ್ ಕಪ್ ಸೆಮಿಫೈನಲ್ ಮೊಹಾಲಿಯಲ್ಲಿ. ಎಲ್ಲರ ದೃಷ್ಟಿಗಳೂ ಮೊಹಾಲಿ ಕಡೆಗೂ ಮತ್ತು ಕ್ರಿಕೆಟಿಗರ ಕಡೆಗೂ ನೆಟ್ಟಿರುವುದರಲ್ಲಿ ಸಂಶಯವಿಲ್ಲ. ವಿಶ್ವದ ಅತಿ ಸ್ಪರ್ದಾತ್ಮಕ ಕ್ರೀಡೆ ಎಂದರೆ ಭಾರತ ಪಾಕ್ ನಡುವಿನ…
"ನನ್ನ ತಲೆಯೊಂದನ್ನು ಬಿಟ್ಟು ಏನನ್ನಾದರೂ ತಿನ್ನಬಹುದು". ತನ್ನ ಕಾಯಿಲೆಗೆ ಪಾಲಿಸಬೇಕಾದ ಪಥ್ಯದ ವಿವರಗಳನ್ನು ಪರಿಪರಿಯಾಗಿ ಕೇಳಿ ಪೀಡಿಸುತ್ತಿದ್ದ ರೋಗಿಯೊಬ್ಬರಿಗೆ ತಾಳ್ಮೆ ಕಳೆದುಕೊಂಡ ವೈದ್ಯರೊಬ್ಬರು ಈ ರೀತಿ ಉತ್ತರವಿತ್ತಿದ್ದನ್ನು ನೀವು…
ಈಗ್ಗೆ ಸುಮಾರು ೩೪ ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡರೆ ಈಗಲೂ ಮೈಯಲ್ಲಿ ನಡುಕ ಬರುತ್ತದೆ. ನಮ್ಮ ಸ್ನೇಹಿತೆಯೊಬ್ಬರು ತೀವ್ರ ಅನಾರೋಗ್ಯದ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೇರಿದ್ದರು. ಮನೆಯಲ್ಲಿ ನನ್ನ ಇಬ್ಬರು ಚಿಕ್ಕ…
ತಿಂಗಳಿಗೊಂದು ದೆವ್ವದ ಕಥೆ:ತೊಟ್ಟಿಲು ತೂಗಿದ ದೆವ್ವ !ಮೊನ್ನೆ ಬಾನುವಾರ ತಿಂಡಿತಿಂದು ಸುಮ್ಮನೆ ಕುಳಿತ್ತಿದ್ದೆ. ಹಾಗೆ ಏಕೆ ಮನು ಮನೆಗೆ ಹೋಗಿಬರಬಾರದೇಕೆ ಅನ್ನಿಸಿತು. ಕಳೆದ ಬಾರಿ ಹೋದಾಗ ಅವನ ಅಜ್ಜಿ ಹೇಳಿದ <<ಬೆಳ್ಳಿ ಲೋಟ>>…
ಭಾರತ ಆಸ್ಟ್ರೇಲಿಯಾ ವಿರುದ್ಧ ಜಯಭೇರಿ ಬಾರಿಸಿದ ಮರುಕ್ಷಣದಿಂದಲೇ ಕ್ರಿಕೆಟ್ ಪ್ರೇಮಿಗಳಲ್ಲಿ ಏನೋ ಒಂದು ರೀತಿ ಖುಷಿ, ಸಂತೋಷ, ಸಂಭ್ರಮ, ಆತಂಕ, ರೋಚಕತೆ, ಕುತೂಹಲ ಮನೆ ಮಾಡಿರುವ ಸಂಗತಿ ಸುಳ್ಳಲ್ಲ. ಅದಕ್ಕೆ ಕಾರಣ ಭಾರತ ತನ್ನ ಉಪಾಂತ್ಯ…
ಸ್ನೇಹಿತರೆ, ಈ ಹಿ೦ದೆ ಜಪಾನ್ ನಲ್ಲಿ ಸುನಾಮಿ ಸ೦ಭವಿಸಿದಾಗ ಒ೦ದೊವರೆ ಲಕ್ಷಕ್ಕೊ ಅಧಿಕ ಮ೦ದಿ ಸಾವುಗಳಾದರೆ ಆದರೆ ಭಾರತದಲ್ಲಿ ಯಾವುದೇ ಸುನಾಮಿ, ಭೊಕ೦ಪ ಅಥಾವ ಇನ್ನಿತರೇ ಯಾವುದೇ ಪ್ರಕೃತಿ ವಿಕೋಪವಿಲ್ಲದೆಯೋ ೭೦ ಲಕ್ಷ ಮ೦ದಿ ರೈತರ ಸಾವು!.…
ವಿಮಾನಯಾನ, ಒಂದು ಕಾಲಕ್ಕೆ ಅತಿಶ್ರೀಮಂತರಿಗೆ ಮಾತ್ರ ಲಭ್ಯವಿದ್ದ ಸಾರಿಗೆ ಸೌಲಭ್ಯ ಇಂದು ಜನಸಾಮಾನ್ಯರೂ ಭರಿಸಲು ಸಾಧ್ಯವಾಗುವಷ್ಟು ಬೆಳವಣಿಗೆ ಕಂಡಿದೆ. ವಿಮಾನಯಾನದ ಎಲ್ಲಾ ಧನಾತ್ಮಕ ಅಂಶಗಳು ಅತೀವ ದುಬಾರಿ ಸಾರಿಗೆ ವೆಚ್ಚದ ಒಂದು ಋಣಾತ್ಮಕ…
ಮೂರು ಮತ್ತೊಂದು ಚುಟುಕು ಕಥೆಗಳು:
ತಪ್ಪು:
ಮುಂದಾನೊಂದು ಕಾಲದಲ್ಲಿ, ತಪ್ಪು ಮಾಡಿದ್ದವರೆಲ್ಲ ಸತ್ತಿರಲು, ಯಾವ ತಪ್ಪೂ ಮಾಡದ ಒಬ್ಬ ಮಾತ್ರ ಉಳಿದುಕೊಂಡ ... ಜೋರಾಗಿ ಸೀನಿದವನಿಗೆ ’ಚಿರಂಜೀವಿ ಶತಾಯುಷಿ’ ಅನ್ನುವವರೇ ಗತಿ ಇರಲಿಲ್ಲ.…
ಏನು ಬರೆಯಲಿ ನಾ?
ತನ್ಮಯನಾಗಿ ಮೈಮರೆತು
ನನ್ನ ಪ್ರೀತಿಸೋ ಮನ ಮರೆತು
ಅಪಹಾಸ್ಯದ ಕ್ರೌರ್ಯದ ಜೊತೆ ಬೆರೆತು
ಕಣ್ಣಿಗೆ ಕಾಣದ ಮನಸರಿತು|1|
ಬೆಲೆಯಿಲ್ಲದೆಡೆ ಏಕೆ ಬದುಕಲಿ?
ಯಾರ ನೆನೆಪಿನಲಿ ಹೊತ್ತ ಕಳೆಯಲಿ
ಸಂತಸವಿಲ್ಲದೆ ಏನು ಕೂಡಲಿ?
ಮತ್ತೆ…
ಮೊದಲಿಗೆ ಜಪಾನ್ ನ ಈ ಶತಮಾನದ ಭೀಕರ ಸುನಾಮಿಯಲ್ಲಿ ಮಾಡಿದವರ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಆಶಿಸೋಣ...
ಪ್ರಿಯ ಓದುಗರೇ ತಮಗೆಲ್ಲ ಈಗೆ ಕೆಲ ದಿನಗಳ ಹಿಂದೆ ಜಪಾನ್ ನಲ್ಲಿ ಭೀಕರ ಸುನಾಮಿಗೆ ಜಪಾನ್ ಜನತೆ ತತ್ತರಿಸಿದ್ದು ನೀವೆಲ್ಲ…
ಬಾನುವಾರದ ವಾಕಿಂಗ್ವಾರ ಪೂರ್ತ ಬೆಳಗಿನ ವಾಕಿಂಗ್ ಆಗಲ್ಲ. ಬೆಳಗ್ಗೆ ಆಫೀಸ್ಗೆ ಹೊರಡೊ ಆತುರ , ಮಾರ್ಚಿಯಾದ್ದರಿಂದ ಮಗಳ ಪರೀಕ್ಷೆ ಹೀಗೆ ಏನೇನೊ ಕಾರಣಗಳು. ಬಾನುವಾರ ಸಾಮಾನ್ಯವಾಗಿ ತಪ್ಪಿಸಲ್ಲ. ಅಲ್ಲದೆ ಆದಿನ ಒಂದಿಬ್ಬರು ಗೆಳೆಯರು ಬರುವುದು…